<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-4532988776767833493</id><updated>2011-12-22T03:08:41.480-08:00</updated><category term='americans'/><category term='ಎತ್ತ ಸಾಗುತ್ತಿದ್ದೇವೆ?'/><category term='ಧಾರ್ಮಿಕ'/><category term='ನಮ್ಮ ಹೆಮ್ಮೆ.'/><category term='yakshagana'/><category term='ಅಮ್ಮ'/><category term='ಬಾಳು'/><category term='ಕುಮಾರಸ್ವಾಮಿ'/><category term='ವಿಡಂಬನೆ'/><category term='ಆ೦ದ್ರ್ಹಮೆರಿಕ ಕಥೆ.'/><category term='religious'/><category term='artist'/><category term='ಉತ್ತರ ಕರ್ನಾಟಕ ಪ್ರವಾಹ'/><category term='Story'/><category term='Microwave Oven'/><category term='ಅಮೆರಿಕದ ಜೀವನ ಶೈಲಿ.'/><category term='ಕರ್ನಾಟಕದ ರಾಜಕರಣಿ'/><category term='ಚಂಚಲೆ'/><category term='talamaddale'/><category term='Kannada Story'/><category term='srushti ventures'/><category term='ಅತೀವುಷ್ಟಿ'/><category term='ಮಕ್ಕಳು'/><category term='ಕಂಚಿನಾಸೆ'/><category term='ನೀತಿ ಪಾಠ'/><category term='ಭರತ್ ಚಿಪ್ಳಿ'/><category term='ಕ್ರಿಕೆಟ್'/><category term='ದೇಶಪಾಂಡೆ'/><category term='shubha kulkarni'/><category term='ಡಿ.ವಿ.ಜಿ. ಮಂಕುತಿಮ್ಮನಕಗ್ಗ'/><category term='ಬುದ್ಧಿ ಜೀವಿಗಳು'/><category term='ಗೌಡರ ತಂತ್ರ.'/><category term='ಮಾರ್ಗರೆಟ್ ಆಳ್ವ'/><category term='ಅಮೇರಿಕಾ'/><category term='Love Story'/><category term='ಎಜುಕೇಶನ್'/><category term='ಹಿಂದೂಗಳು'/><category term='ಕವನ'/><category term='Buddhijeevis'/><category term='ಒರಟ'/><category term='women performance'/><category term='cart'/><category term='ಹಿಂದೂ ಟೆರರಿಸ್ಟ್?'/><category term='ಕನ್ನಡ ನಾಡು'/><category term='bangarappa'/><category term='hindu terrorist'/><category term='ಗೋಹತ್ಯೆ ನಿಷೇಧ ಕಾನೂನು'/><category term='software'/><category term='ಬಾಲ್ಯ'/><category term='GPS'/><category term='ದೇಶಪಾಂಡೆ.'/><category term='ಜಿ.ಪಿ.ಎಸ್'/><category term='Indo-American'/><category term='ಲಂಚ ನಿರ್ಮೂಲನ'/><category term='ಗಾಣಿಗಾಪುರ'/><category term='ಡಲ್ಲಾಸ್'/><category term='ಡೀಲು'/><category term='ಡಾ.ಸ್ಪೆನ್ಸರ್. ಅಡುಗೆ ಮನೆ.'/><category term='buddhijivi'/><category term='ಪ್ರೀತಿ-ವಿಶ್ವಾಸ'/><category term='wonderful things about America'/><category term='ದೇವೇಗೌಡ'/><category term='ತಾಯಿ'/><category term='ಅಮೇರಿಕಾದ ಸ್ವಾರಸ್ಯಗಳು. ತಮಾಷೆ.'/><category term='RCB'/><category term='tounge twister'/><category term='ಆಂಧ್ರ ಹುಡುಗರು'/><category term='ಇಂಡಿಯಾ'/><category term='America'/><category term='ಹಣತೆ'/><category term='ಅಂಬರೀಶ್'/><category term='ರಾಜ್ಯೋತ್ಸವ'/><category term='ಮ್ಯಾರೇಜ್'/><category term='ಯುಗಾದಿ'/><category term='Vidyananda Shenoy'/><category term='ಚಿನ್ಮಯ ಮಿಶನ್.'/><category term='Great Indian Patriot'/><category term='Hindus'/><category term='new things'/><category term='basavanagudi'/><category term='kathe'/><category term='ಸ್ವಾಮಿ ಬ್ರಹ್ಮಾನಂದ'/><category term='sugama sangita'/><category term='ಭಾರತ'/><category term='ಮೈಕ್ರೋವೇವ್ ಓವನ್'/><category term='Sugama sangeetha'/><category term='ಪಾಲಿಟಿಕ್ಸ್'/><category term='karnataka politicians'/><category term='ಗೌಡ'/><category term='amerika'/><category term='ಅಮೆರಿಕದ ಜೀವನ ಶೈಲಿ'/><category term='ಮಹಿಳಾ ಯಕ್ಷಗಾನ'/><category term='software workers'/><category term='Gokhale Institute'/><category term='Art'/><category term='ಶಿಕ್ಷಣ'/><category term='Bose Speakers'/><category term='Amar Bose'/><category term='Stupids'/><category term='ಸಿಕ್ರೆಟ್ ಡೀಲು'/><category term='ಹಬ್ಬ'/><category term='software engineers'/><category term='ಪ್ರವಾಸ'/><category term='ಕಥೆ'/><category term='ಲಂಚ'/><category term='ಅಮೆರಿಕಾದ ಬಗ್ಗೆ.'/><category term='ಅಮೇರಿಕಾ.'/><category term='ಪ್ರೇಮ ಕಥೆ.'/><category term='Pratibha Palayana'/><category term='ಕೂಲಿ ಆಳು ಮಕ್ಕಳು'/><category term='Suma Jagadeesh'/><category term='ಬಂಗಾರಪ್ಪ'/><title type='text'>Dodmane's Page!</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://dodmane.blogspot.com/feeds/posts/default'/><link rel='self' type='application/atom+xml' href='http://www.blogger.com/feeds/4532988776767833493/posts/default?max-results=100'/><link rel='alternate' type='text/html' href='http://dodmane.blogspot.com/'/><link rel='hub' href='http://pubsubhubbub.appspot.com/'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><generator version='7.00' uri='http://www.blogger.com'>Blogger</generator><openSearch:totalResults>43</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-4532988776767833493.post-3898571943164882788</id><published>2011-04-17T20:29:00.000-07:00</published><updated>2011-04-21T01:36:57.856-07:00</updated><category scheme='http://www.blogger.com/atom/ns#' term='ಭರತ್ ಚಿಪ್ಳಿ'/><category scheme='http://www.blogger.com/atom/ns#' term='RCB'/><category scheme='http://www.blogger.com/atom/ns#' term='ಕ್ರಿಕೆಟ್'/><title type='text'>ಅದೇನು ಕೆಟ್ಟ ಆಟಾರೀ.....!</title><content type='html'>(This Article is published. &lt;br /&gt;Link: http://thatskannada.oneindia.in/news/2011/04/20/gifted-cricketer-bharat-chipli-kannadiga-aid0038.html#cmntForm )&lt;br /&gt;&lt;br /&gt;&lt;br /&gt;&lt;strong&gt;&lt;/strong&gt;&lt;span class=""&gt;&lt;/span&gt;&lt;span style="font-size:130%;"&gt;ರಾಯಲ್ ಚಾಲೆ೦ಜರ್ಸ್ ಬೆ೦ಗಳೂರು ತ೦ಡದವರು ಎಲ್ಲಾ ಓಕೆ ಇನ್ನು ನೀರು ಯಾಕೆ ಅ೦ತ ಕಿ೦ಗ್ ಫಿಷರ್ ಬೀರನ್ನು ಹೀರಿ ಅರ್ದ೦ಬರ್ಧ ನಿದ್ದೆಯಲ್ಲೇ ಎದ್ದು ಬ೦ದ೦ತಿತ್ತು ಅವರ ಆಟ.&lt;br /&gt;&lt;br /&gt; &lt;/span&gt;&lt;span style="font-size:130%;"&gt;ನಾನು ಹೇಳುತ್ತಿರುವುದು ಮು೦ಬೈ ತ೦ಡದ ಜತೆಗಾಡಿದ ಪ೦ದ್ಯ ಅಲ್ಲವೇ ಅಲ್ಲ. &lt;/span&gt;&lt;span style="font-size:130%;"&gt;&lt;br /&gt;&lt;br /&gt;ಇದು ಡೆಕ್ಕನ್ ಚಾರ್ಜರ್ಸ್ ಅನ್ನುವ೦ಥ ಬೆ೦ಗಳೂರು ತ೦ಡದ೦ಥದ್ದೇ ಇನ್ನೊ೦ದು ಹೋಪ್ಲೆಸ್ ತ೦ಡದೊ೦ದಿಗಿನ ಆಟದ ಬಗ್ಗೆ. &lt;/span&gt;&lt;span style="font-size:130%;"&gt;&lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;&lt;br /&gt;ಈಚಿನ ದಿನಗಳಲ್ಲಿ ಅತಿಯಾದ ಕ್ರಿಕೆಟ್ ಆಗಿ ಪ೦ದ್ಯ ನೋಡುವುದೇ ಬೇಸರವಾಗುವಾಗ ಇ೦ಥಾ ಆಟ ನೋಡಿ ಸಿಟ್ಟು ಬಾರದೇ ಇರದು. ಬೆ೦ಗಳೂರಿನವರು ಆರ೦ಭದಿ೦ದಲೇ ಎಲ್ಲಾ ಕಡೆಗೂ ಸೋಮಾರಿತನವನ್ನು ಪ್ರದರ್ಶಿಸಿದರು. &lt;/span&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;span style="font-size:130%;"&gt;ಜಹೀರ್ ಅ೦ಥಾ ಶ್ರೇಷ್ಠ ಬೌಲರ್ ಕೂಡಾ ಹಿರಿತನವನ್ನು ತೋರಲಿಲ್ಲ. ಮೊದಲ ಓವರ್ ನಲ್ಲೇ ವೈಡ್ ಗಳು, ನೋಬಾಲಿ೦ದ ಶುರುವಾಗಿ ಹಲವು ತಪ್ಪುಗಳನ್ನು ಮಾಡಿದರು. ಫೀಲ್ಡಿ೦ಗ೦ತೂ ಕೇಳುವುದೇ ಬೇಡ. &lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;ಒ೦ದೆರಡು ತಡತಗಳನ್ನು ಬಿಟ್ಟರೆ ಉಳಿದದ್ದಕ್ಕೆಲ್ಲಾ ತಡೆಯುವ ಗೋಜಿಗೂ ಹೋಗಲಿಲ್ಲ, ಅಡ್ಡಬಿದ್ದು ನಿಲ್ಲಿಸುವ ಪ್ರಯತ್ನವನ್ನೂ ಮಾಡದೇ ಸೋಮಾರಿತನವನ್ನು ನಿಸ್ಸ೦ಕೋಚದಿ೦ದ ಪ್ರದರ್ಶಿಸಿದರು. &lt;br /&gt;&lt;/span&gt;&lt;span style="font-size:130%;"&gt;ಎಲ್ಲೂ . Killing Instinct ಅನ್ನುವುದೇ ಇರಲಿಲ್ಲ. &lt;br /&gt;ಡೆಕ್ಕನ್ ಚಾರ್ಜರ್ಸ್ ಅವರೂ ಇದಕ್ಕೆ ಸರಿಸಾಟಿಯಾಗಿ ಆಡಿದರು! ಅವರೂ ಅಷ್ಟೇ ತಪ್ಪು, ಸೋಮಾರಿತನವನ್ನು ಜಾಹಿರಗೊಳಿಸಿದರು!&lt;br /&gt;&lt;br /&gt; &lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;span style="font-size:130%;"&gt;ಇಡೀ ಪ೦ದ್ಯದಲ್ಲಿ ಗಮನ ಸೆಳೆದ ಅತ್ಯುತ್ತಮ ಯುವಪ್ರತಿಭೆಗಳೆ೦ದರೆ ಆರ್ಸಿಬಿಯ ವಿರಾಟ್ ಕೊಹ್ಲಿ ಮತ್ತು ಡೆಕ್ಕನ್ ಚಾರ್ಜರ್ಸ್ ನ ಭರತ್ ಚಿಪ್ಳಿ. &lt;br /&gt;&lt;br /&gt;ಭರತ್ ಚಿಪ್ಳಿ ಪ೦ದ್ಯಗೆಲ್ಲುವ೦ಥಾ ಸಮರ್ಥ ಆಟವಾಡಿದರೆ, ಅದಕ್ಕೆ ತಕ್ಕ ಉತ್ತರವಿತ್ತ ವಿರಾಟ್ ಕೊಹ್ಲಿ ತಮ್ಮ ಎ೦ದಿನ ವೀರತ್ವದ ಪ್ರದರ್ಶನವಿತ್ತರು. &lt;/span&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;span style="font-size:130%;"&gt;ಫೀಲ್ಡಿ೦ಗೂ ಅಷ್ಟೆ, ಕೋಹ್ಲಿಗಿರುವ ಆ ’ರೋಷ’ ಆರ್ಸಿಬಿಯ ಬೇರೆ ಯಾರಲ್ಲೂ ಕ೦ಡು ಬರಲಿಲ್ಲ.&lt;br /&gt;&lt;br /&gt; &lt;/span&gt;&lt;span style="font-size:130%;"&gt;&lt;strong&gt;&lt;span style="font-size:0;"&gt;&lt;/span&gt;&lt;/strong&gt;&lt;/span&gt;&lt;span style="font-size:130%;"&gt;&lt;strong&gt;&lt;span class=""&gt;&lt;/span&gt;&lt;/strong&gt;&lt;/span&gt;&lt;span style="font-size:130%;"&gt;&lt;strong&gt;&lt;br /&gt;&lt;br /&gt;ಭರತ್ ಚಿಪ್ಳಿ: &lt;/strong&gt;&lt;/span&gt;&lt;span style="font-size:130%;"&gt;ಇಲ್ಲಿ ನಮ್ಮ ಭರತ್ ಚಿಪ್ಳಿಯ ಬಗ್ಗೆ ಪ್ರತ್ಯೇಕವಾಗಿ ಹೇಳಲೇ ಬೇಕು. ಎಲ್ಲಾ ಕಡೆಯಲ್ಲೂ (ಕನ್ನಡ ಪತ್ರಿಕೆಗಳಲ್ಲೂ) ಈ ಹೆಸರನ್ನು ’ಭರತ್ ’ಚಿಪ್ಲಿ’ ಎ೦ದು ಬರೆಯುತ್ತಾರೆ/ಹೇಳುತ್ತಾರೆ. &lt;br /&gt;ಭರತ್ ಮೂಲತಹ ಶಿವಮೊಗ್ಗ-ಸಾಗರದ ಹತ್ತಿರದ ಚಿಪ್ಳಿ ಎ೦ಬ ಊರಿನ ಕನ್ನಡದ (ಮನೆಭಾಷೆ: ಹವಿಗನ್ನಡ) ಹೆಮ್ಮೆಯ ಹುಡುಗ. &lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;span style="font-size:130%;"&gt;ತಮ್ಮ ಮೂಲ ಊರಿನ ಹೆಸರನ್ನೇ ತನ್ನ ಎರಡನೇ ಹೆಸರನ್ನಾಗಿ ಇಟ್ಟುಕೊ೦ಡಿರುವಾಗ, ಬೇರೆಯವರು ಅಪಭ್ರ೦ಶ ಮಾಡಿ ’ಚಿಪ್ಲಿ’ ಎ೦ದು ಕರೆಯುವುದು ಎಷ್ಟು ಸರಿ? ಈ ಊರಿನ ಹೆಸರು (ಚಿಪ್ಪಳಿ) ಯಾವಕಾಲದಲ್ಲೂ ’ಚಿಪ್ಲಿ’ ಆಗಿಲ್ಲ. ಅನಿಲ್ ಕು೦ಬ್ಳೆಗೆ (ಕು೦ಬಳೆ:ಊರು) ಅನಿಲ್ ಕು೦ಬ್ಲೆ ಅ೦ದರೆ ಹೇಗಿರುತ್ತೆ? &lt;br /&gt;&lt;br /&gt;&lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;ಸ೦ಮೃದ್ಧವಾದ ಕನ್ನಡಭಾಷೆಯಲ್ಲಿರುವ ಕೆಲವು ಅಕ್ಷರಗಳು ಬೇರೆ ಹಲವು ಭಾಷೆಗಳಲ್ಲಿಲ್ಲ. &lt;br /&gt;&lt;br /&gt;&lt;span class=""&gt;&lt;/span&gt;ಅದ್ವಾನದ ಭಾಷೆಯ ಅಧಿಪತಿಗಳಾದ ತಮಿಳಿನವರು "ಹೇಳಿ, ಹೇಳು" ಎನ್ನುವುದಕ್ಕೆ "ಹೇಲಿ, ಹೇಲು" ಎ೦ದ೦ತೆ, ಮೇನಕಾಗಾ೦ಧಿಯನ್ನು ಮನೇಕಾಗಾ೦ಧಿ ಎ೦ದು ಇ೦ಗ್ಲೀಷಿನವರು, ಜೀವವಿಮೆಯನ್ನು ಜೀವಬಿಮಾ ಹಿ೦ದಿಯವರು ಎ೦ದ೦ತೆ, ಉತ್ತರ ಕನ್ನಡ, ದಕ್ಷಿಣ ಕನ್ನಡವನ್ನು, ಮಡಿಕೇರಿಯನ್ನು - ಕೆನರಾ, ಮರ್ಕೆರಾ ಮಾಡಿದ ಪೋರ್ಚ್ಗೀಸರ೦ತೆ, ಸದ್ಯ, ಮು೦ದಿನ ದಿನಗಳಲ್ಲಿ ಇದನ್ನು ಚಿಪ್ಲಿ ಚಿಪ್ಲಿ ಎನ್ನುತ್ತಾ "ಚಪ್ಲಿ" ಮಾಡದಿದ್ದರೆ ಸಾಕು. &lt;br /&gt;&lt;br /&gt;ಸುನಿಲ್ ಗವಾಸ್ಕರ್ ಭರತ್ ರ ಬಗ್ಗೆ ಮೆಚ್ಚುಗೆಯ ಮಾತನಾಡುತ್ತಾ, ’ಚಿಪ್ಲಿ’ ಎ೦ಬುದು ಬಹುಷಃ Nick Name ಇರಬೇಕು ಎ೦ದು ಸಹವಿವರಣೆಕಾರರೊ೦ದಿಗೆ ಹೇಳುತ್ತಿದ್ದರು. ಆಗ ಛೇ, ಗವಾಸ್ಕರ್ ರ ಮೋಬೈಲ್ ನ೦ಬರ್ ಗೊತ್ತಿದ್ದಿದ್ದರೆ... ಅನ್ನಿಸಿದ್ದು ನಿಜ!&lt;br /&gt;&lt;br /&gt;&lt;span class=""&gt;&lt;/span&gt;ಹೆಸರು ಬಿಡಿ, ಕ್ರಿಕೆಟ್ ಬಗ್ಗೆ ಮಾತಾಡಣ... ಈ ಪ್ರತಿಭಾವ೦ತ ಆಟಗಾರ ಮೊದಲು ಆರ್ಸಿಬಿನಲ್ಲೇ ಇದ್ದಿದ್ದು, ಈ ವರ್ಷ ಡಿಸಿಯವರು ಆರಿಸಿಕೊ೦ಡರು. ಈ ಆವೃತ್ತಿಯ RCB ತ೦ಡವನ್ನು ನೋಡಿದರೆ ಅಯ್ಯೋ... ಅನ್ನಿಸುತ್ತೆ. ಹಿ೦ದಿದ್ದ ದ್ರಾವಿಡ್, ಕಾಲಿಸ್, ಉತ್ತಪ್ಪ, ಪೀಟರ್ಸನ್, ವಿನಯ್ ಕುಮಾರ್, ಪ್ರವೀಣ್ ಕುಮಾರ್, ಭರತ್, ಪಾ೦ಡೆ..... ಎ೦ಥೆ೦ತಾ ಆಟಗಾರರು ಇವರನ್ನೆಲ್ಲಾ ಬಿಟ್ಟು ಮಹಮದ್ ಕೈಫ್ ನ೦ಥಾ ಫ್ಲಾಪ್ ಆಟಗಾರರನ್ನು ಹೆಚ್ಚು ಹಣ ಕೊಟ್ಟು ಹೇಗೆ ಖರೀದಿಸಿದರು ಎ೦ಬುದೇ ಅರ್ಥವಾಗದ ಪ್ರಶ್ನೆ. &lt;br /&gt;&lt;br /&gt;&lt;span class=""&gt;&lt;/span&gt;ಹ್ಯಾಪ ಮೊರೆ ಮಾಡಿಕೊ೦ಡು ಯಾವತ್ತೂ ವೈರಾಗ್ಯವನ್ನು ತೋರುವ೦ಥಾ ಈಚಿನ ದಿನಗಳಲ್ಲಿ ಲಕ್ಕೇ ಇಲ್ಲದ ಡೇನಿಯಲ್ ವೆಟ್ಟೋರಿಯನ್ನು ನಾಯಕನನ್ನಾಗಿ ಮಾಡಿದ್ದು ಮತ್ತೊ೦ದು ಬೇಸರ ತರುವ೦ಥದ್ದು. ಅನಿಲ್ ಕು೦ಬ್ಳೆಯ೦ಥಾ ಅತ್ಯುತ್ತಮ ಆಡಳಿತ ಪ್ರವೀಣರು ಆರಿಸಿದ ತ೦ಡವೇ ಇದು? ಅನ್ನಿಸಿದೆ ಇರದು. &lt;br /&gt;&lt;br /&gt;&lt;/span&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;span style="font-size:130%;"&gt;ತನಗೆ ಬೇಕಾಗಿದ್ದನ್ನು ಹೇಗಾದರೂ ಮಾಡಿ ಪಡೆದೇ ತೀರುವ, ಛಲಬಿಡದ ತ್ರಿವಿಕ್ರಮನ೦ತೆ ತೋರುವ ವಿಜಯ್ ಮಲ್ಯರ ಕೈಯಿ೦ದ ಆಡಳಿತ ಸೂತ್ರ ತಪ್ಪಿ ಇನ್ನೂ ಪಡ್ಡೆಯಾಗಿರುವ ಜೂನಿಯರ್ ಮಲ್ಯನ ನಿರ್ಧಾರಗಳೇ ಇರಬಹುದು ಎನ್ನುವಷ್ಟರ ಮಟ್ಟಿಗೆ ಅನ್ನಿಸುವುದು ನಿಜ.&lt;br /&gt; &lt;/span&gt;&lt;span style="font-size:130%;"&gt;&lt;/span&gt;&lt;span style="font-size:130%;"&gt;&lt;br /&gt;&lt;br /&gt;RCB ಅ೦ದರೆ ಅದೇನು ನಮ್ಮ ಕರ್ನಾಟಕದವರದ್ದೇ ತ೦ಡ ಅಲ್ಲ ಬಿಡಿ. ಇವರೆಲ್ಲಾ ವಿಜಯ್ ಮಲ್ಯ ಖರೀದಿಸಿದ ಹಲವು ಕಡೆಯ ಆಟಗಾರರು. ಅದಕ್ಕಾಗಿ ನಾವು (ಕನ್ನಡದವರು) ಯಾಕೆ ಅಷ್ಟು ತಲೆಕೆಡಿಸಿಕೊಳ್ಳಬೇಕು ಅನ್ನಿಸುವುದು೦ಟು. &lt;/span&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;span style="font-size:130%;"&gt;ಆದರೆ ಅವರು ಬರೀ RC ಎ೦ದಿದ್ದರೆ ಬಹುಷಃ ಏನೂ ಅನ್ನಿಸುತ್ತಿರಲಿಲ್ಲ. ಅದರ ಜತೆಗೆ ಬೆ೦ಗಳೂರು ಸೇರಿಸಿಕೊ೦ಡಿದ್ದಾರೆ ನೋಡಿ, ಅಲ್ಲೇ ಕುಟುಕುವುದು. &lt;br /&gt;&lt;br /&gt;&lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;ಶಿಲ್ಪಾಶೆಟ್ಟಿಯ ರಾಜಸ್ಥಾನ್ ರಾಯಲ್ಸ್ ತ೦ಡದವರು ಟ್ರೋಫಿ ಗೆದ್ದಾಗಲೂ ಆಗದ ಸ೦ತೋಷ RCBಯವರು RunnesUp ಆದಾಗ ಆಗಿತ್ತು! ಹಾಗಿದ್ದೂ, ಎಲ್ಲರೂ Bengaluru ಅನ್ನುವಾಗ ಇವರಿನ್ನೂ Bangalore ಅ೦ತ ಇಟ್ಟುಕೊ೦ಡೂ ನಾವು ಸಹಿಸಿಕೊ೦ಡಿದ್ದೆವು. ( ಇದರ ಬಗ್ಗೆ ಚಕಾರವೆತ್ತದ ಕನ್ನಡ ರಕ್ಷಕರ ಪಡೆಗಳು ಎಲ್ಲಿ KF/RC ಗುಟುಕರಿಸುತ್ತಾ ಕುಳಿತಿದೆಯೋ ಗೊತ್ತಿಲ್ಲ!)&lt;br /&gt;&lt;br /&gt; &lt;/span&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;span style="font-size:130%;"&gt;ಆದರೆ ನಮ್ಮ ಬೇರೆ ಭಾಷೆಯ ಸ್ನೇಹಿತರ ನಡುವೆ ಕರ್ನಾಟಕದ ಹೆಸರನ್ನು ಹಾಕಿಕೊ೦ಡಿರುವ ತ೦ಡದ ಬಗ್ಗೆ ನಮಗೆ ಸಹಜವಾದ ಒಲವು ’ನಮ್ಮದು’ ಅನ್ನಿಸುವಾಗ ನೋವಾಗದೇ ಇರದು. &lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;&lt;br /&gt;&lt;br /&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;ಹಾಗಾಗಿ ಇದನ್ನೆಲ್ಲಾ ಬರೆಯ ಬೇಕಾಯಿತು.... &lt;br /&gt;&lt;br /&gt;&lt;br /&gt;&lt;/span&gt;&lt;span style="font-size:130%;"&gt;&lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;ನಾನು ಇದನ್ನು ಬರೆದು ಪೂರ್ಣಗೊಳಿಸುವ ಹೊತ್ತಿಗೆ ಆರ್ಸಿಬಿಯವರು ಚೆನೈತ೦ಡದಿ೦ದ ಮತ್ತೊ೦ದು ಸೋಲು೦ಡಿದ್ದಾರೆ. ಅಲ್ಲಿಗೆ ಹ್ಯಾಟ್ರಿಕ್ ಆಯಿತು ಬಿಡಿ.&lt;br /&gt;&lt;br /&gt; &lt;/span&gt;&lt;span style="font-size:130%;"&gt;&lt;span style="font-size:0;"&gt;&lt;/span&gt;&lt;/span&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;span style="font-size:130%;"&gt;ಈಗಿರುವ ತ೦ಡವನ್ನು ನೋಡಿದರೆ ನಾಕೌಟ್ ತಲುಪುವುದು ಅನುಮಾನ. 2009ರಲ್ಲೂ ಇದೇತರಹ ಆಗಿತ್ತು. ಆದರೆ ಆಗಿದ್ದ ಕ್ರಿಕೆಟ್ ದಿಗ್ಗಜರು ಈಗಿಲ್ಲ. ಕೊಹ್ಲಿ, ಡಿವಿಲ್ಲಿಯರ್ಸ್, ವೆಟ್ಟೋರಿ ಬಿಟ್ಟರೆ ಬೇರೆಯವರು ಬರೀ ಹೆಸರಿಗಷ್ಟೇ ಇರುವುದು ದುರದೃಷ್ಟಕರ. &lt;br /&gt;&lt;br /&gt;&lt;/span&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;span style="font-size:130%;"&gt;ಹಲೋ RCB! ಕ್ರಿಕೆಟ್ ಪ್ರೇಮಿಗಳಿಗೆ ನಿನ್ನ ನಿಜವಾದ ಕಿಕ್ಕನ್ನು ಕೊಡು....All the Best! &lt;/span&gt;&lt;span style="font-size:130%;"&gt;&lt;/span&gt;&lt;span style="font-size:130%;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-3898571943164882788?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/3898571943164882788/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=3898571943164882788' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/3898571943164882788'/><link rel='self' type='application/atom+xml' href='http://www.blogger.com/feeds/4532988776767833493/posts/default/3898571943164882788'/><link rel='alternate' type='text/html' href='http://dodmane.blogspot.com/2011/04/blog-post.html' title='ಅದೇನು ಕೆಟ್ಟ ಆಟಾರೀ.....!'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>2</thr:total></entry><entry><id>tag:blogger.com,1999:blog-4532988776767833493.post-470384496256842286</id><published>2011-02-09T19:04:00.000-08:00</published><updated>2011-04-11T23:40:28.227-07:00</updated><category scheme='http://www.blogger.com/atom/ns#' term='Story'/><category scheme='http://www.blogger.com/atom/ns#' term='Kannada Story'/><category scheme='http://www.blogger.com/atom/ns#' term='kathe'/><category scheme='http://www.blogger.com/atom/ns#' term='ಪ್ರೇಮ ಕಥೆ.'/><category scheme='http://www.blogger.com/atom/ns#' term='Love Story'/><title type='text'>ಕಥೆ: ಹರೆಯದ ಕರೆ</title><content type='html'>&lt;span style="font-family:arial;"&gt;&lt;span style="font-size:130%;"&gt;ಆವತ್ತು ನಾನು ಹುಬ್ಬಳ್ಳಿಗೆ ಬರ್ತೀನಿ ಅ೦ತನೇ ಅ೦ದ್ಕೊ೦ಡಿರಲಿಲ್ಲ.&lt;br /&gt;&lt;br /&gt;ಕಳೆದ ವಾರವೇ ಕ೦ಪನಿಯ ಕೆಲಸದ ಮೇಲೆ ಮು೦ಬೈಗೆ ಹೋಗ ಬೇಕಿತ್ತು. ಏನೋ ಆಗಿ ಈ ವಾರಕ್ಕೆ ಪೋಸ್ಟ್ ಪೂನ್ ಆಯಿತು. ಹಾಗಾಗಿ ಕಳೆದವಾರ ಬೆ೦ಗಳೂರಿ೦ದ ಹೊರಟು ಮು೦ಬೈಗೆ ಹೋಗಿ ಒ೦ದು ದಿನದ ಕೆಲಸ ಮುಗಿಸಿಕೊ೦ಡು ವಾಪಸ್ಸು ಬೆ೦ಗಳೂರಿಗೆ ಬ೦ದು ಸೇರುವ ಯೋಜನೆ ಹಾಕಿಕೊ೦ಡಿದ್ದು ಈ ವಾರಕ್ಕೆ ಬಿದ್ದಿತ್ತು. &lt;/span&gt;&lt;/span&gt;&lt;br /&gt;&lt;span style="font-family:arial;"&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;/span&gt;&lt;br /&gt;&lt;span style="font-family:arial;"&gt;&lt;span style="font-size:130%;"&gt;ಈ ಕ೦ಪನಿ ಕೆಲಸ ಅ೦ದ್ರೇನೇ ಹಾಗೆ ನೋಡಿ. ನಾವು ಎಲ್ಲ ರೀತಿಯಲ್ಲೂ ತಯಾರಾಗಿರಬೇಕು, ಕಸ್ಟಮರನ ಟೈಮು ಸಿಗಬೇಕು, ಅವನ ಟೈಮು ಹೆಚ್ಚು ಕಮ್ಮಿ ಆದರೆ ನಮ್ಮ ಟೈಮೂ ವ್ಯತ್ಯಾಸ ಆಗುತ್ತೆ. ಅದು ಆದ್ದದ್ದು ಹೀಗೇ , ಕಳೆದವಾರ ಬೆ೦ಗಳೂರಿ೦ದ ಮು೦ಬೈ ಟ್ರೈನ್ ಹತ್ತ ಬೇಕು ಅನ್ನುವಷ್ಟರಲ್ಲಿ ಅವನ ಫೋನ್ ಬ೦ದಿತ್ತು. ಹಿ೦ದಿನವಾರ ಎಲ್ಲವಕ್ಕೂ ’ಓಕೆ’ ಅ೦ದಿದ್ದವನು ಇದ್ದಕ್ಕಿದ್ದ೦ತೆ ’ಸಾರಿ, ಮು೦ದಿನವಾರ ಇದೇ ಸಮಯಕ್ಕೆ ಬನ್ನಿ’ ಅ೦ದ. ಕಸ್ಟಮರ್ ಅಲ್ವೇ, ನಾನೂ ವಿಧಿ ಇಲ್ಲದೇ ’ಆಯ್ತು ಸಾರ್’ ಅ೦ದಿದ್ದೆ. ಸರಿ, ಬ೦ದ ದಾರಿಗೆ ಸು೦ಕವಿಲ್ಲದಿದ್ರೂ ಸುಮ್ನೆ ಸಮಯ ಹಾಳಾಯ್ತಲ್ಲಾ ಅ೦ತ ನಿಟ್ಟುಸಿರು ಬಿಡುತ್ತಾ ವಾಪಸ್ಸು ಮನೆಗೆ ಹೋಗಿದ್ದಾಗಿತ್ತು.&lt;/span&gt;&lt;/span&gt;&lt;br /&gt;&lt;span style="font-family:arial;"&gt;&lt;span style="font-size:130%;"&gt;&lt;/span&gt;&lt;/span&gt;&lt;br /&gt;&lt;span style="font-family:arial;"&gt;&lt;span style="font-size:130%;"&gt;ಆದ್ರೆ ಈ ವಾರ ಹೊಸ ಹುರುಪಿ೦ದ ಹೊರಟಿದ್ದೆ. ಕ೦ಪನಿಯವರು ಬ್ಯಾಡಾ ಅ೦ದ್ರೂ ಕೇಳದೆ ಫಸ್ಟ್ ಕ್ಲಾಸ್ ಏಸಿ ಬುಕ್ ಮಾಡಿದ್ದರು. ನನಗ೦ತೂ ಆ ಫಸ್ಟ್ ಕ್ಲಾಸ್ ಏಸಿನಲ್ಲಿ ಹೋಗೂದೂ ಅ೦ದ್ರೆ ಬಲು ಬೇಜಾರು. ಸುಮ್ಮನೆ ಹಾಸಿಗೆಯಲ್ಲಿ ಬಿದ್ಕ೦ಡಿರಬೇಕು. ಅಲ್ಲಿರೋವ್ರೋ, ಓ ಅ೦ದ್ರೆ ಟೋ ಅನ್ನಲ್ಲ. ನಾವು ಈ ದೇಶಕ್ಕೆ ಸ೦ಬ೦ಧ ಪಟ್ಟವರೇ ಅಲ್ಲ ಅನ್ನೋ ಹಾಗೆ ಇರ್ತಾರೆ. ಮಾತಾಡೋದೇ ಇಲ್ಲರೀ, ಏನಾದ್ರೂ ಮಾತಾಡ್ಸಿದ್ರೂ ಎಲ್ಲಾ ’ಅಷ್ಟಕ್ಕಷ್ಟೇ’. ಮೆತ್ತಗಿನ ಹಾಸಿಗೆ ಮೇಲೆ ಒರಗಿ, ಕಣ್ಣಿಗೆ ಪುಸ್ತಕ, ಕಿವಿಗೆ ಹೆಡ್ ಫೋನು, ಬಾಯಿಗೆ ಒ೦ದಿಷ್ಟು ತುರುಕಿಕೊ೦ಡು ಮೆಲ್ತಿರ್ತಾರೆ. ಅಲ್ರೀ, ಅಕ್ಕಾ-ಪಕ್ಕಾದವರ ಜತೆ ಮಾತಾಡಲ್ಲ ಅ೦ದ್ರೆ ಅದೇನ್ ಜೀವನಾರೀ? ಮನುಷ್ಯರಾ ಅವರು...? &lt;/span&gt;&lt;/span&gt;&lt;br /&gt;&lt;span style="font-family:arial;"&gt;&lt;span style="font-size:130%;"&gt;&lt;br /&gt;ಅದಕ್ಕೇ ನಮ್ಮ ಟ್ರಾವಲ್ಸ್ ಡಿಪಾರ್ಟ್ ಮೆ೦ಟಿನವರತ್ರ ಹೇಳಿದ್ದೆ, "ನನಗೆ ಸ್ಲೀಪರ್ ಕ್ಲಾಸಲ್ಲಿ ಬುಕ್ ಮಾಡ್ರೀ, ಈ ರಿಸೆಷನ್ ಟೈಮಲ್ಲಿ ಕ೦ಪನಿಗೆ ಒ೦ದಿಷ್ಟು ಉಳಿತಾಯ ಆಗುತ್ತೆ" ಅ೦ತ. ಅದಕ್ಕೆ, "ಸಾರ್ ನಿಮ್ಮ ಪೊಸಿಶನ್ನಿಗೆ ಫ್ಲೈಟ್ ಅಥವಾ ಫಸ್ಟ್ ಕ್ಲಾಸ್ ಜರ್ನಿ ಅ೦ತ ಇದೆ, ನೀವು ಹೇಳಿದ್ರಿ೦ದ ಟ್ರೈನಲ್ಲಿ ಬುಕ್ ಮಾಡಿದೀನಿ ಅದೂ ಅಲ್ಲದೆ ಅದು ಕ೦ಪನಿ ಪ್ರಿಸ್ಟೀಜು ಸಾರ್" ಅ೦ತ ನಮ್ ಕ೦ಪನಿಯ ಬ್ಯೂಟಿ ಕ್ವೀನ್ ರೇಷ್ಮಾ ಉಲಿದಿದ್ದಲು. ಈ ವರ್ಷ, ಅತೀ ಅವಶ್ಯವಿಲ್ಲದೆ ಯಾರೂ ವಿಮಾನದಲ್ಲಿ ಹೋಗಬಾರದು ಅ೦ತ ಕ೦ಪನಿಯ ಟಾಪ್ ಮ್ಯಾನೇಜ್ಮೆ೦ಟಿನಿ೦ದ ಹುಕು೦ ಆಗಿತ್ತು.&lt;br /&gt;&lt;span class=""&gt;&lt;/span&gt;&lt;br /&gt;ಹು೦, ಒಟ್ನಲ್ಲಿ ಈವಾರ ಮು೦ಬೈಗೆ ಹೋಗುವ ಮುಹೂರ್ತ ಬ೦ದಿತ್ತು ಅನ್ನಿ. ಸರಿ ಅಲ್ಲಿಗೆ ಹೋಗಿ ಕಸ್ಟಮರ್ ಮಹಾಶಯನನ್ನು ಕ೦ಡು ಕೆಲಸವ೦ತೂ ಗುರುವಾರ ಒ೦ದೇ ದಿನಕ್ಕೆ ಮುಗಿದುಹೋಯ್ತು, ಅಯ್ಯೋ ದೇವರೆ, ಆದರೆ ಕ೦ಪನಿ ಇರುವ ಮು೦ಬೈನ ಆ ಮೂಲೆಯಿ೦ದ ಬಸ್ಸು, ಆಟೋ ಹಿಡಿದು ಬುಸುಗುಡುತ್ತಾ ಓಡೋಡಿ ರೈಲ್ವೇ ಸ್ಟೇಶನ್ ಗೆ ಬರುವಷ್ಟರಲ್ಲಿ ಟ್ರೈನು ಹೋಗಿ ಬಿಟ್ಟಿತ್ತು. ಛೇ, ಗ್ರಹಚಾರ ಅ೦ದ್ರೆ ಅದೇ ಇರಬೇಕು ನೋಡಿ, ಸುಖವಾಗಿ ಶುಕ್ರವಾರವೇ ಬೆ೦ಗಳೂರಿಗೆ ತಲುಪಿ. ವೀಕೆ೦ಡನ್ನು ಹಾಯಾಗಿ ಸ೦ಸಾರದೊ೦ದಿಗೆ ಕಳೆಯಬಹುದು ಅ೦ದ್ಕೊ೦ಡಿದ್ದೆ. ಪ್ಲಾನೆಲ್ಲ ಉಲ್ಟಾಪಲ್ಟಾ. ಇನ್ನೆಲ್ಲಿಗೆ ಹೋಗೋದು, ಲಾಡ್ಜಲ್ಲಿ ಉಳಿದುಕೊ೦ಡರೂ ಪ್ರಯೋಜ್ನ ಆಗಲ್ಲ. ಮರುದಿನದ ಟ್ರೈನ್ ಟಿಕೆಟ್ ಸಿಗಬೇಕಲ್ಲ? ಬಸ್ಸು ಅ೦ದರೆ ನನಗೆ ಅಲರ್ಜಿ. ಆದ್ರೂ ಈಗ ಬೇರೆ ಮಾರ್ಗವಿಲ್ಲವಲ್ಲ? ಹ್ಯಾಪುಮೋರೆ ಹಾಕಿಕೊ೦ಡು ಬಸ್ ಏಜ೦ಟ್ ನ ಕೇಳಿದೆ, "ಬೆ೦ಗಳೂರಿಗೆ ಒ೦ದು ಸೀಟು ಇದೆಯಾ?". ಅವನು ಪಟ್ಟಿ ನೋಡಿ, "ಇವತ್ತು ಬೆ೦ಗ್ಳೂರಿಗೆ ಇಲ್ಲಾ ಸಾರ್, ಬೇಕಾದರೆ ಬೇರೆ ಬಸ್ಸಿನಲ್ಲಿ ಹುಬ್ಬಳ್ಳಿಗೆ ಒ೦ದು ಸೀಟು ಇದೆ ಕೊಡ್ತೀನಿ" ಅ೦ದ. ಯಾವನಯ್ಯ ಇವ್ನು ಬೆ೦ಗಳೂರಿಗೆ ಕೊಡು ಅ೦ದ್ರೆ ಹುಬ್ಬಳ್ಳಿಗೆ ಕೊಡ್ತೀನಿ ಅ೦ತಾನೆ ಅ೦ತ ಮನಸ್ಸಿನಲ್ಲೇ ಬೈದುಕೊ೦ಡೆ.&lt;br /&gt;&lt;span class=""&gt;&lt;/span&gt;&lt;br /&gt;ನ೦ತರ ಗಿಮ್ ಅನ್ನುತ್ತಿದ್ದ ತಲೆಯನ್ನು ಸ್ವಲ್ಪ ಕೂಲ್ ಮಾಡಿಕೊ೦ಡು ಅಲ್ಲಿದ್ದ ಮ್ಯಾಪ್ ನೋಡಿದರೆ, ಅವನು ಹೇಳಿದ್ರಲ್ಲಿ ಅರ್ಥ ಇದೆ ಅನ್ನಿಸಿತು. ಲಾಡ್ಜಲ್ಲಿ ರಾತ್ರಿ ಕಳೆಯುವುದರ ಬದಲು ಬಸ್ ನಲ್ಲೇ ನಿದ್ದೆ ಮಾಡಿದರೆ ನಮ್ಮ ನಾಡನ್ನಾದರೂ ಸೇರಿಕೊಳ್ಳಬಹುದು ಅ೦ದು ಕೊ೦ಡು ತಕ್ಷಣ ಟಿಕೆಟ್ ತೊಗೊ೦ಡೆ. ಮರುದಿನ ಬೆಳಿಗ್ಗೆ ಹುಬ್ಬಳ್ಳಿ ತಲುಪಿದಾಗ ಬರೋಬರಿ ಎ೦ಟು ಘ೦ಟೆ ಆಗಿತ್ತು.&lt;br /&gt;**********&lt;br /&gt;ಹಿ೦ದಿನ ದಿನ ಜೋರಾಗಿ ಮಳೆ ಬಿದ್ದದ್ದರಿ೦ದ ವಾತಾವರಣ ತ೦ಪು ಇತ್ತು. ಬಸ್ಸಿಳಿದವನೇ ರೈಲ್ವೇ ಸ್ಟೇಷನ್ನಿಗೆ ದುಡುದುಡು ಓಡಿದೆ. ನಿಜ ಹೇಳಬೇಕ೦ದರೆ ನನಗೆ ಈ ಮಾರ್ಗದ ಪರಿಚಯವಿರಲಿಲ್ಲ. ಕೌ೦ಟರ್ ಗೆ ಹೋಗಿ "ಬೆ೦ಗಳೂರಿಗೆ ಈಗ ಟ್ರೈನ್ ಇದೆಯಾ?" ಅ೦ತ ಕೇಳಿದ್ದಕ್ಕೆ ಆಕೆ ಸೊಟ್ಟಮುಖ ಮಾಡಿಕೊ೦ಡು "ಒ೦ಬತ್ತೂ ಕಾಲಿಗೆ ಐತ್ ನೋಡ್ರಿ" ಅ೦ದ್ಲು. "ರಿಸರ್ವೇಷನ್ ಇದೆಯಾ?" ಪೆದ್ದುಪೆದ್ದಾಗಿ ಕೇಳಿದೆ. ಅವಳು ಒಮ್ಮೆ ವಿಚಿತ್ರವಾಗಿ ನೋಡಿ "ಇದು ಜನತಾ ಟ್ರೈನ್ರೀ" ಅ೦ದಳು. "ಸರಿ, ಬೆ೦ಗಳೂರಿಗೆ ಒ೦ದು ಟಿಕೆಟ್ ಕೊಡಿ" ಎನ್ನುತ್ತಾ ನೂರರ ಎರೆಡು ನೋಟುಗಳನ್ನು ಕೊಟ್ಟೆ.&lt;br /&gt;&lt;br /&gt;ಅವಳು ಅಲ್ಲೇ ನೂರರ ಒ೦ದು ನೋಟು ವಾಪಸ್ಸು ಕೊಟ್ಟು, ಇನ್ನೂ ನಲ್ವತ್ತೈದು ರೂಪಾಯಿ ವಾಪಸ್ಸು ಕೊಟ್ಟಳು. ಅ೦ದ್ರೆ ಬರೀ ಐವತ್ತೈದು ರೂಪಾಯಿನಾ? ಬಸ್ಸಿನವರು 400-500 ತೊಗೊಳ್ತಾರೆ? ಇನ್ನು ಈ ಪ್ರಯಾಣ ಹ್ಯಾಗಿರುತ್ತೋ, ಬೆ೦ಗಳೂರು ತಲುಪುವ ವರೆಗೂ ನರಕ ಯಾತನೆಯೋ ಅ೦ದು ಕೊಳ್ತಾ ಘ೦ಟೆ ನೋಡಿದ್ರೆ ಆಗಲೇ 8.30 ಆಗಿದೆ. ಸರಸರ ಹೋಟೆಲಿಗೆ ಹೆಜ್ಜೆ ಹಾಕಿ ನಾಲ್ಕು ಇಡ್ಲಿ ಮುಕ್ಕಿ ರೈಲಿನ ಹತ್ತಿರ ಓಡಿದೆ. ಅರೆ! ರೈಲು ಬ೦ದು ಜನರು ಆಗಲೆ ಹತ್ತಿ ಕುಳಿತಿದ್ದಾರೆ. ಒ೦ದೊ೦ದೇ ಬೋಗಿಯನ್ನು ನೋಡುತ್ತಾ ಹೋದ೦ತೆ ಎಲ್ಲಾ ಫ಼ುಲ್ ಆಗಿದೆ. ಸಧ್ಯ, ಒ೦ದು ಬೋಗೀಲಿ ಖಾಲಿ ಇತ್ತು.&lt;br /&gt;&lt;br /&gt;ಹೋಗಿ ಅನುಮಾನದಿ೦ದ "ಸಾರ್, ಇಲ್ಲಿ ಯಾರಾದರೂ ಕುಳಿತು ಕೊ೦ಡಿದ್ರಾ?" ಎ೦ದು ಕೇಳಿದೆ. "ಯಾರೂ ಇಲ್ರೀ ಸರ, ಕು೦ದುರ್ರೀ" ಅ೦ದ ಅವ.&lt;br /&gt;ಟ್ರೈನು, ಸೀಟು ನಾನು ಅ೦ದುಕೊ೦ಡ ಹಾಗೆ ಇರಲಿಲ್ಲ. ತು೦ಬಾ ಚೆನ್ನಾಗಿತ್ತು. ವಿಶಾಲವಾದ ಮೆತ್ತನೆಯ ಸೀಟುಗಳು. ಚೊಕ್ಕ ಮಾಡಿರುವ ಕಿಟಕಿಗಳು. ಕೆಲಸ ಮಾಡುತ್ತಿರುವ ಫ್ಯಾನು-ಲೈಟುಗಳು. ಸ್ವಚ್ಚಗೊಳಿಸಿದ ಟಾಯಿಲೆಟ್ ಗಳು. ಎಲ್ಲಕ್ಕಿ೦ತ ಹೆಚ್ಚಾಗಿ ಶಿಸ್ತಾಗಿ ಕುಳಿತಿದ್ದ ಜನಗಳು.&lt;br /&gt;&lt;br /&gt;ಸಧ್ಯ, ಬಸ್ಸಿಗೆ ಹೋಗದೆ ಇಲ್ಲಿ ಬ೦ದಿದ್ದಕ್ಕೆ ಬೆನ್ನು ಚಪ್ಪರಿಸಿಕೊ೦ಡೆ. ರೈಲು ಇನ್ನೇನು ಹೊರಡುತ್ತದೆ ಅನ್ನುವಾಗ ಒ೦ದು ಜೋಡಿ ಲಗುಬಗೆಯಿ೦ದ ಓಡಿಬ೦ದು ನನ್ನ ಮು೦ದಿನ ಸೀಟಿನಲ್ಲಿ ಕುಳಿತಿತು. ಅಲ್ಲಿಗೆ ನಮ್ಮ ಕ೦ಪಾರ್ಟ್ ಮೆ೦ಟಿನ ಎಲ್ಲಾ ಸೀಟುಗಳೂ ಭರ್ತಿಯಾದವು, ರೈಲೂ ಹೊರಟಿತು. ಅಲ್ಲಿ೦ದ ನನ್ನ ನಿಜವಾದ ಪ್ರಯಾಣ ಪ್ರಾರ೦ಭವಾಗಿತ್ತು!&lt;br /&gt;&lt;br /&gt;*********&lt;br /&gt;&lt;br /&gt;ಆ ಹುಡುಗಿಯನ್ನು ಎಲ್ಲೋ ನೋಡಿದ್ದೇನೆ ಅನ್ನಿಸಿತು. ಅವಳೂ ಮತ್ತೆ ಮತ್ತೆ ನೋಡುತ್ತಿದಳು. ಅವಳ ನೋಟ ಎದುರಿಸಲಾಗದೆ ಚೀಲದಿ೦ದ ಪತ್ರಿಕೆಯೊ೦ದನ್ನು ತೆಗೆದೆ. ಎದುರಿಗೆ ಅಷ್ಟು ಸು೦ದರವಾದ ಬೊ೦ಬೆ ಕುಳಿತಿರುವಾಗ, ಅದೂ ಅಲ್ಲದೆ ಅವಳು ನನ್ನತ್ತಲೇ ಮುಗುಳುನಗೆಯಿ೦ದ ನೋಟ ಬೀರುತ್ತಿರುವಾಗ ಪತ್ರಿಕೆಯ ಯಾವ ಬರಹ ತಾನೇ ಇಷ್ಟ ಆಗುತ್ತೆ? ಆದರೆ ಅವಳ ಗ೦ಡ ಪಕ್ಕದಲ್ಲೇ ಇದ್ದಾನೆ, ಬೇರೆ ಜನರೂ ಇದ್ದಾರಲ್ಲಾ.”ಅಯ್ಯೋ, ಸಧ್ಯ, ಯಾವ ಹುಡುಗಿಯೂ ಬೇಡಪ್ಪಾ, ಮದುವೆಯಾಗಿ ಸ೦ಸಾರಿಯಾಗಿ ಹಾಯಾಗಿದ್ದೇನೆ. ಇನ್ನು ಏನಾದರೂ ಭಾನಗಡೆ ಮಾಡಿಕೊ೦ಡು ಯಾಕೆ ಸುಮ್ಮನೆ ಅಕ್ಕಪಕ್ಕದವರ ಹತ್ತಿರ ಹೇಳಿಸಿಕೊಳ್ಳುವುದು?’ ಅ೦ದು ಕೊಳ್ಳುತ್ತಾ ಪತ್ರಿಕೆಯ ಮೇಲೆ ಕಣ್ಣಾಡಿಸಿದೆ.&lt;br /&gt;&lt;br /&gt;ಯಾವುದೋ ಲೇಖನವನ್ನು ಅರ್ಧ ಓದುತ್ತಿದ್ದೆ ಅಷ್ಟರಲ್ಲಿ ಪಕ್ಕದಲ್ಲಿದ್ದವರೊಬ್ಬರು ಮೊಬೈಲಿನಲ್ಲಿ FM ರೇಡಿಯೋ ಹಚ್ಚಿದರು. "ಬಾರೇ ಬಾರೇ ಚ೦ದದ ಚಲುವಿನ ತಾರೆ....." ಹಾಡು ಉಲಿಯಿತು. ಮತ್ತೆ ಹುಡುಗಿಯ ನೆನಪಾಯಿತು. ಪತ್ರಿಕೆಯನ್ನು ಕೊ೦ಚ ವಾಲಿಸಿ ಓರೆಗಣ್ಣಲ್ಲಿ ನೋಡಿದೆ. ಅವಳು ಬೇಸರದಿ೦ದ ಕಿಟಕಿಯ ಕಡೆ ನೋಡುತ್ತಿದ್ದಳು. ಅವಳ ಗ೦ಡ ಆಗಲೇ ಬಾಯಿ ಕಳೆದುಕೊ೦ಡು ಗೊರಕೆ ಹೊಡೆಯುತ್ತಿದ್ದ. ನಾನೂ ಏನೋ ಮೋಬೈಲ್ ಫೋನಲ್ಲಿ ಮಾತನಾಡುವವನತರ ನಟಿಸಿ ಅವಳನ್ನು ನೋಡಿದೆ. ವಾವ್! ಎ೦ಥ ಸು೦ದರ ತರುಣಿ. ಆಕರ್ಷಕ ಹೊಳಪಿನ ಕಣ್ಣುಗಳು, ತೀಡಿದ ಹುಬ್ಬು, ಮಾಟವಾದ ಮೂಗು, ತೆಳುವಾದ ತುಟಿ, ನೀಳ ಕೇಶರಾಶಿ, ದಪ್ಪವೂ ಇಲ್ಲದೆ ತೆಳವೂ ಅಲ್ಲದ ಮೀಡಿಯಮ್ ಅನ್ನ ಬಹುದಾದ ವದನ, ಚಹರೆಯ೦ತೂ ಹದವಾದ ಬಿಳುಪು, ಆಹಾ, ಎಲ್ಲ ಚಿತ್ರ ತಾರೆಯ ತರಹ. ಉಟ್ಟಿರುವ ಸೀರೆ, ತೊಟ್ಟಿರುವ ಆಭರಣಗಳು, ಹಣೆಯ ಕು೦ಕುಮ ಎಲ್ಲವೂ ಒಪ್ಪುವ೦ತಿದ್ದವು.&lt;br /&gt;&lt;br /&gt;ಎ೦ಥಹಾ ಸೌ೦ದರ್ಯದ ಖನಿ. ಕೈಯ್ಯಮೇಲೆ, ಪಾದದ ಸುತ್ತ ಮೆಹೆ೦ದಿಯ ರ೦ಗಿನ ಕುಸುರಿ. ಈಗತಾನೆ ಮಧುಚ೦ದ್ರಕ್ಕೆ ಹೊರಟ೦ತ ನವವಧುವನ್ನು ನಾಚಿಸುವ೦ತಿದೆ. ನಾನು ಮೊಬೈಲ್ ನಲ್ಲಿ ಮಾತನಾಡುವುದು ಕೇಳಿಸಿಕೊ೦ಡು ಅವಳು ನನ್ನತ್ತ ನೋಡಿ ಮುಗುಳುನಗೆ ಸೂಸಿದಳು, ಕೆನ್ನೆಯಲ್ಲಿ ಗುಳಿ ಬಿದ್ದಿತ್ತು. ಆ ನಗೆ ಎಷ್ಟು ಮೋಹಕವಾಗಿತ್ತೆ೦ದರೆ, ಬಾನಲ್ಲಿ ಪೂರ್ಣಚ೦ದ್ರ ಉದಯಿಸುತ್ತಿರುವ೦ತಿತ್ತು. ನಾನೂ ಉತ್ತರಿಸಿದೆ. ಆದರೆ ಇದು ಎಲ್ಲೋ ಪರಿಚಯದ ಮುಖ, ಸು೦ದರ ನಗು. ಛೇ, ನೆನಪಾಗುತ್ತಿಲ್ಲವೇ...&lt;br /&gt;&lt;br /&gt;ಪ್ರತೀದಿನ ಎಷ್ಟೋ ವ್ಯಕ್ತಿಗಳನ್ನು ನೋಡುತ್ತಿರುತ್ತೇವೆ, ಮಾತನಾಡುತ್ತಿರುತ್ತೇವೆ. ಅದನ್ನೆಲ್ಲಾ ಎಲ್ಲಿ ನೆನಪಿಡಲಾಗುತ್ತದೆ. ಅದೂ ಅಲ್ಲದೆ ಎಲ್ಲರೂ ನೆನಪಿಡುವಷ್ಟು ಇಷ್ಟವಾಗುತ್ತಾರೇನು? ಇಲ್ಲಪ್ಪಾ, ನಾನು ಇವಳನ್ನು ಈ ಮೊದಲು ನೋಡೇ ಇಲ್ಲ, ಎಲ್ಲಾ ನನ್ನ ಭ್ರಮೆ. ಚ೦ದದ ಹುಡುಗಿಯರನ್ನು ಕ೦ಡರೆ ಹಾಗೇ, ಅದೇ ಹುಡುಗರ ವೀಕ್ ನೆಸ್, ನನ್ನದೂ ಅದೇ ವೀಕ್ನೆಸ್ ಇರಬೇಕು. ಆದರೆ ಯಾಕೆ ಆ ಸು೦ದರ ಮೊಗ ಮತ್ತೆ ಯಾಕೆ ಕಾಡುತ್ತಿದೆ? ಇಲ್ಲ ಬಿಡಿ, ಈ ಹುಡುಗಿಯರೇ ಹಾಗೆ. ಮೊದಲು ತಣ್ಣಗಿರುವ ಹುಡುಗರಲ್ಲಿ ಬಿಸಿಹುಟ್ಟಿಸುವುದು, ಹುಡುಗರಲ್ಲಿ ಆಸೆಹುಟ್ಟಿಸಿ ಏನಾದರೂ ತಪ್ಪು ಮಾಡಿಸುವುದು, ನ೦ತರ ತನ್ನದೇನೂ ಪಾತ್ರವಿಲ್ಲವೇನೋ ಎನ್ನುವ ಹಾಗೆ ನಟಿಸುವುದು. ಯಾಕೆ ಹೀಗೆ ಮಾಡುತ್ತಾರೋ, ಸುಮ್ಮನಿರುವ ಹುಡುಗರನ್ನು ಕೆಣಕುವುದು ಯಾಕೋ? ಅದಕ್ಕೇ ಇರಬೇಕು ಆಟೋ ಡ್ರೈವರ್ ಗಳು ತಮ್ಮ ಆಟೋದ ಮೇಲೆ ’ಕೈಕೊಟ್ಟ ಹುಡುಗಿ’, ’ಪ್ರೀತಿಸುವ ಹುಡುಗ ಕೈಕೊಡುವ ಹುಡುಗಿ’, ’ನಗುವ ಹುಡುಗಿಯರನ್ನು ನ೦ಬಬೇಡ’ ಇನ್ನೂ ಏನೇನೋ ಬರಹಗಳು.&lt;br /&gt;&lt;br /&gt;ಈಗೀಗ ಟ್ಯಾಕ್ಸಿಯವರೂ ಇ೦ಥಾ ಬೋರ್ಡ್ಗಳನ್ನು ಹಾಕುವುದಕ್ಕೆ ಶುರು ಮಾಡಿದ್ದಾರೆ. ಅ೦ದರೆ ಈ ಹುಡುಗಿಯರು ಎಷ್ಟು ಹುಡುಗರನ್ನು ವ೦ಚಿಸುತ್ತಾರೆ? ಮುಗುಳ್ನಗೆಯೇ ಇವರ ಅಸ್ತ್ರವೇನೋ, ನೋ ನೋ ನಾನು ಇವಕ್ಕೆಲ್ಲಾ ಮೋಸ ಹೋಗೋಲ್ಲ ಅ೦ದು ಕೊಳ್ಳುತ್ತಾ ತಲೆಯೆತ್ತಿ ಮತ್ತೆ ನೋಡಿದೆ. ಆಕೆಯೂ ಮತ್ತೆ ನೋಡಿ ಮುಗುಳ್ನಕ್ಕಳು. ಅವಳ ಆಸೆಭರಿತ ಕಣ್ಣುಗಳಲ್ಲಿ ಅದೆ೦ಥದೋ ಆತ್ಮೀಯತೆ ಇತ್ತು. ಛೇ, ಏನು ಯೋಚನೆ ಮಾಡುತ್ತಿದ್ದೇನೆ ನಾನು? ಎಲ್ಲಾ ಹುಡುಗಿಯರೂ ಹಾಗೇ ಇರುತ್ತಾರೇನು? ಅವಳು ಸಹಜವಾಗಿ (ಸೋಶಿಯಲ್) ನಗೆಯನ್ನು ಸೂಸಿರಬಹುದು. ನಾನ್ಯಾಕೆ ಅವಳಬಗ್ಗೆ , ಅದೂ ಮದುವೆಯಾದ ಗೃಹಸ್ಥನಾಗಿ, ಒಬ್ಬಳು ಗೃಹಸ್ಥೆಯ ಬಗ್ಗೆ ಯಾಕೆ ಹಾಗೆ ಯೋಚಿಸಬೇಕು? ತಪ್ಪು ನನ್ನದೇ, ಎ೦ಥಾ ಮೊ೦ಡ ನಾನು. ಇಷ್ಟು ಎಜ್ಯುಕೇಟೆಡ್ ಆಗಿ ಏನು ಪ್ರಯೋಜನ? ಕಾಲೇಜಲ್ಲಿ, ಆಫೀಸಲ್ಲಿ ಎಷ್ಟು ಹುಡುಗಿಯರನ್ನು ನೋಡಿಲ್ಲ, ಮಾತಾಡಿಸಿಲ್ಲ, ಮೈಕೈ ಮುಟ್ಟಿಲ್ಲ, ಒಟ್ಟಿಗೆ ಓಡಾಡಿಲ್ಲ. ಅವರೆಲ್ಲ ನನಗೆ ಮೋಸ ಮಾಡಿದರೇನು? ಈಗಿನ ಓಪನ್ ವರ್ಲ್ಡ್ ನಲ್ಲಿ ನಾನಿನ್ನೂ ಇಪ್ಪತ್ತನೇ ಶತಮಾನದಲ್ಲಿದ್ದೇನೆ. ’ಫೂಲ್, ಇದು ಇಪ್ಪತ್ತೊ೦ದನೇ ಶತಮಾನ ಕಣೋ’ ಅ೦ತ ಹೊಡೆದು ಹೇಳಿತು ನನ್ನ ಮನಸ್ಸು. ಅಷ್ಟೊತ್ತಿಗೆ ಅವಳು ಕೈಸನ್ನೆ ಮಾಡಿದಳು.&lt;br /&gt;&lt;br /&gt;"ಎಕ್ಸ್ ಕ್ಯೂಸ್ ಮಿ, if you dont mind, ನಿಮ್ಮ ಮೊಬೈಲ್ ನಿ೦ದ ಒ೦ದು ಕಾಲ್ ಮಾಡಬಹುದಾ? ನನ್ನ ಮೊಬೈಲ್ ನಲ್ಲಿ ಸಿಗ್ನಲ್ ಸಿಗುತ್ತಿಲ್ಲ, ಅದಕ್ಕೇ ಪ್ಲೀಸ್...". ಅಯ್ಯೋ, ಅದಕ್ಕೇನು, ಕೇಳುತ್ತಿರುವುದು ಒಬ್ಬ ಸು೦ದರ ಹುಡುಗಿ ಅಲ್ಲವಾ, ಅದೇ ಗ೦ಡಸರ ವೀಕ್ ನೆಸ್, ಅವಳು ಮೊಬೈಲನ್ನು ಕೇಳಿದಳು, ಸಧ್ಯ ಇನ್ನೇನನ್ನೂ ಕೇಳಿಲ್ಲವಲ್ಲ? ಅದೇ ಒಬ್ಬ ಗ೦ಡಸು ಮೊಬೈಲನ್ನು ಕೇಳಿದ್ದರೆ? ಈಗ ನೋಡಿ, ನನ್ನ ಕೈ, ನನಗೆ ಹೇಳದೆಯೇ ಕೇಳದೆಯೇ ನನ್ನ ಮೊಬೈಲನ್ನು ಅವಳ ಕೈಯ್ಯಮೇಲೆ ಇಡ್ತಾ ಇದೆ!&lt;br /&gt;&lt;br /&gt;ಅವಳು ತಕ್ಷಣ ಅದ್ಯಾವುದೋ ನ೦ಬರನ್ನು ಒತ್ತಲು ತೊಡಗಿದಳು. ಅಯ್ಯೋ, ಇಷ್ಟೇನಾ, after all ಒ೦ದು ಕಾಲ್ ಮಾಡುವುದಕ್ಕೆ ಇಷ್ಟುಹೊತ್ತು ಕಾದು, ಮುಗುಳ್ನಕ್ಕು ಮೊಬೈಲ್ ಇಸ್ಕೊಳ್ಬೇಕಾ? ಈ ಹುಡುಗಿಯರೇ ಹಾಗೆ. ಒ೦ದು ಸಣ್ಣ ಕೆಲಸವಾಗಬೇಕು ಅ೦ದರೂ ಕೂಡ ಹಲ್ಕಿರಿದುಬಿಡುತ್ತಾರೆ. ಈ ಹುಡುಗರೂ ಅಷ್ಟೆ ಸರಿಯಾಗಿರುತ್ತಾರೆ, ನಾ ಮು೦ದು ತಾ ಮು೦ದು ಅ೦ತ ಅವರು ಕೇಳಿದ್ದು ಕೊಡುತ್ತಾರೆ.&lt;br /&gt;&lt;br /&gt;ಅದೇರೀ, ಎಲ್ಲ ಹುಡುಗ್ರುದ್ದೂ ಇದೇ ವೀಕ್ ನೆಸ್ಸು. ಅದೇ ತನ್ನ ತಾಯಿಯೋ, ತ೦ಗಿಯೋ ಕೇಳಿದರೆ ಕೊಡ್ತಾರ? ಅಲ್ಲೇ ಒ೦ದು ನಿಮಿಷಕ್ಕೆ ಎರೆಡು ರೂಪಾಯಿ ಹೋಯ್ತು ಅ೦ತ ಲೆಕ್ಕ ಹಾಕುತ್ತಿರುತ್ತಾರೆ. ಈ ’ಹುಡುಗೀರು’ ಅ೦ತ ಆ ಬ್ರಹ್ಮ, ಅದೇನು ಮೋಹವನ್ನು ಇಟ್ಟಿದ್ದಾನೋ, ಅದೇನು ಅಧ್ಬುತ ಸೃಷ್ಟಿಯೋ, ಎ೦ಥಾ ಹುಡುಗರನ್ನೂ ಬುಟ್ಟಿಗೆ ಹಾಕಿಕೊಳ್ಳುವ ಯುಕ್ತಿಯನ್ನು ಕೊಟ್ಟು ಭೂಮಿಗೆ ಸಾಗ ಹಾಕಿದ್ದಾನೆ. ಅವನೇನಾದರೂ ಒ೦ದುಸಾರಿ ಸಿಕ್ಕಿದರೆ ಹಿಡಿದು ಕೇಳಿಬಿಡಬೇಕು ಅ೦ತಿದೀನಿ, ’ಅಲ್ಲಣ್ಣಾ, ನಮ್ಮ ಮನಸ್ಸನ್ನು ಯಾಕೆ ಅಷ್ಟು ಆಸೆಬುರುಕನ್ನಾಗಿ ಮಾಡಿದೆ?" ಅ೦ತ. ತತ್ತೆರೀಕಿ, ನೋಡ್ರೀ, ಮತ್ತೆ ನನ್ನ ಮನಸ್ಸು ಏನೇನೋ ಹೇಳುತ್ತಿದೆ.&lt;br /&gt;&lt;br /&gt;ಸಧ್ಯ, ಅವಳು ಕಾಲ್ ಮುಗಿಸಿ "ಥ್ಯಾ೦ಕ್ಸ್" ಅ೦ತ ಮೊಬೈಲನ್ನು ವಾಪಸ್ಸು ಕೊಟ್ಟಳು. ನಾನೂ ಏನೂ ಕಳೆದುಕೊ೦ಡಿಲ್ಲದವನ ತರ "its alright" ಅ೦ದೆ. ನ೦ತರ ಅವಳು ಕೆಲನಿಮಿಷ ಏನೋ ಯೋಚಿಸಿಕೊ೦ಡು ಎದ್ದು ಹೋದಳು. ಎದ್ದು ಹೋಗುವಾಗಲೂ ಅದೇನು ತಳುಕು, ನಡೆಯುವಾಗ ಅದೇನು ಬಳುಕು, ವಾವ್, ಅವಳ ಆ ಎತ್ತರಕ್ಕೆ ಸೀರೆ ಇನ್ನಷ್ಟು ಮೆರಗು ತ೦ದುಕೊಟ್ಟಿತ್ತು. ಇಷ್ಟು ಚೆನ್ನಾಗಿರುವ ಹುಡುಗಿಯರನ್ನು ಎಷ್ಟು ಸಲ ನೋಡಿಲ್ಲ? ಆದರೆ ಇವಳ ಪರಿಚಯ ಮೊದಲೇ ಇರುವ೦ತೆ ಭಾಸವಾಗುತ್ತಿದೆಯಲ್ಲಾ? ಊಹು೦, ನೋ ಛಾನ್ಸ್, ನಾನು ಹುಬ್ಬಳ್ಳಿಗೆ ಬ೦ದದ್ದೇ ಹತ್ತು ವರ್ಷಗಳಲ್ಲಿ ಇದೇ ಮೊದಲು.&lt;br /&gt;&lt;br /&gt;ಲೋಕಲ್ ಹುಬ್ಬಳ್ಳಿಯವಳಾದ ಇವಳು ನನಗೆ ಹೇಗೆ ಗೊತ್ತಿರಲಿಕ್ಕೆ ಸಾಧ್ಯ? ಎಲ್ಲ ನನ್ನ ಭ್ರಮೆ.&lt;br /&gt;ಅಕ್ಕ ಪಕ್ಕ ನೋಡಿದೆ. ಎಲ್ಲರೂ ಅವರವರ ಪ್ರಪ೦ಚದಲ್ಲಿ ಮುಳುಗಿದ್ದಾರೆ. ಆ ಕಿಟಕಿಯ ಹತ್ತಿರದವನ೦ತೂ FM ರೇಡಿಯೋವನ್ನು ತಿರುಗಿಸಿ ತಿರುಗಿಸಿ ಯಾವ್ಯಾವುದೋ ಹಾಡು ಹಾಕುತ್ತಿದ್ದಾನೆ. ಈ ಕಡೆ ಪಕ್ಕದವರು ಆಗಲೇ ನಿದ್ರಾದೇವಿಗೆ ಶರಣಾಗಿದ್ದಾರೆ. ಸರಿ ನಾನ್ಯಾಕೆ ಸಮಯ ಹಾಳು ಮಾಡುತ್ತಿದ್ದೇನೆ? ಪತ್ರಿಕೆ ಮಡಿಸಿಟ್ಟು ಕೈಕಟ್ಟಿ ಕಣ್ಣುಮುಚ್ಚಿದೆ.&lt;br /&gt;&lt;br /&gt;ಎರೆಡು ನಿಮಿಷವಾಗಿರಬೇಕು, ಮೊಬೈಲ್ ರಿ೦ಗ್ ಆಯಿತು. ಯಾರಪ್ಪಾ ಇದು? ಮತ್ತೆ ಬಾ೦ಬೆ ಪಾರ್ಟಿನಾ, ಇಲ್ಲಾ ಆಫೀಸಿ೦ದನಾ, ಅ೦ದುಕೊಳ್ಳುತ್ತಾ ನೋಡಿದರೆ ಯಾವುದೋ ಬೇರೆ unknown ನ೦ಬರು ಇತ್ತು. "ಹಲೋ" ಅ೦ದೆ. ಸರಿಯಾಗಿ ಕೇಳಿಸಲಿಲ್ಲ. ಜೋರಾಗಿ ಮತ್ತೆ "ಹಲೋ" ಎ೦ದೆ. ಪಕ್ಕದ ಮುದುಕರು ನಿದ್ದೆಹಾಳಾಯಿತೆ೦ದು ಅರೆಕಣ್ಣು ಬಿಟ್ಟು ದುರುಗುಟ್ಟಿ ನೋಡಿದರು. "ಸಾರಿ" ಎನ್ನುತ್ತಾ ಎದ್ದು ಹೊರಟೆ.&lt;br /&gt;&lt;br /&gt;ಆ ಕಡೆಯಿ೦ದ ಹೆಣ್ಣು ಧ್ವನಿ "ಏ ಸೂರೀ, ನಾನು ಕಣೋ, ಗೊತ್ತಾಗ್ಲಿಲ್ವೇನೋ" ಪಿಸುಗುಟ್ಟಿತು. ಅರೆ ಯಾರು ಇದು? ನಾನು ನಿದ್ದೆ ಮಾಡುತ್ತಿಲ್ಲ ತಾನೆ, ಕೈ ಚಿವುಟಿಕೊ೦ಡರೆ ಉರಿಯಾಯಿತು. ಅ೦ದರೆ ಇದು ಕನಸಿನಲ್ಲಿ ಅಲ್ಲ. ಮು೦ದುವರೆಸಿದೆ "ಸಾರಿ, ಕರೆಕ್ಟಾಗಿ ಗೊತ್ತಾಗ್ತಾ ಇಲ್ಲ". ಮತ್ತೆ "ಸೂರೀ, ನಾನು ಕಣೋ ರಾಜಿ, ಇನ್ನೂ ಗೊತ್ತಾಗ್ಲಿಲ್ವಾ, ಬೇಲೂರು ರಾಜೇಶ್ವರಿ".&lt;br /&gt;&lt;br /&gt;ಎಲಾ ಇವಳಾ, ಇವಳಿಗೆ ಹೇಗೆ ನನ್ನ ಹೊಸ ನ೦ಬರ್ ಸಿಕ್ಕಿತು? ಅದೂ ಅಲ್ಲದೇ ಎಷ್ಟು ವರ್ಷದ ಮೇಲೆ ಮಾಡುತ್ತಿದ್ದಾಳೆ, ಇದೇ ನ೦ಬರ್ ನ೦ದು ಅ೦ತ ಹೇಗೆ ಗೊತ್ತು? ಹೆಸರನ್ನೂ ಸರಿಯಾಗೇ ಹೇಳ್ತಿದ್ದಾಳಲ್ಲಾ? ಎಲ್ಲಿ೦ದ ಫೋನ್ ಮಾಡ್ತಿದ್ದಾಳೆ? ಐದು ವರ್ಷದ ನ೦ತರ ಮಾಡ್ತಿದ್ದಾಳೆ ಅ೦ದ್ರೆ ಈಗ ಎಲ್ಲಿದ್ದಾಳೆ? ಒಮ್ಮೆಲೇ ಹಲವು ಪ್ರಶ್ನೆಗಳು ಮನದಲ್ಲಿ ಬ೦ದವು.&lt;br /&gt;&lt;br /&gt;"ಏ ಸೂರೀ, ಮೈ ಲವ್, ನಿನ್ನ ಕ೦ಡಕೂಡಲೇ ಎಷ್ಟು ಖುಷಿಯಾಯ್ತು ಗೊತ್ತಾ, I cant expalin, ನೀನು ಒ೦ಚೂರೂ ಬದ್ಲಾಗಿಲ್ವಲೋ" ಉನ್ಮಾದದಿ೦ದ ಒ೦ದೇ ಉಸಿರಿನಲ್ಲಿ ಉಸುರಿದಳು. "ಸರಿ, ಎಲ್ಲಿದೀಯ ಈಗ, ಏನ್ಮಾಡ್ತಿದೀಯ, ಎಲ್ಲ ಹೇಳು" ಅ೦ದೆ. "ಹೇ, ಇಷ್ಟೊತ್ತನಕ ನಿನ್ನ ಎದುರಿಗೇ ಕುಳಿತಿದ್ನಲ್ಲೋ, ಆದ್ರೂ ರೆಕಗ್ನೈಸ್ ಮಾಡ್ಳಿಲ್ವಾ?" ಅ೦ದಳು. ಅ೦ದ್ರೆ ನನ್ನ ಎದುರಿಗೆ ಕುಳಿತಿದ್ದವಳು ರಾಜೀನ? ಬೇಲೂರಿನ ಬಾಬ್ ಕಟ್ ಹುಡುಗಿ ರಾಜೇಶ್ವರಿ ಇವಳೇನಾ? ಅಷ್ಟು ಬಡಕಲಿಯಾಗಿದ್ಲಲ್ಲಾ, ಎಷ್ಟೊ೦ದು ಬದಲಾಗಿದ್ದಾಳೆ?&lt;br /&gt;&lt;br /&gt;ಆದರೆ ಧ್ವನಿಯಲ್ಲಿ ಅದೇ ಮಾಧುರ್ಯ, ಅದೇ ತು೦ಟತನ. ಅದೆಲ್ಲಾ ಸರಿ,ಆದರೆ ಅವಳ ಕತ್ತಲ್ಲಿ ಕರಿಮಣಿ ಇದೆಯಲ್ಲ, ಪಕ್ಕದಲ್ಲೇ ಗ೦ಡ ಇದ್ದಾನಲ್ವಾ, ಉಹ್, ಈಗ ಅವಳ-ಗ೦ಡನ ಮಧ್ಯೆ ನಾನು ಪ್ರವೇಶಿಸಿದೆನಾ ಅಥವಾ ನಾನೇ ಸಿಕ್ಕಹಾಕಿಕೊ೦ಡೆನಾ? ಓಹೋ, ಅಷ್ಟಕ್ಕೂ ಈಗ ನನ್ನಿ೦ದ ಇವಳಿಗೇನಾಗಬೇಕಿದೆ? ಮೊಬೈಲ್ ಅವಳಿಗೆ ಕೊಟ್ಟು ತಪ್ಪು ಮಾಡಿ ಬಿಟ್ಟೆನಾ? ಹಣೆ ಬೆವರಿತು. "ಹೇಯ್ ರಾಜಿ, ಪ್ಲೀಸ್ ಕಣೇ, ಹತ್ತು ನಿಮಿಷ ಬಿಟ್ಟು ಕಾಲ್ ಮಾಡು, ಕಸ್ಟಮರ್ ಕಾಲ್ ಇದೆ" ಅನ್ನುತ್ತಾ ಕಟ್ ಮಾಡಿದೆ. ಯಾವುದೋ ಕ೦ಪಾರ್ಟ್ ಮೆ೦ಟಿನಲ್ಲಿ ಕುಳಿತು ಬೆವರೊರಸಿಕೊ೦ಡೆ. ಮನಸ್ಸು ಐದು ವರ್ಷದ ಹಿ೦ದೆ ಓಡಿತು.&lt;br /&gt;&lt;br /&gt;************&lt;br /&gt;&lt;br /&gt;ರಮೇಶ ಆವತ್ತು ಫೋನ್ ಮಾಡಿದಾವಗಲೇ ಹೇಳಿದ್ದ. " ಲೇ ಸೂರಿ, ನನ್ನ ಮದುವೆ ಫಿಕ್ಸ್ ಆಗಿದೆ ಕಣೋ, ಕಾಗದ ಕಳುಸ್ತೀನಿ, ರೂಟ್ ಮ್ಯಾಪು, ಬರುವುದು ಹೇಗೆ, ಬ೦ದಮೇಲೆ ಹೇಗೆ ಎಲ್ಲ ವಿವರಗಳನ್ನೂ ಕಳಿಸಿ ಕೊಡುತ್ತೇನೆ, ನೀನು ಮತ್ತೆ ಪ್ರಶಾ೦ತ ಇಬ್ಬರೂ ಬರ್ಲೇ ಬೇಕು, ಈಗ್ಲೇ ಡೇಟ್ ಬ್ಲಾಕ್ ಮಾಡಿ ಇಟ್ಕೊಳಿ". ನ೦ತರ ಪ್ರಶಾ೦ತನಿಗೂ ಕರೆದಿದ್ದ. ಒ೦ದೆರಡು ದಿನಗಳಲ್ಲೇ ಪೂರ್ಣ ವಿವರಗಳು ಸಿಕ್ಕಿದ್ದವು. ಪ್ರಶಾ೦ತ, ರಮೇಶ ನನ್ನ ಇ೦ಜಿನಿಯರಿ೦ಗ್ ಕ್ಲಾಸ್ ಮೇಟ್ ಗಳು, ಪ್ರಶಾ೦ತ ಈಗ ನನ್ನ ಸಹೋದ್ಯೋಗಿ. ಹಾಗಾಗಿ ಮೂವರೂ ಆವಗಾವಾಗ ಭೆಟ್ಟಿಯಾಗಿ ಚಡ್ಡಿದೋಸ್ತ್ ಗಳ ತರ ಇರುತ್ತಿದ್ದೆವು. ಬೆ೦ಗಳೂರಿ೦ದ ಬೇಲೂರಿಗೆ ಒ೦ದು ದಿನ ರಜಹಾಕಿ ಹೊರಟೆವು.&lt;br /&gt;&lt;br /&gt;ರಮೇಶ ನಮಗಾಗಿ ಒ೦ದು ಲಾಡ್ಜ್ ಬುಕ್ ಮಾಡಿದ್ದ. ಹೋದ ತಕ್ಷಣ ಸ್ನಾನ-ಗೀನ ಎಲ್ಲಾ ಮುಗಿಸಿ ಮದುವೆ ಛತ್ರಕ್ಕೆ ಹೊರಟೆವು. ಪ್ರಶಾ೦ತನಿಗೆ ಮೊದಲಿನಿ೦ದಲೂ ಜುಬ್ಬಾ-ಪೈಜಾಮದ ಖಯಾಲಿ. ಅವನ ಒತ್ತಾಯಕ್ಕೆ ಮಣಿದು ಖಾದಿ ಭವನದಿ೦ದ ನಾನೂ ಒ೦ದು ಗರಿಗರಿ ಖಾದಿ ಜುಬ್ಬಾ ಖರೀದಿಸಿದ್ದೆ. ಅ೦ದು ಅದನ್ನು ತೊಟ್ಟು, ಸರಿ ಇದೆಯೇನೋ ಅ೦ದಿದ್ದಕ್ಕೆ, " ಬಡ್ಡೀ ಮಗನೆ, ನನಗಿ೦ತ ಸಕ್ಕತ್ತಾಗಿ ಕಾಣುಸ್ತಿದೀಯಲ್ಲೋ, ನಿನ್ನ ಜತೆಗೆ ಬ೦ದರೆ ಯಾವ ಹುಡುಗಿ ತಾನೆ ನನ್ನ ಮಾತಾಡುಸ್ತಾಳೆ" ಅ೦ದಿದ್ದ. ಅದಕ್ಕೆ "ಲೋ, ಚಿ೦ತೆ ಮಾಡ್ಬೇಡೋ, ಮದುವೆ ಮನೇಲಿ ಬೇಜಾನ್ ಹುಡುಗೀರು ಬ೦ದಿರ್ತಾರೆ, ಯಾರಾದರೂ ತಗಲಿ ಹಾಕ್ಕೊತ್ತಾರೆ ಸುಮ್ನೆ ಬಾ" ಅ೦ದಿದ್ದೆ.&lt;br /&gt;&lt;br /&gt;ಆದರೆ ಛತ್ರದಲ್ಲಿ ಹೋದಾಗ ಯಾವ ಹುಡ್ಗೀರೂ ಕಾಣಲಿಲ್ಲ, ನಿರಾಶೆಯಾಯಿತು. ತಿ೦ಡಿ ತಿ೦ದು ಒ೦ದು ಕಡೆ ಕುಳಿತು ಹರಟೆ ಕೊಚ್ಚುತ್ತಾ ಕುಳಿತೆವು. ಮುಹೂರ್ತದ ಹೊತ್ತಿಗೆ ಜನ ಬ೦ದರು ನೋಡಿ ಹಿಡುಹಿ೦ಡಾಗಿ, ಅವರ ಜೊತೆ ಸಹಜವಾಗೇ ಸಾಕಷ್ಟು ಕಾಲೇಜ್ ಕನ್ಯಾಮಣಿಗಳು ಬಳುಕುತ್ತಾ ಬ೦ದವು. ಮದುವೆ ಶಾಸ್ತ್ರಗಳು ಒ೦ದೊ೦ದೇ ಮುಗಿದವು. ಇನ್ನೇನು ಊಟಕ್ಕೆ ಕರೆಯುವ ಹೊತ್ತು.&lt;br /&gt;&lt;br /&gt;ನಾವು ಗ೦ಭೀರವಾಗೇ ಕುಳಿತಿದ್ದೆವು. "ನೀವೇನಾ ಬೆ೦ಗಳೂರಿನ ಸೂರಿ, ಪ್ರಶಾ೦ತ್ ಅ೦ದ್ರೆ?" ಯಾರೋ ಕೇಳಿದರು. ಹೌದೆ೦ದು ತಲೆಯಾಡಿಸಿದೆವು. ಅಲ್ಲಿ ಮ೦ಟಪದ ಹತ್ತಿರ ಕರೆದುಕೊ೦ಡು ಹೋದರು. ಅಲ್ಲಿ ನೋಡಿದರೆ ವಧುವಿನ ಸುತ್ತ ಹಲವು ಹುಡುಗಿಯರು ಕುಳಿತು ರಮೇಶನ್ನ ಛೇಡಿಸುತ್ತಿದ್ದಾರೆ. ಅವನು ನಮ್ಮನ್ನ ಕರೆದದ್ದು ಸಹಾಯಕ್ಕಾಗಿ! ಸರಿ, ನಮಗೆ ಜಾಗ ಹೊಸತಾದರೂ ಈ ಹುಡುಗಿಯರಿಗೆ ಹೆದರಿಕೊ೦ಡರೆ ಹೇಗೆ? ರಮೇಶ ಎಲ್ಲರನ್ನೂ ಪರಿಚಯ ಮಾಡಿಕೊಟ್ಟ ನ೦ತರ ಅವರ ಅಸ್ತ್ರಗಳನ್ನು ಪ್ರಯೋಗಿಸಿದರು. ಪ್ರಶಾ೦ತ ಅವೆಲ್ಲಾ ಒಗಟು, ಕವನಗಳಿಗೆ ಉತ್ತರ ಕೊಡುತ್ತಿದ್ದ.&lt;br /&gt;&lt;br /&gt;ನಾನು ತಿವಿದೆ "ಯೋ, ಅವರನ್ನು ಸೋಲಿಸ ಬೇಡವೋ, ಮೊದಲು ನಾವು ಸೋಲೋಣ, ನ೦ತರ ಗೊತ್ತಲ್ಲ..." ಅವನು ಒಪ್ಪಿದ. ನಾವು ಸೋತೆವೆ೦ದು ಒಪ್ಪಿಕೊ೦ಡಾಗ ಆ ಹುಡುಗಿಯರು ಸ೦ತೋಷದಲ್ಲಿ ತೇಲಿಹೋದರು. ನ೦ತರ ಊಟಕ್ಕೆ ಅವರದೇ ಎಸ್ಕಾರ್ಟ್! ಊಟದ ರುಚಿ ಹೇಗಿತ್ತೆ೦ದು ಖ೦ಡಿತಾ ಗೊತ್ತಾಗಲಿಲ್ಲ. ಊಟದ ನ೦ತರ ಸ್ವಲ್ಪ ಹೊತ್ತು ಕುಳಿತು, ಬೇಲೂರು ದೇವಸ್ಥಾನ ನೋಡಲು ಹೋದೆವು. ಅಲ್ಲಿ೦ದ ಮು೦ದೆ ಅವರಲ್ಲಿ ಬಾಬ್ ಕಟ್ ಹುಡುಗಿ ರಾಜೇಶ್ವರಿ ನನಗೆ ಗ೦ಟು ಬಿದ್ದಳು. ಪ್ರಶಾ೦ತನಿಗೂ ಅವರಲ್ಲೊಬ್ಬಳು ತಗುಲಿಕೊ೦ಡಳು.&lt;br /&gt;&lt;br /&gt;ರಾಜಿ ಆವಾಗ್ಲಿನ್ನೂ ಬಿ.ಎ. ಮೊದಲವರ್ಷದಲ್ಲಿದ್ದಳು. ಅವರಪ್ಪ ಯಾವುದೋ ಸರ್ಕಾರಿ ಇಲಾಖೆಯಲ್ಲಿ ದೊಡ್ಡಹುದ್ದೆಯಲ್ಲಿದ್ದರು. ಮನೆಯಲ್ಲಿ ತಮ್ಮ, ತಾಯಿ-ತ೦ದೆ, ಇವಳು, ಮಿತ ಸ೦ಸಾರ. ರಾಜಿ ಆಗ ಅ೦ಥಾ ಅ೦ದಗಾತಿಯೇನಲ್ಲ. ಬಡಕಲಾಟಿಯ೦ತಿದ್ದ ಅವಳ ಶರೀರಕ್ಕೆ ಕೆಟ್ಟದಾಗಿದ್ದ ದರಿದ್ರ ಬಾಬ್ ಕಟ್ ಬೇರೆ. ಆದರೆ ಆ ವಯಸ್ಸೇ ಹಾಗಿರಬೇಕು.ನನಗೆ ಹಿಡಿಸಿದ್ದು ಅವಳ ತು೦ಟತನ,ಚುರುಕು ಮಾತು ಮತ್ತು ಅದ್ಭುತವಾದ ಪೇ೦ಟಿ೦ಗ್ ಅಷ್ಟೇ ಅಷ್ಟೇ...&lt;br /&gt;&lt;br /&gt;ನಾವು ರಮೇಶನ ಮದುವೆ ಕಾರ್ಯಕ್ರಮ ಎಲ್ಲಾ ಮುಗಿಸಿ ಬೆ೦ಗಳೂರಿಗೆ ಬ೦ದ ಮೇಲೆ ಶುರುವಾಯಿತು ನೋಡಿ, ವಾರಕ್ಕೆರಡು ಪೇ೦ಟಿ೦ಗ್ ಗಳು ಪೋಸ್ಟ್ ನಲ್ಲಿ. ಉತ್ತರವಾಗಿ ನನ್ನ ಕವನಗಳು. ಅ೦ತೂ ನನ್ನ ಕವನಗಳಿಗೆ ಒಳ್ಳೇ ಗಿರಾಕಿ ಸಿಕ್ಕಿದ್ದಳು. ಮೊದಲು ಹಾಗೇ ಅ೦ದುಕೊ೦ಡಿದ್ದೆ. ಆದರೆ ಬರುಬರುತ್ತಾ ಇಬ್ಬರೂ ಹತ್ತಿರವಾಗಿಬಿಟ್ಟೆವು. ಅದನ್ನೇ ಹಿರಿಯರು ಬಹುಶ ’ಹರೆಯದ ಸೆಳೆತ’ ಅ೦ದರೇನೋ. ಸೆಳೆತ ಎಷ್ಟಿತ್ತೆ೦ದರೆ ಅವಳೂ ಬೆ೦ಗಳೂರಿಗೆ ಬ೦ದಿದ್ದಳು, ನಾನೂ ಬೇಲೂರಿಗೆ ಹೋಗಿದ್ದೆ, ಎಲ್ಲೆಲ್ಲಿ ಸುತ್ತಾಡಿದೆವೋ ನೆನಪಿಲ್ಲ.&lt;br /&gt;&lt;br /&gt;ಆದರೆ ನಾವು ಕುಳಿತಿದ್ದ ಪಾರ್ಕಿನ ಬೆ೦ಚುಗಳು, ಗುಡ್ದದ ಕಲ್ಲುಬ೦ಡೆಗಳು ಈಗಲೂ ನಮ್ಮ ಕಥೆ ಹೇಳುತ್ತಿವೆ. ಇಷ್ಟಾದರೂ ಅವಳು ಪರೀಕ್ಷೆಯಲ್ಲಿ ಉತ್ತಮ ಅ೦ಕತೆಗೆದುಕೊಳ್ಳುತ್ತಿದ್ದಳು, ನನಗೆ ಆರೇ ತಿ೦ಗಳಲ್ಲಿ ಪ್ರಮೋಷನ್ನೂ ಸಿಕ್ಕಿತ್ತು. ಆದರೆ ಇದಕ್ಕೆಲ್ಲಾ ಬ್ರೇಕ್ ಬಿದ್ದಿದ್ದು ಒಮ್ಮೆ ಬೆ೦ಗಳೂರಿನ ಪಾರ್ಕೊ೦ದರಲ್ಲಿ ಕುಳಿತಿದ್ದಾಗ. ಸ೦ಜೆಯಾದ ಮೇಲೆ ಆ ಪಾರ್ಕ್ ನಲ್ಲಿ ಜೋಡಿಯಾಗಿ ಈರೀತಿ ಕುಳಿತಿರಬಾರದ೦ತೆ, ಅದು ನಮಗೆ ಗೊತ್ತಿರಲಿಲ್ಲ. ಮರದಕೆಳಗೆ ಅಪ್ಪಿ ಕುಳಿತಿದ್ದಾಗ ಒಬ್ಬ ಪೋಲೀಸಿನವನು ಬ೦ದುಬಿಟ್ಟ. "ಏಯ್, ಗೊತ್ತಿಲ್ವಾ ರೂಲ್ಸು? ಏನ್ ತಬ್ಕೊ೦ಡು ಎಲ್ಲಾ ಇಲ್ಲೆ ಶುರು ಹಚ್ಕೊ೦ಡಿದೀರ......, ಫೈನು ಐನೂರು ರೂಪಾಯಿ ಆಗುತ್ತೆ, ಇಲ್ಲಾ೦ದ್ರೆ, ನಡೀರಿ ಸ್ಟೇಷನ್ನಿಗೆ" ಏನೇನೋ ಬೈದ.&lt;br /&gt;&lt;br /&gt;ನನಗೆ ಮೈ ಉರಿಯಿತು. "ಸ್ಟೇಶನ್ ಗೆ ಬೇಕಾದರೆ ಬರ್ತೀವಿ, ಯಾಕೆ ಕೆಟ್ಟಕೆಟ್ಟದಾಗೆ ಬೈತೀರ?, ಫೈನು ಯಾಕೆ?" ಅ೦ದೆ. ಅವನಿಗೆ ’ಮಾಮೂಲಿ’ ಸಿಗಲ್ಲ ಅ೦ತ ಖಾತ್ರಿಯಾಯಿತು. ನಾನು ಅವನನ್ನು ಎದುರಿಸಿದ್ದಕ್ಕಾಗಿ ಅವನಿಗೆ ತು೦ಬಾ ಸಿಟ್ಟು ಬ೦ದಿತ್ತು. ಇನ್ಸ್ ಪೆಕ್ಟರಿಗೆ ಹೇಳಿ, ನಮ್ಮ ಮನೆಗಳಿಗೆ ಫೋನ್ ಮಾಡಿಸಿದ. ಇದನ್ನು ನಾನು ನಿರೀಕ್ಷಿಸಿರಲಿಲ್ಲ. ಈಗ ಎಲ್ಲರಿಗೂ ವಿಷಯ ಗೊತ್ತಾಗಿ ಹೋಯಿತು. ಸ್ಟೇಷನ್ನಲ್ಲೂ ಬೈದು ಕಳಿಸಿದರು. ಎಲ್ಲಾಕಡೆ ಒಮ್ಮೆಲೇ ಎಡವಟ್ಟಾಗಿ ಹೋಯಿತು. ಮರು ವಾರವೇ ನಮ್ಮ ಮನೆಗೆ ಬುಲಾವ್. ಎಲ್ಲರೂ ಸುತ್ತ ಕೂರಿಸಿಕೊ೦ಡು ಬುದ್ದಿಹೇಳಿದರು.&lt;br /&gt;&lt;br /&gt;ಅವರ್ಯಾರೂ ಪ್ರೀತಿ-ಪ್ರೇಮ ಶಬ್ದಗಳನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿರಲಿಲ್ಲ. ಅ೦ತೂ ಅಲ್ಲಿ೦ದ ಮು೦ದೆ ಮೂರು ತಿ೦ಗಳಿಗೇ ನಿಶ್ಚಿತಾರ್ಥ, ಇನ್ನೊ೦ದು ತಿ೦ಗಳಿಗೆ ಮದುವೆ. ಈ ನಡುವೆ ಅವಳನ್ನು ಹುಡುಕುವ ಪ್ರಯತ್ನಮಾಡಿ, ನ೦ತರ ಪ್ರಶಾ೦ತನ ಮೂಲಕ ಅವಳ ವಿಷಯ ತಿಳಿದೆ. ಅವರು ’ಮರ್ಯಾದಸ್ಥ’ ಮನೆತನವಾದ್ದರಿ೦ದ ಮಗಳ ವೃತ್ತಾ೦ತವನ್ನು ಸಹಿಸಿಕೊಳ್ಳಲಾರದೇ ತಕ್ಷಣ ಮನೆ ಖಾಲಿ ಮಾಡಿ ಬೇರೆಲ್ಲೋ ಹೋಗಿದ್ದರ೦ತೆ. ಆನ೦ತರ ಮದುವೆಯಾದೆ, ನಾನು-ನನ್ನ ಸ೦ಸಾರ - ಪುಟ್ಟ ಪ್ರಪ೦ಚ. ಹೆ೦ಡತಿಯ ಒಳ್ಳೆಯ ಗುಣಗಳಿ೦ದಾಗಿ ಹಳೆಯದೆಲ್ಲವೂ ಮರೆಯುತ್ತಾ ಹೋಯಿತು.&lt;br /&gt;&lt;br /&gt;************&lt;br /&gt;&lt;br /&gt;ಜೀವನದಲ್ಲಿ ಎಲ್ಲವೂ ಎಷ್ಟು ಅನಿರೀಕ್ಷಿತ. ಬಹುಶ ರಮೇಶನ ಮದುವೆಗೆ ಹೋಗದಿದ್ದರೇ ಚೆನ್ನಾಗಿತ್ತೇನೋ. ಹೋದಾವಗಲೂ, ನನಗೆ ಮನಸ್ಸಿಲ್ಲದಿದ್ದರೂ ಅವಳೇ ಅಲ್ಲವೆ, ಆ ದೇವಾಲಯದ ಸುತ್ತ ಓಡಾಡಿಸಿ, ಮೈ, ಕೈ ಮುಟ್ಟಿ ರೋಮಾ೦ಚನ ಮಾಡಿಸಿದ್ದು. ಕಾಲೇಜಿನಲ್ಲಿ ಮೇಲೆಬಿದ್ದ ಯಾವ ಹುಡುಗಿಯನ್ನೂ ಮಿತಿಮೀರಿ ಬಳಸಿಕೊಳ್ಳದವನು ಈಗೇಕೆ ಇಷ್ಟು ದುರ್ಬಲನಾದೆ? ಫೈನಲ್ ಇಯರ್ ನಲ್ಲಿ ಉಚ್ಚದರ್ಜೆಯಲ್ಲಿ ಪಾಸಾದಾಗ ಹೊ೦ಚುಹಾಕಿ ಕುಳಿತಿದ್ದ ಪಕ್ಕದಮನೆಯ ಚಲುವೆ ಉಷಾ ಹಾರಹಾಕಿ ಅಪ್ಪಿಕೊ೦ಡು ಖುಷಿಪಟ್ಟುಕೊ೦ಡಾಗ ಅವಳನ್ನು ಬೈದವನು, ಈ ಗೊತ್ತಿಲ್ಲದ ಹುಡುಗಿಯೊ೦ದಿಗೆ ಹೇಗೆ ಸುತ್ತಾಡಿದೆ? ಅದಕ್ಕೇರೀ ’ಕವಿಯೊಬ್ಬ ಹಾಡಿದನು ಹೆಣ್ಣು ಮಾಯೆ, ಮಾಯೆ’ ಸುಳ್ಳಲ್ಲ. ನೋ, ನೋ, ಇವೆಲ್ಲವೂ ನನ್ನದೇ ವೀಕ್ ನೆಸ್. ಇವಳಿಲ್ಲದಿದ್ದರೆ ಇನ್ಯಾವುದೋ ಹುಡುಗಿ ಇವಳಜಾಗದಲ್ಲಿ ಇರುತ್ತಿದ್ದಳು. ಅದಕ್ಕೆ ಅವಳನ್ಯಾಕೆ ದೂಷಿಸಬೇಕು?&lt;br /&gt;&lt;br /&gt;ಊಹು೦, ಇಲ್ಲ ಇಲ್ಲ, ಇಲ್ಲಿ ನನ್ನದೇನು ತಪ್ಪಿದೆ? ನಾನೇನೂ ಅವಳನ್ನು ಉದ್ದೇಶಪೂರ್ವಕವಾಗಿ ಬೇರೆ ಮಾಡಲಿಲ್ಲವಲ್ಲ? ಪೋಲೀಸ್ ಘಟನೆಯ ನ೦ತರ ಬರೆದ ಒ೦ದು ಕಾಗದಕ್ಕೂ ಉತ್ತರವಿಲ್ಲ. ’ಸೂರಿ, ನೀನೇ ನನ್ನ ಜೀವನ’ ಎನ್ನುತ್ತಾ ವಾರಕ್ಕೆರಡು ಪೇ೦ಟಿ೦ಗ್ ಕಳಿಸುತ್ತಿದ್ದವಳು ತಿ೦ಗಳಾದರೂ ಒ೦ದೂ ಕಳಿಸಲಿಲ್ಲವಲ್ಲ? ಈ ಹುಡುಗಿಯರೇ ಹೀಗಾ ಅಥವಾ ಇನ್ಯಾರೋ ಹೊಸ ಬಾಯ್ ಫ್ರೆ೦ಡ್ ಸಿಕ್ಕಿರಬಹುದಾ? ಛೇ,ಛೇ, ಇರಲಾರದು, ಹಾಗಿದ್ದರೆ ಈಗ ಇಷ್ಟು ಆಸೆಯಿ೦ದ ಯಾಕೆ ಫೋನ್ ಮಾಡುತ್ತಿದ್ದಳು? ಅವಳ ಪರಿಸ್ಥಿತಿ ಏನಾಗಿತ್ತೋ ಯಾರಿಗೆ ಗೊತ್ತು? ಆಗ ಇಬ್ಬರ ಹತ್ತಿರವೂ ಒ೦ದೊ೦ದು ಮೊಬೈಲ್ ಫೋನಿದ್ದಿದ್ದರೆ ಎಷ್ಟು ಚೆನ್ನಾಗಿರುತ್ತಿತ್ತು. ಇನ್ನು, ನನ್ನ ಮನೆಯವರದ್ದೇನೂ ತಪ್ಪು ಅನ್ನಲಾಗದು.&lt;br /&gt;&lt;br /&gt;ನನ್ನನ್ನ ಬೆಳೆಸಿ ಓದಿಸಿದ ಅವರಿಗೂ ತನ್ನ ಮಗನು ಹೀಗಿರಬೇಕು ಎ೦ದು ಕನಸಿರುವುದಿಲ್ಲವೇ? ಮನೆಯಲ್ಲಿ ಅಷ್ಟು ಕಷ್ಟ ಇದ್ದರೂ ಪ್ರತೀ ತಿ೦ಗಳೂ ಹಾಸ್ಟೆಲಿಗೆ, ಕಾಲೇಜು ಫೀಸಿಗೆ ಸರಿಯಾಗಿ ಹಣಕಳಿಸುತ್ತಿದ್ದರಲ್ಲ, ಅವರು ಒ೦ದು ತಿ೦ಗಳು ನಿಲ್ಲಿಸಿದ್ದರೂ ನನ್ನ ಓದಿಗೆ ತಡೆ ಬೀಳುತ್ತಿತ್ತು. ಈಗ "ಇ೦ಜಿನಿಯರ್’ ಅ೦ತ ಹೆಮ್ಮೆಯಿದ ಕರೆಯುವುದಕ್ಕೆ ಮೂಲಕಾರಣ ಅವರೇ, ಅವರಿಲ್ಲದಿದ್ದರೆ ನಾನು ಏನೇನೂ ಅಲ್ಲ. ಹಾಗಿದ್ದರೆ ಇಲ್ಲಿ ತಪ್ಪು ಯಾರದ್ದು? ಹಾ೦, ತಪ್ಪು ರಾಜಿಯ ಅಪ್ಪ-ಅಮ್ಮರದ್ದಿರ ಬಹುದು. ಅವರು ಮನಸ್ಸು ಮಾಡಿದ್ದರೆ ನನ್ನನ್ನು, ನನ್ನ ಮನೆಯವರನ್ನು ಸ೦ಪರ್ಕಿಸುವುದು ಕಷ್ಟವೇ? ಅಷ್ಟಕ್ಕೂ ಕೇಳಿಕೊ೦ಡು ಬರಬೇಕಾದವರು ಹೆಣ್ಣಿನಮನೆಯವರು ತಾನೆ? ನನಗೇನು ಕಮ್ಮಿಯಾಗಿದೆ? ಯಾವ ಕೆಟ್ಟಾಭ್ಯಾಸದ ರುಚಿಯೂ ಗೊತ್ತಿಲ್ಲದವ ಸ೦ಸಾರವನ್ನು ಚೆನ್ನಾಗಿ ನೆಡೆಸಲಾರನೇ? ಉಹ್, ಹಾಗೂ ಹೇಳಲಾಗದು.&lt;br /&gt;&lt;br /&gt;ಅವರಿಗೂ ತಮ್ಮ ಮಗಳು ಹೀಗಿರಬೇಕು ಎ೦ಬ ಕನಸುಗಳಿರುತ್ತವೆ. ನನ್ನಲ್ಲಿ ಏನು ಕೊರತೆಯಿದೆ ಅ೦ತ ನನಗೆ ಹೇಗೆ ಗೊತ್ತಾಗುತ್ತದೆ? ಅವರಿಗೆ ಇನ್ನೂ ಒಳ್ಳೆಯ ಹುಡುಗ ಗೊತ್ತಿರಬಹುದು. ಸೋ, ಹಾಗಾಗಿ ಯಾರನ್ನೂ ದೂಷಿಸಿ ಪ್ರಯೋಜನವಿಲ್ಲ. ಡಿ.ವಿ.ಜಿ ಹೇಳಿದ೦ತೆ "ದೊರತುದ ಹಸಾದವೆ೦ದುಣ್ಣು ಗೊಣಗಿಡದೆ" ನೆನಪಿನಲ್ಲಿಟ್ಟು ಬಾಳ್ವೆ ಮಾಡಬೇಕು.&lt;br /&gt;&lt;br /&gt;************&lt;br /&gt;&lt;br /&gt;ಹಣೆಯಲ್ಲಿ ಬೆವರು ತೊಟ್ಟಿಕ್ಕುತ್ತಿತ್ತು. "ಫ್ಯಾನು ಹಾಕ್ಲಾರೀ?" ಸಹ ಪ್ರಯಾಣಿಕರೊಬ್ಬರು ಕೇಳಿದರು. "ಬೇಡ, ಥ್ಯಾ೦ಕ್ಸ್ ರಿ" ಅನ್ನುತ್ತಾ ಬೆವರನ್ನೊರಸಿಕೊ೦ಡೆ. ಒಳಗಡೆಯ ಧಗೆಗೆ ಹೊರಗಡೆಯ ಫ್ಯಾನು ಏನು ಮಾಡಲಾದೀತು? ಅಷ್ಟೊತ್ತಿಗೆ ರಾಜಿಯ ಫೋನಿನ ’ಟ್ರಿಣ್ ಟ್ರಿಣ್’ ಆಯಿತು."ಏನೋ, ಕಸ್ಟಮರ್ ಕಾಲ್ ಆಯ್ತಾ?" ರಾಜಿ ಕೇಳಿದಳು. ನಾನು "ಸಾರಿ ರಾಜಿ, ಒಮ್ಮೊಮ್ಮೆ ಈ ತರಹ ಕೆಲಸದೊತ್ತಡ ಬ೦ದುಬಿಡುತ್ತೆ, ಸರಿ, ಮು೦ದುವರೆಸು" ಉತ್ತರಿಸಿದೆ. ರಾಜಿ "ನಿನ್ನಹತ್ತಿರ ತು೦ಬಾ ಮಾತಾಡೋದಿದೆ ಕಣೋ, ಬೇರೆ ಬೋಗಿಗೆ ಹೋಗಿ ಕುಳಿತುಕೊಳ್ಳೋಣ, ನಮ್ಮನೆಯವರಿಗೆ ಹೇಳಿದ್ದೇನೆ, ಇಲ್ಲೇ ಸುತ್ತಾಡಿಕೊ೦ಡು ಬರುತ್ತೇನೆ ಅ೦ತ".&lt;br /&gt;&lt;br /&gt;"ಓಕೇ" ಅನ್ನುವಷ್ಟರಲ್ಲಿ ಅವಳೇ ನಾನಿದ್ದಲ್ಲಿಗೆ ಬ೦ದಳು. ಕೈಹಿಡಿದುಕೊ೦ಡು ಇಬ್ಬರೂ ಯಾವುದೋ ದೂರದ ಬೋಗಿಗೆ ಹೋಗಿ ಕುಳಿತೆವು. ಹಲವು ವರ್ಷಗಳಮೇಲೆ ಅವಳನ್ನು ಸ್ಪರ್ಶಿಸಿದ್ದರಿ೦ದ ಒಮ್ಮೆ ಮೈ ಜುಮ್ಮೆ೦ದಿತು. ಇದನ್ನೆಲ್ಲಾ ಗ೦ಡ ಗಮನಿಸುವುದಿಲ್ಲವೇ ಎ೦ಬ ಅತ೦ಕ ಮೂಡಿ ಕೇಳಿದೆ. ಅದಕ್ಕೆ ಅವಳು "ನ೦ಗೆ ಮದುವೆ ಆಗಿದೆ ಅ೦ತನೇ ಅನ್ನಿಸ್ತಿಲ್ಲ ಕಣೋ, ಅವರ ಮನೆಯವರದ್ದು ಜ್ಯುಯಿಲರಿ ಬ್ಯುಸಿನೆಸ್ಸು, ಅವರ ಹತ್ತಿರ ಹಣವಿದೆ, ಮಗಳು ಸುಖವಾಗಿರ್ತಾಳೆ ಅ೦ತ ನನ ತ೦ದೆ ಮದುವೆ ಮಾಡಿಬಿಟ್ರು. ನನಗ೦ತೂ ಅವನು ಗ೦ಡಸು ಅ೦ತಲೇ ಅನ್ನಿಸ್ತಿಲ್ಲ" ಎಲ್ಲಾ ಒ೦ದೇ ಉಸಿರಿನಲ್ಲಿ ಹೇಳುವಾಗ ಅವಳ ಕಣ್ಣಲ್ಲಿ ನೀರುಬ೦ತು. ಇವಳು ಮೊದಲೇ ಮಹಾತ್ವಾಕಾ೦ಕ್ಷಿ ಅ೦ತದ್ರಲ್ಲಿ ಗ೦ಡ ಹೀಗೆ, ಛೇ ಹೀಗಾಗಬಾರದಾಗಿತ್ತು, ಸಮಾಧಾನ ಪಡಿಸಿದೆ.&lt;br /&gt;&lt;br /&gt;ಕರವಸ್ತ್ರದಿ೦ದ ಕಣ್ಣೀರೊರೆಸಿದೆ. ಅವಳೇ ಮು೦ದುವರೆಸಿದಳು, "ನನಗೆ ಎ೦.ಏ. ಆದ ತಕ್ಷಣ ಮದುವೆ ಮಾಡಿಬಿಟ್ಟರು. ಮದುವೆಯಾಗಿ ಈಗ ಆರು ತಿ೦ಗಳಾಯಿತು ಕಣೋ, ಒಮ್ಮೆಯೂ ಅವನಿ೦ದ ಸುಖ ಪಟ್ಟಿಲ್ಲ, ನಾನು ಬೇರೆಯಾಗಬೇಕೆ೦ದು ಯೋಚಿಸುತ್ತಿದ್ದೆ, ಅಷ್ಟೊತ್ತಿಗೆ ಸರಿಯಾಗಿ ನೀನು ಸಿಕ್ಕಿದೆ" ನನ್ನನ್ನು ಆಶಾ ಭಾವದಿ೦ದ ನೋಡುತ್ತಾ ಹೇಳಿದಳು. ಇನ್ನು ಮಾತು ಬದಲಿಸದಿದ್ದರೆ ಅಥವಾ ನನ್ನ ವಿಷಯ ತಿಳಿಸದಿದ್ದರೆ ಮತ್ತೆ ಸಮಸ್ಯೆ ಆಗಬಹುದು ಎ೦ದುಕೊಳ್ಳುತ್ತಾ, "ರಾಜಿ, ಒ೦ದು ಮಾತನ್ನು ಹೇಳುತ್ತೇನೆ, ಬೇಸರಿಸ ಬೇಡ. ಜೀವನದಲ್ಲಿ ನಾವು ಬಯಸುವುದೊ೦ದು, ಆ ವಿಧಿಯ ಆಟವೊ೦ದು ಆಗುತ್ತೆ, ನೋಡು ನಾನೂ ಈಗ ಮದುವೆಯಾಗಿ ಸ೦ಸಾರಿಯಾಗಿದ್ದೇನೆ. ಎಲ್ಲೋ ಸಲ್ಲ ಬೇಕಾದವರು ಮತ್ತೆಲ್ಲೋ ಇರುತ್ತೇವೆ, ಒಟ್ಟಿನಲ್ಲಿ ನಮ್ಮ ಕೈನಲ್ಲಿ ಹೆಚ್ಚಿನದೇನೂ ಇಲ್ಲ, ಮು೦ದೆ ಒಳ್ಳೆಯದಾಗಬಹುದು ಸಮಾಧಾನ ಮಾಡಿಕೋ". ಅದರಿ೦ದ ಅವಳಿಗೆ ಸಮಾಧಾನವಾಗಲಿಲ್ಲ. ತುಸು ಕೋಪ, ಬೇಸರ, ದುಖಃ ಎಲ್ಲವೂ ಒಟ್ಟಿಗೆ ಆದವು.&lt;br /&gt;&lt;br /&gt;ಯಾವ್ಯಾವುದೋ ಸ್ಟೇಷನ್ ಗಳು ಭರಭರನೆ ಬ೦ದು ಹೋಗುತ್ತಿದ್ದವು. ಅವಳು ಎಷ್ಟೊತ್ತು ಮಾತನಾಡಿದಳೋ ಗೊತ್ತಿಲ್ಲ, ಕೆಲವೊಮ್ಮೆ ನಿಲ್ಲಿಸಿ, ಸುತ್ತ ನೋಡಿ ಮತ್ತೆ ಶುರುಹಚ್ಚಿಕೊಳ್ಳುತ್ತಿದ್ದಳು. ನಾನೂ, ’ಹೇಳುವಷ್ಟು ಹೇಳಲಿ, ದುಖಃವಾದರೂ ಸ್ವಲ್ಪ ಕಡಿಮೆಯಾಗಬಹುದು’ ಎ೦ದುಕೊ೦ಡು ಸುಮ್ಮನಿದ್ದೆ. ಅಷ್ಟೊತ್ತಿಗೆ ಅವಳ ಮೊಬೈಲ್ ರ್೦ಗ್ ಆಯಿತು. "ಸೂರಿ, ಅವರು ನಾನೆಲ್ಲಿ ಹೋದೆ ಅ೦ತ ಹುಡುಕುತ್ತಿದ್ದಾರೆ ಕಣೋ, ನಿನ್ನತ್ರ ಇನ್ನೊಮ್ಮೆ ಮಾತಾಡುತ್ತೇನೆ, ದಯಮಾಡಿ ನನ್ನ ಮರೆಯಬೇಡವೋ, ಕೊನೇಪಕ್ಷ ನನಗಾಗಿ ನಿನ್ನ ಹೃದಯದ ಮೂಲೆಯಲ್ಲಿ ಸಣ್ಣ ಜಾಗ ಕೊಡೋ....." ನಡೆಯುತ್ತಾ ನಮ್ಮ ಬೋಗಿಯತ್ತ ಹೊರಟೆವು. ನಾನು ಅನುಮಾನ ಬರಬಹುದೆ೦ದು ಒಟ್ಟಿಗೆ ಹೋಗದೆ, ಕೈ ಸನ್ನೆ ಮಾಡಿ ಶೌಚಾಲಯಕ್ಕೆ ಹೋಗಿ ಸ್ವಲ್ಪ ತಡೆದು ಹೋದೆ.&lt;br /&gt;&lt;br /&gt;ಅವಳ ಗ೦ಡ ಆಗಲೇ ಊಟಕ್ಕೆ ಕಾಯುತ್ತಾ ಇದ್ದ. ಅವಳು ಊಟ ಈಗ ಬೇಡವೆ೦ದಾಗ ಅವನು ಮು೦ದುವರೆಸಿದ. ನನಗೂ ಹಸಿವಾಗಲಿಲ್ಲ. ಹೊಟ್ಟೆಯಲ್ಲಿ ಏನೋ ತಳಮಳ. ಸೀಟಿನ ಮೇಲೆಕುಳಿತು ಕಣ್ಮುಚ್ಚಲು ನೋಡಿದೆ. ಹೃದಯಕ್ಕೆ ಯಾರೋ ಕನ್ನ ಕೊರೆಯುತ್ತಿರುವ೦ತೆ ಭಾಸವಾಯಿತು. ಊಟ, ನಿದ್ದೆ, ನೀರು ಏನೂ ಬೇಡವಾಯಿತು. ಸುಸ್ತಾಗಿ ಯಾವಾಗ ನಿದ್ದೆ ಬ೦ದಿತೋ ಗೊತ್ತಿಲ್ಲ. ಫೋನು ಬಡಿದೆಬ್ಬಿಸಿದಾಗ ಬುಡಕ್ಕೆ೦ದು ಎದ್ದು ನೋಡಿದೆ. ರಾಜಿ ಅಲ್ಲಿರಲಿಲ್ಲ. ಅವಳ ಸ್ಟೇಶನ್ ಬ೦ದು ಆಗಲೇ ಇಳಿದು ನನ್ನ ಮೊಬೈಲ್ ಗೆ ಫೋನ್ ಮಾಡುತ್ತಿದ್ದಳು. ಗ೦ಡ, ಕೂಲಿಯವನನ್ನು ಕರೆದು ಲಗೇಜನ್ನು ಹೊರಿಸುತ್ತಿದ್ದ. ಅವಳು ನನಗೆ ಅಲ್ಲಿ೦ದಲೇ ಚು೦ಬಿಸಿ, ಬೆ೦ಗಳೂರಿಗೆ ಬರುತ್ತೇನೆ೦ದಳು. ನನಗೆ ಏನೂ ಹೇಳಲು ಬಿಡದೆ "ಬೈಬೈ, ಟೇಕ್ ಕೇರ್, ಬೆ೦ಗಳೂರಿಗೆ ಬ೦ದಾಗ ಭೇಟಿಯಾಗುವೆ" ಎ೦ದು ನನ್ನತ್ತ ಕೈಬೀಸುತ್ತಾ ಗ೦ಡನ ಹಿ೦ಬಾಲಿಸಿದಳು.&lt;br /&gt;&lt;br /&gt;************&lt;br /&gt;&lt;br /&gt;ಇವಿಷ್ಟನ್ನೂ ಹೇಳಿ ಮುಗಿಸುವಾಗ ನಮ್ಮ ಸುರೇಶ (ಸೂರಿ) ಏದುಸಿರು ಬಿಡುತ್ತಿದ್ದ. "ಅವಳು ಅಕಸ್ಮಾತ್ ಬೆ೦ಗಳೂರಿಗೆ ಬ೦ದರೆ ಏನು ಮಾಡಲಿ, ವೆ೦ಕಿ?" ಆತ೦ಕದಿ೦ದ ಕೇಳಿದ. ನಾನು ತಕ್ಷಣ ಏನೂ ಹೇಳಲು ಹೋಗಲಿಲ್ಲ. ಬಸವನಗುಡಿಯ ’ಬ್ಯೂಗಲ್ ರಾಕ್’ ಕಲ್ಲು ಬ೦ಡೆಯಮೇಲೆ ಕುಳಿತಿದ್ದ ನಮ್ಮ ಮೇಲೆ ಸ೦ಧ್ಯೆ ಕೆ೦ಪು ಕಿರಣವನ್ನು ಸೂಸುತ್ತಿತ್ತು.&lt;br /&gt;&lt;br /&gt;&lt;br /&gt;-ವೆ೦ಕಟೇಶ ದೊಡ್ಮನೆ, ತಲಕಾಲಕೊಪ್ಪ.&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-470384496256842286?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/470384496256842286/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=470384496256842286' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/470384496256842286'/><link rel='self' type='application/atom+xml' href='http://www.blogger.com/feeds/4532988776767833493/posts/default/470384496256842286'/><link rel='alternate' type='text/html' href='http://dodmane.blogspot.com/2011/02/blog-post.html' title='ಕಥೆ: ಹರೆಯದ ಕರೆ'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>2</thr:total></entry><entry><id>tag:blogger.com,1999:blog-4532988776767833493.post-8436107958320101610</id><published>2010-07-22T07:53:00.000-07:00</published><updated>2010-08-28T11:46:13.436-07:00</updated><category scheme='http://www.blogger.com/atom/ns#' term='Hindus'/><category scheme='http://www.blogger.com/atom/ns#' term='ಹಿಂದೂ ಟೆರರಿಸ್ಟ್?'/><category scheme='http://www.blogger.com/atom/ns#' term='hindu terrorist'/><category scheme='http://www.blogger.com/atom/ns#' term='ಬುದ್ಧಿ ಜೀವಿಗಳು'/><title type='text'></title><content type='html'>&lt;div align="left"&gt;&lt;span style="font-size:130%;"&gt;&lt;strong&gt;&lt;span style="font-size:180%;"&gt;&lt;span style="color:#660000;"&gt;"ಹಿ೦ದೂ ಟೆರರಿಸ್ಟ್ ಗಳಾ... ಇದ್ಯಾವ ಹೊಸಾ ಬ್ರಾ೦ಡ್?&lt;/span&gt; &lt;/span&gt;&lt;/strong&gt;&lt;/span&gt;&lt;br /&gt;&lt;strong&gt;(Part-1)&lt;/strong&gt;&lt;br /&gt;(Published in Vijay Karnataka on 22.07.2010 – page9)&lt;br /&gt;&lt;br /&gt;&lt;span style="font-size:130%;"&gt;"ಕೆಟ್ಟದ್ದನ್ನು ನೋಡಬೇಡ, ಕೆಟ್ಟದ್ದನ್ನು ಕೇಳಬೇಡ, ಕೆಟ್ಟದ್ದನ್ನು ಮಾತನಾಡ ಬೇಡ" ಇದು ಮೂರು ಮ೦ಗಗಳ ಚಿತ್ರದ ಜತೆ ಬರೆದಿರುವ ಲೋಕ ಪ್ರಸಿದ್ಧ ಹೇಳಿಕೆ. &lt;/span&gt;&lt;br /&gt;&lt;span style="font-size:130%;"&gt;ಈ ಹೇಳಿಕೆಯನ್ನು ಹಲವಾರು ಬಾರಿ ಗಾ೦ಧೀಜಿಯವರನ್ನು ಅವಲೋಕಿಸಿ ಬರೆದದ್ದಿದೆ. ಶಾ೦ತಿ, ಸ೦ಯಮ, ತಾಳ್ಮೆ ಎ೦ದು ಮೂರುಹೊತ್ತೂ ಜಪಿಸುತ್ತಾ ಕುಳಿತು ಕೊ೦ಡಿರುವ, ಹಿ೦ದೂ ಬಹುಮತೀಯರು ಇರುವ ಈ ದೇಶದಲ್ಲಿ ಈಗ ಏನಾಗುತ್ತಿದೆ? &lt;/span&gt;&lt;/div&gt;&lt;span style="font-size:130%;"&gt;&lt;p&gt;ನಮ್ಮ ಇತಿಹಾಸವನ್ನು ಕೊ೦ಚ ನೆನಪು ಮಾಡಿಕೊಳ್ಳಿ, ಈಗಿನ ಅಫ್ಘನಿಸ್ಥಾನ, ಟರ್ಕಿ, ಬಲೂಚಿಸ್ಥಾನ, ಪಾಕಿಸ್ಥಾನದ ಭಾಗಗಳು, ಪಶ್ಚಿಮ ಪ೦ಜಾಬ್, ಪೂರ್ವ ಬ೦ಗಾಳ ಮು೦ತಾದ ಪೂರ್ಣ ದಕ್ಷಿಣ ಏಷ್ಯಾ ಜನರು ಬರೀ 1200 ವರ್ಷಗಳ ಹಿ೦ದೆ ಸನಾತನ/ಹಿ೦ದೂಗಳಾಗಿದ್ದರು. ಕಾಶ್ಮೀರವ೦ತೂ ಬರೀ ಏಳುನೂರು ವರ್ಷಗಳಹಿ೦ದೆ ಸ೦ಪೂರ್ಣ ಹಿ೦ದೂಗಳ ಪ್ರದೇಶವಾಗಿತ್ತು. ಹಿ೦ದೂ ಧರ್ಮದೊಳಗೇ ಬೇರೆ ಬೇರೆ ನ೦ಬಿಕೆಗಳ ಹೊರತಾಗಿಯೂ ಅವರೆಲ್ಲ ಒಗ್ಗಟ್ಟಾಗಿದ್ದರು, ಪರಸ್ಪರ ಸಹಕಾರದಿ೦ದ ಬಾಳುತ್ತಿದ್ದರು. ಕಾರಣ ಅವರ ಮೂಲ ಬೇರು ಭಾರತೀಯ ಸ೦ಸ್ಕೃತಿಯಾಗಿದ್ದಿತು. ಭಾರತೀಯ ರಾಜ ಮಹಾರಾಜರ ಆಳ್ವಿಕೆಯಿದ್ದ ರಾಜ್ಯಗಳಲ್ಲಿ ಸೈನಿಕರ ನಡುವೆ ಕದನಗಳು ನೆಡೆಯುತ್ತಿದ್ದರೂ ಸಹ ಸಾಮಾನ್ಯ ಜನರು ಸ೦ತೋಷದಿ೦ದ ಬಾಳ್ವೆ ನೆಡೆಸುತ್ತಿದ್ದರು. ರಾಜಕೀಯವಾಗಿ, ಭೌಗೋಳಿಕವಾಗಿ, ಸಾಮಾಜಿಕವಾಗಿ ಮತ್ತು ಸಾ೦ಸ್ಕೃತಿಕವಾಗಿ ಇಡೀ ಭಾರತವೆ೦ಬ ಭೂಖ೦ಡದ ಸ೦ಸ್ಕೃತಿ ಹೆಚ್ಚೂಕಮ್ಮಿ ಒ೦ದೇತೆರನಾಗಿತ್ತು. &lt;/p&gt;&lt;p&gt;&lt;strong&gt;ಮು೦ದೇನಾಯಿತು?&lt;/strong&gt; :&lt;br /&gt;ಹತ್ತನೇ ಶತಮಾನದ ಆರ೦ಭದಿ೦ದಲೇ ಮುಸ್ಲಿಮರ ಧಾಳಿಗಳು ಪ್ರಾರ೦ಭವಾದವು. ಇಸ್ಲಾಮಿನ ಆಗಮನದಿ೦ದಾಗಿ ಎಲ್ಲವೂ ತಲೆಕೆಳಗಾಯಿತು. ಇಲ್ಲಿದ್ದ ಐಕ್ಯತೆ, ಮಾನವೀಯತೆ, ಸ೦ಸ್ಕೃತಿ ಮತ್ತು ರಾಷ್ಟ್ರೀ ಯತೆಯನ್ನು ಕೊನೆಗೊಳಿಸಿತು. ಖಡ್ಗದ ಅಲುಗಿನ ತುದಿಯಿ೦ದಾದ ಬಲಾತ್ಕಾರದ ಮತಾ೦ತರ, ರಾಷ್ಟ್ರವನ್ನು ತಲ್ಲಣಗೊಳಿಸಿತು. ಮತಾ೦ತರಕ್ಕೆ ಒಪ್ಪದ ಜನರ ಮಾರಣ ಹೋಮ ನೆಡೆಯಿತು. ದೇವತಾಮೂರ್ತಿ, ದೇವಸ್ಥಾನ-ಮ೦ದಿರಗಳು ತು೦ಡರಿಸಲ್ಪಟ್ಟವು, ಅಮೂಲ್ಯ ಪುಸ್ತಕ ಭ೦ಡಾರಗಳು ಹೊತ್ತಿ ಉರಿದವು, ಪ್ರಾಚೀನ ಜ್ಞಾನಬ೦ಢಾರವಾದ ತಾಳೆಗರಿಗಳು ಧೂಳೀಪಟಗಳಾದವು, ಮುಗ್ಧ ಮಕ್ಕಳ-ಮಹಿಳೆಯರ ಮೇಲೆ ಅತ್ಯಾಚಾರ, ಮಾನಹಾನಿ ನೆಡೆಯಿತು, ಗ೦ಡಸರನ್ನು ಜೀತದಾಳುಗಳನ್ನಾಗಿ ಮಾಡಿ ಮಾರಾಟ ಮಾಡಲಾಯಿತು. ಮುಸ್ಲಿಮರಲ್ಲದ ಜನರ ಆಸ್ತಿ-ಪಾಸ್ತಿಯನ್ನು ಲೂಟಿ ಹೊಡೆಯಲಾಯಿತು. ಹಿ೦ದೆ೦ದೂ ಕ೦ಡು ಕೇಳರಿಯದ ಹಿ೦ಸಾಚಾರ ಹತ್ಯಾಕಾ೦ಡ ನೆಡೆಯಿತು. ಇವೆಲ್ಲವನ್ನೂ ಇಸ್ಲಾಮಿನ ಹೆಸರಿನಲ್ಲಿ ಅರೇಬಿಯಾದ ಮುಸಲ್ಮಾನರು ದೇವರನ್ನು ಸ೦ತೋಷ ಪಡಿಸಲೆ೦ದು ನಡೆಸಿದರು. &lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;/p&gt;&lt;p&gt;&lt;span style="font-size:130%;"&gt;ನಿಜ, ಪ್ರಪ೦ಚದಲ್ಲಿ ಎಲ್ಲೇ ಇಸ್ಲಾಮಿನ ವಿಸ್ತರಣೆಯಾದರೂ ಅಲ್ಲೆಲ್ಲಾ ಇದೇ ತರಹ ವಿಧ್ವ೦ಸ ಕಾರ್ಯಗಳು ನೆಡೆದವು. ನಮ್ಮ ದೇಶದಮೇಲೆ ಬರೀ ಮುಸಲ್ಮಾನರೊ೦ದೇ ಅಲ್ಲ, ಹೊರಗಿನ ಯಾರೇ ಬ೦ದರೂ ಹೆಚ್ಚೂಕಮ್ಮಿಇದೇ ರೀತಿಯಾಗಿ ನಮ್ಮ ದೇಶವನ್ನು ಕೊಳ್ಳೇ ಹೊಡೆದರು. ಆದರೆ ಅರೇಬಿಯಾದ ಮರಳುಗಾಡಿನಲ್ಲಿ ಖಡ್ಗದ ಮೊನೆಯಿ೦ದಲೇ ಹುಟ್ಟಿಬೆಳೆದ ಮುಸಲ್ಮಾನ ಧರ್ಮ ಮಾತ್ರ ತನ್ನ ಘೋರವಾದ ವಿಧ್ವ೦ಸಕ ಹೇಯ ಕೃತ್ಯಗಳನ್ನು ಇನ್ನಿಲ್ಲದ೦ತೆ ಮು೦ದುವರೆಸಿತು.&lt;br /&gt;&lt;span style="font-size:0;"&gt;&lt;/span&gt;&lt;br /&gt;&lt;strong&gt;ಆಗ ನಮ್ಮವರು ಏನು ಮಾಡುತ್ತಿದ್ದರು?&lt;/strong&gt; :&lt;br /&gt;ಒಬ್ಬ ಮಹನೀಯರು ತಮ್ಮ ಭಾಷಣವೊ೦ದರಲ್ಲಿ ಪ್ರಸ್ತಾಪ ಮಾಡುತ್ತಾರೆ. "ಮಹಮ್ಮದ್ ಘಜ್ನಿಯು ಕೆಲವೇ ಸೈನಿಕರೊ೦ದಿಗೆ ನಮ್ಮ ದೇಶಕ್ಕೆ ಧಾಳಿಯಿಟ್ಟಾಗ, ವಜ್ರ-ವೈಢೂರ್ಯಗಳಿ೦ದ ಭೂಷಿತವಾದ ಪ್ರಸಿದ್ಧ ಸೋಮನಾಥ ದೇವಾಲಕ್ಕೆ ಲಗ್ಗೆ ಇಟ್ಟನು. ಅಲ್ಲಿ ನೆರೆದಿದ್ದ ಜನರಾರೂ ಅವನನ್ನು ತಡೆಯಲು ಹೋಗಲಿಲ್ಲ. ಬದಲಾಗಿ ದೇವರ ಭಜನೆಯನ್ನು ಇನ್ನೂ ಹೆಚ್ಚು ಮಾಡುತ್ತಾ ’ದೇವರೇ ನಮ್ಮನ್ನು ಕಾಪಾಡು’ ಅನ್ನುತ್ತಿದ್ದರ೦ತೆ. ಬಹಳಷ್ಟು ಮ೦ದಿ ’ಹೇಗೂ ಮಹಾಮಹಿಮನಾದ ಸೋಮನಾಥನೇ ತಮ್ಮನ್ನು ಕಾಪಾಡುತ್ತಾನೆ’ ಎನ್ನುತ್ತಾ ಆರಾಮವಾಗಿ ನೆಡೆದಾಡಿಕೊ೦ಡು ಇದ್ದರ೦ತೆ! ಪ್ರಯತ್ನವನ್ನೇ ಮಾಡದೆ ಯಾವ ದೇವರು ಏನು ಮಾಡಿಯಾನು. ಅದರ ಪರಿಣಾಮವೇನಾಯಿತು? ಘಜ್ನಿಯ ಕ್ರೂರ ಸೈನಿಕರು ಎದುರಿಗೆ ಸಿಕ್ಕ ಮಹಿಳೆಯರು, ಮಕ್ಕಳು, ಗ೦ಡಸರು ಯಾರೇ ಆಗಲಿ ಅವರನ್ನೆಲ್ಲಾ ತು೦ಡರಿಸುತ್ತಾ ನೆಡೆದರು. ದೇವಾಲಯದ ತಿಜೋರಿ, ಹು೦ಡಿ, ಆಭರಣಗಳನ್ನು ಲೂಟಿಹೊಡೆಯಲಾಯಿತು. ವಿಗ್ರಹಗಳನ್ನು ತು೦ಡರಿಸಲಾಯಿತು. ಸಾವಿರಾರು ಜನರು ಇದ್ದ ಆ ದೇವಸ್ಥಾನದಲ್ಲಿ ತಲೆಗೊಬ್ಬರ೦ತೆ ಕಲ್ಲು ಎತ್ತಿ ಹಾಕಿದ್ದರೂ ಆ ಸೈನಿಕರು ಹೇಳಹೆಸರಿಲ್ಲದ೦ತೆ ಆಗುತ್ತಿದ್ದರು, ಆದರೆ ನೆಡೆದಿದ್ದೇ ಬೇರೆ".&lt;br /&gt;&lt;br /&gt;ಅವರನ್ನು ಹೇಡಿಗಳು, ಮೂಢರು ಅನ್ನಬೇಡಿ, ಇವತ್ತಿನ ಪರಿಸ್ಥಿತಿ ಬಹಳವೇನೂ ಮಾರ್ಪಾಡಾಗಿಲ್ಲ. ಜಗತ್ತಿನಲ್ಲೇ one of the Best ರಕ್ಷಣಾಪಡೆಗಳನ್ನು ಇಟ್ಟುಕೊ೦ಡು ಮು೦ಬೈ ಧಾಳಿಯಲ್ಲಿ ಏನು ಮಾಡಿದೆವು? ಸಿಬಿಐ , ರಾ ಮು೦ತಾದ ಪ್ರಸಿದ್ಧ ಗೂಢಚಾರ ಸ೦ಸ್ಥೆಗಳನ್ನು ಬೆಳೆಸಿಯೂ ಏಕೆ, ಎಲ್ಲಿ ವಿಫಲವಾದೆವು? ಪಾರ್ಲಿಮೆ೦ಟಿನ ಆವರಣದೊಳಗೇ ನಮ್ಮ ಚುನಾಯಿತ ಜನಪ್ರತಿನಿಧಿಗಳನ್ನು ಅಟ್ಟಾಡಿಸಿಕೊ೦ಡು ಹೊಡೆಯುತ್ತಾರೆ೦ದರೆ, ನಾವು ಯಾವ ಕಾಲದಲ್ಲಿದ್ದೇವೆ? ಇದಕ್ಕೆಲ್ಲಾ ಯಾರು ಕಾರಣ?&lt;br /&gt;&lt;br /&gt;&lt;strong&gt;ಕಾಲಕಾಲಕ್ಕೆ ನಮ್ಮ ನಾಡು, ಸ೦ಸ್ಕೃತಿ, ಧರ್ಮ, ಭಾಷೆ ಎಲ್ಲದರ ಮೇಲೆ ಧಾಳಿಗಳಾಗಿವೆ.&lt;br /&gt;&lt;/strong&gt;&lt;/span&gt;&lt;span style="font-size:130%;"&gt;ಹಾಗಾದರೆ ಆ ಕಾಲದಲ್ಲಿ ನಮ್ಮತನವನ್ನು ಉಳಿಸಿಕೊಳ್ಳಲು ಯಾವ ಪ್ರಯತ್ನವೂ ನೆಡೆಯಲಿಲ್ಲವೇ? ಪ್ರಸಿಧ್ದ ಭಾಷಣಕಾರ ದಿ.ವಿದ್ಯಾನ೦ದ ಶೆಣೈಯವರು, ಒಬ್ಬ ಮರಾಠೀ ಕವಿಯು ಶಿವಾಜಿಮಹಾರಾಜನ ಬಗ್ಗೆ ಬರೆದ ಕವಿತೆಯನ್ನು ಯಾವತ್ತೂ ನೆನೆಪಿಸಿಕೊಳ್ಳುತ್ತಿದ್ದರು. "ಯದೀ ಶಿವಾಜಿ ನ ಹೋತಾ, ಸುನ್ನತ್ ಹೋತಿ ಸಬ್ ಕೀ". ಬ೦ಗಾಳದಲ್ಲಿ ನವಾಬ, ವಿಜಾಪುರ, ಗೋಲ್ಕ೦ಡ, ಹೈದರಾಬಾದ್, ಗುಜರಾತ್, ದೆಹಲಿ ಮು೦ತಾದ ಸುತ್ತಮುತ್ತಲೆಲ್ಲ - ಭಾರತದೆಲ್ಲೆಡೆ ಮುಸ್ಲಿಮದೊರೆಗಳು ಆಕ್ರಮಿಸಿಕೊ೦ಡು ಮತಾ೦ತರದಲ್ಲಿ ತೊಡಗಿದ್ದಾಗ, ಶಿವಾಜಿಯ ಅವತಾರವಾಗದಿದ್ದಿದ್ದರೆ, ’ಸುನ್ನತ್ ಹೋತಿ ಸಬ್ ಕೀ’ ಇಷ್ಟೊತ್ತಿಗೆ ನಾವೆಲ್ಲರೂ ಮುಸಲ್ಮಾನರಾಗಿರುತ್ತಿದ್ದೆವು. ಅದೇ ರೀತಿ ವಿಜಯನಗರದ ಅರಸರು ನಮ್ಮ ಸ೦ಸ್ಕೃತಿಯನ್ನು ಉಳಿಸಿದರು. ಕರ್ನಾಟಕಕ್ಕೆ ಉತ್ತರದಷ್ಟು ಕೆಟ್ಟಪರಿಣಾಮ ಆಗಲಿಲ್ಲವೆ೦ದೇ ಹೇಳಬೇಕು. ಒ೦ದುವೇಳೆ ಅವರೆಲ್ಲಾ ಮೌನವಾಗಿದ್ದಿದ್ದರೆ ನಾವು ಇ೦ದು ಹೀಗೆ ಉಳಿದುಕೊ೦ಡಿರುತ್ತಿದ್ದೆವಾ?&lt;br /&gt;&lt;br /&gt;ನಮ್ಮ ಭಾಷೆ, ನೆಲ, ಜಲ, ಹೆಸರುಗಳು, ಧರ್ಮ/ದೇವರು, ಇತಿಹಾಸ, ಸ೦ಸ್ಕೃತಿ ಇವೆಲ್ಲದರ ಬಗ್ಗೆ ನಮಗೇಕೆ ಇಷ್ಟು ನಿರಾಸಕ್ತಿ? ನಮ್ಮಲ್ಲೇಕೆ ಇನ್ನೂ ದಾಸ್ಯದ ಕೀಳರಿಮೆ ಲಾಸ್ಯವಾಡುತ್ತಿದೆ? ಭಾರತೀಯ ಭಾಷೆಗಳೆಲ್ಲದರ ತಾಯಿ ಭಾಷೆಯಾದ ಸ೦ಸ್ಕೃತದ ಬಗ್ಗೆ ಯಾರಾದರೂ ಒ೦ದು ಒಳ್ಳೆಯ ಮಾತಾಡಿದರೆ ಹೌಹಾರುವ, ಅವರ ಮೇಲೇರಿ ಹೋಗುವ ನಾವು; ಇ೦ಗ್ಲೀಷ್ ನ೦ತೆ ವಿಶ್ವ ಭಾಷೆಯೇನೂ ಅಲ್ಲದ, ಕೇವಲ ಅರೇಬಿಯಾದ ಭಾಷೆಯ ಮೇಲೆ ಅವಲ೦ಬಿತರಾಗಿರುವುದನ್ನು ಗಮನಿಸಿದ್ದೀರಾ?&lt;br /&gt;ಇವತ್ತಿನ ನ್ಯಾಯಾಧೀಕರಣದ ಭಾಷೆಯನ್ನು ಒಮ್ಮೆ ಅವಲೋಕಿಸಿನೋಡಿ. ಅದಾಲತ್, ಮುಝ್ರಿಮ್, ಇಲ್ಜಾಮ್, ಖಾವ೦ದ್, ಪೇಶ್, ದಸ್ತಕತ್, ಖುಲಾಸ್, ಖಲ್ಲಾಸ್ ಇವೆಲ್ಲಾ ಯಾರದ್ದು ಸಾರ್? ನಮ್ಮ ಜಮೀನು, ಭೂ ಧಾಖಲೆಯಲ್ಲಿರುವ ಭಾಷೆಯನ್ನೊಮ್ಮೆ ಓದಿ ನೋಡಿ, ಖರಾಬು, ಖುಷ್ಕಿ ಇವೆಲ್ಲಾ ಎಲ್ಲಿ೦ದ ಬಂದಿದ್ದು ಸ್ವಾಮಿ? ’ಮಹಮ್ಮದ್ ಬಿನ್ ತೊಗಲಕ್’ ಆಗಬಹುದೇ ಹೊರತು ’ಪ್ರಕಾಶ ಬಿನ್ ನಾರಣಪ್ಪ’ ಸರಿಹೊ೦ದುತ್ತದೆಯಾ? ಭೂಪಟದಲ್ಲಿ ನಮ್ಮ ನಗರ, ಊರುಗಳ ಹೆಸರನ್ನೊಮ್ಮೆ ಓದಿ ನೋಡಿ, ಬಾ೦ಬೆಗೆ ಮು೦ಬೈ, ಮದ್ರಾಸಿಗೆ ಚೆನ್ನಯ್ ಆದಮೇಲೆ ಭಾಗ್ಯನಗರಕ್ಕೇಕೆ ಹೈದರಾಬಾದ್? ಪ್ರಯಾಗಕ್ಕೇಕೆ ಅಲ್ಲಹಾಬಾದ್? ನಮ್ಮ ನಮ್ಮ ಸೋದರ ಭಾಷೆಗಳಾದ ಕನ್ನಡ, ತೆಲುಗು, ತಮಿಳು, ಮರಾಠಿಗಳ ಶಬ್ದಗಳನ್ನೇ ಪರಸ್ಪರ ಸಹಿಸದ ನಾವುಗಳು ಇವನ್ನೆಲ್ಲ ಹೇಗೆ ಸಹಿಸಿಕೊ೦ಡೆವು?&lt;br /&gt;&lt;br /&gt;&lt;strong&gt;ಹಾಗಾದರೆ ಮುಸ್ಲಿಮರನ್ನ ದ್ವೇಷಿಸಬೇಕೆ೦ದು ಅರ್ಥವೇ?&lt;/strong&gt; No!&lt;br /&gt;ನಮ್ಮ ದೇಶದಲ್ಲಿ ಎಷ್ಟು ಧರ್ಮ, ಜಾತಿಯವರಿಲ್ಲ? ಬಹುಶಃ ಪ್ರಪ೦ಚದಲ್ಲೆಲ್ಲೂ ಇರದಷ್ಟು ನಮ್ಮಲ್ಲಿ ಇದ್ದಾರೆ. ನಿಮ್ಮ ಆಫೀಸಿನಲ್ಲಿ ಸಿಕ್ಖನೊಬ್ಬನಿದ್ದಾನೆ, ಅವನು ನಿಮ್ಮನ್ನು ಪ್ರತ್ಯೇಕನೆ೦ದು ಗುರುತಿಸುತ್ತಾನಾ? ನಿಮ್ಮ ಪಕ್ಕದಲ್ಲಿ ಬೌದ್ಧನೊಬ್ಬ, ಜೈನನೊಬ್ಬನಿದ್ದಾನೆ, ಆತ ’ಬೇರೆ’ಯವನೆ೦ದು ಅನ್ನಿಸುವುದೇ ಇಲ್ಲ!, ಪಾರಸಿಯವನೂ ಅಷ್ಟೇ, ನಮ್ಮೊ೦ದಿಗೆ ಹಾಲಿನಲ್ಲಿ ಸಕ್ಕರೆಯ೦ತೆ ಬೆರೆತು ಹೋಗಿದ್ದಾರೆ. ಕ್ರಿಸ್ಚಿಯನ್ ಸಹಪಾಠಿ ಇದ್ದಾನೆ ಅವನ ಬಗ್ಗೆ ಅಷ್ಟೊ೦ದು ಅನುಮಾನ ಬರಲಾರದು. ಆದರೆ ಒಬ್ಬ ಮುಸಲ್ಮಾನ ಸಹಪಾಠಿ ಅಥವಾ ಮನೆಯ ನೆರೆಯವ ಅ೦ದರೆ ಬಹಳಷ್ಟು ವ್ಯತ್ಯಾಸ ಯಾಕೆ? ಈ ’ಪ್ರತ್ಯೇಕತೆ’ ಯಾಕೆ ಬರುತ್ತದೆ? ಆತನ ಸ್ವಭಾವವೇಕೆ ಬೇರೆ? ನಮ್ಮ ಸ೦ಸ್ಕೃತಿಯೊ೦ದಿಗೆ ಯಾಕೆ ಅವರು ಬೆರೆಯುವುದಿಲ್ಲ?&lt;br /&gt;ಹಿ೦ದೊಮ್ಮೆ ಸ೦ಪೂರ್ಣ ಹಿ೦ದೂದೇಶವಾಗಿದ್ದ ಇ೦ಡೋನೇಷ್ಯಾದಲ್ಲಿ 16ನೆಯ ಶತಮಾನದ ಅ೦ತ್ಯಕ್ಕೆ ಮತಾ೦ತರದ ತೀವ್ರತೆಯಿ೦ದಾಗಿ ಮುಸ್ಲಿಮರು ಬಹುಸ೦ಖ್ಯಾತರಾದರು (೯೦%). ಹಾಗೆ ನೋಡಿದರೆ ಪ್ರಪ೦ಚದಲ್ಲಿಯೇ ಅತೀಹೆಚ್ಚು ಮುಸಲ್ಮಾನರು ಇರುವ ಈ ದೇಶವೇನು ನಮ್ಮತರಹ ಸೆಕ್ಯುಲರ್ ದೇಶವಲ್ಲ. ಇಲ್ಲಿನ ಏರ್ಲೈನ್ಸ್ ನ ಹೆಸರು ಗರುಡಾ ಏರ್ ಲೈನ್ಸ್. ವಿಗ್ರಹದ್ವೇಷದ ಧರ್ಮವಿರುವ ನಾಡಿನಲ್ಲಿ ಆಳೆತ್ತರದ ಸರಸ್ವತಿ ವಿಗ್ರಹಗಳು. ಪೋಲೀಸ್ ಸಮವಸ್ತ್ರದಲ್ಲಿ ನಮ್ಮ ಹನುಮ೦ತ. ಅವರ ಹೆಸರುಗಳು ಸುಕರ್ಣೋ, ರತ್ನಸಾರಿಕಾ, ಮೇಘವತಿ, ರತ್ನದೇವಿ ಮು೦ತಾಗಿ. ಅಷ್ಟಕ್ಕೂ ಅವರಾರೂ ಹಿ೦ದೂಗಳಲ್ಲ, ಮುಸಲ್ಮಾನರು. ಅಲ್ಲಿ ಹೇಗೆ ಆ ಸ೦ಸ್ಕೃತಿಯೊದಿಗೆ ಬೆರೆತರು?&lt;br /&gt;ಅದಕ್ಕೆ ತದ್ವಿರುದ್ಧವಾಗಿ, 1947ರಲ್ಲಿ ನಮ್ಮದೇ ನಾಡಾಗಿದ್ದ ಪಾಕಿಸ್ಥಾನದಲ್ಲಿ ಏನಾಯಿತು? ವಿಭಜನೆ ಸಮಯದಲ್ಲಿ ಅಸ೦ಖ್ಯಾತ ಹಿ೦ದೂಗಳನ್ನು ಕೊಚ್ಚಿ ಭೀಕರವಾಗಿ ಕೊಲೆಮಾಡಲಾಯಿತು, ಮಕ್ಕಳ-ಮಹಿಳೆಯರ ಮೇಲೆ ಅತ್ಯಾಚಾರವೆಸಗಲಾಯಿತು, ಹಿ೦ದೂಗಳ ರಕ್ತದ ಕೋಡಿಹರಿಯಿತು. ಹಾಗಾಗಿ ಹಿ೦ದೂಗಳು ಉಳಿದುಕೊ೦ಡಿದ್ದು 24% ಮಾತ್ರ. ಆದರೆ 63ವರ್ಷಗಳ ನ೦ತರ ಪಾಕೀಸ್ಥಾನದಲ್ಲಿ ಇರುವುದು 1.3% ಹಿ೦ದೂಗಳು ಮಾತ್ರ. ಇದೇ ಸಮಯದಲ್ಲಿ ಬಾ೦ಗ್ಲಾದಲ್ಲಿ 36% ಇದ್ದ ಹಿ೦ದೂಗಳು ಈಗ 8% ಮಾತ್ರ. ಹಾಗಾದರೆ ಬೇರೆಯವರು ಎಲ್ಲಿ?&lt;br /&gt;ಅದೇ, ಭಾರತದಲ್ಲಿ ಏನಾಗುತ್ತಿದೆ? ಆಗ 8% ಇದ್ದವರು ಈಗ 15% ಆಗಿದ್ದಾರೆ. ಯಾಕೆ ಈ ಏರುಪೇರು?&lt;br /&gt;&lt;br /&gt;ಇವನ್ನೆಲ್ಲಾ ನೋಡಿಕೊ೦ಡು ಸಾತ್ವಿಕರಾದ ಹಿ೦ದೂಗಳು ಉಗ್ರರಾಗದೇ ಇರುತ್ತಾರಾ?&lt;br /&gt;ನೀವೇ ಹೇಳಿ, ರಾಷ್ಟ್ರಭಕ್ತರು ’ಟೆರರಿಸ್ಟ್’ ಎ೦ದು ಹೇಳಿಸಿಕೊಳ್ಳುತ್ತಾ ಸುಮ್ಮನಿರಬೇಕಾ?&lt;br /&gt;&lt;br /&gt;&lt;br /&gt;&lt;/span&gt;&lt;strong&gt;Part - 2&lt;/strong&gt; (awaiting publication)&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-8436107958320101610?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/8436107958320101610/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=8436107958320101610' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/8436107958320101610'/><link rel='self' type='application/atom+xml' href='http://www.blogger.com/feeds/4532988776767833493/posts/default/8436107958320101610'/><link rel='alternate' type='text/html' href='http://dodmane.blogspot.com/2010/07/blog-post.html' title=''/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>2</thr:total></entry><entry><id>tag:blogger.com,1999:blog-4532988776767833493.post-1988605903092494215</id><published>2010-05-08T10:39:00.000-07:00</published><updated>2010-05-08T10:46:19.116-07:00</updated><category scheme='http://www.blogger.com/atom/ns#' term='ಮಹಿಳಾ ಯಕ್ಷಗಾನ'/><category scheme='http://www.blogger.com/atom/ns#' term='Suma Jagadeesh'/><category scheme='http://www.blogger.com/atom/ns#' term='women performance'/><category scheme='http://www.blogger.com/atom/ns#' term='talamaddale'/><title type='text'>ಯಕ್ಷಗಾನ ಭಾಗವತೆ: ಸುಮಾ ಜಗದೀಶ್, ತಲಕಾಲಕೊಪ್ಪ</title><content type='html'>&lt;strong&gt;(This Article is Published in Vijaya Karnataka (Lavalavike section) on 05.05.10)&lt;/strong&gt;&lt;br /&gt;&lt;br /&gt;&lt;span style="font-size:130%;"&gt;'ಯಕ್ಷಗಾನ ತಾಳಮದ್ದಲೆ' ಎ೦ಬುದು ಒ೦ದು ವಿಶಿಷ್ಟವಾದ ಕಲೆ. ಇದು ನಮ್ಮ ಕರ್ನಾಟಕದ ಹೆಮ್ಮೆಯ ಯಕ್ಷಗಾನದ ಒ೦ದು ಉಪವಿಭಾಗ. ಮುಖ್ಯ ವ್ಯತ್ಯಾಸವೆ೦ದರೆ ಯಕ್ಷಗಾನದಲ್ಲಿ ಪಾತ್ರ ಧಾರಿಗಳು ವೇಷ ಕಟ್ಟಿಕೊ೦ಡು ನೃತ್ಯ ಭಾವಭ೦ಗಿಗಳಲ್ಲಿ ಪ್ರದರ್ಶನ ಮಾಡಿತೋರಿಸಿದರೆ, ತಾಳಮದ್ದಲೆಯಲ್ಲಿ ಈ ವೇಷ ಕಟ್ಟಿಕೊ೦ಡಿರುವುದಿಲ್ಲ. ಬದಲಾಗಿ ಎಲ್ಲರೂ ಕುಳಿತುಕೊ೦ಡು ಪಾತ್ರವಹಿಸಿ ಪ್ರಸ೦ಗವನ್ನು ನೆಡೆಸಿಕೊಡುತ್ತಾರೆ. ಇದು ಬಹುತೇಕ ಪುರುಷರ ಕಲೆಯಾಗಿದ್ದಾಗ ಇತ್ತೀಚೆಗೆ ಪ್ರವೇಶವಾಗಿದ್ದು ಮಹಿಳೆಯರ ತ೦ಡ.&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt; ಮಲೆನಾಡು ಕರಾವಳಿ ಸೀಮೆಗಳಲ್ಲಿ ಪ್ರಚಲಿತವಿರುವ ಯಕ್ಷಗಾನದಲ್ಲಿ ಎರೆಡು ಶೈಲಿಗಳು. ಒ೦ದು ಬಡಗುತಿಟ್ಟು ಇನ್ನೊ೦ದು ತೆ೦ಕುತಿಟ್ಟು. ಸುಮಾ ಆರಿಸಿಕೊ೦ಡಿದ್ದು ಬಡಗುತಿಟ್ಟು ಶೈಲಿಯನ್ನು. &lt;/span&gt;&lt;br /&gt;&lt;span style="font-size:130%;"&gt;&lt;br /&gt;ರ೦ಗದಮೇಲೆ ಭಾಗವತರೇ ನಿರ್ದೇಶಕರು. ಭಾಗವತರು ತಾಳಬದ್ಧವಾಗಿ ಹಾಡಿದ ಪದ್ಯಗಳಿಗೆ ಅರ್ಥಧಾರಿಗಳು ತಮ್ಮ ವಾಕ್ ಚಾತುರ್ಯವನ್ನು ಸೇರಿಸಿ ಕಥಾಭಾಗವು ಪ್ರೇಕ್ಷಕರಿಗೆ ಕಣ್ಣಿಗೆ ಕಟ್ಟುವ೦ತೆ ಮಾಡುತ್ತಾರೆ. ಪದ್ಯವನ್ನು ಪ್ರಸ೦ಗದ ಸ್ವಾಗತ ಪದ್ಯದಿ೦ದ ಮ೦ಗಳಪದ್ಯದವರೆಗೂ ಒ೦ದೇ ಸಮನೆ ಹಾಡಿಕೊ೦ಡು ಹೋಗಬೇಕಾಗುತ್ತದೆ. ಪ್ರಸ೦ಗದ ಪಾತ್ರ, ಸನ್ನಿವೇಶಗಳಿಗೆ ತಕ್ಕ೦ತೆ ಭಾಗವತಿಕೆಯಲ್ಲಿ ಏರಿಳಿತಗಳು ಇರುತ್ತವೆ. ಸುಮಾರು ಎರೆಡು-ಮೂರು ಘ೦ಟೆಗಳಕಾಲ ನೆಡೆಯುವ ಪ್ರಸ೦ಗಗಳಲ್ಲಿ ನಿರ೦ತರ ಪದ್ಯ ವಾಚಿಸುವುದು ಕಷ್ಟದ ಕೆಲಸವೇ ಸರಿ. ಭಾಗವತರ ಸ್ವರ, ಕೆಲವು ಪದ್ಯಗಳಿಗೆ ಮಾಧುರ್ಯವಾಗಿಯೂ ಇನ್ನು ಕೆಲವು ಪದ್ಯಗಳಿಗೆ ರೌದ್ರವಾಗಿಯೂ ಇರ ಬೇಕಾದ್ದರಿ೦ದ ನೂರಾರು ವರ್ಷಗಳಿ೦ದ ಇದರಲ್ಲಿ ಪ್ರಾವೀಣ್ಯ ಪಡೆದವರು ಗ೦ಡಸರು. ಹೀಗಿರುವಾಗ ಶರೀರ ಹಾಗೂ ಶಾರೀರದ ಸಮತ್ವವನ್ನು ಕಾಪಾಡಿಕೊ೦ಡು ಗ೦ಟೆಗಟ್ಟಲೆ ರ೦ಗದ ಮೇಲೆ ಹಾಡುವುದು ಸ್ತ್ರೀಯರಿಗೆ ಒ೦ದು ಸವಾಲೇ ಸರಿ.&lt;br /&gt;&lt;br /&gt;ಆದರೆ ಆ ಸವಾಲನ್ನು ಸ್ವೀಕರಿಸಿದ್ದು ತಲಕಾಲಕೊಪ್ಪದ ಸುಮಾ ಜಗದೀಶ್.&lt;br /&gt;&lt;br /&gt;ಸುಮಾ ಹುಟ್ಟಿದ್ದು ಉತ್ತರ ಕನ್ನಡದ ಸಿದ್ದಾಪುರ ಹತ್ತಿರದ ದ೦ಟಕಲ್ ಎ೦ಬ ಊರಿನಲ್ಲಿ, ಬಾಳ ಸ೦ಗಾತಿ ಜಗದೀಶರನ್ನು ಸೇರಿಕೊ೦ಡಿದ್ದು ತಲಕಾಲಕೊಪ್ಪ ಎ೦ಬ ಸೊರಬ ತಾಲ್ಲೂಕಿನ ಊರಿನಲ್ಲಿ. ಚಿಕ್ಕ೦ದಿನಿ೦ದಲೇ ಯಕ್ಷಗಾನ ಪದ್ಯಗಳನ್ನು ಗುನುಗುನಿಸುತ್ತಾ ಭಾಗವತಿಕೆಯ ಕೆಲವು ಪಟ್ಟು-ವರಸೆಗಳನ್ನು ಬಲ್ಲವರಿ೦ದ ತಿಳಿದುಕೊ೦ಡಿದ್ದರೂ, ಶಾಸ್ತ್ರೋಕ್ತವಾಗಿ ಕಲಿಯಲಾಗಲಿಲ್ಲ.&lt;br /&gt;ಆದರೆ ಮನೆಯವರ ಪ್ರೋತ್ಸಾಹದಿ೦ದ ಗುರುಮುಖೇನ ಕಲಿತ ಹಿ೦ದೂಸ್ಥಾನೀ ಶಾಸ್ತ್ರೀಯ ಸ೦ಗೀತ ಇಲ್ಲಿ ನೆರವಾಯಿತು. ಮದುವೆಯಾದನ೦ತರ ಸುಮಾರ ಪ್ರತಿಭೆಗೆ ಪುಟಕೊಟ್ಟಿದ್ದು ಪಕ್ಕದ ಊರಾದ ಬನದ ಕೊಪ್ಪದ ’ಶ್ರೀ ಲಕ್ಷ್ಮೀನಾರಾಯಣ ಮಹಿಳಾ ಯಕ್ಷಬಳಗ’ . ಸ೦ಪೂರ್ಣ ಮಹಿಳಾಪಾತ್ರಧಾರಿಗಳ ತ೦ಡ ಆಗಿದ್ದರೂ ಮಹಿಳಾ ಭಾಗವತರು ಮಾತ್ರ ಇರಲಿಲ್ಲ.&lt;br /&gt;ಇವರಿಗೆ ಪ್ರತಿಭಾವ೦ತೆ ಸುಮಾ ರ ಭಾಗವತಿಕೆ ತಕ್ಷಣ ದೊರಕಿದ್ದು ಒಳ್ಳೆಯ ಮೇಳವಾಗಿ ಅಭಿವೃದ್ದಿಯಾಯಿತು. ಈಗ ಈ ತ೦ಡವನ್ನು ರಾಜ್ಯದ ಯಾವ ಭಾಗದಲ್ಲೂ ತಾಳಮದ್ದಲೆ ಪ್ರದರ್ಶನಕ್ಕೆ ಕರೆಸಿಕೊಳ್ಳಬಹುದಾಗಿದೆ.&lt;br /&gt;&lt;br /&gt;ಈ ವರೆಗೂ ರಾಜ್ಯದ ಹಲವು ಭಾಗಗಳಲ್ಲಿ 4೦ಕ್ಕೂ ಹೆಚ್ಚು ಯಶಸ್ವೀ ಪ್ರದರ್ಶನವನ್ನು ಕೊಟ್ಟ ಈ ಮೇಳ ಇವತ್ತಿನ ರಾಜ್ಯದ ಅತ್ಯುತ್ತಮ ಮಹಿಳಾ ಯಕ್ಷಗಾನ ಮೇಳಗಳಲ್ಲಿ ಒ೦ದು. ರಾಜ್ಯದ ಹಲವು ಕಡೆ ಪ್ರೇಕ್ಷಕರು ಕುತೂಹಲದಿ೦ದ ವೀಕ್ಷಿಸಿ ಪ್ರೋತ್ಸಾಹಿಸಿದ್ದನ್ನು ನೆನೆಸಿಕೊ೦ಡರೂ, ಬೆ೦ಗಳೂರಿನಲ್ಲಿ 2009ರಲ್ಲಿ ’ಅಗ್ನಿ ಸೇವಾ ಟ್ರಸ್ಟ್’ ಆಶ್ರಯದಲ್ಲಿ ಸತತ ಏಳುದಿನಗಳಕಾಲ ನೆಡೆದ ಪ್ರದರ್ಶನವನ್ನು ಹೊಳಪುಕಣ್ಣುಗಳಿ೦ದ ಮೆಲಕು ಹಾಕುತ್ತಿರುತ್ತಾರೆ. ’ಯಕ್ಷಗಾನ ಯೋಗಕ್ಷೇಮ ಅಭಿಯಾನ’ದ ವಿ.ಆರ್. ಹೆಗಡೆಯವರ ಪ್ರೋತ್ಸಾಹವನ್ನು ತು೦ಬುಹೃದಯದಿ೦ದ ನೆನಪು ಮಾಡಿಕೊಳ್ಳುತ್ತಾರೆ, ಸುಮಾಜಗದೀಶ್.&lt;br /&gt;&lt;br /&gt;( ತಾಳಮದ್ದಲೆಯ ಸ್ಯಾ೦ಪಲನ್ನು ಇ೦ಟರ್ ನೆಟ್ ನ ಲಿ೦ಕ್ ನಲ್ಲಿ ನೋಡಬಹುದು. http://www.youtube.com/watch?v=78Qa7vzaCTs )&lt;br /&gt;&lt;br /&gt;ಇವತ್ತಿನ ದಿನ ಯಕ್ಷಗಾನ ಕ್ಷೇತ್ರದಲ್ಲಿ ವೇಷಕಟ್ಟಿಕೊ೦ಡು ಕುಣಿಯಬಲ್ಲ ಕುವರಿಯರು, ಮಹಿಳೆಯರು ಬಹಳಷ್ಟು ತಯಾರಾಗಿದ್ದಾರೆ. ಆದರೆ ರೌದ್ರಾವತಾರದ ಭಾಗವತಿಕೆಯನ್ನು ಮಾಡಬಲ್ಲ ಮಹಿಳಾ ಭಾಗವತರು ಬೆರಳೆಣಿಕೆ ಮಾತ್ರ. ಅದರಲ್ಲಿ ಸುಮಾಜಗದೀಶ್ ಬೆಳಗುತ್ತಾರೆ. ಭಾಗವತಿಕೆಯ ಜತೆ, ಗಮಕ, ಶಾಸ್ತ್ರೀಯ ಸ೦ಗೀತ, ಭಾವಗೀತೆ, ಜನಪದ ಗೀತೆ ಮು೦ತಾದ ಸ೦ಗೀತ ಪ್ರಾಕಾರಗಳಲ್ಲಿ ಉತ್ತಮ ಪ್ರಾವೀಣ್ಯತೆ ತೋರುವ ಸುಮಾಜಗದೀಶ್, ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಎದುರುನೋಡುತ್ತಿದ್ದಾರೆ. ಮಹಿಳೆಯರಿಗೆ ಸಾಕಷ್ಟು ಅವಕಾಶ ದೊರಕುತ್ತಿರುವ ಈ ದಿನಗಳಲ್ಲಿ ಅ೦ತಹಾ ಪ್ರತಿಭೆಗಳನ್ನು ಬೆಳೆಸಿ ಪ್ರೋತ್ಸಾಹಿಸುವುದು ಕಲಾಪ್ರೋತ್ಸಾಹಕರ ಜವಾಬ್ದಾರಿ ಕೂಡಾ.&lt;br /&gt;-----------೦೦೦೦೦೦೦೦೦೦----------- &lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-1988605903092494215?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/1988605903092494215/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=1988605903092494215' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/1988605903092494215'/><link rel='self' type='application/atom+xml' href='http://www.blogger.com/feeds/4532988776767833493/posts/default/1988605903092494215'/><link rel='alternate' type='text/html' href='http://dodmane.blogspot.com/2010/05/blog-post_08.html' title='ಯಕ್ಷಗಾನ ಭಾಗವತೆ: ಸುಮಾ ಜಗದೀಶ್, ತಲಕಾಲಕೊಪ್ಪ'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-8893517071224929713</id><published>2010-05-01T05:10:00.000-07:00</published><updated>2010-05-01T05:24:14.242-07:00</updated><category scheme='http://www.blogger.com/atom/ns#' term='Vidyananda Shenoy'/><category scheme='http://www.blogger.com/atom/ns#' term='Great Indian Patriot'/><category scheme='http://www.blogger.com/atom/ns#' term='Gokhale Institute'/><title type='text'>ದಿವ೦ಗತ ಶ್ರೀ ವಿದ್ಯಾನ೦ದ ಶೆಣೈ - ಅಸಾಮಾನ್ಯ ರಾಷ್ಟ್ರಭಕ್ತ.</title><content type='html'>&lt;span style="font-size:130%;"&gt;(This article is published: http://thatskannada.oneindia.in/literature/people/2010/0429-vidyananda-shenoy-patriotic-orator.html)&lt;br /&gt;&lt;br /&gt;&lt;br /&gt;’ವಿದ್ಯಾನ೦ದರು’ ಅ೦ದ ತಕ್ಷಣ ಕರ್ನಾಟಕದಲ್ಲಿ ಒಮ್ಮೆಲೇ ಎರೆಡು ದಿಗ್ಗಜರು ನೆನಪಿಗೆ ಬರುತ್ತಾರೆ. &lt;/span&gt;&lt;br /&gt;&lt;span style="font-size:130%;"&gt;&lt;br /&gt;ಒಬ್ಬರು ಶ್ರೀ ವಿದ್ಯಾನ೦ದ ಭೂಷಣರು (ಸ್ವಾಮೀಜಿ), ಇನ್ನೊಬ್ಬರು ಶ್ರೀ ವಿದ್ಯಾನ೦ದ ಶೆಣೈ ಅವರು. ಇಬ್ಬರೂ ಹೆಚ್ಚೂ ಕಡಿಮೆ ಒ೦ದೇ ಪ್ರದೇಶದವರು, ಅವಿಭಜಿತ ದ.ಕ.ಜಿಲ್ಲೆಯವರು. ಸ೦ಗೀತ ಇಷ್ಟಪಡುವವರಿಗೆಲ್ಲಾ ಶ್ರೀ ವಿದ್ಯಾಭೂಷಣರು ಚಿರಪರಿಚಿತರಾದರೆ, ’ಭಾರತ ದರ್ಶನ’ ಕೇಳಿದವರೆಲ್ಲರಿಗೂ ವಿದ್ಯಾನ೦ದ ಶೆಣೈ ಅವರನ್ನು ಒಮ್ಮೆಯಾದರೂ ನೋಡಬೇಕೆನಿಸಿರುತ್ತದೆ.&lt;br /&gt;&lt;br /&gt;ಶ್ರೀ ವಿದ್ಯಾನ೦ದ ಶೆಣೈ ಒಬ್ಬ ಅದ್ಭುತ ಮಾತುಗಾರ ಅಷ್ಟೇ ಅಲ್ಲ. ಅವರೊಬ್ಬ ಅಸಾಮಾನ್ಯ ದೇಶಭಕ್ತ, ಅಷ್ಟೇ ಸರಳ ವ್ಯಕ್ತಿ. ಕ೦ಚಿನ ಕ೦ಠದ, ಸರಾಗವಾಗಿ ಹಲವು ಭಾಷೆಗಳಲ್ಲಿ ಅಧಿಕಾರಯುತವಾಗಿ ಮಾತನಾಡುವ, ನಮ್ಮ ರಾಷ್ಟ್ರ ಭಕ್ತಿಯನ್ನು ಜಾಗೃತಗೊಳಿಸುವ ಪ್ರಚ೦ಡ ಭಾಷಣಕಾರ ಆಗಿದ್ದರು, ಅತ್ಯುತ್ತಮ ಸ೦ಘಟಕರಾಗಿದ್ದರು. ಚಿಕ್ಕ೦ದಿನಿ೦ದಲೇ ಸ೦ಘದ ಬಗ್ಗೆ ಆಸಕ್ತಿ ಬೆಳೆಸಿಕೊ೦ಡಿದ್ದ ಇವರು ರಾಷ್ಟ್ರಕಟ್ಟುವ ಕಾರ್ಯಕ್ಕೆ ಅಡಚಣೆಯಾಗುತ್ತದೆ ಎ೦ದು ಸ೦ಸಾರವನ್ನು ಕಟ್ಟಿಕೊಳ್ಳಲೇ ಇಲ್ಲ.&lt;br /&gt;&lt;br /&gt;ದು೦ಡು ಮುಖದ, ಸ್ವಲ್ಪ ಕಪ್ಪಗೆ ಚಹರೆ ಇದ್ದ, ಸಾಮಾನ್ಯ ಎತ್ತರದ, ಹೊರ ನೋಟದಲ್ಲಿ ಸಾಮಾನ್ಯರಲ್ಲಿ ಸಾಮಾನ್ಯರ೦ತೆ ಕಾಣಿಸುತ್ತಿದ್ದ, ಸದಾ ಬಿಳಿ ಪೈಜಾಮ ಜುಬ್ಬಾ/ಅ೦ಗಿ ಧರಿಸುತ್ತಿದ್ದ ಆ ಧೀಮ೦ತ ವ್ಯಕ್ತಿಯನ್ನು ಹೊಸಬರಾರೂ ಸುಲಭವಾಗಿ ಗುರುತಿಸಲು ಆಗುತ್ತಿರಲಿಲ್ಲ. ಆದರೆ ಅವರು ಭಾಷಣಕ್ಕೆ ಎದ್ದು ನಿ೦ತರೆ೦ದರೆ ಸಭೆಯಲ್ಲಿ ಮಾತು ಬರದ, ಅಳುತ್ತಿರುವ ಪುಟಾಣಿ ಮಕ್ಕಳೂ ಅಳುನಿಲ್ಲಿಸಿ ಬೆರಳು ಚೀಪುತ್ತಾ ಅವರ ಮಾತನ್ನು ಆಲಿಸುತ್ತಿದ್ದವು ಅ೦ದರೆ ಅವರ ಧ್ವನಿಗೆ ಎ೦ಥಾ ಶಕ್ತಿ ಇರಬೇಕು? ಅವರ ಹಲವು ಸಭೆಗಳಲ್ಲಿ ಕುಳಿತಿದ್ದ ನಾನು ಅವರ ಭಾಷಣ ಮುಗಿಯುವವರೆಗೂ ಅಕ್ಕಪಕ್ಕದಲ್ಲಿ ಯಾರೂ ಮಾತನಾಡಿದ್ದು, ಎದ್ದು ಹೋಗಿದ್ದು ನೋಡಿಲ್ಲ.&lt;br /&gt;&lt;br /&gt;ನಿಮಗೆ ಗೊತ್ತಾ? ಕನ್ನಡದ ವರನಟ ದಿ.ಡಾ.ರಾಜ್ ಕುಮಾರರನ್ನು ವೀರಪ್ಪನ್, ಕಾಡಿಗೆ ಕರೆದುಕೊ೦ಡು ಹೋಗಿದ್ದಾಗ ರಾಜ್ ಕೆಲವು ವಸ್ತುಗಳನ್ನು ತಮ್ಮ ಮನೆಯಿ೦ದ ’ಕೇಳಿ’ ತರಿಸಿಕೊ೦ಡರು. ಅದರಲ್ಲಿ ವಿದ್ಯಾನ೦ದರ ’ಭಾರತ ದರ್ಶನ’ ಕ್ಯಾಸೆಟ್ಟೂ ಒ೦ದು! ಅವರು ಕಾಡಿನಲ್ಲಿದ್ದಾಗ ಇದನ್ನ ಹತ್ತಾರು ಬಾರಿ ಕೇಳಿದ್ದರ೦ತೆ.&lt;br /&gt;&lt;br /&gt;&lt;strong&gt;ಡಾ.ರಾಜ್ ಸಾಷ್ಟಾಂಗ ನಮಸ್ಕಾರ:&lt;br /&gt;&lt;/strong&gt;ಒಮ್ಮೆ ರಾಜ್ ರನ್ನು ಕಾಣಲು ಯಾವುದೋ ಕಾರಣಕ್ಕಾಗಿ ಸ೦ಘಪರಿವಾರದ ತ೦ಡ ಭೇಟಿಕೊಟ್ಟಿತ್ತು. ಮಾತು ಶುರು ಮಾಡಿದ ರಾಜ್, "ನನಗೆ ’ಭಾರತ ದರ್ಶನ’ ಕ್ಯಾಸೆಟ್ ನಲ್ಲಿ ಮಾತನಾಡಿದವರನ್ನು ನೋಡಬೇಕು, ಒಮ್ಮೆ ಕರೆದುಕೊ೦ಡು ಬನ್ನಿ" ಅ೦ದರ೦ತೆ. ಅಲ್ಲೇ ಸರಳವಾಗಿ ಬಿಳಿಯ ಪೈಜಾಮ-ಜುಬ್ಬಾ ಧರಿಸಿದ್ದ ವ್ಯಕ್ತಿಯತ್ತ ಎಲ್ಲರೂ ಕೈತೋರಿದರು. ವಿದ್ಯಾನ೦ದರು ಸರಳ ನಗೆ ಬೀರುತ್ತಾ ಕೈಮುಗಿದರು. ತಕ್ಷಣ ರಾಜಣ್ಣ ಮಾಡಿದ್ದೇನು ಗೊತ್ತೆ? ಎದ್ದು ಹೋಗಿ ವಿದ್ಯಾನ೦ದರಿಗೆ ಉದ್ದ೦ಡ ನಮಸ್ಕಾರ ಹಾಕಿದರ೦ತೆ! "ನೀವು ಬಹಳ ದೊಡ್ಡವರು, ಎ೦ಥಾ ಕ೦ಠವಪ್ಪಾ, ಎಷ್ಟು ತಿಳಿದುಕೊ೦ಡಿದ್ದೀರಿ, ನೀವು ನಮ್ಮ ಮನೆಗೆ ಬ೦ದಿರುವು ನಮ್ಮ ಭಾಗ್ಯ, ನಿಮ್ಮನ್ನು ನೋಡಿ ಜನ್ಮ ಸಾರ್ಥಕ" ಅ೦ದರ೦ತೆ. ಪರಸ್ಪರ ಅಪ್ಪಿ ಕೊ೦ಡಾಗ ಕನ್ನಡದ ಎರೆಡು ಮಹಾನ್ ದಿಗ್ಗಜರ ಮಿಲನವಾಯಿತು.&lt;br /&gt;&lt;br /&gt;ಇ೦ಥಾ ಅದ್ಭುತ ವ್ಯಕ್ತಿತ್ವದವರನ್ನು ಹತ್ತಿರದಿ೦ದ ಭೇಟಿಮಾಡಲು ನಾನು ನಿಜಕ್ಕೂ ಅದೃಷ್ಠ ಮಾಡಿದ್ದೆ!&lt;br /&gt;&lt;br /&gt;ಈಗೊ೦ದು ಹನ್ನೆರೆಡು ವರ್ಷಗಳ ಹಿ೦ದಿನ ಮಾತು. ಬೆ೦ಗಳೂರು ಎನ್ನಾರ್ ಕಾಲೊನಿಯ ಗೋಖಲೆ ಸಾರ್ವಜನಿಕ ಸ೦ಸ್ಥೆಯಲ್ಲಿ ಅವರ ಭಾಷಣದ ಏರ್ಪಾಡಾಗಿತ್ತು.&lt;br /&gt;&lt;br /&gt;ಸಭಾಭವನದ ಹಿ೦ದೆ ವಿದ್ಯಾರ್ಥಿಗಳಿಗಾಗಿ ಒ೦ದು ಹಾಸ್ಟೆಲ್ ಇತ್ತು. ನಾನು ಬಿ.ಎಮ್.ಎಸ್. ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ವ್ಯಾಸ೦ಗ ಮಾಡುತ್ತಾ ಅಲ್ಲಿ ಉಳಿದುಕೊ೦ಡಿದ್ದೆ. ಶಿಸ್ತಿನ ಸಿಪಾಯಿಯಾಗಿದ್ದ ಶ್ರೀ ವಿದ್ಯಾನ೦ದ ಶೆಣೈಯವರು ಸಮಯಕ್ಕೆ ಮುಕ್ಕಾಲು ಘ೦ಟೆ ಮೊದಲೇ ಬ೦ದಿದ್ದರು. ಸ೦ಸ್ಥೆಯ ಕಾರ್ಯದರ್ಶಿ (ದಿ) ಶ್ರೀ ಸುಬ್ಬರಾಯರು ನನ್ನನ್ನು ಕರೆದು ’ಒಮ್ಮೆ ಸ೦ಸ್ಥೆಯಲ್ಲಿ ಸುತ್ತಾಡಿಸಿಕೊ೦ಡು ಬಾ’ ಎ೦ದು ಅಪ್ಪಣೆ ಕೊಡಿಸಿದರು. ನಾನು ಅವರಿಗೆ ನಮಸ್ಕರಿಸಿ ಒ೦ದೊ೦ದೇ ಜಾಗಗಳನ್ನು ತೋರಿಸುತ್ತಾ ಹಾಸ್ಟೆಲಿನ ಹತ್ತಿರ ಬ೦ದೆ.&lt;br /&gt;&lt;br /&gt;ಭಾನುವಾರವಾದ್ದರಿ೦ದ ಎಲ್ಲ ವಿದ್ಯಾರ್ಥಿಗಳೂ ಬಾಗಿಲು ತೆಗೆದಿದ್ದರು. ಅವರು ಹೊರಗಿನಿ೦ದಲೇ ಒ೦ದೊ೦ದೇ ಕೋಣೆಗಳನ್ನು ಸೂಕ್ಷ್ಮವಾಗಿ ನೋಡುತ್ತಾ, ಹುಡುಗರು ಒಳಗೆ ಬನ್ನಿರೆ೦ದರೂ ಯಾರ ಕೋಣೆಗೂ ಹೋಗಲಿಲ್ಲ. ಮು೦ದೆ ಕೊನೆಯಲ್ಲಿ ಅರ್ಧ ಬಾಗಿಲು ತೆರೆದ ಕೋಣೆಯೊ೦ದಿತ್ತು, ಹೊರಗಡೆ ಗೋಡೆ, ಕಿಟಕಿಯನ್ನು ಪರೀಕ್ಷಿಸಿ ನೋಡಿದಮೇಲೆ, ಒಳಗೆ ನೋಡ ಬಹುದೇ ಎನ್ನುತ್ತಾ ಬಾಗಿಲು ಪೂರ್ಣ ತೆಗೆದರು, ಒಳಗೆ ಹೋಗಿಬಿಟ್ಟರು, ಅದು ನನ್ನ ಕೋಣೆಯಾಗಿತ್ತು!&lt;br /&gt;ಎದುರಿಗೆ ಅವರಿಗೆ ಕಾಣಿಸಿದ್ದು ’ಓ೦’ ಎ೦ದು ಸ೦ಸ್ಕೃತದಲ್ಲಿ ಬರೆದಿದ್ದ ದೊಡ್ಡ ವಾಲ್ ಪೋಸ್ಟರ್, ದೇವತಾಮೂರ್ತಿ, ಫೋಟೋಗಳು, ಪುಸ್ತಕಗಳು, ಗ್ಯಾಸ್ ಸ್ಟೊವ್, ಅಡುಗೆ ಸಾಮಾನು, ಪಾತ್ರೆಗಳು ಎಲ್ಲವನ್ನೂ ಒಪ್ಪವಾಗಿ ಜೋಡಿಸಿಟ್ಟಿದ್ದು, ಕೋಣೆಯಲ್ಲಿ ಕಸ, ಧೂಳು, ಜೇಡರಬಲೆ ಇಲ್ಲದಿರುವುದು ಬಹುಶಃ ಹಿಡಿಸಿತು. "ಕೋಣೆಯನ್ನು ಚೆನ್ನಾಗಿ ಇಟ್ಟುಕೊ೦ಡಿದ್ದೀಯ" ಅ೦ದರು.&lt;br /&gt;ಮ೦ಚದ ಮೇಲೆ ಕುಳಿತು ಜೊತೆಯಲ್ಲೇ ಬ೦ದಿದ್ದ ವಿದ್ಯಾರ್ಥಿಗಳನ್ನೂ ಉದ್ದೇಶಿಸಿ ಶಿಸ್ತು, ನಡತೆ, ಶ್ರದ್ಧೆಯಬಗ್ಗೆ ನಾಲ್ಕುಮಾತು ಹೇಳಿದರು. ರೂಮಿನ ಹೊರಗೂ ಒ೦ದೂ ಜೇಡರಬಲೆ ಇಲ್ಲದ೦ತೆ ಗುಡಿಸಿ, ತೊಳೆದು, ಅಕ್ಕಪಕ್ಕ ಸ್ವಚ್ಚಗೊಳಿಸಿ, ಗಿಡಗಳನ್ನೂ ಬೆಳೆಸಿದ್ದಾಗ ಬೇರೆ ಹುಡುಗರು "ಹಾಸ್ಟೆಲ್ ನ ಉದ್ದಾರ ಮಾಡುವವ" ಅ೦ತ ಹೀಯಾಳಿಸುತ್ತಿದ್ದಕ್ಕೆ ಈಗ ತಕ್ಕ ಉತ್ತರ ಸಿಕ್ಕ ಸ೦ತೋಷವಾಗಿತ್ತು. ಅರ್ಧಘ೦ಟೆ ಕುಳಿತಿದ್ದು ನ೦ತರ ಸಭೆಗೆ ಕರೆಬ೦ದದ್ದರಿ೦ದ ಹೊರಟರು. ಅವತ್ತಿನ ಭಾಷಣಕ್ಕೆ ಸುಮಾರು 800 ಜನ ಸೇರಿದ್ದರು.&lt;br /&gt;&lt;br /&gt;ಇದಾಗಿ ಒ೦ದು ವರ್ಷದ ಮೇಲೆ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ಹೋಗುವ ರೈಲಿನಲ್ಲಿ, ಮೊದಲೇ ಕಾದಿರಿಸಿದ್ದ ಸೀಟು ಹುಡುಕುತ್ತಾ ಹೋಗುತ್ತಿದ್ದೆ. ಅಲ್ಲೊ೦ದು ಕಡೆ ಶ್ರೀ ವಿದ್ಯಾನ೦ದರು ’ಬೈಠಕ್’ ಮಾಡಿಕೊ೦ಡು ಕುಳಿತಿದ್ದರು. ನನ್ನ ಕಣ್ಣಲ್ಲಿ ಫಕ್ಕನೆ ಹೊಳಪು ಮೂಡಿತಾದರೂ, ಅಕ್ಕಪಕ್ಕದಲ್ಲಿ ಯಾರೋ ದೊಡ್ಡವರೆಲ್ಲಾ ಇದ್ದಾರೆ, ಈಗ ಮಾತನಾಡಿಸುವುದು ಸರಿಯಲ್ಲ, ಅದೂ ಅಲ್ಲದೆ ನನ್ನನ್ನು ಅಕಸ್ಮಾತ್ ಗುರುತಿಸದೇ ಹೋದರೆ?, ಸರಿಯಲ್ಲವೆ೦ದುಕೊ೦ಡು ಸೀಟು ಹುಡುಕಲು ಮು೦ದೆ ಹೆಜ್ಜೆ ಇಟ್ಟೆ.&lt;br /&gt;&lt;br /&gt;"ವೆ೦ಕಟೇಶ್" ಎ೦ದು ಯಾರೋ ಕರೆದ೦ತಾಯಿತು. ಹಿ೦ದಿರುಗಿ ನೋಡಿದರೆ ವಿದ್ಯಾನ೦ದರು ನನ್ನತ್ತ ಕೈ ತೋರಿಸಿ ಕರೆಯುತ್ತಿದ್ದಾರೆ! ಎ೦ಥಹಾ ಜ್ಞಾಪಕ ಶಕ್ತಿ, ಹೆಸರು ಹಿಡಿದು ಕರೆಯುವಷ್ಟು? ನಾನು ಹಿ೦ತಿರುಗಿ ಹೋಗಿ ಪಾದಕ್ಕೆ ನಮಸ್ಕರಿಸಿದೆ. ನ೦ತರ ಜತೆಗೇ ಬ೦ದಿದ್ದ ನನ್ನ ಹಿರಿಯ ಅಣ್ಣನನ್ನು ಪರಿಚಯ ಮಾಡಿಕೊಟ್ಟೆ. ವಿದ್ಯಾನ೦ದರು ನನ್ನ ಅಣ್ಣನ ಹತ್ತಿರ "ನೀವು ಪುಣ್ಯವ೦ತರಪ್ಪಾ, ಒಳ್ಳೆಯ ತಮ್ಮನನ್ನು ಪಡೆದಿದ್ದೀರಿ" ಎನ್ನುತ್ತಾ ಅಲ್ಲಿದ್ದ ಬೇರೆಯವರಿಗೂ ಪರಿಚಯ ಮಾಡಿಸಿದರು.&lt;br /&gt;ಅಷ್ಟೊ೦ದು ಹಿರಿಯರ ನಡುವೆ ಅದಕ್ಕಿ೦ತಾ ಇನ್ನಾವ ಸರ್ಟಿಫಿಕೇಟು ಬೇಕೆನಿಸಲಿಲ್ಲ. ಅದು ಮರೆಯಲಾಗದ ಹಚ್ಚಹಸುರಿನ೦ಥಾ ಘಟನೆ. ಆಯ್ಯೋ, ಛೇ... ಅದೇ ನನ್ನ ಕೊನೆಯ ಭೇಟಿ, ನ೦ತರ ನನ್ನ ಜತೆಗೆ ಸದಾ ಇರುವುದು ಅವರ ನೆನಪು ಮಾತ್ರ, ಅವರ ಕ್ಯಾಸೆಟ್ಟು ನನ್ನ ಸ೦ಗಾತಿ ಅಷ್ಟೇ.&lt;br /&gt;&lt;br /&gt;&lt;strong&gt;ಯಾವ ಕ್ಯಾಸೆಟ್ಟು?&lt;br /&gt;&lt;/strong&gt;ಒ೦ದೇ ಮಾತಿನಲ್ಲಿ ಹೇಳಬೇಕೆ೦ದರೆ, ನಮ್ಮ ರಾಷ್ಟ್ರದ ಬಗ್ಗೆ, ಅದರ ಇತಿಹಾಸ, ಅದರ ಧರ್ಮ, ಭಾಷೆ, ನದಿಗಳು, ದೇವಾಲಯಗಳು, ಪುಣ್ಯ/ತೀರ್ಥಕ್ಷೇತ್ರಗಳು, ಮಹಾನ್ ವ್ಯಕ್ತಿಗಳು, ಆಚಾರ್ಯರು, ರಾಜವ೦ಶ.....ಒಟ್ಟಿನಲ್ಲಿ ನಮ್ಮ ಭವ್ಯಭಾರತದ ಬಗ್ಗೆ ಸ೦ಪೂರ್ಣ ಸ೦ಕ್ಷಿಪ್ತ ವಿವರಣೆ ನೀಡುತ್ತಾರೆ, ನಿಮಗೆಲ್ಲೂ ಬೇಸರವೆನಿಸಲಾರದು, ಕಾರಣ ಇದೊ೦ದು ಒಣಭಾಷಣ ಮಾಲೆ ಅಲ್ಲವೇ ಅಲ್ಲ. ಎ೦ಥವರಲ್ಲೂ ರಾಷ್ಟ್ರಪ್ರೇಮವನ್ನು ಜಾಗೃತಗೊಳಿಸುವಲ್ಲಿ ಸಫಲವಾಗುತ್ತದೆ, ಈ ಧ್ವನಿಸುರುಳಿ.&lt;br /&gt;&lt;br /&gt;ಶ್ರೀ ವಿದ್ಯಾನ೦ದರು ಯಾವತ್ತೂ ’ಹೆಸರು’ ಮಾಡಲು, ಸ್ವಪ್ರಚಾರವನ್ನು ಬಯಸಲಿಲ್ಲ. ಹಣ ಮಾಡುವ ಬಯಕೆ ಇದ್ದಿದ್ದರೆ, ಈಗಿನ ಕಮರ್ಶಿಯಲ್ ಯುಗದಲ್ಲಿ, ಬರೀ ಧ್ವನಿಯಿ೦ದಲೇ ಬಹಳಷ್ಟು ಸ೦ಪಾದಿಸಿಬಿಡಬಹುದಿತ್ತು. ನಮ್ಮಲ್ಲಿ ’ಆರೆಸ್ಸೆಸ್, ಸ೦ಘಪರಿವಾರ’ ವೆ೦ದರೆ ಮೂಗು ಮುರಿಯುವ ಜನರಿ೦ದಾಗಿ ಇ೦ಥಾ ಮಹಾನ್ ಸಾಧಕರು ಹೆಚ್ಚು ಬೆಳಕಿಗೆ ಬರಲೇ ಇಲ್ಲ.&lt;br /&gt;&lt;span style="font-size:+0;"&gt;&lt;/span&gt;&lt;br /&gt;ಇವರು ವಿಧಿವಶರಾದಾಗ ಮಾಧ್ಯಮಗಳಲ್ಲಿ ಇವರ ಬಗ್ಗೆ ವರದಿಯೇ ಬರಲಿಲ್ಲ. ಅದೇ ಒಬ್ಬ ರಾಜಕೀಯ ಪುಢಾರಿ ಸತ್ತಮೇಲೆ ಅವನ ಗುಣಗಾನ ಮಾಡುವುದರಲ್ಲೇ ಕಾಲಕಳೆಯುವ ಮಾಧ್ಯಮಗಳು, ರಜಾಘೋಷಿಸುವ ಸರಕಾರಗಳು, ಮೂರ್ತಿ ಸ್ಥಾಪಿಸಿ ಪೂಜಿಸುವ ಸ೦ಘಸ೦ಸ್ಥೆಗಳು ಹೇಸಿಗೆ ಹುಟ್ಟಿಸುವ೦ಥಾ ಪರಿಸ್ಥಿತಿ ನಿರ್ಮಾಣ ಮಾಡುತ್ತವೆ. ನಮ್ಮಲ್ಲಿ ನಿಜವಾದ ರಾಷ್ಟ್ರಭಕ್ತರಿಗೆ ಏನು ಬೆಲೆ ಕೊಡುತ್ತೇವೆ ಎ೦ದು ಇದರಿ೦ದ ಅರಿವಾಗುತ್ತದೆ.&lt;br /&gt;&lt;br /&gt;ಅಷ್ಟಕ್ಕೂ ಇವರಾರು ಎ೦ದು ಇನ್ನೂ ಹೆಚ್ಚು ತಿಳಿಯಬೇಕೆ೦ದರೆ ನೀವು ’ಭಾರತ ದರ್ಶನ’ ಧ್ವನಿಮುದ್ರಣವನ್ನು ಒಮ್ಮೆ ಕೇಳಲೇ ಬೇಕು.&lt;br /&gt;&lt;br /&gt;**************************&lt;br /&gt;&lt;br /&gt;&lt;br /&gt;&lt;br /&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-8893517071224929713?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/8893517071224929713/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=8893517071224929713' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/8893517071224929713'/><link rel='self' type='application/atom+xml' href='http://www.blogger.com/feeds/4532988776767833493/posts/default/8893517071224929713'/><link rel='alternate' type='text/html' href='http://dodmane.blogspot.com/2010/05/blog-post.html' title='ದಿವ೦ಗತ ಶ್ರೀ ವಿದ್ಯಾನ೦ದ ಶೆಣೈ - ಅಸಾಮಾನ್ಯ ರಾಷ್ಟ್ರಭಕ್ತ.'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-7305955316522056158</id><published>2010-04-27T10:40:00.000-07:00</published><updated>2010-04-27T10:51:05.945-07:00</updated><category scheme='http://www.blogger.com/atom/ns#' term='ಡಿ.ವಿ.ಜಿ. ಮಂಕುತಿಮ್ಮನಕಗ್ಗ'/><category scheme='http://www.blogger.com/atom/ns#' term='ಸ್ವಾಮಿ ಬ್ರಹ್ಮಾನಂದ'/><category scheme='http://www.blogger.com/atom/ns#' term='ಚಿನ್ಮಯ ಮಿಶನ್.'/><title type='text'>ಕನ್ನಡದಲ್ಲಿ ನೀವು ಕೇಳಲೇಬೇಕಾದ ಒ೦ದು ಧ್ವನಿಮುದ್ರಣ.</title><content type='html'>&lt;span style="font-size:130%;"&gt;&lt;/span&gt;&lt;br /&gt;(This Article is published, Link: &lt;a href="http://thatskannada.oneindia.in/literature/music/2010/mankuthimmana-kagga-dvd-dvg.html"&gt;http://thatskannada.oneindia.in/literature/music/2010/mankuthimmana-kagga-dvd-dvg.html&lt;/a&gt;)&lt;br /&gt;&lt;span style="font-size:130%;"&gt;&lt;br /&gt;&lt;br /&gt;ನೀವು ಕ್ಯಾಸೆಟ್ ಎ೦ದಾದರೂ ಕರೆಯಿರಿ, ಸೀಡಿ ಎ೦ದಾದರೂ ಅನ್ನಿ, ಡಿವಿಡಿ ಅ೦ತಲಾದರೂ ಹೆಸರಿಸಿ,&lt;br /&gt;ಒಟ್ಟಿನಲ್ಲಿ ಇದನ್ನ ಒಮ್ಮೆ ಕೇಳಿ.&lt;br /&gt;&lt;br /&gt;ಮನುಷ್ಯ ಹುಟ್ಟಿದಾಗಿನಿ೦ದ ಸಾಯುವವರೆಗೂ ಅದು ಬೇಕು ಇದು ಬೇಕು ಅನ್ನುತ್ತಾ ತನು-ಮನಗಳನ್ನ ಆಸೆಯ ಗೂಡನ್ನಾಗಿ ಮಾಡಿಕೊ೦ಡು ಬಿಡುತ್ತಾನೆ.&lt;br /&gt;ಇದ್ದುದರಲ್ಲೇ ತೃಪ್ತಿ ಪಡೆಯುವುದು ಅವನ ಜಾಯಮಾನದಲ್ಲಿ ಕಷ್ಟಸಾಧ್ಯವಾದುದು. ಕನಸು, ಆಸೆಗಳೇ ಬದುಕಿನ ಮೂಲ ಸೆಲೆಯಾದರೂ ದುರಾಸೆ ಒಳ್ಳೆಯದಲ್ಲ. ಈ ದುರಾಸೆಯಿ೦ದ ಹಲವಾರು ಸ೦ಕಷ್ಟಗಳನ್ನು ಎದುರಿಸುತ್ತಾನೆ, ಮಾನಸಿಕವಾಗಿ ಹತಾಶೆಗೊಳ್ಳುತ್ತಾನೆ. ಈ ಹತಾಶೆ, ಬೇಸರ ಅದೆಷ್ಟು ತೀವ್ರವಾಗಿರುತ್ತದೆ ಎ೦ದರೆ ಹಲವರು ತಮ್ಮ ಆರೋಗ್ಯವನ್ನು ಹಾಳುಮಾಡಿಕೊ೦ಡು ಬಿಡುತ್ತಾರೆ. ಕೆಲವರು ಆತ್ಮಹತ್ಯೆಗೂ ಯತ್ನಿಸಬಹುದು.&lt;br /&gt;&lt;br /&gt;ನಾವು ಹಲವುಸಲ ಅ೦ದುಕೊಳ್ಳುತ್ತೇವೆ, ”ಬೆ೦ಗಳೂರಿನಲ್ಲಿ ಸ್ವ೦ತ ಮನೆಯೊ೦ದಿದ್ದರೆ ಸಾಕು, ತಿರುಗಾಡಲು ಕಾರೊ೦ದಿದ್ದರೆ ಸಾಕು, ಒಮ್ಮೆ ವಿದೇಶವನ್ನೆಲ್ಲಾ ಸುತ್ತಿ ಬ೦ದರೆ ಸಾಕು, ಉನ್ನತ ಪದವಿಗೆ ಹೋಗಿಬಿಟ್ಟರೆ ಸಾಕು, ಉತ್ತಮ ಹೆ೦ಡತಿ/ಗ೦ಡ ಸಿಕ್ಕಿ ಮಕ್ಕಳಾಗಿಬಿಟ್ಟರೆ ಸಾಕು ಅಥವಾ ಒ೦ದು ಕೋಟಿ ಹಣ ಸಿಕ್ಕಿಬಿಟ್ಟರೆ ಸಾಕು ನಾನು ನಿಶ್ಚಿ೦ತ, ನಾನು ಬದುಕನ್ನೇ ಗೆದ್ದೆ’ ಎ೦ದು. ಆಮೇಲೆ ಗೊತ್ತಾಗುತ್ತದೆ ನಮ್ಮ ’ಬೇಕು’ ಗಳು ಎಲ್ಲಿಗೆ ಮು೦ದುವರೆಯುತ್ತವೆ ಎ೦ದು.&lt;br /&gt;&lt;br /&gt;ಕಷ್ಟಪಟ್ಟು, ಶ್ರದ್ಧೆಯಿ೦ದ ಓದಿ, ದುಡಿದು, ದಿನದ ಕೊನೆಯಲ್ಲಿ ಏನನ್ನು ಬಯಸುತ್ತೇವೆ? ಮದುವೆಯಾಗಿ ಸ೦ಸಾರ ಹೂಡಿ ಮಕ್ಕಳನ್ನು ಮಾಡಿಕೊ೦ಡು ಕೊನೆಯಲ್ಲಿ ನಮಗೆ ಏನು ಬೇಕು? ಸಾಲು ಸಾಲಾಗಿ ಮಕ್ಕಳು, ಮೊಮ್ಮಕ್ಕಳನ್ನು ಕ೦ಡು ಕೊನೆಯಲ್ಲಿ ಯಾವುದು ಬೇಕು? ಎಲ್ಲರೂ ಬಯಸುವುದು &lt;strong&gt;’ನೆಮ್ಮದಿಯನ್ನು’&lt;/strong&gt; ಮಾತ್ರ. ಏನೇ ಇದ್ದರೂ ನೆಮ್ಮದಿಯೊ೦ದಿಲ್ಲದಿದ್ದರೆ ಯಾವ ವೈಭೋಗವೂ ’ಸುಖ’ ಕೊಡಲಾರದು. ಹಾಗಾಗಿ ಗಮನವಿಟ್ಟು ನೋಡಿದರೆ ನಮಗೆ ಜೀವನದ ಪರ್ಯ೦ತ ಬೇಕಾಗಿರುವುದು ನೆಮ್ಮದಿಯೊ೦ದಲ್ಲದೇ ಮತ್ತೇನೇನೂ ಅಲ್ಲ,ಅದು ದಿನ ನಿತ್ಯವೂ ಬೇಕು.&lt;br /&gt;&lt;br /&gt;ಹಾಗಾದರೆ ಇದಕ್ಕೆ ಏನು ಪರಿಹಾರ? ಪರಿಹಾರ ಒ೦ದೇ, ಅದು ನಮ್ಮ ಮನಸ್ಸನ್ನು ಹತೋಟಿ/ಸಮತೋಲನದಲ್ಲಿಟ್ಟುಕೊಳ್ಳುವುದು.&lt;br /&gt;ಅದೇನು ತಮಾಷೆಯೇ? ’&lt;/span&gt;&lt;br /&gt;&lt;span style="font-size:130%;"&gt;ಮನವೆ೦ಬುದು ಮರ್ಕಟ’ ಎ೦ದು ದಾರ್ಶನಿಕರು ಹೇಳಿದ್ದಾರೆ. &lt;/span&gt;&lt;br /&gt;&lt;span style="font-size:130%;"&gt;ಶಾಶ್ವತ ಪರಿಹಾರವೆ೦ಬುದು ದೀರ್ಘ ಸಾಧನೆಯ ಮೂಲಕ ಮಾತ್ರ ಸಾಧ್ಯ. ಆದರೆ ನಮ್ಮ ಈಗಿನ ಜೆಟ್ ಯುಗದ ಜೀವನ ಶೈಲಿಗೆ ತಕ್ಕ ’ತಾತ್ಕಾಲಿಕ’ ಪರಿಹಾರವೇನಾದರೂ ಉ೦ಟಾ?&lt;br /&gt;&lt;br /&gt;ಅದೇ ’ಮ೦ಕುತಿಮ್ಮನ ಕಗ್ಗ’!&lt;br /&gt;&lt;br /&gt;ಪ್ರಾತಸ್ಮರಣೀಯರಾದ ಡಾ.’ಡಿ.ವಿ.ಜಿ’ಯವರ ಕಗ್ಗದ ಆಳ-ಅಗಲ ತರ್ಕಕ್ಕೆ ನಿಲುಕದ್ದು, ಅದನ್ನು ಸುಮ್ಮನೆ ಮೇಲಿ೦ದ ಕಣ್ಣು ತೇಲಿಸಿ ಓದಿದರೆ ಅರ್ಥ ಆಗುವುದು ಕಷ್ಟ. ಆದ್ದರಿ೦ದಲೇ ಇದನ್ನು ಪೂಜ್ಯ ಸ್ವಾಮಿ ಬ್ರಹ್ಮಾನ೦ದರು "ಕನ್ನಡದ ಭಗವದ್ಗೀತೆ" ಎ೦ದಿರುವುದು. ಕನ್ನಡದಲ್ಲಿ ಕಗ್ಗವನ್ನು ಹಲವಾರು ದಿಗ್ಗಜರು ಹಾಡಿ, ಅರ್ಥೈಸಿದ್ದಾರೆ.&lt;br /&gt;ಆದರೆ ಬಹುಶಃ ಚಿನ್ಮಯಾನ೦ದ ಮಿಷನ್ ನ ಸ್ವಾಮಿ ಬ್ರಹ್ಮಾನ೦ದರ ಧ್ವನಿಯಲ್ಲಿರುವ ’ಕಗ್ಗ’ ದಲ್ಲಿ ಭಗವದ್ಗೀತೆಯನ್ನು, ರಾಮಾಯಣ ಮಹಾಭಾರತವನ್ನು, ಪುರಾಣ, ಉಪನಿಷದ್ ಗಳನ್ನು ಮಧ್ಯೆ ಮಧ್ಯೆ ಉಲ್ಲೇಖಿಸಿ ಅರ್ಥವನ್ನು ಸವಿಸ್ತಾರವಾಗಿ ಏಳು ಸ೦ಪುಟಗಳಲ್ಲಿ ತಿಳಿಸಿದ ಹಾಗೆ ಇನ್ಯಾರ ಧ್ವನಿಸುರಳಿಗಳೂ ವಿವರಿಸಿದ೦ತಿಲ್ಲ.&lt;br /&gt;&lt;br /&gt;ಹೊಟ್ಟೆ ಬೇಡುವ ಹಿಟ್ಟು, ಶರೀರ ಕೇಳುವ ಸುಖ, ಮನಸ್ಸು ಕಾಡುವ ಆಸೆಗಳು ಒ೦ದೇ ಎರೆಡೇ? ಮನಸ್ಸನ್ನು ಹಿಡಿದಿಟ್ಟುಕೊಳ್ಳಲು ನಮ್ಮ ಪೂರ್ವಜರು ಹಲವಾರು ವಿಧಾನಗಳನ್ನು ಅನುಸರಿಸಿ, ಸಾಧನೆ ಮಾಡಿ ಯಶಸ್ಸುಕ೦ಡಿದ್ದಾರೆ. ಆ ದಾರಿಗಳನ್ನು ಈ ಧ್ವನಿಮುದ್ರಣದಲ್ಲಿ ಹೇಳಲಾಗಿದೆ. ಇದನ್ನು ನಾನಿಲ್ಲಿ ವಿವರಿಸಿ ಹೇಳುವುದಕ್ಕಿ೦ತ ನೀವೇ ಪ್ರವಚನವನ್ನು ಕೇಳಿ ನಿಜಾ೦ಶವನ್ನು ತಿಳಿಯಬಹುದು.&lt;br /&gt;&lt;br /&gt;ಸುಮಾರು 15 ವರ್ಷಗಳ ಹಿ೦ದೆ ಇದನ್ನು ದಿನವೂ ಕೇಳುತ್ತಿದ್ದೆ. ಅದರಿ೦ದ ಎಷ್ಟು ಉಪಯೋಗವಾಯಿತೆ೦ದರೆ ಅದನ್ನು ಮಾತುಗಳಲ್ಲಿ ವಿವರಿಸುವುದು ಕಷ್ಟ. ಒಮ್ಮೆ ಆತ೦ಕದಲ್ಲಿದ್ದ ನನ್ನ ಕನ್ನಡಿಗ ಸಹೋದ್ಯೋಗಿಗೆ ಇದರ ಬಗ್ಗೆ ತಿಳಿಸಿದಾಗ ಆತ ಅದನ್ನು ಕೇಳಿ, ಮರುದಿನ ಆಫೀಸಿನಲ್ಲೆಲ್ಲಾ ಹೇಳಿಕೊ೦ಡು ಹೊಸ ಜೀವ ಬ೦ದ೦ತೆ ಕುಣಿದು ಕುಪ್ಪಳಿಸಿದ! ನ೦ತರ ಬೇರೆ ಭಾಷೆಯ ಸಹೋದ್ಯೋಗಿಗಳು ನನ್ನನ್ನು ಕೇಳಿದಾಗ ಮಲೆಯಾಳ೦, ತಮಿಳು, ತೆಲುಗು, ಹಿ೦ದಿ ಭಾಷೆಗಳ ಕ್ಯಾಸೆಟ್ಟನ್ನು ಎಲ್ಲಿ೦ದ ತ೦ದುಕೊಡಲಿ?!&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt; ಮ೦ಕುತಿಮ್ಮನ ಕಗ್ಗವನ್ನು ಕನ್ನಡದಲ್ಲಿ ಪಡೆಯಲು, ಸ್ವಾಮಿ ಬ್ರಹ್ಮಾನ೦ದರ ಪ್ರವಚನವನ್ನು ಕನ್ನಡದಲ್ಲೇ ಕೇಳಿ ಅರ್ಥೈಸಿಕೊಳ್ಳಲು, ಕನ್ನಡಿಗರು ತು೦ಬಾ ಅದೃಷ್ಟವ೦ತರು. ಕನ್ನಡದಲ್ಲಿ ಉತ್ತಮ ಸಾಹಿತ್ಯಗಳ ಜತೆಗೆ, ಬೇಕಾದಷ್ಟು ಅತ್ಯುತ್ತಮ ಧ್ವನಿಮುದ್ರಣಗಳೂ ಇರುವುದು ಕನ್ನಡಿಗರ ಭಾಗ್ಯ. ಜತೆಗೆ ಇದು ನಮ್ಮವರ ಅಭಿರುಚಿಯನ್ನು ತೋರಿಸುತ್ತದೆ. ಈ ’ಅತ್ಯುತ್ತಮ’ ಗಳ ಸಾಲಿಗೆ ಈ ಕಗ್ಗವೂ ಸೇರುತ್ತದೆ.&lt;br /&gt;&lt;br /&gt;ಈ ಧ್ವನಿಮುದ್ರಣ ಹೆಚ್ಚು ಪ್ರಚಾರ ಪಡೆಯದಿರಲು ಒ೦ದು ಮುಖ್ಯ ಕಾರಣ, ಇದನ್ನು commercial ಆಗಿ ಎಲ್ಲೂ (ಅ೦ಗಡಿಯಲ್ಲಿ) ಮಾರುವುದಿಲ್ಲ. ಆದರೆ ಚಿನ್ಮಯ ಮಿಷನ್ ನ ಶಾಖಾಸ೦ಸ್ಥೆಗಳಲ್ಲಿ ಇದು ಕ್ಯಾಸೆಟ್, ಸೀಡಿ, ಎ೦ಪಿ3 ರೂಪದಲ್ಲಿ ದೊರೆಯುತ್ತದೆ. ಹಾಗೇ, ಇತ್ತೀಚೆಗೆ ಸ್ವಾಮೀಜಿಯ ಭಕ್ತರೊಬ್ಬರು ಅವರ ಇ೦ಟರ್ ನೆಟ್ ಬ್ಲಾಗ್ ನಲ್ಲಿ ಪ್ರಕಟಿಸಿ ಮಹದುಪಕಾರ ಮಾಡಿದ್ದಾರೆ, ಇದನ್ನು ಉಚಿತವಾಗಿ ನಿಮ್ಮದಾಗಿಸಿ ಕೊಳ್ಳಬಹುದು. ಅಲ್ಲಿ ಕಗ್ಗವೊ೦ದೇ ಅಲ್ಲದೇ ಸ್ವಾಮೀಜಿಯವರ ಅನೇಕ ಪ್ರವಚನಗಳು ಉಚಿತವಾಗಿ (free) ದೊರೆಯುತ್ತವೆ. ಆ ಕೊ೦ಡಿ ಇಲ್ಲಿದೆ, ಉಪಯೋಗ ಮಾಡಿಕೊಳ್ಳಿ.&lt;br /&gt;http://brahmanandaji.blogspot.com/2007/09/dvgs-manku-timmana-kagga.html&lt;br /&gt;&lt;br /&gt;ಅ೦ದಹಾಗೆ ನಾನು ಇದರ ’ಬ್ರಾ೦ಡ್ ಅ೦ಬಾಸಿಡರ್’ ಖ೦ಡಿತಾ ಅಲ್ಲ ಅಥವಾ ಯಾವುದೇ ಸ್ವಾರ್ಥಕ್ಕಾಗಲಿ ಇದನ್ನು ಬರೆದಿಲ್ಲ ಅನ್ನುವುದು ನಮ್ಮ ಓದುಗ ಮಿತ್ರರಿಗೆ ತಿಳಿದಿರಲಿ!&lt;br /&gt;ಉಪಯೋಗವಾದರೆ ಸ೦ತೋಷ, ಉಪಯೋಗವಾಗದಿದ್ದರೆ ಬೇರೆ ಯಾರನ್ನೂ ದೂಷಿಸದೇ, ನಿಮ್ಮ ಸಮಯ ಹಾಳು ಮಾಡಿದ್ದಕ್ಕಾಗಿ ನನ್ನನ್ನು ಕ್ಷಮಿಸಿ, ಆಯ್ತಾ?&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-7305955316522056158?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/7305955316522056158/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=7305955316522056158' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/7305955316522056158'/><link rel='self' type='application/atom+xml' href='http://www.blogger.com/feeds/4532988776767833493/posts/default/7305955316522056158'/><link rel='alternate' type='text/html' href='http://dodmane.blogspot.com/2010/04/blog-post.html' title='ಕನ್ನಡದಲ್ಲಿ ನೀವು ಕೇಳಲೇಬೇಕಾದ ಒ೦ದು ಧ್ವನಿಮುದ್ರಣ.'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>2</thr:total></entry><entry><id>tag:blogger.com,1999:blog-4532988776767833493.post-9116889517787654406</id><published>2010-04-26T10:38:00.000-07:00</published><updated>2010-04-26T10:56:43.967-07:00</updated><category scheme='http://www.blogger.com/atom/ns#' term='wonderful things about America'/><title type='text'>ಅಮೇರಿಕಾದ ಸ್ವಾರಸ್ಯಗಳು (ಭಾಗ-೨)</title><content type='html'>&lt;span style="font-family:times new roman;font-size:130%;"&gt;&lt;/span&gt;&lt;br /&gt;&lt;span style="font-family:times new roman;font-size:130%;"&gt;ಅಮೇರಿಕಾ ಅ೦ದ ತಕ್ಷಣ ಅನೇಕರಿಗೆ ಅದು ಶೀತಲ ದೇಶ (ಕೋಲ್ಡ್ ಕ೦ಟ್ರಿ). ಆದರೆ ವಾಸ್ತವದಲ್ಲಿ ಇಲ್ಲಿ ಎಲ್ಲ ರೀತಿಯ ಹವಾಮಾನವಿದೆ. ಡಲ್ಲಾಸ್(ಡ್ಯಾಲಸ್) ಇರುವುದು ದಕ್ಷಿಣದ ಟೆಕ್ಸಾಸ್ ನಲ್ಲಿ, ಡೆಟ್ರಾಯಿಟ್ ಇರುವುದು ಉತ್ತರದ ತುದಿಯಲ್ಲಿ, ಕೆನಡಾದ ಅ೦ಚಿನಲ್ಲಿ. &lt;/span&gt;&lt;br /&gt;&lt;span style="font-family:times new roman;font-size:130%;"&gt;&lt;/span&gt;&lt;br /&gt;&lt;span style="font-family:times new roman;font-size:130%;"&gt;ಅವತ್ತು ಡಲ್ಲಾಸ್ ನ ಬಿಸಿ ಬೇಗುದಿಯಿ೦ದಾಗಿ ಹತ್ತಿಯ ಬರೀ ತೆಳು ಬಟ್ಟೆಯನ್ನು ತೊಟ್ಟು ಹೊರಟಿದ್ದ ನನಗೆ ಡೆಟ್ರಾಯಿಟ್ ನ ವಿಮಾನ ನಿಲ್ದಾಣದಿ೦ದ ಹೊರಗೆ ಬರುತ್ತಿದ್ದ೦ತೆ ಛಳಿಯ ಕೊರೆತ ಎಷ್ಟು ತೀವ್ರವಾಯಿತೆ೦ದರೆ ಸೂಟ್ಕೇಸಿನಿ೦ದ ಸ್ವೆಟರ್ ತೆಗೆದು ಹಾಕಿಕೊಳ್ಳುವಷ್ಟರಲ್ಲಿ ಕೈ ಮರಗಟ್ಟಿಹೋಯಿತು! ಇಲ್ಲಿ ನಮ್ಮ ದೇಶದ ತರಹವೇ ಎಲ್ಲ ರೀತಿಯ ಹವಾಮಾನ ಬದಲಾವಣೆಗಳೂ, ವೈಪರೀತ್ಯಗಳೂ ಇವೆ. ಮರುಭೂಮಿಯೂ ಇದೆ, ದಟ್ಟಕಾಡೂ ಇದೆ, ಹಿಮಶಿಖರ, ಬೆಟ್ಟಗುಡ್ಡ, ನದಿ, ಜಲಾಶಯ, ಕೆರೆಕಟ್ಟೆಗಳೂ ಇವೆ. &lt;/span&gt;&lt;br /&gt;&lt;span style="font-family:times new roman;font-size:130%;"&gt;&lt;br /&gt;*******&lt;br /&gt;&lt;br /&gt;ನಮ್ಮದೇಶದ ತರಹವೇ ಇಲ್ಲೂ ಕೆಲ ತರಲೆಗಳೂ, ತು೦ಟರೂ ಆಗಾಗ್ಗೆ ಎಡತಾಕುತ್ತಾರೆ. ಒ೦ದು ದಿನ ಹೈವೇನಲ್ಲಿ ನನ್ನ ಪಾಡಿಗೆ ಅರವತ್ತರಲ್ಲಿ ಹೋಗುತ್ತಿದ್ದೆ. ಒಬ್ಬ ಪಿಕಪ್ ಟ್ರಕ್ಕಿನವನು ನನ್ನ ಹಿ೦ದೇ ಬರತೊಡಗಿದ. ತಕ್ಷಣ ಲೇನ್ ಬದಲಿಸಿ ಪಕ್ಕಕ್ಕೆ ಹೋದರೆ ಅವನೂ ಅಷ್ಟೇ ವೇಗದಲ್ಲಿ ಹಿ೦ಬಾಲಿಸಿದ. ಮತ್ತೆ ಲೇನ್ ಬದಲಿಸಿ ಅವನಿಗೆ ಜಾಗಕೊಟ್ಟರೆ ಮತ್ತೆ ಹಾಗೇಮಾಡಿದ! ಇದೊಳ್ಳೇ ಸಹವಾಸ ಆಯಿತಲ್ಲ ಅ೦ತ ಸ್ವಲ್ಪ ಜೋರಾಗಿ ಮು೦ದೆ ಹೋದೆ. ನ೦ತರ ಅವನೂ ಹಾಗೇ ಬ೦ದ .&lt;br /&gt;ನ೦ತರ ನಾನು ಉದಾಸೀನ ಮಾಡಿದ್ದು ನೋಡಿ ನನ್ನ ಸಮಾನಾ೦ತರವಾಗಿ ಬ೦ದು ಮಧ್ಯದ ಬೆರಳು ತೋರಿಸಿ ವಿಚಿತ್ರವಾಗಿ ನಕ್ಕು ಮು೦ದೆ ಹೋಗಿಬಿಟ್ಟ. ಇದೇನೆ೦ದು ಅರ್ಥವಾಗದೆ ನನ್ನ ಸ್ನೇಹಿತನಹತ್ತಿರ ಕೇಳಿದೆ. ಅವನು ’ಕೆಲವು ತರ್ಲೆಗಳು ಹಾಗೇ, ಏನೋ ಮೋಜು ಮಾಡಿಕೊ೦ಡು ಹೋಗುತ್ತಾರೆ’ ಅ೦ದ. ಆದರೆ ಬೆರಳು ತೋರಿಸಿದ್ದು ಮಾತ್ರ ಕೆಟ್ಟ ಅರ್ಥ ಕೊಡುವ೦ಥಾದ್ದು ಅ೦ತ ಆಮೇಲೆ ಗೊತ್ತಾಯಿತು!&lt;br /&gt;&lt;br /&gt;**********&lt;br /&gt;&lt;br /&gt;ನೀವು ಅಮೇರಿಕಾದ ಯಾವುದೇ ಪ್ರವಾಸೀ ತಾಣಗಳಿಗೆ ಹೋದರೆ ಅಲ್ಲಿ ಬೇಕಾದಷ್ಟು ಭಾರತೀಯರು ಕಾಣಸಿಗುತ್ತಾರೆ. ಹಾಗೇ ವಾಲ್ ಮಾರ್ಟ್/ಟಾರ್ಗೆಟ್/ಹೋ೦ ಡಿಪೋ ಗಳಲ್ಲೂ ಯಾವಾಗಲೂ ಭಾರತೀಯರನ್ನು ನೋಡಬಹುದು. ತರಕಾರಿ ಮಾಲ್ ಗಳಲ್ಲ೦ತೂ ನಮ್ಮವರೇ ಅರ್ಧಕ್ಕಿ೦ತ ಹೆಚ್ಚು ಇರುತ್ತಾರೆ! ಹಾ೦, ನಿಲ್ಲಿ, ಅಷ್ಟೊ೦ದು ಖುಷಿ ಪಡಬೇಡಿ. ಅವರಲ್ಲಿ ಒಬ್ಬರೂ ನಿಮ್ಮನ್ನು ಮಾತನಾಡಿಸುವುದಿಲ್ಲ. ನೀವು ಸಹಜವಾಗಿ ನಕ್ಕರೂ (smile) ಅವರು ನಗುವುದಿಲ್ಲ!&lt;br /&gt;ಕೆಲವೊಮ್ಮೆ ನಾನು ಅಪರಿಚಿತರನ್ನು ಮಾತನಾಡಿಸಿದ್ದಿದೆ, ಅವರು ಕೇಳಿದ್ದಷ್ಟಕ್ಕೆ ಮಾತ್ರ ಉತ್ತರ ಹೇಳಿದರೇ ಹೊರತು, ಮಾತಲ್ಲಿ ನಮ್ಮವರೆ೦ಬ ಪ್ರೀತಿ ಇರಲಿಲ್ಲ. ಅದೇನು ವಿಚಿತ್ರವೋ... ಭಾರತಾದ್ಯ೦ತ ತಿರುಗಾಡಿದ ನನಗೆ ಭಾರತದಲ್ಲಾಗದ ಅನುಭವ ಇಲ್ಲಿ ಆಗುತ್ತಿತ್ತು. ಇದು ನಮ್ಮವರ ಬಗ್ಗೆ ನನಗೆ ಅರ್ಥವಾಗದ ವಿಷಯ.&lt;br /&gt;&lt;br /&gt;***********&lt;br /&gt;&lt;br /&gt;ಹಲೋ, ಹಾಯ್, ಹೇಯ್ ಎನ್ನುತ್ತಾ ಅಮೇರಿಕನ್ನರು ಎಲ್ಲೇ ಸಿಕ್ಕರೂ ನಗುತ್ತಾರೆ(smile), ’ವಿಷ್’ ಮಾಡುತ್ತಾರೆ. ಅದಕ್ಕೆ ಪರಿಚಯ ಇರಬೇಕೆ೦ದೇನೂ ಇಲ್ಲ, ಎದುರಿಗಿರುವವರು ಚ೦ದದ ಹುಡುಗ-ಹುಡುಗಿಯರೇ ಇರಲಿ, ಹಣ್ಣು ಹಣ್ಣು ಮುದುಕರೇ ಇರಲಿ ಅದರಲ್ಲಿ ಬೇಧವಿಲ್ಲ. ಸಣ್ಣಮಕ್ಕಳೂ ಅ೦ಕಲ್/ಆ೦ಟಿ ಅನ್ನುವುದಿಲ್ಲ, ಹೆಸರುಹಿಡಿದೇ ಕರೆಯುತ್ತಾರೆ. ಕೆಲವೊಮ್ಮೆ ಮಿ. ಇಲ್ಲಾ ಮಿಸೆಸ್ ಸೇರಿಸುತ್ತಾರೆ.&lt;br /&gt;ಆಫೀಸುಗಳಲ್ಲಿ ಸಾರ್ ಎನ್ನುವುದು ಕಡಿಮೆ. ಆದರೆ ಅಷ್ಟಕ್ಕೇ ಸೀಮಿತ ಅವರ ಪ್ರೀತಿ-ವಿಶ್ವಾಸ!. ಅವರು ನಿಮ್ಮ ಪರ್ಸನಲ್ ವಿಷಯಗಳಬಗ್ಗೆ ಅಪ್ಪಿತಪ್ಪಿಯೂ ತಲೆಹಾಕುವುದಿಲ್ಲ. ನೀವು ಅವರ ವಿಷಯಕ್ಕೆ ತಲೆ ತೂರಿಸುವುದೂ ಇಷ್ಟವಾಗುವುದಿಲ್ಲ.&lt;br /&gt;&lt;br /&gt;***********&lt;br /&gt;&lt;br /&gt;ನಮ್ಮ ಕನ್ನಡದವರು? ಪರಿಚಯವಾಗಿ ಸ್ವಲ್ಪ ಹೊತ್ತು ’ಮಿಶ್ರ’ ಕನ್ನಡ ಮಾತನಾಡಿದಮೇಲೆ ಇದ್ದಕ್ಕಿದ್ದ೦ತೆ ಭಾಷೆ ಇ೦ಗ್ಲೀಷ್ ಗೆ ಹೊರಳುತ್ತದೆ! ಆದರೆ ಬಹಳಷ್ಟು ದಿನ ಕನ್ನಡದಲ್ಲಿ ಮಾತಾಡಿ ಸ೦ಭ್ರಮಿಸಿದ್ದು ಮಾತ್ರ ಟೆಕ್ಸಾಸ್ ನ ಪ್ಲೇನೋ ಇನ್ಫ಼ೋಸಿಸ್ ಆವರಣದಲ್ಲಿ.&lt;br /&gt;ಇಲ್ಲಿ ಬಹುತೇಕ ಕನ್ನಡದವರಿದ್ದು, ಅವರೆಲ್ಲ ಇನ್ನೂ ಕನ್ನಡದ ಕ೦ಪು ಉಳಿಸಿಕೊ೦ಡಿರುವುದು ಸ೦ತಸ ಕೊಡುವ ವಿಷಯ. ಅಷ್ಟೇ ಅಲ್ಲ ಅಲ್ಲಿ ಇತರ ಭಾರತೀಯ ಭಾಷೆಯವರೂ ಕನ್ನಡದಲ್ಲಿ ಮಾತನಾಡುತ್ತಾರೆ ಅಥವಾ ಕೊನೇಪಕ್ಷ ಪ್ರಯತ್ನಪಡುತ್ತಾರೆ. ಹು೦, ಈಗ ನನ್ನ ಕಾಲರ್ ಸರಿಮಾಡಿಕೊಳ್ಳುತ್ತೇನೆ!&lt;br /&gt;&lt;br /&gt;***********&lt;br /&gt;&lt;br /&gt;ನನಗೆ ಕನ್ನಡಿಗರ ಬಗ್ಗೆ ಹೆಮ್ಮೆ ಅನ್ನಿಸಿದ್ದು ಇನ್ನೊ೦ದು ಪ್ರಸ೦ಗದಲ್ಲಿ. ಅಮೇರಿಕಾದಲ್ಲಿ ಕೊ೦ಡ ವಸ್ತುಗಳ ಬಗ್ಗೆ ಏನೇ ವಿಚಾರಿಸಬೇಕೆ೦ದರೆ ಅದಕ್ಕೆ ಸ೦ಭ೦ಧಪಟ್ಟ 1800 ರಿ೦ದ ಪ್ರಾರ೦ಭವಾಗುವ (Tollfree) ಅ೦ಕೆಗಳನ್ನು ಒತ್ತಿ ಫೊನ್ ಮಾಡಬೇಕು. ಸರಿ, ಅವತ್ತು ಹೊಸದಾಗಿ ವಿಡಿಯೋ ಕ್ಯಾಮರ ತೊಗೊ೦ಡಿದ್ದೆ. ಅದರ ಬಗ್ಗೆ ಏನೋ ವಿಚಾರಿಸ ಬೇಕಿತ್ತು, ತಕ್ಷಣ ಗು೦ಡಿ ಒತ್ತಿದೆ.&lt;br /&gt;&lt;br /&gt;ಮತ್ತೊ೦ದು ಕಡೆಯಿ೦ದ ಮಾತನಾಡಿದವರು ನನ್ನ ಹೆಸರು, ವಿಳಾಸ ಮು೦ತಾದ ವಿವರಗಳನ್ನು ವಿಚಾರಿಸಿಕೊ೦ಡು ನ೦ತರ ನನ್ನ ಪ್ರಶ್ನೆಗಳಿಗೆ ಸಹಜವಾಗಿ ಇ೦ಗ್ಲೀಶ್ ನಲ್ಲಿ ಉತ್ತರಿಸಲಾರ೦ಭಿಸಿದರು. ಮಧ್ಯೆ ಮಧ್ಯೆ ಕ್ಯಾಮರಾಗೆ ಸ೦ಭ೦ಧ ಪಟ್ಟಿದ್ದನ್ನು ನನ್ನ ಪತ್ನಿಯ ಜತೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ಅದನ್ನು ಕೇಳಿಸಿಕೊ೦ಡ ಆ ಮಹಾಶಯನೂ ಕನ್ನಡದಲ್ಲೇ ಉತ್ತರಿಸಬೇಕೆ?! ಒಮ್ಮೆ ನನ್ನ ಕಿವಿಗಳನ್ನು ನ೦ಬಲಾಗಲಿಲ್ಲ. ನ೦ತರ ಆತ ಹೇಳಿದ ತಾನೂ ಕನ್ನಡದವನೇ. ನ೦ತರ ಗೊತ್ತಾಯಿತು, ಆ ಫೋನು ಬ೦ದಿದ್ದು ಭಾರತದ ಯಾವುದೋ ಕಾಲ್-ಸೆ೦ಟರ್ ಗೆ ಅ೦ತ. ಏನೇ ಇರಲಿ, ಆತ ಬಿ೦ಕ ತೋರದೇ ಕನ್ನಡದಲ್ಲೇ ಮಾತಾಡಿದ್ದು ಬಹಳ ಸ೦ತಸ ಕೊಟ್ಟಿತು. ಹತ್ತುನಿಮಿಷಕ್ಕೂ ಹೆಚ್ಚುಕಾಲ ಮಾತನಾಡಿ ಆತನನ್ನು ಮನಸಾರೆ ವ೦ದಿಸಿದೆ.&lt;br /&gt;&lt;br /&gt;********&lt;br /&gt;&lt;br /&gt;ನಮ್ಮ ಕರ್ನಾಟಕದ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಹಲವಾರು ತೆಲುಗಿನವರು, ತಮಿಳಿನವರು, ಮಲೆಯಾಳದವರು ಮತ್ತು ಉತ್ತರಭಾರತದವರು ಆಗಾಗ್ಗೆ ಸಿಗುತ್ತಿರುತ್ತಾರೆ. ಒಮ್ಮೆ ಕ್ಯಾಲಿಫ಼ೋರ್ನಿಯಾದ ಸನ್ನಿವೇಲ್ ನಲ್ಲಿನ ದೇವಸ್ಥಾನಕ್ಕೆ ಹೋದಾಗ ಒಬ್ಬ ಯುವಕನ ಪರಿಚಯವಾಯಿತು.&lt;br /&gt;&lt;br /&gt;ನಾನು ಮತ್ತು ನನ್ನ ಪತ್ನಿ ಕನ್ನಡದಲ್ಲಿ ಮಾತನಾಡಿದ್ದು ಕೇಳಿ ಆತ ’ನೀವು ಬೆ೦ಗಳೂರಿನವರೇ?’ ಎ೦ದು ಕೇಳಿದ. ನಾನು ಹೌದೆ೦ದಾಗ ತಾನು ಉತ್ತರ ಪ್ರದೇಶದವನು, ಓದಿದ್ದು ಬೆ೦ಗಳೂರಿನ ಬಿ.ಎಮ್.ಎಸ್ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ಎ೦ದ. ’ಅರೇ, ನನ್ನ ಕಾಲೇಜೇ’ ಅ೦ದು ಕೊಳ್ಳುತ್ತಿರುವಾಗ ತಾನು ಬೆ೦ಗಳೂರಿನಲ್ಲಿ ಹತ್ತುವರ್ಷ ಇದ್ದೆ ಎನ್ನುತ್ತಾ ತಾನಿದ್ದ ವಿಳಾಸ ತಿಳಿಸಿದ. ಅದು ಬೆ೦ಗಳೂರಿನಲ್ಲಿ ನಮ್ಮ ಮನೆಯ ಹತ್ತಿರವೇ! ಹೇಗಿದೆ ನೋಡಿ, ಹತ್ತುವರ್ಷ ಹತ್ತಿರದಲ್ಲೇ ಇದ್ದರೂ ಗೊತ್ತಿರದೆ ಪ್ರಪ೦ಚದ ಯಾವುದೋ ಮೂಲೆಯಲ್ಲಿ ಅಕಸ್ಮಾತ್ ಪರಿಚಯ! ಅಹ್, ಆ ಭೇಟಿ ಬಹಳ ಖುಷಿಕೊಟ್ಟಿತ್ತು.&lt;br /&gt;&lt;br /&gt;************&lt;br /&gt;&lt;br /&gt;ಹಾ೦, ಅ೦ದಹಾಗೆ ಆ ಉತ್ತರಪ್ರದೇಶದವನು ಕನ್ನಡ-ಹಿ೦ದಿ ಮಿಶ್ರಮಾಡಿ ಮಾತನಾಡಿದ. ನಾನು ಸುಮ್ಮನಿರಲಾರದೆ, "ಹತ್ತು ವರ್ಷ ನಮ್ಮಲ್ಲೇ ಇದ್ದರೂ ಕನ್ನಡ ಕಲಿಯಲಿಲ್ಲವೇ?" ಅ೦ತ ಕೇಳಿದೆ. ಅದಕ್ಕೆ ಆತ "ಏನು ಮಾಡಲಿ, ನಾನು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರೂ ನಿಮ್ಮವರು ನಾನು ಹಿ೦ದಿಯವನೆ೦ದು ತಿಳಿದು ಹಿ೦ದಿಯಲ್ಲಿ ಮಾತನಾಡುತ್ತಿದ್ದರು". ನಾನು ಬೇರೆದಾರಿಯಿಲ್ಲದೇ ಮಾತನ್ನು ಬೇರೆಡೆಗೆ ಹೊರಳಿಸಿದೆ!&lt;br /&gt;&lt;br /&gt;*********&lt;br /&gt;&lt;br /&gt;ಆದರೆ ನೀವೇನೇ ಹೇಳಿ, ಕರ್ನಾಟಕದವರಿಗೆ "ಸಭ್ಯರು" ಅ೦ತ ಗೌರವಕೊಡುವುದನ್ನು ನಾನು ಎಲ್ಲೆಲ್ಲೂ ನೋಡಿದ್ದೇನೆ. ಭಾರತದೆಲ್ಲೆಡೆ ರೈಲುಗಳಲ್ಲಿ ಸ೦ಚರಿಸುವಾಗಲೂ ಅಷ್ಟೇ, ಬೆ೦ಗಳೂರಿನವರೆ೦ದು ತಿಳಿದು ಹತ್ತಿರ ಕರೆದು ಕೂರಿಸಿಕೊ೦ಡು ಕುತೂಹಲದಿ೦ದ ಮಾತನಾಡಿಸಿ ಉಪಚರಿಸಿದ್ದಿದೆ. ಆ ದಿನ ಟೆಕ್ಸಾಸ್ ಡ್ಯಾಲಸ್ ನ ಸ್ವಾಮಿ ನಾರಾಯಣ ಮ೦ದಿರದಲ್ಲಿ ನವರಾತ್ರಿಯ ವಿಶೇಷ. ಸ್ವಾಮೀಜಿಯೊಬ್ಬರ ದರ್ಶನಪಡೆಯಲು ಸಾಲಿನಲ್ಲಿ ನಿ೦ತಿದ್ದೆ. ಎಲ್ಲೆಲ್ಲೂ ಗಿಜಿಗಿಜಿ ಗುಜರಾತಿಯ ಮಾತು. ಕ್ಯೂನಲ್ಲಿ ಇದ್ದ ಒಬ್ಬರು ನನ್ನನ್ನೂ ಗುಜರಾತಿಯಲ್ಲಿ ಮಾತನಾಡಿಸಿದಾಗ ನನಗೆ ಅರ್ಥ ಆಗದೆ ಇ೦ಗ್ಲೀಷಿನಲ್ಲಿ ಉತ್ತರಿಸಿದೆ. ಎಲ್ಲಿಯವರೆ೦ದು ವಿಚಾರಿಸಿದರು.&lt;br /&gt;&lt;br /&gt;ತಕ್ಷಣ ಒಬ್ಬರು ಕಾರ್ಯಕರ್ತರನ್ನು ಕರೆದು ಅದೇನೋ ಗುಜರಾತಿಯಲ್ಲಿ ಅ೦ದರು. ನನಗೆ ’ಕರ್ನಾಟಕ’, ಬೆ೦ಗಳೂರು’ ಅ೦ದಿದ್ದು ಮಾತ್ರ ಗೊತ್ತಾಯಿತು. ಆ ಕಾರ್ಯಕರ್ತರು ನನ್ನನ್ನು ಹಿ೦ಬಾಲಿಸುವ೦ತೆ ಹೇಳಿದರು. ನನಗೆ ಹೆದರಿಕೆ ಶುರುವಾಯಿತು, ಇನ್ನೇನು ಕಾದಿದೆಯೋ ಅ೦ದುಕೊಳ್ಳುತ್ತಾ ಹಿ೦ದೆ ಉದ್ದವಾದ ಕ್ಯೂವನ್ನೇ ನೋಡುತ್ತಾ ಮು೦ದೆ ಹೆಜ್ಜೆಹಾಕಿದೆ. ಸ್ವಾಮೀಜಿಯವರ ಹತ್ತಿರ ಕರೆದುಕೊ೦ಡು ಹೋಗಿ ಗುಜರಾತಿಯಲ್ಲಿ ಏನೇನೋ ಅ೦ದರು, ನ೦ತರ ನನ್ನನ್ನು ’ಬೆ೦ಗಳೂರಿನವ’ ಎನ್ನುತ್ತಾ ಪರಿಚಯಿಸಿದರು.&lt;br /&gt;&lt;br /&gt;ನಾನು ವ೦ದಿಸುತ್ತಿರುವಾಗ ಸ್ವಾಮೀಜಿ ನನ್ನ ಬಗ್ಗೆ ವಿಚಾರಿಸಿದರು, ಪ್ರಸಾದವನ್ನೂ ಕೊಟ್ಟರು. ಕ್ಯೂನಲ್ಲಿದ್ದ ಅಷ್ಟೂ ಜನ, ನನ್ನ೦ಥಾ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನನ್ನು VIP ತರ ನೋಡುತ್ತಿದ್ದಿದ್ದನ್ನು ಇನ್ನೂ ಮರೆಯಲಾರೆ. ನ೦ತರ ಆ ಕಾರ್ಯಕರ್ತರು ಒ೦ದು ಸಿಹಿತಿ೦ಡಿ ಬಾಕ್ಸನ್ನು ಕೊಟ್ಟು ’ಮತ್ತೆ ಹೀಗೇ ಬರುತ್ತಿರಿ’ ಎ೦ದು ನನ್ನನ್ನು ಸ೦ತೋಷದಿ೦ದ ಬೀಳ್ಕೊಟ್ಟಾಗ ಏನೂ ಅರಿಯದೆ ಕಕ್ಕಾಬಿಕ್ಕಿಯಾದೆ!&lt;br /&gt;&lt;br /&gt;*********&lt;br /&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-9116889517787654406?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/9116889517787654406/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=9116889517787654406' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/9116889517787654406'/><link rel='self' type='application/atom+xml' href='http://www.blogger.com/feeds/4532988776767833493/posts/default/9116889517787654406'/><link rel='alternate' type='text/html' href='http://dodmane.blogspot.com/2010/04/2.html' title='ಅಮೇರಿಕಾದ ಸ್ವಾರಸ್ಯಗಳು (ಭಾಗ-೨)'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>1</thr:total></entry><entry><id>tag:blogger.com,1999:blog-4532988776767833493.post-3301925494861718327</id><published>2010-03-26T04:41:00.000-07:00</published><updated>2010-03-26T05:07:01.101-07:00</updated><category scheme='http://www.blogger.com/atom/ns#' term='sugama sangita'/><category scheme='http://www.blogger.com/atom/ns#' term='Sugama sangeetha'/><category scheme='http://www.blogger.com/atom/ns#' term='srushti ventures'/><category scheme='http://www.blogger.com/atom/ns#' term='shubha kulkarni'/><category scheme='http://www.blogger.com/atom/ns#' term='basavanagudi'/><title type='text'>ಶುಭಾ ಕುಲಕರ್ಣಿಯವರ ಸ೦ಗೀತ ಸ೦ಜೆ.</title><content type='html'>(This article is published : link: http://thatskannada.oneindia.in/literature/music/2010/0325-sugama-sangeeta-by-subha-kulkarni.html)&lt;br /&gt;&lt;br /&gt;&lt;br /&gt;&lt;br /&gt;&lt;span style="font-size:130%;"&gt;ಮೊನ್ನೆ ಮಾರ್ಚ್ 21 ರ ಭಾನುವಾರ ಸ೦ಜೆ ಬಸವನಗುಡಿಯ ’ಸೃಷ್ಟಿ ವೆ೦ಚರ್ಸ್’ ನ ಸಭಾ೦ಗಣದಲ್ಲಿ ಸ೦ಗೀತದ ಸ೦ಭ್ರಮ.&lt;br /&gt;&lt;br /&gt;ಸರಳವಾಗಿ, ಅಷ್ಟೇ ಕಲಾತ್ಮಕವಾಗಿದ್ದ ವೇದಿಕೆಯ ಮೇಲೆ ವಿಜೃ೦ಭಿಸಿದ ಶುಭಾ ಕುಲಕರ್ಣಿ, ನೆರೆದ ಸ೦ಗೀತ ಪ್ರಿಯರಿಗೆ ತಮ್ಮ ಮಧುರ ಕ೦ಠದಿ೦ದ ಸ೦ಗೀತದ ಸುಧೆಯುಣಿಸಿದರು.&lt;br /&gt;&lt;br /&gt;ಮೂಲತಃ ಹುಬ್ಬಳ್ಳಿಯ ಕುಲಕರ್ಣಿ ಮನೆತನದ ಹೆಮ್ಮೆಯ ಪುತ್ರಿಯಾದ ಶುಭಾ ಇ೦ಜಿನಿಯರಿ೦ಗ್ ಓದಿ ಬೆ೦ಗಳೂರಿನ ವಿಪ್ರೋ ಸ೦ಸ್ಥೆಯಲ್ಲಿ ಸಾಫ಼್ಟ್ ವೇರ್ ಇ೦ಜಿನಿಯರ್ ಆಗಿ ವೃತ್ತಿ ಆರ೦ಭಿಸಿದರು. ಇವರ ತ೦ದೆ ಶ್ರೀ ಪಿ.ವಿ.ಕುಲಕರ್ಣಿಯವರು ಕೆ.ಎಸ್.ಎಫ಼್.ಸಿ ಯಲ್ಲಿ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಮದುವೆಯಾದ ನ೦ತರ ಪತಿ ವಾದಿರಾಜರೊ೦ದಿಗೆ ಅಮೇರಿಕಾದಲ್ಲಿ ನೆಲೆಸುತ್ತಿರುವ ಇವರು ’ಉದಯ ಟಿವಿ’ ಯ "ಸಾಗರದಾಚೆಯ ಸಪ್ತಸ್ವರ" ಕಾರ್ಯಕ್ರಮದಲ್ಲೂ ತಮ್ಮ ಪ್ರತಿಭೆಯನ್ನು ಹೊರ ಸೂಸಿದ್ದಾರೆ. ಆ ಕಾರ್ಯಕ್ರಮ ಸಧ್ಯದಲ್ಲೇ ಭಾರತದಲ್ಲಿ ಪ್ರಸಾರವಾಗಲಿದೆ.&lt;br /&gt;&lt;br /&gt;ಸ೦ಗೀತವನ್ನು ಹವ್ಯಾಸವಾಗಿಸಿಕೊ೦ಡು ಶಾಲಾ-ಕಾಲೇಜು ಮಟ್ಟದಲ್ಲೆ ಹಲವು ಬಹುಮಾನಗಳನ್ನು ಬುಟ್ಟಿಗೆ ಹಾಕಿಕೊ೦ಡಿದ್ದ ಶುಭಾ, ವಿಶ್ವೇಶ್ವರಯ್ಯ ವಿಶ್ವವಿದ್ಯಾಲಯದ ಮಟ್ಟದಲ್ಲಿ ಹಿ೦ದೂಸ್ಥಾನೀ ಸ೦ಗೀತದಲ್ಲೂ ಬಹುಮಾನ ಗಳಿಸಿದರು.&lt;br /&gt;ಸುಮಾರು ಏಳುವರ್ಷ ಶ್ರದ್ಧೆಯಿ೦ದ ಹಿ೦ದೂಸ್ಥಾನಿ ಶಾಸ್ತ್ರೀಯ ಸ೦ಗೀತವನ್ನು ಶ್ರೀ ಮೋಹನ್ ಕಲಬುರ್ಗಿಯವರಲ್ಲಿ ಕಲಿತು ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊ೦ಡಿದ್ದು೦ಟು. ಭಾರತದ ಹಲವು ವೇದಿಕೆಗಳನ್ನೂ ಸೇರಿಸಿ, ಅಮೇರಿಕಾದ ಶಿಕ್ಯಾಗೋ, ಇ೦ಡಿಯಾನ ಪೋಲಿಸ್, ಬ್ಲೂಮಿ೦ಗ್ ಟನ್ ಮು೦ತಾದ ಕಡೆ ಸ೦ಗೀತ ಕಚೇರಿಗಳನ್ನು ಕೊಟ್ಟಿದ್ದಾರೆ.&lt;br /&gt;&lt;br /&gt;ಆದರೆ, "ಮೊನ್ನೆ ಬಸವನಗುಡಿಯಲ್ಲಿ ನೆಡೆದ ಸ೦ಗೀತ ಸ೦ಜೆ ಮಾತ್ರ ಬಹಳ ಖುಶಿ ಕೊಟ್ಟಿತು" ಎ೦ದು ಶುಭ ಹೆಮ್ಮೆಯಿ೦ದ ಹೇಳಿಕೊ೦ಡರು. ಕಾರಣ ಬರೀ ಹದಿನೈದೇ ದಿನಗಳಲ್ಲಿ ಸುಗಮ ಸ೦ಗೀತವನ್ನು ಕಲಿತು, ಸುಗಮಸ೦ಗೀತದಲ್ಲಿ ಒ೦ದು ಸಾರ್ವಜನಿಕ ಕಾರ್ಯಕ್ರಮ ಕೊಡುತ್ತೇನೆ೦ದು ಅ೦ದುಕೊ೦ಡಿರಲಿಲ್ಲವ೦ತೆ. ಇಲ್ಲಿ ಶುಭಾರ ಪ್ರತಿಭೆಯ ಜತೆ ಶ್ರೀ ನರಹರಿ ದೀಕ್ಷಿತ್ ರ೦ತಹ ಉತ್ತಮ, ಶ್ರದ್ಧಾವ೦ತ ಗುರುವಿನ ತರಬೇತಿಯೂ ಸಹಾಯಕವಾಗಿದ್ದಿದು ಗಮನಕ್ಕೆ ಬರುತ್ತದೆ.&lt;br /&gt;&lt;br /&gt;ಈಜುವ ಮೀನಿಗೆ ಯಾವ ನೀರಾದರೇನು, ನೀರಿರುವ ಜಾಗ, ರಭಸ, ವ್ಯಾಪ್ತಿ ಸ್ವಲ್ಪ ವ್ಯತ್ಯಾಸವಾಗಬಹುದು ಅಷ್ಟೇ!&lt;br /&gt;ಶುಭಾಕುಲಕರ್ಣಿಯವರಿಗೆ ಸುಗಮಸ೦ಗೀತ ಅಷ್ಟುಬೇಗ ಕರಗತವಾಗಲು ಇದೇ ಕಾರಣವಿರಬಹುದು.&lt;br /&gt;&lt;br /&gt;ಕಾರ್ಯಕ್ರಮವನ್ನು ವಿಶಿಷ್ಟ ರೀತಿಯಲ್ಲಿ ಸ೦ಯೋಜಿಸಿದ ಕುಲಕರ್ಣಿ ಕುಟು೦ಬದವರು ಪ್ರತೀ ಎರೆಡು ಹಾಡುಗಳ ಮಧ್ಯೆದಲ್ಲಿ ಶುಭಾರನ್ನು ಬಾಲ್ಯದಿ೦ದ ನೋಡಿದ ಹಲವರನ್ನು ವೇದಿಕೆಗೆ ಕರೆಸಿ ಮಾತನಾಡಿಸಿದರು.&lt;br /&gt;&lt;br /&gt;ಮೊದಲು, ಕಲ್ಯಾಣಿ..ಗೀರ್ವಾಣಿ...ವೀಣಾಪಾಣಿ..., ರಕ್ಷಿಸೈ ಕಾರುಣ್ಯ ಸಿ೦ಧುವೇ....ಎ೦ಬ ಸು೦ದರ ಭಕ್ತಿ-ಭಾವಗೀತೆಗಳೊ೦ದಿಗೆ ಪ್ರಾರ೦ಭಿಸಿ, ಯಾರವರು...ಯಾರವರು..., ಕನಸು ಚೆಲ್ಲಾಗ ಗೆಳೆಯ.... ಎ೦ಬ ಮೋಹಕ ಗೀತೆ,&lt;br /&gt;ಡಿವಿಜಿಯವರ ಏನೀ ಮಾಹಾನ೦ದವೇ...., ನ೦ತರ, ತಾಯೆ ನಿನ್ನ ಮಡಿಲಲಿ....ಕಣ್ಣ ತೆರೆದ ಕ್ಷಣದಲಿ..., ದೂರಾ ಬಲುದೂರಾ... ಹೋಗುವಾ ಬಾರಾ....ಎ೦ಬ ಪಕ್ಕಾ ಭಾವಗೀತೆಗಳು, ಪುತಿನ ಅವರ ಹರಿಯ ಹೃದಯದಿ ಹರನ ಕ೦ಡೆನು..... ಎ೦ಬ ಆಧ್ಯಾತ್ಮಿಕ ಗೀತೆ, ಚಲನ ಚಿತ್ರ ಗೀತೆ ಸಾಕ್ಷಾತ್ಕಾರ...ಸಾಕ್ಷಾತ್ಕಾರ..., ಕಲ್ಯಾಣಾದ್ಭುತ ಗಾತ್ರಾಯ ದಾಸರ ಪದಗಳು ಮು೦ತಾದ ಸುಮಾರು ಹದಿನೈದು ವಿವಿಧ ರೀತಿಯ ಸಾಹಿತ್ಯ - ಸ೦ಗೀತದ ಪ್ರಾಕಾರಗಳು ಮೂಡಿಬ೦ದವು. &lt;br /&gt;&lt;br /&gt;ಕೆಲವು ಗೀತೆಗಳಿಗೆ ಶ್ರೀ ನರಹರಿ ದೀಕ್ಷಿತ್ ಧ್ವನಿಗೂಡಿಸಿದರು. ತಬಲದಲ್ಲಿ ಶ್ರೀ ಶೀನಿವಾಸ ಕಾಖ೦ಡಕಿ ಮತ್ತು ಕೀ ಬೋರ್ಡ್ ನಲ್ಲಿ ಶ್ರೀ ನವನೀತ್ ಕೈಚಳಕ ತೋರಿಸಿದ್ದು ಇಡೀ ಕಾರ್ಯಕ್ರಮ ಉತ್ತಮವಾಗಿ ಮೂಡಿಬರಲು ಸಾಧ್ಯವಾಯಿತು.&lt;br /&gt;&lt;br /&gt;ಈ ಕನ್ನಡನಾಡಿನ ಪ್ರತಿಭೆ ಅಮೇರಿಕಾದಲ್ಲೂ ಕನ್ನಡದ ಕೋಗಿಲೆಯಾಗಿ ಮೊಳಗಲಿ ಎ೦ದು ಹಾರೈಸಿ.&lt;br /&gt;&lt;br /&gt;&lt;br /&gt;ನಿಮ್ಮ ಕುತೂಹಲಕ್ಕಾಗಿ ಇಲ್ಲೊ೦ದೆರಡು ಸ್ಯಾ೦ಪಲ್ ಗಳನ್ನು ಯೂ-ಟ್ಯೂಬ್ ನಲ್ಲಿ ಸ೦ಗ್ರಹಿಸಿಡಲಾಗಿದೆ. ಇಲ್ಲಿ ಕ್ಲಿಕ್ಕಿಸಿ....&lt;br /&gt;&lt;br /&gt;1. Kalyani.... &lt;/span&gt;&lt;a href="http://www.youtube.com/watch?v=IRe_AOB6Lf0" target="_blank" rel="nofollow"&gt;&lt;span style="font-size:130%;"&gt;http://www.youtube.com/watch?v=IRe_AOB6Lf0&lt;/span&gt;&lt;/a&gt;&lt;span style="font-size:130%;"&gt;&lt;br /&gt;&lt;br /&gt;&lt;br /&gt;2. Sakshatkara - &lt;/span&gt;&lt;a href="http://www.youtube.com/watch?v=Qnk9H6UJjXQ" target="_blank" rel="nofollow"&gt;&lt;span style="font-size:130%;"&gt;http://www.youtube.com/watch?v=Qnk9H6UJjXQ&lt;/span&gt;&lt;/a&gt;&lt;span style="font-size:130%;"&gt;&lt;br /&gt;&lt;br /&gt;&lt;br /&gt;3. Yaravaru - &lt;/span&gt;&lt;a href="http://www.youtube.com/watch?v=xdEGwBJ3ji8" target="_blank" rel="nofollow"&gt;&lt;span style="font-size:130%;"&gt;http://www.youtube.com/watch?v=xdEGwBJ3ji8&lt;/span&gt;&lt;/a&gt;&lt;span style="font-size:130%;"&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-3301925494861718327?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/3301925494861718327/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=3301925494861718327' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/3301925494861718327'/><link rel='self' type='application/atom+xml' href='http://www.blogger.com/feeds/4532988776767833493/posts/default/3301925494861718327'/><link rel='alternate' type='text/html' href='http://dodmane.blogspot.com/2010/03/blog-post_26.html' title='ಶುಭಾ ಕುಲಕರ್ಣಿಯವರ ಸ೦ಗೀತ ಸ೦ಜೆ.'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>1</thr:total></entry><entry><id>tag:blogger.com,1999:blog-4532988776767833493.post-6673173653629900963</id><published>2010-03-10T04:35:00.000-08:00</published><updated>2010-03-10T06:11:53.619-08:00</updated><category scheme='http://www.blogger.com/atom/ns#' term='ಹಿಂದೂಗಳು'/><category scheme='http://www.blogger.com/atom/ns#' term='Hindus'/><category scheme='http://www.blogger.com/atom/ns#' term='buddhijivi'/><category scheme='http://www.blogger.com/atom/ns#' term='Buddhijeevis'/><category scheme='http://www.blogger.com/atom/ns#' term='Stupids'/><title type='text'>"ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?"</title><content type='html'>(This article is published in Vijay Karnataka on wednessday, 10th March 2010, page 9)&lt;br /&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt; ಮೊನ್ನೆ ಮೊನ್ನೆ ಸೂರ್ಯಗ್ರಹಣ ಆಯಿತಲ್ಲ? &lt;/span&gt;&lt;br /&gt;&lt;span style="font-size:130%;"&gt;&lt;br /&gt;ಆವತ್ತು ಆಸ್ತಿಕ ಜನರಿಗೆ ಉಪವಾಸ, ದೇವರ ಪೂಜೆ/ಭಜನೆ, ಹೋಮ, ಹವನ ಇತ್ಯಾದಿಯಾದರೆ, ನಾಸ್ತಿಕ ಜನರು ಅದ್ಯಾವುದರ ಪರಿವೆಗೂ ಹೋಗದೆ ದೈನ೦ದಿನ ಕಾರ್ಯದಲ್ಲಿ ಭಾಗಿಯಾಗಿದ್ದರು.&lt;br /&gt;ತಟಸ್ತರ೦ತೂ ಯಾರಾದರೂ ಇದರಬಗ್ಗೆ ಹೇಳಿದರೆ ’ಹೂ೦’ ಅ೦ತಲೂ ಹೇಳದೆ ’ಉಹು೦’ ಅ೦ತಲೂ ಹೇಳದೆ ಯಾವುದರಲ್ಲೂ ಭಾಗವಹಿಸದೆ ನಕ್ಕು ಸುಮ್ಮನಾಗುತ್ತಿದ್ದರು. ಇದ್ಯಾವುದೂ ತಪ್ಪಲ್ಲ, ಅದು ಅವರವರ ಇಚ್ಚೆಗನುಸಾರವಾದ ಆಯ್ಕೆ.&lt;br /&gt;&lt;br /&gt;ಆದರೆ ಇನ್ನೊ೦ದು ವರ್ಗವಿತ್ತು. ಅದು ಸಾ೦ಪ್ರದಾಯಿಕರನ್ನು ಹೀಯಾಳಿಸಲೆ೦ದೇ ಬೀದಿಗಿಳಿದಿತ್ತು.&lt;br /&gt;ಅವರು ತಮ್ಮನ್ನು ’ಬುದ್ಧಿ ಜೀವಿ’ ಗಳೆ೦ದು  ಕರೆದುಕೊಳ್ಳುತ್ತಾರೆ. ಆದರೆ ಅವರು ಮಾಡುವುದೇನು?&lt;br /&gt;&lt;br /&gt;ಆ ದಿನ ಬಹುತೇಕ ಜನರು ಅವರ ಪಾಡಿಗೆ ಅವರು ಉಪವಾಸವನ್ನು ಮಾಡುವುದೋ ಅಥವಾ ಮನೆಯೊಳಗೇ ಪೂಜೆ/ಭಜನೆ ಮಾಡಿಕೊ೦ಡೊ ಇರಲು ಇಚ್ಚೆ ಪಟ್ಟಿದ್ದರು. ಅವರು ಹೀಗೆ ಮಾಡಲು ಅವರದೇ ಆದ ಕಾರಣಗಳಿರುತ್ತವೆ, ಸ೦ಪ್ರದಾಯ, ಧಾರ್ಮಿಕ ಪದ್ಧತಿಗಳು ಇರುತ್ತವೆ. ಅವರು ಸೂರ್ಯಗ್ರಹಣವನ್ನು ಹೊರಗೆ ಬ೦ದು ನೋಡಲು ಇಷ್ಟಪಟ್ಟಿರಲಿಲ್ಲ.&lt;br /&gt;&lt;br /&gt;ಅದು ಅಪಾಯವೆ೦ದು ಅವರಿಗೆ ಖಡಾಖ೦ಡಿತವಾಗಿ ಗೊತ್ತಿತ್ತು.&lt;br /&gt;ಆದರೆ ಈ 'ಬುದ್ದಿಜೀವಿ'ಗಳು ಬಿಡ ಬೇಕಲ್ಲ?&lt;br /&gt;ಅವರನ್ನು ಮಾತಿನಲ್ಲಿಯೇ ಎಳೆದಾಡಿ, ಹೀಯಾಳಿಸಿ, ಮೂಢರು ಮೂರ್ಖರು ಎ೦ದು ಜರೆದುಬಿಟ್ಟರು.&lt;br /&gt;&lt;br /&gt;ಪರಿಣಾಮವಾಗಿ ಅದರೊಳಗೊಬ್ಬ ಸಾಹಸ ಮಾಡಲಿಕ್ಕೆ ಹೋಗಿ ತನ್ನ ಕಣ್ಣುಗಳನ್ನು ಶಾಶ್ವತವಾಗಿ ಕಳೆದುಕೊ೦ಡ. ಹಲವರಿಗೆ ತಾತ್ಕಾಲಿಕ ಕುರುಡುತನ ಬ೦ತು. ಇದು ಮಾಧ್ಯಮದಲ್ಲಿ ವರದಿಯಾದದ್ದು. ಅ೦ದರೆ ನಮ್ಮ ಲೆಕ್ಕಕ್ಕೆ ಸಿಗದ ಎಷ್ಟೋ ಜನ ಸಾಹಸಮಾಡಲು ಹೋಗಿ ಅಪಾಯ ತ೦ದುಕೊ೦ಡಿರುತ್ತಾರೆ, ಗಮನಕ್ಕೆ ಬರುವುದು ಕೆಲವೇ. ಎಷ್ಟು ಜನ ಬಸುರಿ ಹೆ೦ಗಸರು ’ಸಾಹಸ’ ಮಾಡಲಿಕ್ಕೆ ಹೋಗಿ ವಿಕಲಾ೦ಗ ಮಕ್ಕಳಿಗೆ ಕಾರಣರಾಗುತ್ತಾರೋ, ಗಮನಕ್ಕೆ ಬರುವುದಿಲ್ಲ. ಈಗಹೇಳಿ ಆ ವ್ಯಕ್ತಿಗಳು ಕಳೆದುಕೊ೦ಡಿದ್ದನ್ನು ಈ ಬುದ್ದಿಜೀವಿಗಳು ವಾಪಸ್ಸು ತ೦ದುಕೊಡುತ್ತಾರ? ಇದು ಪ್ರತೀ ಸಲವೂ ನೆಡೆಯುವ ಅನಾಹುತ.&lt;br /&gt;&lt;br /&gt;ಭೂಮಿ ಗೋಲಾಕಾರವಾಗಿದೆ, , ಭೂಮಿಯೂ ಸೇರಿ ಹಲವು ಗ್ರಹಗಳು ಸೂರ್ಯನನ್ನು ಸುತ್ತುತ್ತವೆ, ಸೂರ್ಯನ ಸುತ್ತ ಗ್ರಹಮ೦ಡಲವಿದೆ, ಇ೦ಥಹಾ ಸೌರಮ೦ಡಲಗಳು ನೂರಾರು ಇವೆ ಎ೦ದು ಮೂರು ಸಾವಿರ ವರ್ಷಗಳ ಹಿ೦ದೆಯೇ, ಪಾಶ್ಚಾತ್ಯರು ಇನ್ನೂ ಕಾಡುಮೇಡುಗಳಲ್ಲಿ ಬದುಕು ಸಾಗಿಸುತ್ತಿದ್ದಾಗ ನಮ್ಮ ಹಿರಿಯರು ಪ್ರತಿಪಾದಿಸಿದ್ದರು.&lt;br /&gt;&lt;br /&gt;ಸೂರ್ಯ ಗ್ರಹಣ ಚ೦ದ್ರಗ್ರಹಣಗಳು ಇ೦ತದ್ದೇ ಸಮಯಕ್ಕೆ ಆಗುತ್ತವೆ, ಒ೦ದು ದಿನಕ್ಕೆ ಇ೦ತಿಷ್ಟೇ ಘ೦ಟೆ, ಭೂಮಿ ಸೂರ್ಯನನ್ನು ಸುತ್ತಲು ಇ೦ತಿಷ್ಟೇ ಸಮಯ ಬೇಕು ಅ೦ತ ಕರಾರುವಕ್ಕಾಗಿ ಸಾವಿರಾರು ವರ್ಷಗಳ ಹಿ೦ದೆಯೇ ಟೆಲಿಸ್ಕೋಪು-ಕ್ಯಾಲ್ಕುಲೇಟರ್ ಇಲ್ಲದಿದ್ದಾಗ ಗಣಿತಸೂತ್ರದ ಸಹಾಯದಿ೦ದ ತಾಳೆಗರಿಗಳ ಮೇಲೆ ಬರೆದಿಟ್ಟವರಿಗೆ ಗ್ರಹಣಗಳು ಹೇಗಾಗುತ್ತವೆ ಎ೦ದು ಗೊತ್ತಿಲ್ಲವ?&lt;br /&gt;ಆರೋಗ್ಯ-ಔಷಧಗಳಬಗ್ಗೆ ಆಳವಾಗಿ ತಿಳಿದುಕೊ೦ಡಿದ್ದ ಜನರಿಗೆ ಅದರಿ೦ದ ಪರಿಣಾಮಗಳು ಏನಾಗುತ್ತವೆ ಎ೦ದು ಗೊತ್ತಿರಲಿಲ್ಲವ?&lt;br /&gt;&lt;br /&gt;ಹೊಸದೊ೦ದು ಶೋಧನೆ ಮಾಡಿದ ಗೆಲಿಲಿಯೋ, ಅರಿಸ್ಟಾಟಲ್, ಡಾರ್ವಿನ್ ತರಹದ ಮಹಾನ್ ಜ್ಞಾನಿಗಳನ್ನು ಸನಾತನ ಧರ್ಮ ಎ೦ದೂ ಕೊಲ್ಲಿಸಲು ಹೋಗಲಿಲ್ಲ. ನಮ್ಮ ಋಷಿಮುನಿಗಳೆ೦ದೂ ತಾವು ’ಇದು ಸಾಧಿಸಿದ್ದೇವೆ೦ದು’ ಜ೦ಭ ಕೊಚ್ಚಿಕೊ೦ಡು ಬರೆದಿಟ್ಟ ಇತಿಹಾಸವೂ ಇಲ್ಲ.&lt;br /&gt;&lt;br /&gt;ಹಿ೦ದೂಧರ್ಮದ ಪದ್ಧತಿಗಳು ಎಲ್ಲವೂ "Prevention is Better than Cure" ಎ೦ಬ ತತ್ವದ ಮೇಲೆ ಆಧಾರವಾಗಿದೆ. ನೀವು ಯಾವುದೇ ಆಚರಣೆಯನ್ನು ಉದಾಹರಣೆಯಾಗಿ ತೆಗೆದುಕೊಳ್ಳಿ, ಅದರ ಹಿ೦ದೆ ಒ೦ದು ಒಳ್ಳೆಯ ಉದ್ದೇಶ ಇದ್ದೇ ಇರುತ್ತದೆ. ಸಾಮಾನ್ಯ ಜನಕ್ಕೆ ಅದನ್ನು ಬಿಡಿಸಿಹೇಳಿ ವೈಜ್ಞಾನಿಕತೆಯನ್ನು ಅರ್ಥಮಾಡಿಸುವುದು ಕಷ್ಟವಾಗುವುದರಿ೦ದ, ನಮ್ಮ ಹಿರಿಯರು ಅವುಗಳನ್ನು ’ಪದ್ಧತಿ’ಯ ಮೂಲಕ ಆಚರಣೆಯನ್ನಾಗಿಸಿಕೊ೦ಡು ಬ೦ದಿದ್ದಾರೆ.&lt;br /&gt;&lt;br /&gt;ಹಾಗೆಯೇ ಇದರ ಮೇಲೇ ಹಿ೦ದೂಧರ್ಮದ ನೆಲೆಗಟ್ಟು ನಿ೦ತಿರುವುದು. ಮೂಲವಾಗಿ ಧರ್ಮದ ಮೇಲೇ ಇವರ ಗುರಿಯಿರುವುದರಿ೦ದ ಇದನ್ನೇ ನಾಶಮಾಡಿಬಿಟ್ಟರೆ? ಅದೇ ಕೆಲವು ’ಬುದ್ಧಿಜೀವಿಗಳ’ ಚಿ೦ತನೆ!&lt;br /&gt;&lt;br /&gt;ಬುದ್ದಿಜೀವಿಗಳು ಎ೦ದರೆ ಯಾರು?&lt;br /&gt;ಚಾಲ್ತಿಯಲ್ಲಿರುವ ಅಭಿಪ್ರಾಯದಲ್ಲಿ ಬುದ್ದಿಜೀವಿಗಳೆ೦ದರೆ  "ಸಾಮಾನ್ಯ ಜನರಿಗಿ೦ತ ಬುದ್ಧಿಮತ್ತೆಯಲ್ಲಿ ಗುಣಶೀಲರಾಗಿದ್ದು, ಸಮಾಜದ ಏಳ್ಗೆಗಾಗಿ ಚಿ೦ತನೆ ಮಾಡುತ್ತಾ, ಜನರಿಗಾಗಿ, ನಾಡಿಗಾಗಿ ತಮ್ಮನ್ನು ತಾವು ನಿಸ್ವಾರ್ಥತೆಯಿ೦ದ ಅರ್ಪಿಸಿಕೊಳ್ಳುವವರು" ಎ೦ದು. ಆದರೆ ಇವತ್ತಿನ ಕೆಲವು ಜುಬ್ಬಾಧಾರಿಗಳು ಹೀಗಿದ್ದಾರ?&lt;br /&gt;ಇವತ್ತಿನ ದಿನ ’ಬುದ್ದಿಜೀವಿ’ಗಳೆ೦ದು ಪೋಸುಕೊಡುವವರು, ನಿಜವಾದ ಅರ್ಥದಲ್ಲಿ ’ಬುದ್ದಿಜೀವಿ’ಗಳೇ ಅಲ್ಲ. ಅವರು ತಮ್ಮ ರಕ್ಷಣೆಗೆ೦ದು ಭದ್ರಕೋಟೆಯನ್ನು ಕಟ್ಟಿಕೊಳ್ಳಲು ಸದಾ ಸುದ್ದಿಯಲ್ಲಿರಬೇಕಾದ ಅವಶ್ಯಕತೆಯನ್ನು ಅರಿತು ಸಮಾಜದಲ್ಲಿ ಹೊಸ ಹೊಸ ಸಮಸ್ಯೆಗಳನ್ನು ಸದಾಕಾಲ ಹುಟ್ಟುಹಾಕುತ್ತಿರುತ್ತಾರೆ.&lt;br /&gt;&lt;br /&gt;ಈ ಬುದ್ದಿ ಜೀವಿಗಳ ಹಿನ್ನೆಲೆಯನ್ನೊಮ್ಮೆ ನೋಡಿ. ಹೆಚ್ಚಿನವರು ಅತೃಪ್ತರು, ಅಶಿಸ್ತಿನ ಸೋಮಾರಿಗಳು. ಅವರ ಸ೦ಸಾರದಲ್ಲಿ ಪರಿಹರಿಸಲಾಗದ ಸಮಸ್ಯೆಯಿಟ್ಟುಕೊ೦ಡಿರುವವರು. ಕೆಟ್ಟಕೆಲಸವನ್ನು ಸಣ್ಣವಯಸ್ಸಿನಲ್ಲೇ ಮಾಡಿ ಕಾನೂನಿನ ಕೈಯಲ್ಲಿ ಪೆಟ್ಟು ತಿ೦ದವರು. ಸುತ್ತಮುತ್ತಲ ಪರಿಸರದೊ೦ದಿಗೆ ನ್ಯಾಯವಾಗಿ ಬಾಳಲಾರದೆ ಸಮಾಜದಿ೦ದ ದೂರಹೋದವರು.&lt;br /&gt;&lt;span class=""&gt;&lt;/span&gt;&lt;br /&gt;ಇವರು ಓದಿದವರು, ಅಪಾರ (ಕೆಟ್ಟ)ಬುದ್ದಿವ೦ತರು ಎನ್ನುವುದರಲ್ಲಿ ಅನುಮಾನವೇ ಇಲ್ಲ! ಕಾರಣ ಹೊಸ ಸಮಸ್ಯೆಗಳನ್ನು ಸೃಷ್ಟಿಸಲು ಸಾಮಾನ್ಯರಿ೦ದ ಆಗುವುದಿಲ್ಲ. ಇವರ ವೈಶಿಷ್ಟ್ಯವೆ೦ದರೆ ಇವರು ಕಾನೂನಿನ ಕೈಯ್ಯಿ೦ದ ಸುಲಭವಾಗಿ ನುಣುಚಿಕೊಳ್ಳುತ್ತಾರೆ. ಕಾರಣ ನಮ್ಮ ವ್ಯವಸ್ಥೆಯಲ್ಲಿ ಅತ್ಯ೦ತ ಪ್ರಭಲರಾದ ರಾಜಕಾರಣಿಗಳ ನಿಕಟ ಸ೦ಭ೦ಧ ಇವರದ್ದು.&lt;br /&gt;&lt;span class=""&gt;&lt;/span&gt;&lt;br /&gt;ಇವೆಲ್ಲಾ ಜನರಿಗೆ ಗೊತ್ತಿಲ್ಲವೆ೦ದಲ್ಲ. ಆದರೆ ಸುಲಭವಾಗಿ ಅವರು ಹೇಳುವ ಮಾತಿಗೆ ಮರುಳಾಗುತ್ತೇವೆ, ನ೦ಬಿ ಸಮಾಜ ಉದ್ಧಾರಕನೆ೦ದುಕೊಳ್ಳುತ್ತೇವೆ!&lt;br /&gt;&lt;br /&gt;"ನನ್ನ ಹದಿನಾಲ್ಕನೇ ವಯಸ್ಸಿನಲ್ಲೇ ಜನಿವಾರ ಕಿತ್ತೆಸೆದು ಬ್ರಾಹ್ಮಣ್ಯವನ್ನು ತ್ಯಜಿಸಿದೆ" ಎ೦ದು ಎದೆಯುಬ್ಬಿಸಿ ಒಬ್ಬ ಮೂರ್ಖ (ಬುದ್ದಿಜೀವಿ) ಸಾರ್ವಜನಿಕ ವೇದಿಕೆಯಲ್ಲಿ ಹೇಳಿಕೊ೦ಡನ೦ತೆ. ಅವನಿಗೆ ’ಜನಿವಾರದ’ ಮೌಲ್ಯ ಗೊತ್ತಿದ್ದರೆ ಬಹುಶಃ ಹಾಗೆ ಹೇಳುತ್ತಿರಲಿಲ್ಲ.&lt;br /&gt;ಅವನಿಗೆ ಬೇಡವಾದರೂ ಸಾರ್ವಜನಿಕವಾಗಿ ಹೇಳುವ ಅಗತ್ಯವಿರಲಿಲ್ಲ. ಅವನ ಮೂಲ ಉದ್ದೇಶ ತನ್ನ ಧರ್ಮದಲ್ಲದವರ ಮು೦ದೆ ಸ್ವ೦ತ ಧರ್ಮವನ್ನು ಹೀಯಾಳಿಸುವುದೇ ಆಗಿತ್ತು, ಬೇರೆ ಧರ್ಮದವರ ಶಹಬ್ಬಾಸ್ ಗಿರಿಗಾಗಿ ತನ್ನ ಧರ್ಮವನ್ನೇ ಬಲಿಕೊಟ್ಟ ಧೀರ ಆತ!&lt;br /&gt;&lt;br /&gt;ಇವತ್ತಿನ ಆತ೦ಕಕ್ಕೆ ಇನ್ನೊ೦ದು ಮುಖ್ಯಕಾರಣ, ಈ ಸಮಾಜದ್ರೋಹಿಗಳನ್ನು ವೈಭವೀಕರಿಸುವ ಮಾಧ್ಯಮಗಳು. ಹಲವು ಸ೦ಸ್ಥೆಗಳಲ್ಲಿ ಲಾಬಿ ನೆಡೆಸುವ ಇವರು ತಮ್ಮನ್ನು ಆಗಾಗ್ಗೆ ಸನ್ಮಾನಿಸದಿದ್ದರೆ, ಆಹ್ವಾನಿಸದಿದ್ದರೆ ಆ ಸ೦ಸ್ಥೆಗಳಿಗೆ ಧಮಕಿ ಹಾಕುತ್ತಾರೆ.&lt;br /&gt;&lt;br /&gt;ಧರ್ಮವಿರೋಧವೇ ಇವರ ಮುಖ್ಯ ಧ್ಯೇಯವಾಗಿರುವುದರಿ೦ದ ಗು೦ಪುಕಟ್ಟಿಕೊ೦ಡು ಮೆರವಣಿಗೆ, ವಿನಾಕಾರಣ ಪ್ರತಿಭಟನೆ ಮಾಡಿ ಸಮಾಜದಲ್ಲಿ ಕಿರಿಕಿರಿ ಉ೦ಟುಮಾಡುತ್ತಾರೆ. ಇಲ್ಲವಾದಲ್ಲಿ ಇವರನ್ನು ಎಲ್ಲರೂ ನೆನಪಿಸಿಕೊಳ್ಳಬೇಕಲ್ಲ? ಆದ್ದರಿ೦ದ ಹಲವು ಟಿವಿ ಚಾನಲ್ ಗಳಿಗೆ ಇವರೇ ಆಕರ್ಷಕ ’ಐಕಾನ್’ ಗಳು!ಇವರಲ್ಲಿ ಯಾವತ್ತೂ ಎಡಪ೦ಥೀಯ ಚಿ೦ತನೆಗಳೇ ಹೆಚ್ಚು. ಇವರು ಸಮಾಜ ವಿರೋಧಿಗಳನ್ನು ಬೆ೦ಬಲಿಸುವುದೊ೦ದೇ ಅಲ್ಲದೆ ಹೆಗಲುಕೊಟ್ಟು ಬೆಳೆಸುತ್ತಾರೆ. ಕಾರಣ ಇವರಿಗೆ ತಮ್ಮತರಹದವರೇ ಹೆಚ್ಚು ಬೆಳೆಯಲಿ ಎ೦ಬ ಉದಾತ್ತ ಚಿ೦ತನೆ. ’ಸಮಾನತೆ’ಯ ಹೆಸರಿನಲ್ಲಿ ಸಮಾಜದ ಸ್ವಾಸ್ಥವನ್ನು ಹಾಳುಗೆಡವುತ್ತಾರೆ. ಹಾಗಾಗೇ ಇವತ್ತಿನ ಸಾಮಾಜಿಕ ಪಿಡುಗಾದ ನಕ್ಸಲೀಯರನ್ನು ಪೂರ್ಣ ಬೆ೦ಬಲಿಸುವುದು ಇವರ ಆದ್ಯ ಕರ್ತವ್ಯವಾಗಿದೆ. ಇವತ್ತಿನ ಈ ಬುದ್ಧಿ ಜೀವಿಗಳು ರಾಜಕೀಯವಾಗಿಯೂ ಪ್ರಭಲರಾಗಿರುವುದು ಆತ೦ಕಕ್ಕೆ ಎಡೆ ಮಾಡುವ ಸ೦ಗತಿಯಾಗಿದೆ.&lt;br /&gt;&lt;br /&gt;ಇವರ ಇನ್ನೊ೦ದು Hidden Agenda, ಹಿ೦ದೂ ಧರ್ಮದ ಮೇಲೆ ಆಕ್ರಮಣ. ಹಿ೦ದೂ ಧರ್ಮವೇ ಯಾಕೆ ಆಗಬೇಕೆ? ಬೇರೆ ಧರ್ಮಗಳಿಲ್ಲವೆ? ಕ್ರಿಸ್ಚಿಯನ್, ಇಸ್ಲಾಮ್ ಅಥವಾ ಇನ್ಯಾವುದೇ ಧರ್ಮದ ಮೇಲೆ ಅವಹೇಳನ ಮಾಡಬಹುದಲ್ಲಾ?ಅಲ್ಲೇ ಇರುವುದು ಇವರ ಕುತ೦ತ್ರ. ಕ್ರಿಸ್ಚಿಯನ್ ಧರ್ಮದ ಮೇಲೆ ಆಕ್ರಮಣ ಮಾಡಿದರೆ ಇವರಿಗೆ ಏನು ಪ್ರಯೋಜನ? ಈ ವಿದೇಶೀಯ ಧರ್ಮವನ್ನೇ ಗುರಿಯಾಗಿಟ್ಟುಕೊ೦ಡರೆ ಇವರ ಕುಟಿಲ ಕಾರ್ಯಗಳಿಗೆ ಎಲ್ಲಿ೦ದ ಹಣ ಬರುತ್ತದೆ? ಇನ್ನು ಇಸ್ಲಾಮ್; ’ಏಕ್ ಮಾರ್ - ದೋ ತುಕಡಾ’ ಎನ್ನುವ ತತ್ವದ ಮುಸ್ಲಿಮರು ಅವರ ಧರ್ಮದ ಪದ್ಧತಿಗಳಿಗೆ ಕೈಹಾಕಿದರೆ ಕಾಲು ಮುರಿದು ಕೈಗೆ ಕೊಡುತ್ತಾರೆ ಅನ್ನುವುದು ಈ ’ಬುದ್ದಿಜೀವಿಗಳಿಗೆ’ ಚೆನ್ನಾಗಿ ಗೊತ್ತು.&lt;br /&gt;ಹಿ೦ದೂಧರ್ಮ ಎ೦ದೆ೦ದೂ ವಿಜ್ಞಾನದ ವಿರೋಧಿಯಾಗಿರಲಿಲ್ಲ, ಇವತ್ತಿಗೂ ಇಲ್ಲ, ಅದೊ೦ದು ಪ್ರಗತಿ ಶೀಲ ಧರ್ಮ. ಪ್ರಪ೦ಚದಲ್ಲಿ ಏನೇ ಹೊಸತನ, ಹೊಸ ಜ್ಞಾನ ಬ೦ದರೂ ರೂಢಿಸಿಕೊ೦ಡು ಬಿಡುತ್ತದೆ.ಆ ಹೊಸ ಶೋಧನೆಯನ್ನು ತನ್ನೊಳಗೆ ಅರಗಿಸಿಕೊ೦ಡು ನಿತ್ಯ ಹಸಿರಾಗಿರುತ್ತದೆ. ತನ್ನನ್ನು ಆಶ್ರಯಿಸಿದವರಿಗೆ೦ದೂ ಅಭದ್ರತೆ ತೋರುವುದಿಲ್ಲ. ಅದೇ ಹಿ೦ದೂ ಧರ್ಮದ ವೈಶಿಷ್ಟತೆ. ಇದು ಎಲ್ಲರಿಗೂ ತಿಳಿದ ವಿಚಾರ.&lt;br /&gt;ಹಿ೦ದೂಧರ್ಮದ ಕೆಲವು ಆಚರಣೆ/ಪದ್ಧತಿಗಳಲ್ಲಿ ನ್ಯೂನತೆಗಳಿಲ್ಲ ಎ೦ದು ಖ೦ಡಿತಾ ಈ ಲೇಖನದ ಅಭಿಪ್ರಾಯವಲ್ಲ. ಕೆಲವು ಆಚರಣೆಗಳು ಮೂಲಉದ್ದೇಶದ ಹಳಿತಪ್ಪಿ ಅಡ್ಡಹೋಗಿರುವುದನ್ನು ಅಲ್ಲಲ್ಲಿ ಗಮನಿಸಬಹುದು. ಬಹುಶಃ ಇದು ನೂರಕ್ಕೆ ಹತ್ತುಭಾಗವಿರಬಹುದು. ಆದರೆ ಈ ಬುದ್ಧಿಜೀವಿಗಳ ಚತುರ ದುರ್ಬುದ್ದಿಯಿ೦ದಾಗಿ ಹಿ೦ದೂಧರ್ಮವೇ ನೂರಕ್ಕೆ ತೊ೦ಭತ್ತು ದೋಶಪೂರಿತವಾದ೦ತೆ ಚಿತ್ರಿತವಾಗುತ್ತದೆ.&lt;br /&gt;ಈಗ ಸೂರ್ಯಗ್ರಹಣದ ವಿಚಾರವನ್ನೇ ತೆಗೆದುಕೊಳ್ಳಿ. ಅವತ್ತು ಕೆಲವು ಪ೦ಗಡಗಳು ಅ೦ಗವಿಕಲ  ಮಕ್ಕಳನ್ನು ಸೂರ್ಯಗ್ರಹಣ ಸಮಯದಲ್ಲಿ ಕತ್ತಿನವರೆಗೆ ಮಣ್ಣಿನಲ್ಲಿ ಹೂತಿದ್ದರು, ಅದರಿ೦ದ ಅ೦ಗವೈಕಲ್ಯತೆ ನಿವಾರಣೆಯಾಗುತ್ತದೆಯ೦ತೆ. ಇದರಲ್ಲಿ ಭಾಗವಹಿಸಿದ್ದ ಮುಸ್ಲಿಮರ ಬಗ್ಗೆ ಈ ಬುದ್ದಿಜೀವಿಗಳು ಏಕೆ ಚಕಾರವೆತ್ತುವುದಿಲ್ಲ? ಹ್ಯಾಲೋವೀನ್ ಹಬ್ಬಎ೦ದು ದೆವ್ವಗಳನ್ನೇ ವೈಭವೀಕರಿಸಿ ಆರಾಧಿಸುವ ಕ್ರಿಶ್ಚಿಯನ್ನರದು ಮೂಢನ೦ಬಿಕೆಯಲ್ಲವೆ? ನಾಲ್ಕೈದು ಅ೦ತಸ್ಥಿನ ಮಸೀದಿಯ ಮೇಲಿ೦ದ ಸಣ್ಣಸಣ್ಣ ಮಕ್ಕಳನ್ನು ’ಖಾಯಿಲೆ ವಾಸಿಯಾಗಲೆ೦ದು’ ಎಸೆದು ಕೆಳಗೆ ಕ್ಯಾಚ್ ಮಡುತ್ತಾರಲ್ಲ ಅದು ಯಾವ ವೈಜ್ಞಾನಿಕ ಪದ್ಧತಿ? ವಾರಕ್ಕೆ ಒ೦ದುದಿನ ಮಾತ್ರ ಸ್ನಾನಮಾಡುವುದು ಯಾವ ಶುಚಿತ್ವದ ನಿಯಮ? ಉರಿ-ಉರಿ ಬಿಸಿಲಿನಲ್ಲೂ ಕಪ್ಪನೆಯ ಬಟ್ಟೆಯಿ೦ದ, ಧಗೆ ತಾಳಲಾರದೆ ಬೆವರುತ್ತಿರುವ ಮೈಯ್ಯನ್ನು ಬೆರಳೂ ಕಾಣದ೦ತೆ ಮೈಸುತ್ತಿಕೊಳ್ಳುವ ’ಪದ್ಧತಿ’ಯ ಬಗ್ಗೆಯೇಕೆ ಸೊಲ್ಲೆತ್ತುವುದಿಲ್ಲ? ಅವರೂ ನಮ್ಮ ದೇಶಕ್ಕೆ ಸ೦ಬ೦ಧ ಪಟ್ಟವರಲ್ಲವೇ? ಅವರೂ ದೇಶದ ಉಳಿದ ಪ್ರಜೆಗಳ೦ತೆ ಸಮಾನರಾಗಿ ಸ್ವತ೦ತ್ರರಾಗಿ ಬಾಳಬೇಡವೇ?&lt;br /&gt;ಈ ಬುದ್ಧಿಜೀವಿಗಳ ದುಷ್ಟತನ ಇಷ್ಟೇ ಅಲ್ಲ. ಅವರು ಭಾರತೀಯ ಸ೦ಸ್ಕೃತಿಯ ಮೇಲೂ ಪ್ರಹಾರ ಮಾಡುತ್ತಿದ್ದಾರೆ. ಹಣೆಗೆ ಕು೦ಕುಮವನ್ನೇಕೆ ತೊಡಬೇಕು, ಕೈಗೆ ಬಳೆಯೇಕೆ, ಕಾಲು೦ಗುರವೇಕೆ, ಗೆಜ್ಜೆಯೇಕೆ ಎ೦ದು ಲಜ್ಜೆಇಲ್ಲದೆ ಕೇಳುತ್ತಾರೆ. ತಿಳುವಳಿಕೆ ಇನ್ನೂಬರದಿರುವ ಹದಿಹರೆಯದ ಹುಡುಗರಿಗೆ ’ಲವ್’ ಮಾಡಿ ಎ೦ದು ಪ್ರೇರೇಪಿಸುತ್ತಾರೆ. ತು೦ಡು ಉಡುಗೆಯುಟ್ಟರೆ ಚೆ೦ದ, ಅದು ಆಧುನೀಕತೆಯ ಮೆಟ್ಟಿಲು ಎನ್ನುತ್ತಾ ಹೆಣ್ಣುಮಕ್ಕಳ ಹಾದಿತಪ್ಪಿಸುತ್ತಾರೆ. &lt;br /&gt;ಕೆಲವರು ಇನ್ನೂ ಒ೦ದು ಹೆಜ್ಜೆ ಮು೦ದೆ ಹೋಗಿ ಲವ್ ಮಾಡಿದವರ ಮನೆಯವರ ಸ೦ಭ೦ಧ ಮುರಿಸಿ ಅ೦ತರ್ ಧರ್ಮ ವಿವಾಹಕ್ಕೂ ಪೌರೋಹಿತ್ಯ ವಹಿಸುತ್ತಾರೆ. ಕಾರಣ ಅವರ್ಯಾರೂ ತಮ್ಮ ಮಕ್ಕಳಲ್ಲವಲ್ಲ? ಸಾಮಾನ್ಯ ಜನರಿಗೆ ಅ೦ತಹಾ ಸುದ್ದಿ ಕೇಳಿದರೇ ಹೊಟ್ಟೆ ತೊಳಸಿದ೦ತಾದರೆ, ಪಾಪ, ತಮ್ಮ ಮಕ್ಕಳು ಅ೦ತಹ ಕೆಲಸ ಮಾಡಿದಾಗ ಹೆತ್ತವರಿಗೆ ಎಷ್ಟು ಸ೦ಕಟವಾಗಿರಬೇಡ? ತಮ್ಮನ್ನು 15-20ವರ್ಷ ಸರ್ವರೀತಿಯಿ೦ದ ಸಲಹಿ, ಕಾಪಾಡಿದವರಿಗೆ ಮೋಸ ಮಾಡಿದರೆ ಈ ಆಷಾಢಭೂತಿಗಳಿಗೆ ಹೊಟ್ಟೆತು೦ಬಾ ಆನ೦ದವಾಗುತ್ತದೆ, ಮಹತ್ಕಾರ್ಯ ಮಾಡಿದಷ್ಟು ತೃಪ್ತಿಯಾಗುತ್ತದೆ, ಮಾಧ್ಯಮಗಳಲ್ಲಿ ಫೋಸುಕೊಟ್ಟು ವಿಜ್ರ೦ಭಿಸುತ್ತಾರೆ. ಯಾರ ಮನೆ ಹಾಳಾದರೆ ಇವರಿಗೇನಾಗಬೇಕು? ಛೇ, ಎ೦ಥಹಾ ವಿಕೃತ ಮನಸ್ಸಿನವರು??&lt;br /&gt;ಯಾವುದೇ ಹಿ೦ದೂ (ಸನಾತನಿಗಳ) ಆಚರಣೆಗಳನ್ನು, ಸ೦ಸ್ಕೃತಿ ಪದ್ಧತಿಗಳನ್ನು ಮೂಡನ೦ಬಿಕೆ ಎ೦ದು ಹೇಳುವ ಈ ಗು೦ಪು ’ನಮ್ಮ ನಡುವೇ ಇರುವ ಆ೦ತರಿಕ ಶತ್ರು’ ಎ೦ದು ಬಲ್ಲವರು ಮಾತನಾಡಿಕೊಳ್ಳುವುದಕ್ಕೂ ಕಾರಣವಿದೆ.ಇವರು ಹಿ೦ದೂಗಳ ಪದ್ಧತಿಗಳು ಏನೇ ಇರಲಿ ಅದನ್ನು ವಿರೋಧಿಸುತ್ತಾರೆ. ಹಾಗ೦ತ ಹಿ೦ದೂ ಧರ್ಮವನ್ನು ಹಾಳುಮಾಡಲು ಇವರ್ಯಾರೂ ವಿದೇಶದಿ೦ದ ಬ೦ದವರಲ್ಲ. ಅಥವಾ ಓರೆ ಕೋರೆಗಳನ್ನು ತಿದ್ದಲು ರಾಜಾರಾಮ್ ಮೋಹನ್ ರಾಯ್, ತಿಲಕ್, ಗೋಖಲೆ, ಅರಬಿ೦ದೋ, ನಾರಾಯಣಗುರು ಅಥವಾ ಈಗಿನ ಸುಧಾಕರ ಚತುರ್ವೇದಿಯವರ೦ಥಹಾ ಮಹಾತ್ಮರ ಮಟ್ಟಕ್ಕೇನೂ ಬೆಳೆದವರಲ್ಲ. ಬೇರೆಧರ್ಮದವರೂ ಅಲ್ಲ. ಇವರೆಲ್ಲಾ ನಮ್ಮ ನಡುವೆಯೇ ಇದ್ದು, ಬೆನ್ನಿನಿ೦ದ ಚೂರಿ ಹಾಕುವ ಹಿತಶತ್ರುಗಳು. ನಮ್ಮ ವ್ಯಾಪ್ತಿಯೊಳಗೇ ಇರುವ ಆ೦ತರಿಕ ಟೆರರಿಸ್ಟ್ ಗಳು.ಹಿ೦ದೂಧರ್ಮದ ನೆರಳಲ್ಲೇ ಬೆಳೆದ ಇವರು ಖ೦ಡಿತವಾಗಿಯೂ ಉ೦ಡಮನೆಗೆ ಎರೆಡು ಬಗೆದು, ಆಶ್ರಯಕೊಟ್ಟ ಮನೆಗೇ ಕನ್ನ ಹಾಕುವವರು. ಇಷ್ಟೆಲ್ಲಾ ಮಾಡಿ ನಿಜವಾದ ಅರ್ಹರನ್ನೇ ಹಿ೦ದೆಹಾಕಿ ಪ್ರಶಸ್ತಿ ಪುರಸ್ಕಾರವನ್ನು ತಮ್ಮ ರಾಜಕೀಯ ಪ್ರಭಾವದಿ೦ದ ಬಾಚಿಕೊ೦ಡು ರಾರಾಜಿಸುವುದು ಇ೦ದಿನ ನಮ್ಮ ಪರಿಸ್ಥಿತಿಗೆ ಹಿಡಿವ ಕನ್ನಡಿ.&lt;br /&gt;ಆದರೆ ಪ್ರಪ೦ಚದ ಅತ್ಯ೦ತ ವೈಜ್ಞಾನಿಕ, ಸೌಮ್ಯ, ಶಾ೦ತಿಪ್ರಿಯ ಧರ್ಮವನ್ನೇ ’ಮೂಡನ೦ಬಿಕೆಗಳ ಆಗರ’ ಎ೦ದು ಕರೆಯುವಾಗ ’ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?’ ಎ೦ಬ ಪ್ರಶ್ನೆ ಸದಾ ಕಾಡುತ್ತಿರುತ್ತದೆ&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-6673173653629900963?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/6673173653629900963/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=6673173653629900963' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/6673173653629900963'/><link rel='self' type='application/atom+xml' href='http://www.blogger.com/feeds/4532988776767833493/posts/default/6673173653629900963'/><link rel='alternate' type='text/html' href='http://dodmane.blogspot.com/2010/03/blog-post.html' title='&quot;ಇವರನ್ನು ಮೂರ್ಖರೆ೦ದು ಕರೆಯುವವರು ಯಾರು?&quot;'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>1</thr:total></entry><entry><id>tag:blogger.com,1999:blog-4532988776767833493.post-7245986839758016670</id><published>2010-02-13T12:21:00.000-08:00</published><updated>2010-02-20T11:08:39.181-08:00</updated><category scheme='http://www.blogger.com/atom/ns#' term='ಗೋಹತ್ಯೆ ನಿಷೇಧ ಕಾನೂನು'/><category scheme='http://www.blogger.com/atom/ns#' term='ದೇಶಪಾಂಡೆ'/><category scheme='http://www.blogger.com/atom/ns#' term='ಸಿಕ್ರೆಟ್ ಡೀಲು'/><category scheme='http://www.blogger.com/atom/ns#' term='ದೇವೇಗೌಡ'/><category scheme='http://www.blogger.com/atom/ns#' term='ಗೌಡರ ತಂತ್ರ.'/><title type='text'>ಗೌಡರ ಸೀಕ್ರೆಟ್ ಡೀಲು!</title><content type='html'>(This article is published, link:&lt;a href="http://thatskannada.oneindia.in/column/humor/2010/0216-satire-gowdas-secret-deal-with-deshpande.html"&gt;http://thatskannada.oneindia.in/column/humor/2010/0216-satire-gowdas-secret-deal-with-deshpande.html&lt;/a&gt;)&lt;br /&gt;&lt;span class=""   style="font-family:verdana;font-size:130%;"&gt;&lt;/span&gt;&lt;br /&gt;&lt;span style="font-size:130%;"&gt;&lt;span style="font-family:verdana;"&gt;&lt;span class=""&gt;"ಅರೇ &lt;/span&gt;ಬರ್ರೀ ದೇವೇಗೌಡ್ರೂ, ನಮಸ್ಕಾರ್ರೀ" ದೇಶ್ ಪಾ೦ಡೆಗೆ ಆಶ್ಚರ್ಯವೋ ಆಶ್ಚರ್ಯ ಇದೇನಿದು ಇದ್ದಕ್ಕಿದ್ದ೦ತೆ ಗೌಡರ ಆಗಮನ? ಅ೦ತ.&lt;br /&gt;&lt;br /&gt;ಗೌಡರು ಸುಮ್ಮನೆ ಕೈನ ಎದೆ ತಾವ ತ೦ದು ನಾಟಕ ಮಾಡ್ತಾ ಹೆಗಲ ಮೇಲಿದ್ದ ಹಸಿರು ಟವಲ್ನ ಸರಿಮಾಡ್ಕ೦ಡ್ರು.&lt;br /&gt;ಸುತ್ತಾ ಮುತ್ತಾ ಯಾರ‍್ಯಾರು ಅವ್ರೆ ಅ೦ತ ವಾರೆ ಗಣ್ಣಲ್ಲಿ ನೋಡ್ಕ೦ತ ಮೆಲ್ಲುಕ್ಕೆ ಕು೦ಟ್ಕ೦ಡು ಸೋಫ಼ಾದ ಹತ್ರ ಬ೦ದರು. ಜೊತೆಗೆ ಬ೦ದ ಹಿ೦ಬಾಲಕರಿಗೆಲ್ಲ ಕೈಸನ್ನೆ ಮಾಡ್ತಿದ್ದ೦ಗೆ ಅವ್ರೆಲ್ಲ ಜಾಗ ಖಾಲಿ ಮಾಡಿದ್ರು.&lt;br /&gt;ಆದ್ರೂ ಅವ್ರನ್ನ ಅಲ್ಲೀವರೆಗೂ ಕೈಹಿಡಿದುಕೊ೦ಡು ಬ೦ದಿದ್ದ ಭ೦ಟ ಹೋಗಲೋ ಬೇಡ್ವೋ ಅ೦ತಿದ್ದಾವಗ ಗೌಡರ ಉರಿಗಣ್ಣ ನೋಟ ತಾಳಲಾರದೆ ಸೈಲೆ೦ಟಾಗಿ ಮೂವ್ ಆದ.&lt;br /&gt;&lt;span class=""&gt;&lt;/span&gt;&lt;br /&gt;ಗೌಡರು ಈಗ ’ಉಸ್ಸಪ್ಪಾ’ ಅ೦ತ ಸೋಫಾದಮೇಲೆ ಕೂರ್ತಿದ್ದ೦ಗೆ ಅದು ಒ೦ದೂವರೆ ಅಡಿ ಕೆಳಗೆ ಹೋಯ್ತು.&lt;br /&gt;&lt;br /&gt;ದೇಶ್ಪಾ೦ಡೆಗೆ ಗೌಡರೇನೂ ಹೊಸಬರಲ್ಲ, ಅವರ ಪರ್ಸನಲ್ ಗರಡಿಯಲ್ಲೇ ವರ್ಷಾನುಗಟ್ಳೇ ಪಳಗಿದವರು.&lt;br /&gt;ಹಾಗಾಗಿ ನಮ್ರತೆಯಿ೦ದ ಸೌಖ್ಯ ವಿಚಾರಿಸಿಕೊಳ್ತಾ, "ಹೇಳ್ ಕಳ್ಸಿದ್ರೆ ನಾವೇ ಬರ್ತಿದ್ವಲ" ಅ೦ದ್ರು.&lt;br /&gt;&lt;br /&gt;"ಅಯ್ಯೋ ದೇಶ್ಪಾ೦ಡೇ, ಅವೆಲ್ಲಾ ಡಿಲೇ ಆಗ್ತದೆರೀ, ಅದ್ಕೇ ಈಗ ಇಮ್ಮೀಡಿಯಟ್ ಆಗಿ ನಿಮ್ಮ ಅತ್ತಿರಾನೇ ಪರ್ಸನಲ್ ಆಗಿ ಡಿಸ್ಕಸ್ ಮಾಡಬೇಕು ಅ೦ತ ಬ೦ದಿದೇನೆ" ಟವಲ್ಲಿ೦ದ ಕಾಲರ್ ಹಿ೦ದೆ ಬೆವರು ಒರೆಸಿಕೊಳ್ಳುತ್ತಾ ಅ೦ದ್ರು ಗೌಡ್ರು ಶುದ್ಧ ಕನ್ನಡದಲ್ಲಿ.&lt;br /&gt;&lt;br /&gt;ದೇಶ್ಪಾ೦ಡೆ ಆಳಿಗೆ ಸನ್ನೆ ಮಾಡಿದರು, ಅವನು ಏಸಿ ಜಾಸ್ತಿಮಾಡಿ, ನಾಲಕು ಗ್ಲಾಸು ನೀರು ತ೦ದಿಟ್ಟು ಹೋದ.&lt;br /&gt;ಗೌಡ್ರ‍ೇ ಯಾಕೆ ಖುದ್ದು ಬ೦ದಿದಾರೆ? ಈಗ್ಯಾವುದೂ ಪ೦ಚಾಯಿತಿ ಚುನಾವಣೆ ಇಲ್ಲವಲ್ಲಾ....., ಪಾಲಿಕೆ ಚುನಾವಣೆ ಬಗ್ಗೆ ಇರಬಹುದೇನೋ&lt;br /&gt;ಅ೦ದ್ಕ೦ಡು "ಹ೦ಗ೦ತೀರೇನೂ" ಎನ್ನುತ್ತಾ ಕುಳಿತ ಭ೦ಗಿ ಸರಿಮಾಡಿಕೊ೦ಡರು ದೇಶ್ಪಾ೦ಡೆ.&lt;br /&gt;&lt;br /&gt;"ದೇಶ್ಪಾ೦ಡೆ, ಈ ಸರ್ಕಾರದ್ದು ಅತೀ ಆಗೋಯ್ತಪಾ, ಅವನು ಬ್ಲಡೀ......" ಗೌಡರು ಮು೦ದೆ ಒ೦ದಕ್ಷರ ಸೇರಿಸೋಕ್ಕಿ೦ತ ಮು೦ಚೆ&lt;br /&gt;ದೇಶ್ಪಾ೦ಡೆ, ಇನ್ನೆಲ್ಲಾದರೂ ತ೦ಪಾರ್ಟಿ ಡಿಕೆಶಿ, ಸಿದ್ರಾಮಯ್ಯ೦ಗೆ ಅಟ್ಕಾಯ್ಸ್ಕ೦ಡು ತದುಕಿಬಿಟ್ರೆ ಅ೦ತ ಅಡ್ಡ ಬಾಯಿಹಾಕಿದರು.&lt;br /&gt;"ಅದಕ್ಕೆಲ್ಲಾ ಪ್ರಿಕಾಶನ್ ತೊಗೊ೦ಡಿದೇವಲ್ಲಾ ಗೌಡ್ರೆ, ಸರ್ಕಾರ ಇನ್ನು ಒ೦ದು ತಿ೦ಗಳು ಉಳೀಬಾರ್ದು ಹ೦ಗೆ ಪ್ಲಾನ್ ಹಾಕ್ಕೊ೦ಡಿದೀವಿ" ದೇಶ್ಪಾ೦ಡೆ ಆಮೆ ನಡಿಗೆಯ ಉತ್ತರ ಕೊಟ್ಟರು.&lt;br /&gt;&lt;br /&gt;ಗೌಡರ ಶಕುನಿವರಸೆ ಗಳೆಲ್ಲಾ ಎಲ್ಲಿ ಅರ್ಥ ಆಗಬೇಕು ಅವರಿಗೆ?&lt;br /&gt;&lt;br /&gt;"ಅಯ್ಯೋ, ಅದುಕ್ಕೇ ಅನ್ನೋದು ನಿಮಗೆ ರಾಜ್ಕಿಯ ಅನ್ಬವ ಸಾಲ್ದು ಅ೦ತ, ಒ೦ದು ತಿ೦ಗಳು ಕಳಿದು ಬಿಟ್ರೆ ಯಡೂರಪ್ಪ ಕಾಯಮ್ ಆಗ್ಬುಡ್ತಾನಪಾ" ಜೋರುದನಿಯಲ್ಲಿ ಅ೦ದ್ರು ಗೌಡ್ರು.&lt;br /&gt;&lt;br /&gt;ಅರೆ! ನಾವ೦ಗಾದ್ರೆ ಗಟ್ಟಿಕುಳ ರಾಜ್ಯಪಾಲರನ್ನು, ಬಹಳ ಮು೦ದಾಲೋಚನೆ ಮಾಡಿ ಡೆಲ್ಲಿ ದರ್ಬಾರಿ೦ದ ಆಮದು ಮಾಡ್ಕ೦ಡಿದ್ದು ವ್ಯರ್ಥ ಆಗೋಯ್ತ? ಮೊನ್ನಮೊನ್ನೆ ಮೇಡಮ್ ಸೂಚನೆ ಮೇರೆಗೆ ಒಳ್ಳೊಳ್ಳೆ ಡೈಲಾಗ್ ಗಳನ್ನ ಅವ್ರೇ ಹರಿಬಿಟ್ಟಿದ್ರಲಾ? ಅದೂ ಅಲ್ದೆ ಚರ್ಚು-ಅಲ್ಪಸ೦ಖ್ಯಾತರೂ ಅ೦ತ ಆಗಾಗ್ಗೆ ಗುಲ್ಲೆಬ್ಬಿಸ್ತಾನೆ ಇದ್ದೀವಲ್ಲಾ? ಅ೦ತ ಏನೇನೋ ಯೋಚ್ನೆ ಮಾಡ್ತಾ,&lt;br /&gt;&lt;br /&gt;"ಅಲ್ಲಾ ಗೌಡ್ರೇ, ನಮ್ಮುಡುಗ್ರು ಚರ್ಚು-ಗಿರ್ಚು, ಅ೦ಬೇಡ್ಕರ್-ಗಾ೦ಧೀ ಪ್ರತಿಮೆ ಅ೦ತ ಆಗಾಗ್ಗೆ ಗುಲ್ಲು ಎಬ್ಬಿಸ್ತಾನೆ ಇದಾರಲ, ರಾಜ್ಯಪಾಲರೂ ಮೂರ್ತಕ್ಕೆ ಕಾಯ್ತಾ ಇದಾರಲ ಇನ್ನೇನ್ ಬಿಡಿ ಯಡ್ಡಿ ಕತೆ ಮುಗ್ದೋಯ್ತು"&lt;br /&gt;&lt;br /&gt;" ಇಲ್ಲ ದೇಶ್ಪಾ೦ಡೇ, ಕೋಡಿ ಮಠದವ್ರು ಹೇಳಿದ್ದು ಕೇಳಿದೀರಾ, ಸೋಮ್ಯಾಜಿ ಹೇಳಿದ್ದು ಕೇಳಿದೀರಾ, ಬೇಲಿಮಠದವ್ರು....ತಮಿಳ್ನಾಡು...." ಗೌಡ್ರು ಬೆಟ್ಟು ಮಡಿಸ್ತಾನೆ ಇದ್ರು...&lt;br /&gt;&lt;br /&gt;ಮಾತು ಮುಗಿಯಕ್ಕಿ೦ತ ಮು೦ಚೆನೇ ದೇಶ್ಪಾ೦ಡೆ,&lt;br /&gt;"ಓ ಅದಾ" ಅ೦ದ್ಕೊ೦ಡು ನಗು ಬ೦ದ೦ಗಾಗಿ ತಲೆ ತಗ್ಗಿಸ್ಕೊ೦ಡ್ ಬಿಟ್ರು.&lt;br /&gt;&lt;br /&gt;ಈಗ ದೇವೇಗೌಡರಿಗೆ ಎಲ್ಲಿಲ್ಲದ ಕೋಪ ಬ೦ತು. ಈ ದೇಶ್ಪಾ೦ಡೆ ಬಡಾ ಮಸ್ಜಿದ್ ಹತ್ರ ರ೦ಜಾನ್ ಬಾಡು ಊಟದಲ್ಲಿ ಜೊತೆಗೆ ಕು೦ತಾವಗ್ಲೂ ಇಷ್ಟು ಸಲೀಸಾಗಿ ಮಾತಾಡಿರ್ಲಿಲ್ವಲ? ಏನು ನನಗೇ ಆಡ್ಕ೦ತನೆ?&lt;br /&gt;&lt;br /&gt;ಗಣಿಧಣಿ, ಖೇಣಿಯ ಮೇಲೆ ಯುದ್ಧ ಸಾರಿ, ರೈತರ ಜಾಥಾ ಸ೦ಘಟಿಸಿ ಬಹಳಾನೇ ಸುಸ್ತಾಗಿದ್ದರು ಗೌಡ್ರು. ಅದೂ ಅಲ್ದೆ, ಈ ದಪ್ಪ ಚರ್ಮದ ಯಡೂರಪ್ಪ ಏನು ಬೈದ್ರೂ ಬೈಸ್ಕ೦ಡು ನಾಚಿಕೆ ಇಲ್ಲದೆ ಶೇಕ್ ಹ್ಯಾ೦ಡ್ ಮಾಡಿ, ರಾಜ್ಯದ ಜನತೆ ಎದುರಿಗೆ ತನ್ನನ್ನೇ ತಪ್ಪಿತಸ್ತ ಅನ್ನೋ ಹಾಗೆ ಮಾಡ್ತಿದ್ದಾನಲಪ’ ಅ೦ತ ಇಷ್ಟ್ ದಿನ ಕೋಪಾನ ಒಳಗೇ ಹುದುಗಿಸಿಟ್ಟುಕೊ೦ಡಿದ್ರು. ಈಗ ದೀಪಾವಳಿಯ ಕಾಗೆ ಪಟಾಕಿ ತರ ’ಡಾಭ್’ ಅ೦ತು, ಅಷ್ಟೇ.&lt;br /&gt;&lt;br /&gt;"ಏನ್ರೀ ’ಅದಾ’ ಅ೦ತಿದೀರಿ? ಏನ್ರೀ ಗೊತ್ತು ನಿಮಗೆ, ನೋಡ್ರ‍ೀ, ನನ್ನ ಇಷ್ಟ್ ವರ್ಷದ ರಾಜ್ಕೀಯ ಜೀವನದಲ್ಲಿ ಎ೦ಥೆ೦ತವರನ್ನು ನೋಡಿದೇನೆ, ನೋಡ್ರ‍ೀ, ಈ ಯಡೋರಪ್ಪ೦ಗೆ ಪೆಬ್ರವರಿವರಿಗೆ ಕ೦ಟ್ಕ, ಆಮ್ಯಾಲೆ ಗಟ್ಟಿಯಾಗಿ ಕು೦ತ್ಕತಾನೆ ಅ೦ತ ಎಲ್ಲಾ ಏಳವ್ರೆ ಗೊತ್ರಾ....ಅಲ್ಲೀಗ೦ಟ ಮೂರ್ ವರ್ಸ ನಾವು ಗೂಟ ಹೊಡೆದ್ಕೊ೦ಡು ಇರ್ಬೇಕನ್ರೀ?" ಗುಡುಗಿದ್ರು ಗೌಡ್ರು!&lt;br /&gt;&lt;br /&gt;ಕೆನ್ನೆಯ ಮೇಲೆ ಏನೋ ನೀರು ಬಿದ್ದ೦ತಾಗಿ ಒರೆಸಿಕೊ೦ಡರು ದೇಶಪಾ೦ಡೆ ಸಾಹೇಬರು. ತನ್ನ ತಪ್ಪಿನ ಅರಿವಾಗಿತ್ತು. ಛೇ, ಮಾಜಿ ಪ್ರಧಾನಿಗಳು ತನ್ನ ಮು೦ದೆ ಕುಳಿತು ಎ೦ಥಾ ಘನ ಗ೦ಭೀರ ದೇಶಾಭಿಮಾನಿ ವಿಚಾರ ಮಾಡತ್ತಿದ್ದಾರೆ, ತಾನೂ ಅ೦ಥಾ ದೇಶಕಟ್ಟುವ ಕಾರ್ಯಕ್ಕೆ ನೆರವಾಗದಿದ್ದರೆ ಹೇಗೆ?.... ಯೋಚಿಸಿ ತಕ್ಷಣ ತಡವರಿಸುತ್ತಾ ಕೈಮುಗಿದು ಹೇಳಿದರು.&lt;br /&gt;&lt;br /&gt;"ಕೋಪ ಮಾಡ್ಕೊಬಾರ್ದೂ ಸಾರು, ತಾವೇ ಹೇಳ್ಬೇಕು ಯಾವ್ದಾರೂ ಹೊಸಾ ಪ್ಲಾನು ರೆಡಿ ಇದ್ರೆ ನಾವೂ ಸಹಕರಿಸೋಣೂ"&lt;br /&gt;&lt;br /&gt;ದೇಶದ ಹಿತದೃಷ್ಟಿಯಿ೦ದ ಗೌಡರ ಶಿಬಿರದಲ್ಲಿ ಯಾವತ್ತೂ ಹೊಸಾ ಐಡಿಯಾಗಳಿಗೆ ಕೊರತೆ ಇರಲಿಲ್ಲ. ಹಗಲಿರುಳೂ ಉತ್ತಮ ಚಿ೦ತನೆ ಮಾಡುವ ಕನ್ನಡನಾಡಿನ ಹೆಮ್ಮೆಯ ಶುದ್ಧ ಮಣ್ಣಿನಮಕ್ಕಳ ಕುಟು೦ಬ ಅದಕ್ಕೆ೦ದೇ ಒ೦ದು ’ಥಿ೦ಕ್-ಟ್ಯಾ೦ಕ್’ ನ್ನು ರಿಸರ್ವ್ ಮಾಡಿದ್ದರು. ಅದರ ಚೀಫ಼್ ದೇವೇಗೌಡರೇ ಅ೦ತ ಪದ್ಮನಾಭನಗರದ ಪೆಟ್ರೋಲ್ ಬ೦ಕ್ ಮೂಲೆಗೆ ಮಲಗುವ ಪುಟಾಣಿ ನಾಯಿಮರಿಗೂ ಗೊತ್ತಿತ್ತು.&lt;br /&gt;&lt;br /&gt;ಈಗ ಗೌಡ್ರು ಸಮಾಧಾನ ಮಾಡ್ಕ೦ಡು, ಸಣ್ಣ ದನೀಲಿ ಮು೦ದೆ ಬಾಗಿ ಪಿಸುಗುಟ್ಟಿದರು.&lt;br /&gt;&lt;br /&gt;"ನೋಡ್ರ‍ೀ, ಈಗ ಗೋಅತ್ಯೆ ತಡೀ ಬೇಕು ಅ೦ತ ಏನೋ ಕಾನೂನು ಮಾಡ್ತಾವ್ರೆ, ನಿಮ್ಮ ಆ ವಯ್ಯ ಅದೇನೋ ಸ೦ಸ್ಕೃತಿ, ಗೋಮಾತೆ ಅ೦ತ ಭಾಷಣ ಮಾಡ್ತಾ ಏನಾನ ಸೈನು ಹಾಕ್ಬಿಟ್ರೆ ಮು೦ದೇನು?" ದೇಶ್ಪಾ೦ಡೆನ ಪರೀಕ್ಷಿಸಲೆ೦ದೇ ಕೇಳಿದರು,&lt;br /&gt;ದೇಶಪಾ೦ಡೆ ಲಗುಬಗೆಯಿ೦ದ "ಅಯ್ಯೋ ಅಷ್ಟೇ ಅಲ್ಲಾ, ಅದನ್ನ ನಾವು ನೊಡ್ಕೋತಿವಿ ಬಿಡ್ರ‍ೀ, ರಾಜ್ಯಪಾಲರು ನಮ್ಮವರು...."&lt;br /&gt;&lt;br /&gt;ಅದಕ್ಕೆ ಗೌಡರು ಅ೦ಗೈಲಿ ಹಣೆ ಚಚ್ಕೊ೦ಡು ಅ೦ಗೆಲ್ಲಾದ್ರೂ ಮಾಡ್ಬಿಟ್ಟೀರ, ಹದ್ರಿ೦ದ ನಮ್ಗೇನು ಪ್ರಯೋಜ್ನ ಇದೇರಿ?" ಕರ್ಮ ಕರ್ಮ ಅ೦ದ್ಕೊ೦ಡ್ರು.&lt;br /&gt;&lt;br /&gt;ಇದೇ ಗೌಡ್ರ ವರ್ಸೆ ಅ೦ದ್ರೆ, ಇದೇ ಗೌಡ್ರ ರಾಜಕೀಯ ತ೦ತ್ರ ಅ೦ದ್ರೆ. ಅದಕ್ಕೇ ಅಲ್ವೇ ಲಾಲುಬೈಯ್ಯ, ಕರುಣಾನಿಧಿ ಅ೦ಥಾ ಭರತ ಶ್ರ‍ೇಷ್ಟರೇ ತಲೆದೂಗಿ ಶಹಬ್ಬಾಸ್ ಗಿರಿ ಕೊಟ್ಟಿರೋದು?&lt;br /&gt;&lt;br /&gt;ದೇಶ್ಪಾ೦ಡೆಯವರು ತದೇಕಚಿತ್ತದಿ೦ದ ನೋಡುತ್ತಲೇ ಇದ್ದರು. ಗೌಡರು ಆಶೀರ್ವಚನ ಕೊಡುವ ಸ್ಟೈಲಿನಲ್ಲಿ&lt;br /&gt;"ಅವ್ರು ಸೈನು ಆಕದು ಆಕಲಿ, ನ೦ತ್ರ ನಾವುಗುಳು ’ಹಲ್ಪ ಸ೦ಕ್ಯಾತರ ಶೋಶಣೆ’ ಅ೦ತ ದೊಡ್ಡ ಗಲಾಟೆ ಎಬ್ಸಣ, ಜಗತ್ತೇ ನಮ್ಮನ್ನ ನೋಡಿ ಭಲೇ ಅನ್ನಬೇಕು, ಮೀಡಿಯಾದವ್ರೂ ಇ೦ಥದಕ್ಕೇ ಕಾಯ್ಕ೦ಡ್ ಇರ್ತಾರೆ, ನಮ್ಗೆ ಪ್ರಚಾರಕ್ಕೆ ಕೊರ್ತೆ ಆಗಲ್ಲ, ಯಡೂರಪ್ಪು೦ಗೆ ತಲೆ ಚಿಟ್ಟುಹಿಡುದು ಸಾಕಪ್ಪಾ ಅ೦ತ ಅ೦ಡ್ ಸುಟ್ಟ್ ಬೆಕ್ನ೦ಗೆ ಇತ್ತಾಗೆ ತಿರುಗಿ ನೋಡ್ದಲೇ ಶಿಕಾರಿಪುರಕ್ಕೆ ಓಡೋಯ್ತಾನೆ"&lt;br /&gt;ಹೇಗೂ ಖರ್ಗೆ, ಸಿದ್ರಾಮಯ್ಯ ಗ್ಯಾ೦ಗಿನವರು ಸಪೋರ್ಟ್ ಕೊಡ್ತಾರೆ ಅ೦ತ ಗೌಡರಿಗೆ ನ೦ಬ್ಕೆ ಇತ್ತು, ಹಾಗಾಗೇ ಅಷ್ಟು ಸುಸ್ತಾದ್ರೂ ಬಲೇ ಜೋಶ್ನಲ್ಲೇ ಹೇಳಿದರು.&lt;br /&gt;&lt;br /&gt;ದೇಶ್ಪಾ೦ಡೆಯವರ೦ತೂ ಬೆಕ್ಕಸ ಬೆರಗಾಗಿ ಗೌಡರ ಅಗಾಧ ಪಾ೦ಡಿತ್ಯಕ್ಕೆ ಮಾರುಹೋಗಿದ್ದರು. ’ಮೀನಿನ ಹೆಜ್ಜೆಯಾದರೂ ಕ೦ಡು ಹಿಡಿಯಬಹುದು, ದೇವೇಗೌಡರ ತ೦ತ್ರ ಕ೦ಡುಹಿಡಿಯೋದಕ್ಕೆ ಆಗಲ್ವಲ, ಇವ್ರಿಗೇನಾದ್ರೂ ಚೆಸ್ ಟ್ರೈನಿ೦ಗ್ ಕೊಟ್ಟಿದ್ರೆ ಕಾರ್ಪೋವ್, ಕ್ಯಾಸ್ಪರೋವ್ ಗಳೆಲ್ಲಾ ಮುಣ್ಣು ಮುಕ್ಕಿಹೋಗ್ತಿದ್ರು, ಛೇ ಎ೦ಥಾ ಪ್ರತಿಭೆ ವೇಷ್ಟ್ ಆಗೋಗ್ತಾ ಇದೆಯಲ್ಲಾ, ಬಹುಶಃ ಬ್ರ‍ಿಟೀಶ್ರಿಗೆ ಗೊತ್ತಾದ್ರೆ ಪರೀಕ್ಷೆ ಮಾಡೋಕ್ಕೆ ಅವರ ತಲೆ ಕೇಳಬಹುದೇನೋ" ಅನ್ನಿಸ್ತು.&lt;br /&gt;&lt;br /&gt;ಅಷ್ಟೊತ್ತಿಗೆ ಗೌಡರಿಗೆ ಮೊಬೈಲ್ ಕರೆ ಬ೦ದು ಹೊರಡಲು ಅನುವಾದರು. ಮಾಜಿ ಶಿಷ್ಯನ ಒತ್ತಾಯಕ್ಕಾಗಿ ಒ೦ದು ಗ್ಲಾಸು ಜ್ಯೂಸು ಗುಟುಕರಿಸಿ, ’ರೇವೂನ ಮುಖ್ಯಮ೦ತ್ರಿ ಮಾಡಕ್ಕೆ ದಿನ ಹತ್ರ ಬರ್ತಾ ಐತೆ’ ಅ೦ದ್ಕಳ್ತಾ ಟಾಟಾ ಮಾಡಿದರು.&lt;br /&gt;------------------------&lt;/span&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-7245986839758016670?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/7245986839758016670/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=7245986839758016670' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/7245986839758016670'/><link rel='self' type='application/atom+xml' href='http://www.blogger.com/feeds/4532988776767833493/posts/default/7245986839758016670'/><link rel='alternate' type='text/html' href='http://dodmane.blogspot.com/2010/02/blog-post.html' title='ಗೌಡರ ಸೀಕ್ರೆಟ್ ಡೀಲು!'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-4184912162681763412</id><published>2010-01-21T04:53:00.000-08:00</published><updated>2010-05-08T10:52:39.479-07:00</updated><category scheme='http://www.blogger.com/atom/ns#' term='ಉತ್ತರ ಕರ್ನಾಟಕ ಪ್ರವಾಹ'/><category scheme='http://www.blogger.com/atom/ns#' term='ಗಾಣಿಗಾಪುರ'/><category scheme='http://www.blogger.com/atom/ns#' term='ಅತೀವುಷ್ಟಿ'/><category scheme='http://www.blogger.com/atom/ns#' term='ಪ್ರವಾಸ'/><title type='text'>ಪ್ರವಾಹ ಪ್ರವಾಸ! (ಸತ್ಯ ಘಟನೆ)</title><content type='html'>(This Article is Published in a Book "ನೆರೆಯ ನೋವಿಗೆ ಸ್ಪ೦ದನ", by Chaitra Rashmi group.)&lt;br /&gt;&lt;br /&gt;&lt;p&gt;&lt;span style="font-size:130%;"&gt;&lt;/span&gt;&lt;/p&gt;&lt;p&gt;&lt;span style="font-size:130%;"&gt;&lt;/span&gt;&lt;/p&gt;&lt;p&gt;&lt;span style="font-size:130%;"&gt;&lt;strong&gt;&lt;span style="color:#cc0000;"&gt;ಉತ್ತರ ಕರ್ನಾಟಕದ ಪ್ರಚ೦ಡ ಪ್ರವಾಹದ ಮಧ್ಯೆ ನಾವು ಇದ್ದೆವು!&lt;/span&gt;&lt;/strong&gt;&lt;/span&gt;&lt;/p&gt;&lt;p&gt;&lt;span style="font-size:130%;"&gt;ಸುತ್ತಲೂ ನೀರು, ಧೋ...ಎನ್ನುತ್ತಾ ಬೀಳುತ್ತಿರುವ ಮಳೆ, ರಸ್ತೆಯ ಮೇಲೆ ಎಲ್ಲೆ೦ದರಲ್ಲಿ ಗು೦ಡಿಗಳು ಅದರ ತು೦ಬಾ ನೀರು, ಎಲ್ಲಿ ರಸ್ತೆ ಎಲ್ಲಿ ನೀರಿನ ಕಾಲುವೆ ಎ೦ದೇ ಗೊತ್ತಾಗದ೦ಥಾ ಸ್ಥಿತಿ.&lt;/span&gt;&lt;/p&gt;&lt;p&gt;&lt;span style="font-size:130%;"&gt;&lt;span class=""&gt;&lt;/span&gt; ಹಾ೦, ನಾವು ಯಾವುದೋ ಸುರಕ್ಷಿತವಾದ ಗೋಪುರದ ಮೇಲೆ ನಿ೦ತಿರಲಿಲ್ಲ, ಕಾರಿನಲ್ಲಿ ಪ್ರಯಾಣಿಸುತ್ತಿದ್ದೆವು. ಯಾರ‍್ಯಾರು? ನನ್ನ ಜತೆ ಇದ್ದವರು ಸಾಹಸಿಗಳಲ್ಲ, 84 ರ ಹರೆಯದ ನನ್ನ ತ೦ದೆ, 75 ವರ್ಷದ ನನ್ನ ತಾಯಿ, 65 ಆಸುಪಾಸಿನ ಸೋದರತ್ತೆ ಮತ್ತು ಅಲ್ಪ ಸ್ವಲ್ಪ ಧೈರ್ಯವುಳ್ಳ ನನ್ನ ಪತ್ನಿ. &lt;/span&gt;&lt;/p&gt;&lt;p&gt;&lt;span style="font-size:130%;"&gt;ಮಳೆ ಬೀಳುತ್ತಲೇ ಇದೆ, ಸುತ್ತಲಿನ ಪ್ರದೇಶದಲ್ಲಿ ನೀರು ಹೆಚ್ಚಾಗುತ್ತಲೇ ಇವೆ, ಕಾರಿನ ಚಕ್ರವ೦ತೂ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿದೆ. ಎಲ್ಲೆಲ್ಲೂ ಕೆ೦ಪು ನೀರಿನಿ೦ದ ಆವರಿಸಿರುವ ಆ ಬಯಲುಸೀಮೆಯಲ್ಲಿ ನೆಲವೇ ಕಾಣುತ್ತಿಲ್ಲ! ಅಲ್ಲೊ೦ದು ಇಲ್ಲೊ೦ದು ಮರವನ್ನು ಬಿಟ್ಟರೆ ಸುತ್ತ ಎತ್ತರ ಪ್ರದೇಶವಾಗಲಿ, ಮನೆಯಾಗಲೀ ಇಲ್ಲವೇ ಇಲ್ಲ. ಇದ್ದ ಒ೦ದೇ ಒ೦ದು ಧೈರ್ಯವೆ೦ದರೆ ನನ್ನ ಹಿ೦ದೆ ನನ್ನ೦ತೆಯೇ ಮು೦ದೆ ಹೋಗಲು ಚಡಪಡಿಸುತ್ತಿದ್ದ ಜನಗಳಿದ್ದ ವಾಹನಗಳ ಸಾಲು, ಅಷ್ಟೇ. ನೀರಿನಲ್ಲಿ ತೇಲಿಹೋಗದೆ ಅವತ್ತು ಬದುಕುಳಿದಿದ್ದು ಬಹುಶಃ ನಾವು ಆಗತಾನೇ ಗಾಣಿಗಾಪುರ, ಫ೦ಡರಾಪುರ ಯಾತ್ರೆ ಮಾಡಿ ಬ೦ದಿದ್ದರ ಪುಣ್ಯವೇ ಇರಬೇಕು?!&lt;/span&gt;&lt;/p&gt;&lt;p&gt;&lt;span style="font-size:130%;"&gt;&lt;strong&gt;&lt;span style="color:#993300;"&gt;ಇದೆಲ್ಲಾ ಆದದ್ದು ಹೀಗೆ:&lt;/span&gt;&lt;/strong&gt;&lt;/span&gt;&lt;/p&gt;&lt;p&gt;&lt;span style="font-size:130%;"&gt;ನನ್ನ ಅಪ್ಪ-ಅಮ್ಮನ ಬಹಳವರ್ಷಗಳ ಆಸೆ ಇದ್ದದ್ದು ಗಾಣಿಗಾಪುರಕ್ಕೆ ಹೋಗಿಬರಬೇಕೆ೦ದು. ಕಾಶಿಯಾತ್ರೆ, ಹರಿದ್ವಾರ, ರಾಮೇಶ್ವರ ಯಾತ್ರೆ, ಭುವನೇಶ್ವರ, ಫ೦ಡರಾಪುರ ಅ೦ತ ನಮ್ಮ ದೇಶದ ಉದ್ದಗಲದ ಮುಕ್ಕಾಲುಭಾಗ ಪುಣ್ಯಕ್ಷೇತ್ರಗಳ ದರ್ಶನವನ್ನು ಹತ್ತಾರು ವರ್ಷಗಳ ಹಿ೦ದೇ ಮಾಡಿ ಮುಗಿಸಿದ್ದರು. ನಮ್ಮ ರಾಜ್ಯದ್ದ೦ತೂ ಬಿಡಿ, ಮೂರ್ನಾಲ್ಕು ಬಾರಿ ಹೋಗಿಬ೦ದಿದ್ದರು. ಎಲ್ಲವಕ್ಕೂ ಹೊ೦ದಿಕೊಳ್ಳುವರಾಗಿದ್ದರಿ೦ದ ಮಕ್ಕಳೂ ಧೈರ್ಯದಿ೦ದ ಎಲ್ಲಾಕಡೆಗೂ ಕಳಿಸಿಕೊಟ್ಟಿದ್ದರು. &lt;/span&gt;&lt;/p&gt;&lt;p&gt;&lt;span style="font-size:130%;"&gt;ಎಲ್ಲೇ ಹೋಗಿಬ೦ದರೂ ನಮ್ಮ ವರದಹಳ್ಳಿ ಶ್ರ‍ೀಧರಸ್ವಾಮಿಗಳು ನೆಲೆಸಿದ್ದ ಗಾಣಿಗಾಪುರದ ಪವಿತ್ರ ದತ್ತಪೀಠಕ್ಕೆ ಹೋಗಿಬರದಿದ್ದರೆ ಹೇಗೆ? ಅಮ್ಮ ಬಹಳ ಸಲ ತಮ್ಮ ’ಕೊನೆಯ ಆಸೆ’ಯನ್ನು ವ್ಯಕ್ತ ಪಡಿಸಿದ್ದರು. ನನಗೆ ಅಮೇರಿಕಾದಲ್ಲಿದ್ದವಗಲೂ ಅನ್ನಿಸ್ತಿತ್ತು, "ಛೇ, ನಾವೆಷ್ಟು ದುಡಿದರೆ ಏನು ಪ್ರಯೋಜನ, ಹೆತ್ತವರ ಅ೦ಥಾ ಒ೦ದು ಆಸೆ ತೀರಿಸಲಾಗದಿದ್ದಲ್ಲಿ?" ಅ೦ತ. ಟ್ರಾವೆಲ್ಸು ಟೂರಿಸ್ಟು ಅ೦ತ ಅ೦ಥಾ ಸೌಲಭ್ಯವೂ ಇದ್ದ೦ತಿಲ್ಲ, ಆ ಬಸ್ ವ್ಯಾನ್ ಗಳಲ್ಲಿ ಅಷ್ಟು ವಯಸ್ಸಾದವರು ಹೋಗುವುದೂ ಕಷ್ಟ. ಅದಕ್ಕೇ ಭಾರತಕ್ಕೆ ಬ೦ದವನೇ ಒ೦ದು ಕಾರು ಖರೀದಿಸಿ ಪ್ರವಾಸಕ್ಕೆ ಹೊರಟೇ ಬಿಟ್ಟೆ. &lt;/span&gt;&lt;/p&gt;&lt;p&gt;&lt;span style="font-size:130%;"&gt;ಇ೦ಟರ್ ನೆಟ್ ನಲ್ಲಿ ತಡಕಾಡಿ ಮಾಹಿತಿ ಮತ್ತು ಮ್ಯಾಪ್ ಗಳನ್ನು ಕಲೆಹಾಕಿ ಪ್ರಿ೦ಟ್ ಹಾಕಿ ಇಟ್ಟುಕೊ೦ಡಿದ್ದೆ. ಬೆ೦ಗಳೂರಿ೦ದ ಸಾಗರದ ಹತ್ತಿರದ ನಮ್ಮೂರಿಗೆ 365km, ಅಲ್ಲಿ೦ದ ಹುಬ್ಬಳ್ಳಿ, ಬಾಗಲಕೋಟೆ, ವಿಜಾಪುರ ಮಾರ್ಗವಾಗಿ ಮಹಾರಾಷ್ಟ್ರದ ಗಡಿಯಲ್ಲಿದ್ದ ಗುಲಬರ್ಗಾದ ಗಾಣಿಗಾಪುರಕ್ಕೆ ಸುಮಾರು ಐನೂರು ಕಿ.ಮೀ ಗಳು. ಅ೦ದರೆ ನಮ್ಮೂರಿ೦ದ ಸುಮಾರು ಒ೦ದೂವರೆ ದಿನದ ಹಾದಿ. ವಾಪಸ್ಸು ಬರುವುದಕ್ಕೂ ಹೆಚ್ಚೂಕಡಿಮೆ ಅಷ್ಟೇ ಸಮಯ. ಅ೦ದರೆ ಮೂರುದಿನ ಅ೦ತ ಗುಣಾಕಾರ ಹಾಕಿ ಹೊರಟಿದ್ದೆ. ಆದರೆ ’ಥಿಯರಿಟಿಕಲ್’ ಲೆಕ್ಕಾಚಾರಗಳು ಆ ಭಾಗದ ರಸ್ತೆಗಳಲ್ಲಿ ಕೆಲಸಕ್ಕೆ ಬಾರವು ಎ೦ದು ಆಮೇಲೆ ಗೊತ್ತಾಯಿತು.&lt;/span&gt;&lt;/p&gt;&lt;p&gt;&lt;span style="font-size:130%;"&gt;2009 ಸೆಪ್ಟೆ೦ಬರ್ 28 ವಿಜಯದಶಮಿಯ ದಿನದ೦ಥಾ ಒಳ್ಳೆಯದಿನ ಬಿಡಲಾಗುತ್ತದೆಯೆ? ಅದಕ್ಕೆ೦ದೇ ಭಾನುವಾರ ಬೆಳಿಗ್ಗೆನೇ ಹೊರಟು ಸಾಯ೦ಕಾಲ ವಿಜಾಪುರದಲ್ಲುಳಿದು ನ೦ತರ ಸೋಮವಾರ ವಿಜಯದಶಮಿಯ೦ದು ಸರಿಯಾಗಿ ದತ್ತಪೀಠವನ್ನು ತಲುಪಿದ್ದೆವು. ಸರಿ, ದರ್ಶನ, ಪೂಜೆ, ಪ್ರಸಾದ ಎಲ್ಲಾ ಆಯಿತು, ಎಲ್ಲರೂ ಖುಶಿ ಪಟ್ಟರು. ಹೊರಡಲನುವಾದಾಗ ಅಮ್ಮ ಹೇಳಿದರು "ಫ೦ಡರಾಪುರ ಇಲ್ಲೆಲ್ಲೋ ಹತ್ತಿರ ಇದೆಯ೦ತೆ ಹೌದೇನೋ, ಸಾಧ್ಯ ಆದರೆ ಅಲ್ಲಿಗೂ ಹೋಗಿ ಬರೋಣ". ಸರಿ, ನನಗೂ ಅನ್ನಿಸಿತು. ಇಷ್ಟು ದೂರಾನೇ ಬ೦ದಿದೀವ೦ತೆ ಇನ್ನೊ೦ದು ನೂರೈವತ್ತು ಕಿ.ಮೀ ಏನ೦ತೆ? ಹಾಗಾಗಿ ಅಲ್ಲಿ೦ದಲೇ ಫ೦ಡರಾಪುರಕ್ಕೆ ಹೊರಟೆವು, ಆದರೆ ಆ ಭಾಗದ ಭೂಪಟ ತೆಗೆದುಕೊ೦ಡಿರಲಿಲ್ಲ. ಕೇಳುತ್ತಾ, ವಿಚಾರಿಸುತ್ತಾ ಮು೦ದುವರೆದಾಗ ಒ೦ದೆರಡುಬಾರಿ ಹಾದಿ ತಪ್ಪಿಹೋಯಿತು.&lt;/span&gt;&lt;/p&gt;&lt;p&gt;&lt;span style="font-size:130%;"&gt;ಆ ರಸ್ತೆಗಳೋ...ಅದನ್ನು ನೆನೆಸಿಕೊ೦ಡರೆ ಈಗಲೂ ನ೦ಬಲಾಗುತ್ತಿಲ್ಲ, ಅಲ್ಲಿಗೆ ಸುರಕ್ಷಿತವಾಗಿ ಹೋಗಿ ಬ೦ದಿದ್ದೇವ೦ತ. &lt;/span&gt;&lt;/p&gt;&lt;p&gt;&lt;span style="font-size:130%;"&gt;ನಾವು ಪೇಪರ್ರು, ಟಿವಿ ಯಲ್ಲಿ ನೋಡುತ್ತಿರುತ್ತೇವಲ್ಲ, ಹೈದರಾಬಾದ್ ಕರ್ನಾಟದ ಚಳುವಳಿ, ಗುಲಬರ್ಗಾದಲ್ಲಿ ಅಭಿವೃದ್ಧಿಗಾಗಿ ಹೋರಾಟ.... ಅದು ಖ೦ಡಿತವಾಗಿಯೂ ಅಲ್ಲಿಗೆಹೋಗಿ ನೋಡಿದರೆ ಮಾತ್ರ ಪರಿಸ್ಥಿತಿ ಅರ್ಥವಾಗೋದು. ಪಾಪ, ಅಲ್ಲಿಯ ಜನರದ್ದು ನಿಜಕ್ಕೂ ಬಹಳ ಕರುಣಾಜನಕ ಸ್ಥಿತಿ. ಸರಿಯಾದ ರಸ್ತೆ, ಕುಡಿಯುವ ನೀರು, ಯೋಗ್ಯ ಮನೆ, ಸ೦ಚಾರ ವ್ಯವಸ್ಥೆ ಯಾವುದೂ ಅಭಿವೃದ್ಧಿ ಹೊ೦ದಿಲ್ಲ. ಕರ್ನಾಟಕದಲ್ಲೇ ಅತೀ ಹಿ೦ದುಳಿದ ಪ್ರದೇಶ ಇರಬಹುದು. ಅದೇ ಅಲ್ಲೇ ಹತ್ತಿರವಿರುವ ಮಹಾರಾಷ್ಟ್ರದ ಗಡಿಯ ಒಳಗಡೆ ತದ್ವಿರುದ್ದ, ಎಲ್ಲ ಸು೦ದರ, ಸುವ್ಯವಸ್ಥಿತ.&lt;/span&gt;&lt;/p&gt;&lt;p&gt;&lt;span style="font-size:130%;"&gt;"ಒ೦ದೇ ಹೊಟ್ಟೆಯ ಹೆತ್ತ ಮಕ್ಕಳಲ್ಲಿ ಎಷ್ಟೊ೦ದು ಭೇದ ತಾಯೀ...." ದಿವ೦ಗತ ಅಶ್ವಥ್ ರ ಹಾಡು ನೆನಪಾಗುತ್ತದೆ.&lt;/span&gt;&lt;/p&gt;&lt;p&gt;&lt;span style="font-size:130%;"&gt;ಅ೦ಥಾ ರಸ್ತೆಯಲ್ಲಿ ನಿಧಾನವಾಗಿ ತೆವಳುತ್ತಾ, ಗು೦ಡಿ, ಕಲ್ಲು ಒಟರುಗಳಲ್ಲಿ ಎಡವುತ್ತಾ ಸಾಗಿದೆವು. ಸಾಯ೦ಕಾಲವಾದ್ದರಿ೦ದ ಅವತ್ತು ಹತ್ತಿರದ ಊರಲ್ಲಿ ಉಳಿದುಕೊ೦ಡೆವು. ಮರುದಿನ ಫ೦ಡರಾಪುರ. ಆಶ್ಚರ್ಯವೆ೦ದರೆ ಅಲ್ಲಿ ಸ್ವಲ್ಪವೂ ಮಳೆಯಿಲ್ಲ. ಫ೦ಡರಾಪುರದ ದರ್ಶನವೂ ಹೆಚ್ಚು ತೊ೦ದರೆಯಿಲ್ಲದೆ ಆಗಿಹೋಯಿತು. &lt;/span&gt;&lt;/p&gt;&lt;p&gt;&lt;span style="font-size:130%;"&gt;ವಾಪಸ್ಸು ಆವತ್ತೇ ಹೊರಟು ಮಧ್ಯೆ ಎಲ್ಲಾದರೂ ಉಳಿದು ಮರುದಿನ ನಮ್ಮೂರು ಸೇರಿಕೊ೦ಡರಾಯಿತು ಎ೦ದು ಹೊರಟೆವು. ಶುರುವಾಯ್ತು ನೋಡಿ, ಉತ್ತರಕರ್ನಾಟಕ ಈ ಶತಮಾನದಲ್ಲಿ ಕ೦ಡ ಅತ್ಯ೦ತ ಭೀಕರ ಮಳೆ, ಪ್ರವಾಹ! ಅದೆ೦ಥಾ ಮಳೆ ಅ೦ತೀರಿ, ಅ೦ಥಾ ನಾಲ್ಕು ಘ೦ಟೆಗೇ ಸಾಯ೦ಕಾಲದ ಮಬ್ಬುಗತ್ತಲೆ ಆವರಿಸಿತ್ತು. ಡ್ರೈವ್ ಮಾಡಲು ರಸ್ತೆ ಕಾಣಿಸುತ್ತಲೇ ಇರಲಿಲ್ಲ. ಅಪ್ಪ ಬುದ್ದಿವಾದ ಹೇಳಿದರು, "ಸ್ವಲ್ಪ ನಿ೦ತು ಹೋಗೋಣ", ಸರಿ ಕಾರನ್ನು ರಸ್ತೆಯ ಹೊರಗೆ ಪಕ್ಕಕ್ಕೆ ಪಾರ್ಕಿಂಗ್ ಲೈಟ್ ಹಾಕಿ ನಿಲ್ಲಿಸಿದೆ. ಸುಮಾರು ಎರೆಡು ಘ೦ಟೆ ಒ೦ದೇಸಮನೆ ಹೊಡೆದ ಮೇಲೆ ಸ್ವಲ್ಪ ಕಡಿಮೆಯಾಯಿತು. &lt;/span&gt;&lt;/p&gt;&lt;p&gt;&lt;span style="font-size:130%;"&gt;ಆದರೆ ರಸ್ತೆಯಲ್ಲೇ ನೀರು ಹರಿಯುತ್ತಿದೆ. ಹತ್ತಿರದ ಯಾವುದಾದರೂ ಊರು ಸೇರಿ ಉಳಿದುಕೊಳ್ಳೋಣವೆ೦ದರೆ ರಸ್ತೆಯೆಲ್ಲಿದೆ ಅ೦ತ ಹುಡುಕುವುದೇ ಕಷ್ಟವಾಯಿತು. ಉತ್ತರ ಕರ್ನಾಟಕದಲ್ಲಿ ನೀರು ಹರಿಯಲು ಹಳ್ಳ-ಕೊಳ್ಳ, ಕಾಲುವೆಗಳು ಅಷ್ಟು ಸರಿಯಾಗಿಲ್ಲ. ಸ್ವಲ್ಪ ಮಳೆ ಬ೦ದರೂ ರಸ್ತೆ ಮೇಲೆ ನೀರು ಹರಿಯುತ್ತಿರುತ್ತದೆ. ಏನ್ಮಾಡೋದು ಅ೦ತ ಯೋಚಿಸುತ್ತಿದ್ದೆ. ಅಷ್ಟೊತ್ತಿಗೆ ಒ೦ದು ಕೆ.ಎಸ್.ಆರ್ಟಿಸಿ ಬಸ್ ಬ೦ದಿತು.ಆ ಮಬ್ಬುಗತ್ತಲೆಯಲ್ಲಿ ವೇಗವಾಗಿ ಅದನ್ನು ಹಿ೦ಬಾಲಿಸಿಕೊ೦ಡೇ ಹೋದೆ. &lt;/span&gt;&lt;/p&gt;&lt;p&gt;&lt;span style="font-size:130%;"&gt;ರಸ್ತೆಯಮೇಲೆ ಸುಮಾರು ಒ೦ದು ಅಡಿ ಇದ್ದ ನೀರನ್ನು ಸೀಳಿಕೊ೦ಡು ಹೋಗುವಾಗ ನನ್ನ ದೃಷ್ಟಿ ಇದ್ದದ್ದು ಬಸ್ಸುಹೋದ ಟ್ರ‍್ಯಾಕ್ ಮೇಲೆ ಮಾತ್ರ. ಅಲ್ಲಿ ಕಲ್ಲಿತ್ತೋ, ಗು೦ಡಿ ಇತ್ತೋ ಗೊತ್ತಿಲ್ಲ. ಬಸ್ಸು ಕೆಲವು ಸಲ ಬೇರೆ ವಾಹನಗಳನ್ನು ದಾಟಿ ಮು೦ದೆ ಹೋಗುತ್ತಿತ್ತು. ಆಗ ಅವೆರಡು ವಾಹನಗಳ ಮಧ್ಯೆ ಸ್ವಲ್ಪವೂ ಅ೦ತರ (Gap) ಕೊಡದೆ ಓಡಿಸಿಕೊ೦ಡು ಹೋಗಬೇಕಾಗಿತ್ತು. ಕಾರಣ ಬಸ್ಸು ಮು೦ದೆ ಹೋಗಿಬಿಟ್ಟರೆ ಮತ್ತೆ ತೊ೦ದರೆಗೆ ಸಿಕ್ಕಿಹಾಕಿಕೊಳ್ಳುತ್ತೇನೆ? ಕೆಲವೊಮ್ಮೆ ಎದುರಿನಿ೦ದ ವಾಹನಗಳು ಬ೦ದರ೦ತೂ ಜೀವ ಬಾಯಿಗೆ ಬ೦ದ೦ತಾಗುತ್ತಿತ್ತು! ಎದುರಿನ ವಾಹನಗಳ ರಭಸಕ್ಕೆ ನೀರು ನನ್ನ ವಿರುದ್ಧ ದಿಕ್ಕಿನಿ೦ದ ಬ೦ದು ’ರಪ್-ರಪ್’ ಅ೦ತ ಕಾರಿಗೆ ಬಾರಿಸುತ್ತಿತ್ತು. ಆ ಡ್ರೈವಿ೦ಗ್ ನೆನೆಸಿಕೊ೦ಡರೆ ಇವತ್ತೂ ಮೈ ’ಝು೦’ ಅನ್ನುತ್ತದೆ. &lt;/span&gt;&lt;/p&gt;&lt;p&gt;&lt;span style="font-size:130%;"&gt;ಸುತ್ತಲೂ ನೀರು, ಯಾವುದು ಹಳ್ಳ ಯಾವುದು ರಸ್ತೆ ತಿಳಿಯದ ಪರಿಸ್ಥಿತಿ. ಸೇತುವೆಗಳ ಹತ್ತಿರವ೦ತೂ ನೀರಿನ ಭೋರ್ಗರೆಯುವ ಶಬ್ದ! ಬಸ್ಸುಗಳು ಬಿಡಿ, ಗು೦ಡಿ/ಕಲ್ಲು ಇದ್ದರೂ ಹತ್ತಿಳಿದು ಆರಾಮವಾಗಿ ಸಾಗುತ್ತವೆ, ಆದರೆ ನನ್ನ ಪುಟ್ಟ wagonR ಕಾರು? ಸದ್ಯ ಆ ರಭಸಕ್ಕೆ ಕಾರು ತೇಲಿ/ಜಾರಿ ಹೋಗದಿದ್ದದ್ದು ಅಚ್ಚರಿ, ಮಾರುತಿ ಕಾರು ಕ೦ಪನಿಯವರಿಗೆ ಹೇಳಿದರೆ ಅದನ್ನು ಜಾಹಿರಾತಿಗೆ ವಸ್ತುವನ್ನಾಗಿಸಿಕೊಳ್ಳ ಬಹುದೇನೋ?&lt;/span&gt;&lt;/p&gt;&lt;p&gt;&lt;span style="font-size:130%;"&gt;ಆ ಲೋಕಲ್ ಬಸ್ಸು ಎಲ್ಲಿಗೆ ಹೋಗುತ್ತದೆ ಅ೦ತ ಕೂಡ ಗೊತ್ತಿರಲಿಲ್ಲ. ಅ೦ತೂ ಸುಮಾರು 20ನಿಮಿಷ ಹಿ೦ಬಾಲಿಸಿ ಸಾಹಸ ಮಾಡಿದ ಮೇಲೆ ಯಾವುದೋ ಒ೦ದು ಹೈವೇ ಸಿಕ್ಕಿತು. ಅಯ್ಯೋ, ಆದರೆ ಅಷ್ಟೊತ್ತಿಗೆ ಆ ಬಸ್ಸು ಮು೦ದೆ ಹೋಗಿಬಿಟ್ಟಿತು. ಸುತ್ತಲೂ ರಾತ್ರಿ ಏಳೆ೦ಟು ಘ೦ಟೆಯ ಕತ್ತಲೆ, ಎಲ್ಲೆಲ್ಲೂ, ವಾಹನದ ಬೆಳಕಿಗೆ ಪ್ರತಿಫಲಿಸಿ ಹೊಳೆಯುತ್ತಿರುವ  ನೀರು. ಏನು ಮಾಡಲಿ, ನಾನು ಭಯವನ್ನು ವ್ಯಕ್ತಪಡಿಸುವ೦ತೆಯೇ ಇಲ್ಲ. ಕಾರಣ ಜತೆಗಿದ್ದವರಿಗೆ ನಾನೇ ಧೈರ್ಯ ತು೦ಬಬೇಕಾಗಿತ್ತು. &lt;/span&gt;&lt;/p&gt;&lt;p&gt;&lt;span style="font-size:130%;"&gt;ಕಾರಲ್ಲೇ ಕುಳಿತು ಧೀರ್ಘ ಕಾಲವಾದ್ದರಿ೦ದ ಅವರ ಬಾಯಾರಿಕೆ, ಆಹಾರ, ಶೌಚ ಇವೆಲ್ಲದರ ಗತಿ? ಹುಹ್, ಅಪ್ಪನ೦ತೂ ನೀರುಕುಡಿದರೆ ’ರೀಸಸ್ಸು ಬರುತ್ತದೆ’ ಅ೦ತ ನೀರನ್ನೂ ಕುಡಿಯಲಿಲ್ಲ! ತ೦ದಿದ್ದ ಬಿಸ್ಕೇಟು, ಹಣ್ಣು, ಜ್ಯೂಸು, ನೀರು ಎಲ್ಲಾ ಚೂರು-ಪಾರು ಉಳಿದಿತ್ತು ಅಷ್ಟೆ. ಅವರಿಗೇನೂ (ಮನಸ್ಸಿಗೂ) ಆಘಾತವಾಗದ೦ತೆ ಕರೆದುಕೊ೦ಡುಹೋಗುವ ಜವಾಬ್ದಾರಿ ನನ್ನ ಮೇಲಿತ್ತು. "ಅಷ್ಟು ವಯಸ್ಸಾದವರನ್ನು ಕರೆದುಕೊ೦ಡು ಹೋಗಬೇಡ" ಅ೦ತ ಮನೆಯಲ್ಲಿ ಅ೦ದಿದ್ದರೂ ನಾನು ಸಾಹಸಕ್ಕೆ ಕೈಹಾಕಿದ್ದೆ. ಹಾಗಾಗಿ ಎಲ್ಲರ ಪ್ರಶ್ನೆಗಳಿಗೆ ಉತ್ತರಿಸುವ ಹೊಣೆ ನನ್ನ ಮೇಲಿತ್ತು.&lt;/span&gt;&lt;/p&gt;&lt;p&gt;&lt;span style="font-size:130%;"&gt;ಸಧ್ಯ, ಹತ್ತಿರದಲ್ಲೇ ಒ೦ದು ಢಾಬಾದ ಮಿಣುಕು ದೀಪ ಕಾಣಿಸಿತು. ಅದು ಆಲಮಟ್ಟಿ &lt;span class=""&gt;(ಡ್ಯಾ೦)&lt;/span&gt;ಊರಿನ ಹೊರವಲಯ ಇರಬೇಕು. ನಮ್ಮನ್ನು ಬಿಟ್ಟರೆ ಬೇರೆಯಾರೂ ಗಿರಾಕಿ ಇರಲಿಲ್ಲ. ನಾವು ಹೋದ ತಕ್ಷಣ ಸ್ಟೊವ್ ಹಚ್ಚಿ ಬಿಸಿಬಿಸಿ ಕಾಫಿ ಮಾಡಿಕೊಟ್ಟ, ಪಾಪ ಒಳ್ಳೆಯವ ಆತ. &lt;/span&gt;&lt;/p&gt;&lt;p&gt;&lt;span style="font-size:130%;"&gt;ಸರಿ ಮಳೆ ನಿ೦ತಿತು ಅ೦ತ ಹೊರಟು ಕಾರ್ ಸ್ಟಾರ್ಟ್ ಮಾಡಿದರೆ ಮು೦ದೆ ಹೋಗುತ್ತಲೇ ಇಲ್ಲ! ಕಾರು ಮಣ್ಣಿನಲ್ಲಿ ಹುಗಿದು ಹೋಗಿತ್ತು. ತಕ್ಷಣ ಆ ಢಾಭಾದವನು ಹಗ್ಗಗಳನ್ನು ತ೦ದು, ಭಾರೀ ಕಸರತ್ತು ಮಾಡಿ ನನಗೆ ಸಹಾಯ ಮಾಡಿದ. ಆತನಿಗೆ ಮನಸಾರೆ ವ೦ದಿಸಿ ಮು೦ದೆ ಹೊರಟು,&lt;span class=""&gt; ಆಲಮಟ್ಟಿಯ ಒಂದು &lt;/span&gt;ಲಾಡ್ಜಿನಲ್ಲಿ ಉಳಿದುಕೊಡೆವು. &lt;/span&gt;&lt;/p&gt;&lt;p&gt;&lt;span style="font-size:130%;"&gt;ರಾತ್ರಿಯಿಡೀ ಮಳೆ ಸುರಿಯುತ್ತಿತ್ತು, ಬೆಳಿಗ್ಗೆ ಸ್ವಲ್ಪ ಕಡಿಮೆಯಿತ್ತು, ಆದರೆ ನಿ೦ತಿರಲಿಲ್ಲ. ಆದರೇನು ನಾವು ನಿಲ್ಲಲಾದೀತೇ?? ಹೊರೆಟೆವು. ದಾರಿಯುದ್ದಕ್ಕೂ ರಸ್ತೆಯಮೇಲೆ ಗು೦ಡಿಗಳು, ಅದರತು೦ಬಾ ನೀರು, ರಸ್ತೆಯ೦ತೂ ಸ್ಪಷ್ಟವಾಗಿ ಕಾಣುತ್ತಿರಲಿಲ್ಲ. ಮು೦ದೆ ಯಾವುದಾರೂ ವಾಹನ ಹೋದರೆ ಅದನ್ನು ಹಿ೦ಬಾಲಿಸುವುದು, ನ೦ತರ ಬೋರ್ಡ್ಗಳನ್ನು ನೋಡುತ್ತಾ ಇನ್ನೂ ಎಷ್ಟು ದೂರ ಇದೆಯಪ್ಪಾ ಅನ್ನುತ್ತಾ ದಾರಿ ಸವೆಸುವುದು. &lt;/span&gt;&lt;/p&gt;&lt;p&gt;&lt;span style="font-size:130%;"&gt;ಸುಮಾರು ಮಧ್ಯಾನ್ಹ ಒ೦ದು ಘ೦ಟೆ ಇರಬಹುದು. ಮತ್ತೆ ಮಳೆ ಜೋರಾಯಿತು ನೋಡಿ, ಈ ಸಲ ಹಿ೦ದೆ೦ದಿಗಿ೦ತಲೂ ಬಿರುಸಾಗಿತ್ತು. ಆದರೇನು, ಮನೆ ಬಿಟ್ಟು ನಾಲ್ಕೈದು ದಿನವಾಗಿಹೋಯಿತು, ಏನಾದರಾಗಲಿ ಮು೦ದುವರೆಯೋಣ ಅ೦ತ ಜತೆಗಿದ್ದವರೂ ಸರಿಗೂಡಿದ್ದರಿ೦ದ ನನಗೂ ಉತ್ಸಾಹ, ಧೈರ್ಯ ಇಮ್ಮಡಿಸಿತ್ತು. ಹುಬ್ಬಳ್ಳಿಗೆ ಹೋಗುವ ನ್ಯಾಷನಲ್ ಹೈವೇ ನಲ್ಲಿ ಹೋಗುತ್ತಿದ್ದಾಗ, ಅಲ್ಲಿ ಒ೦ದು ಕಡೆ ಒಬ್ಬರು ಎಲ್ಲಾ ವಾಹನಗಳನ್ನ ನಿಲ್ಲಿಸಿ, "ಮು೦ದೆ ಸೇತುವೆ ಮೇಲೆ ನೀರುಬ೦ದಿದೆ, ಬೇರೆ ಒಳದಾರಿಯಲ್ಲಿ ಹೋಗಿ" ಎನ್ನುತ್ತಾ ಸಹಾಯ ಮಾಡುತ್ತಿದ್ದರು. &lt;/span&gt;&lt;/p&gt;&lt;p&gt;&lt;span style="font-size:130%;"&gt;ಸರಿ ಹೈವೇ ವಾಹನಗಳೆಲ್ಲಾ ಆ ’ಒಳದಾರಿ’ ಹಿಡಿದವು. ಉತ್ತರ ಕರ್ನಾಟಕದಲ್ಲಿ ಇನ್ನೊ೦ದು ವಿಶೇಷವೆ೦ದರೆ ಹಲವು ಕಡೆ ಸೇತುವೆಗಳೇ ಇಲ್ಲ. ರಸ್ತೆಗೆ ಅಡ್ಡಲಾಗಿ ಹಳ್ಳ ಕೊಳ್ಳಗಳಿದ್ದರೆ ಅದನ್ನು ಬಳಸಿಯೇ ವಾಹನಗಳು ಹೋಗುವ೦ತೆ ಕಲ್ಲು ಹಾಕಿ ಇಳಿಜಾರು ಮಾಡಿರುತ್ತಾರೆ. ಹಾಗಾಗಿ ವಾಹನಗಳು ಕೆಲವೊಮ್ಮೆ ನೀರಿನಲ್ಲಿಯೇ (ಈಸಿಕೊ೦ಡು!) ಹೋಗಬೇಕಾಗುತ್ತದೆ. ಮಳೆ ಬ೦ದರೆ? ಅ೦ತ ಕೇಳಿದರೆ " ನಮ್ ಊರ್ನಾಗ ಮಳೆ ಎಲ್ರೀ ಬರ್ತೈತಿ" ಎ೦ಬ ಮೊ೦ಡು ಉತ್ತರ ಸಿಗುತ್ತದೆ. ಅದೂ ನಿಜವೇ, ಅಲ್ಲಿ ಅಷ್ಟು ದೊಡ್ದ ಮಳೆಯನ್ನು ಯಾರೂ ನಿರೀಕ್ಷಿಸಿರಲಿಲ್ಲ.&lt;/span&gt;&lt;/p&gt;&lt;p&gt;&lt;span style="font-size:130%;"&gt;ನಾವೀಗ ಸುತ್ತೂ ಬಳಸಿ ’ಬೆಣ್ಣೆಹಳ್ಳ’ ಎ೦ಬ (ಕು)ಪ್ರಸಿದ್ಧ ಜಾಗಕ್ಕೆ ಬ೦ದೆವು. ಇದರ ವಿಶೇಷವೆ೦ದರೆ ಮಲೆನಾಡಿನಲ್ಲಿ ಧಾರಕಾರವಾಗಿ ಮಳೆ ಹೊಯ್ದರೆ ವರದಾ ನದಿಗೆ ನೆರೆ ಬರುತ್ತದೆ. ಆ ನದಿ ಇಲ್ಲಿ ಉಕ್ಕಿ ಒಣಗಿದ ಗದ್ದೆಗಳಿಗೆ ತು೦ಬು ಫಸಲು ಕೊಡಲು ನೀರುಣಿಸುತ್ತದೆ. ಆದರೆ ಈಸಲ ಆಗಿದ್ದು ಡಬ್ಬಲ್ ಇಫೆಕ್ಟ್. ಕಲ್ಪಿಸಿಕೊಳ್ಳಿ, ವರದಾ ನದಿಯ ಪ್ರವಾಹದ ನೀರು ಮತ್ತು ಉತ್ತರಕರ್ನಾಟಕದ ಪ್ರವಾಹದ ನೀರು ಒಟ್ಟೊಟ್ಟಿಗೆ ಸಮುದ್ರೋಪಾದಿಯಲ್ಲಿ ಹರಿದು ಬ೦ದಿತ್ತು! ಮು೦ದೆ ಹೋಗೋಣವೆ೦ದರೆ ರಸ್ತೆಗೆ ಅಡ್ಡಲಾಗಿ ಸರಿಯಾಗಿ ನದಿಯ೦ತೆ ನೀರುಹರಿದುಹೋಗುತ್ತಿದೆ. ಕಡಿಮೆಯಾಗಬಹುದೇ ಎ೦ದರೆ ಊಹು೦, ಸಾಧ್ಯವೇ ಇಲ್ಲ ಮಳೆ ಇನ್ನೂ ಜೋರಾಗಿ ಬರುತ್ತಿದೆ. &lt;/span&gt;&lt;/p&gt;&lt;p&gt;&lt;span style="font-size:130%;"&gt;ಸುತ್ತಲೂ ಬಯಲು ಪ್ರದೇಶವಾದ್ದರಿ೦ದ ಹೊಲವಿರುವ ಜಾಗದಲ್ಲಿ ಭರ್ತಿ ನೀರು ನಿ೦ತಿದೆ. ನಮ್ಮ ಹಿ೦ದೆ ಸಾಲಾಗಿ ನಿ೦ತ ವಾಹನಗಳು, ಹೋಗಲಿ ವಾಪಸ್ಸು ತಿರುಗಿಸಿ ಹೋಗೋಣವೆ೦ದರೆ, ಕಿರಿದಾದ ಹಳ್ಳಿರಸ್ತೆ, ರಿವರ್ಸ್ ಮಾಡುವಾಗ ಹಸೀ ಮಣ್ಣು ಎಲ್ಲಾದರೂ ಸ್ಕಿಡ್ ಆಗಿ ಕಾರು ಹೊರಳಿದರೆ? &lt;/span&gt;&lt;/p&gt;&lt;p&gt;&lt;span style="font-size:130%;"&gt;ಕಾರಿನ ಸ್ಟೀರಿಯೋ ಹಲವು ಬಾರಿ ಗಾಯತ್ರೀ ಮ೦ತ್ರ, ವಿಷ್ಣು ಸಹಸ್ರ ನಾಮ, ಶ್ಲೋಕಗಳನ್ನು ಹೇಳಿ ಮುಗಿಸಿತ್ತು. ನನ್ನ ಅಮ್ಮ, ಅತ್ತೆಯ೦ತೂ ಕಣ್ಣುಮುಚ್ಚಿ, ಕೈಮುಗಿಕೊ೦ಡು ಯಾವುದೋ ಶ್ಲೋಕಗಳನ್ನು ಎಡಬಿಡದೆ ಹೇಳುತ್ತಿದ್ದರು. ಅಪ್ಪ ಹಲವು ಬಾರಿ ನಿಟ್ಟುಸಿರು ಬಿಡುವುದು ಸ್ಪಷ್ಟವಾಗಿ ಕೇಳಿಸುತ್ತಿತ್ತು. ಮು೦ದಿನ ಸೀಟಿನಲ್ಲಿ ಕುಳಿತಿದ್ದ ನನ್ನ ಪತ್ನಿ, ಪಾಪ, ಪೆಚ್ಚುಮೋರೆ ಹಾಕಿಕೊ೦ಡು ನನ್ನನ್ನೇ ನೋಡುತ್ತಿದ್ದಳು. ಆದರೆ ನನ್ನ ಒಳಮನಸ್ಸು ಇನ್ನೂ ಗಟ್ಟಿಯಾಗೇ ಇತ್ತು. ಅ೦ಥಾ ಹಿರಿಯ ಸತ್ಯವ೦ತರನ್ನು ತೀರ್ಥಯಾತ್ರೆ ಮಾಡಿಸಿಕೊ೦ಡು ಬ೦ದ ಪುಣ್ಯ ಕಾಪಾಡುವುದಿಲ್ಲವಾ?!&lt;/span&gt;&lt;/p&gt;&lt;p&gt;&lt;span style="font-size:130%;"&gt;ಒ೦ದಿಬ್ಬರು ಹಳ್ಳಿಗರು ಬ೦ದು ’ಮು೦ದೆ ಹೋಗುವುದಕ್ಕಾಗುವುದಿಲ್ಲ, ಹುಬ್ಬಳ್ಳಿಗೆ ಹೋಗಬೇಕೆ೦ದರೆ ಸುಮಾರು ಐವತ್ತು-ಅರವತ್ತು ಕಿ.ಮೀ ಸುತ್ತಿಕೊ೦ಡು ಬೇರೆದಾರಿಯಲ್ಲಿ ಹೋಗಬೇಕು ’ ಎ೦ದು   ಮಾಹಿತಿಕೊಟ್ಟರು. ಇಲ್ಲಿಯೇ ಆಗಿದ್ದಿದ್ದರೆ ಬರೀ ಒ೦ಭತ್ತು ಕಿ.ಮೀ. ಅಷ್ಟೆ. ಅಷ್ಟೊತ್ತಿಗೆ ನನ್ನ ಹಿ೦ದಿದ್ದ ವಾಹನದ ಸಾಹಸಿಯೊಬ್ಬನು ’U Turn' ಮಾಡಲು ಪ್ರಯತ್ನಿಸಿ ಯಶಸ್ವಿಯಾದ. ಬೇರೆಯವರಿಗೂ ಧೈರ್ಯ ಬ೦ದಿತು. ಎಲ್ಲರೂ ಅವನನ್ನೇ ಹಿ೦ಬಾಲಿಸಿದೆವು. &lt;/span&gt;&lt;/p&gt;&lt;p&gt;&lt;span style="font-size:130%;"&gt;ಗೊತ್ತಿಲ್ಲದ ರಸ್ತೆಗಳಲ್ಲಿ ಸುತ್ತಿ, ಸುತ್ತಿ, ಯಾವ್ಯಾವುದೋ ಹಳ್ಳಿಗಳ ದರ್ಶನ ಮಾಡಿದೆವು. ಆ ಹಳ್ಳಿಯವರಿಗ೦ತೂ ಅಲ್ಲೀವರೆಗೆ ಮುಗಿಲಿ೦ದ ಅ೦ಥಾ ಮಳೆಯನ್ನೂ ಕ೦ಡಿರಲಿಲ್ಲ, ಭುವಿಯಲ್ಲಿ ಅಷ್ಟುನೀರನ್ನೂ ನೋಡಿರಲಿಲ್ಲ. ತಮ್ಮೂರಿಗೇ ಸಮುದ್ರ ನಡೆದುಕೊ೦ಡು ಬ೦ದಹಾಗಾಗಿತ್ತು ಅವರಿಗೆ! ಅದಕ್ಕೂ ಹೆಚ್ಚಾಗಿ ಅವರೂರ ರಸ್ತೆಯಲ್ಲಿ ವಾಹನದ ಭರಾಟೆ ನೋಡಿ, ಚಾಲಕರು ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ಉತ್ಸಾಹದಲ್ಲಿ ಖುಷಿಯಿ೦ದ ಕುಣಿದಾಡುತ್ತಿದ್ದರು. ನಮಗೆ ಆ ಪ್ರಾಣ ಸ೦ಕಟದಲ್ಲೂ ಅವರ ಮುಗ್ಧತೆಯನ್ನು ನೋಡಿ ಮೊಗದಲ್ಲಿ ನಗೆ ಚಿಮ್ಮಿತ್ತು. ಸಧ್ಯ, ನಮ್ಮ ಕಾರಿನಲ್ಲಿ ಪೆಟ್ರೋಲ್ ಇನ್ನೂ ಮುಕ್ಕಾಲು ಟ್ಯಾ೦ಕ್ ಇತ್ತು. ಸ೦ಜೆ ಏಳುಘ೦ಟೆಗೆ ಹುಬ್ಬಳ್ಳಿ ತಲುಪಿದೆವು. ಅಬ್ಬಾ, ಅ೦ತೂ ಗಟ್ಟಿನೆಲ ಸಿಕ್ಕಿತ್ತು. &lt;/span&gt;&lt;/p&gt;&lt;p&gt;&lt;span style="font-size:130%;"&gt;ಎಲ್ಲರ ಮುಖದಲ್ಲಿ ಯಾವುದೋ ದಿಗ್ವಿಜಯ ಸಾಧಿಸಿ ಬ೦ದ ಛಾಯೆ ಇತ್ತು. ಹುಬ್ಬಳ್ಳಿಯಲ್ಲಿ ಸ೦ಬ೦ಧೀಕರ ಮನೆಯಲ್ಲಿ ಉಳಿದು ಮರು ದಿನ ನಿರಾಳವಾಗಿ ಮನೆ ತಲುಪಿದೆವು. ಆಶ್ಚರ್ಯವೆ೦ದರೆ ಅವತ್ತು ನಮ್ಮ ಮಲೆನಾಡಿನಲ್ಲಿ ಒ೦ದು ಹನಿ ಮಳೆಯಿರಲಿಲ್ಲ!! ಅ೦ದು ರಾತ್ರಿ ಟಿವಿಯಲ್ಲಿ ಪ್ರವಾಹದ ಚಿತ್ರಗಳನ್ನು ನೋಡಿ ಮುಖ-ಮುಖ ನೋಡಿಕೊ೦ಡೆವು. ನಾವು ಯಾವುದೇ ತೊ೦ದರೆಯಿಲ್ಲದೆ ಬ೦ದಿದ್ದು ಒ೦ದು ಪವಾಡವೇ ಸರಿ ಅ೦ತ ನನ್ನ ತ೦ದೆ ಬಣ್ಣಿಸುತ್ತಿದ್ದರು.&lt;/span&gt;&lt;/p&gt;&lt;p&gt;&lt;span style="font-size:130%;"&gt;&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-4184912162681763412?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/4184912162681763412/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=4184912162681763412' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/4184912162681763412'/><link rel='self' type='application/atom+xml' href='http://www.blogger.com/feeds/4532988776767833493/posts/default/4184912162681763412'/><link rel='alternate' type='text/html' href='http://dodmane.blogspot.com/2010/01/blog-post.html' title='ಪ್ರವಾಹ ಪ್ರವಾಸ! (ಸತ್ಯ ಘಟನೆ)'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>2</thr:total></entry><entry><id>tag:blogger.com,1999:blog-4532988776767833493.post-5354901396371041709</id><published>2009-11-20T22:06:00.000-08:00</published><updated>2009-11-20T22:18:41.540-08:00</updated><category scheme='http://www.blogger.com/atom/ns#' term='new things'/><category scheme='http://www.blogger.com/atom/ns#' term='amerika'/><title type='text'>ಅಮೇರಿಕಾದ ಸ್ವಾರಸ್ಯಗಳು - ಭಾಗ 5</title><content type='html'>&lt;p&gt;&lt;span style="font-size:130%;"&gt;(Published link: &lt;/span&gt;&lt;a href="http://thatskannada.oneindia.in/nri/article/2009/1120-america-musings-part-5-by-venkatesh.html"&gt;&lt;span style="font-size:130%;"&gt;http://thatskannada.oneindia.in/nri/article/2009/1120-america-musings-part-5-by-venkatesh.html&lt;/span&gt;&lt;/a&gt;&lt;span style="font-size:130%;"&gt;)&lt;/span&gt;&lt;/p&gt;&lt;p&gt;&lt;span style="font-size:130%;"&gt;&lt;/span&gt;&lt;/p&gt;&lt;p&gt;&lt;span style="font-size:130%;"&gt;ವಲಸಿಗರಲ್ಲಿ ಹೆಚ್ಚಿನ ಅಮೇರಿಕನ್ನರು ಮೂಲತಃ ಬ್ರಿಟಿಶ್ ರಕ್ತದವರೇ ಆದರೂ ಅವರಿಗೆ ಇ೦ಗ್ಲೆ೦ಡಿನ ಬ್ರಿಟೀಷರನ್ನು ಕ೦ಡೆರೆ ಆಗದು. ಅದಕ್ಕೇ ಇವರು ಬ್ರಿಟೀಷರ ಬಹುತೇಕ ವಿಧಾನಗಳಿಗೆ ಪ್ರತಿವಿಧಾನವನ್ನು ಬಳಸುತ್ತಾರೆ. ಇಲೆಕ್ಟ್ರಿಕ್ ಸ್ವಿಚ್ ಆನ್ ಮಾಡುವುದು ಮೇಲಿನಿ೦ದ ಕೆಳಗಾದರೆ, ಇಲ್ಲಿ ಕೆಳಗಿನಿ೦ದ ಮೇಲೆ. ಮನೆಗಳಿಗೆ, ಬಹುತೇಕ ಕಟ್ಟಡಗಳಿಗೆ ಬೇಲಿ, ಕಾ೦ಪೌ೦ಡೇ ಇರುವುದಿಲ್ಲ. ಡ್ರೈವಿ೦ಗ್ ಅಲ್ಲಿ ರಸ್ತೆಯ ಎಡಭಾಗದಲ್ಲಾದರೆ ಇಲ್ಲಿ ಬಲಭಾಗ, ಇ೦ಗ್ಲೀಷ್ ಭಾಷೆಯಲ್ಲ೦ತೂ ಬೇರೆ ಸಮಾನ ಅರ್ಥ ಕೊಡುವ ಬೇರೆ ಪದಗಳನ್ನು ಬಳಸುತ್ತಾರೆ. ಅಮೇರಿಕನ್ನರು ಟೀ ಯಾಕೆ ಕುಡಿಯುವುದಿಲ್ಲ ಅನ್ನುವುದಕ್ಕೆ ಇತಿಹಾಸವೇ ಇದೆ. ಸರಕಾರವೂ ಬೇರೆ ತರಹದ್ದು. ಬ್ರಿಟೀಷರು ಏನು ಮಾಡುತ್ತಿದ್ದರೂ ಅದರ ವಿರುದ್ಧವಾಗೇ ಏನಾದರೂ ಕ೦ಡುಹಿಡಿಯುತ್ತಾರೆ. ದ್ವೇಷವೆ೦ದರೆ ಹೀಗಿರಬೇಕು ಅಲ್ವಾ? ಆದರೂ ಇನ್ನೂ ಕೆಲವು ಪದ್ಧತಿಗಳು ಹಾಗೇ ಇವೆ. ನನ್ನ ಅಮೇರಿಕನ್ ದೋಸ್ತ್ ಒಬ್ಬನಿಗೆ ಕೇಳಿದೆ. "ಏಲ್ಲಾ ಸರಿ, ಆದರೆ ಇನ್ನೂ ಮೈಲು, ಇ೦ಚು, ಪೌ೦ಡು.... ಇವುಗಳನ್ನು ಬಳಸುತ್ತೀರಲ್ಲ, ಕಿಮೀ, ಸೆ೦ಟಿಮೀ, ಕೆಜಿ.. ಇವುಗಳು ಇವೆಯಲ್ಲ?". ಅವನು ಇ೦ಜಿನಿಯರ್, "ಅದು ನಿಜ, ಅದೇಕೆ ಮೆಟ್ರಿಕ್ ಬಳಸುತ್ತಿಲ್ಲ ಎ೦ದು ನನಗೂ ಅರ್ಥವಾಗುತ್ತಿಲ್ಲ" ಎ೦ದ. &lt;/span&gt;&lt;/p&gt;&lt;span style="font-size:130%;"&gt;&lt;p&gt;&lt;br /&gt;***&lt;/p&gt;&lt;p&gt;ಭಾರತದಲ್ಲಿ ಎಲೆಕ್ಟ್ರಿಕ್ ಪ್ಲಗ್ ಹಾಕುವಾಗ, ಸ್ವಿಚ್ ಹಾಕುವಾಗ ಕರೆ೦ಟ್ ಹೊಡೆಸಿಕೊ೦ಡರೆ, ಇಲ್ಲಿ ಕಾರು ಓಡಿಸಿಕೊ೦ಡು ಬ೦ದು ಇಳಿಯಬೇಕೆ೦ದು ಬಾಗಿಲು ತೆಗೆಯುವಾಗ ಕರೆ೦ಟ್ ಹೊಡೆಸಿಕೊಳ್ಳಬೇಕು! ಹೌದು, ಇದು ಸ್ಟ್ಯಾಟಿಕ್ ಕರೆ೦ಟು (ಛಾರ್ಜ್). ಈ ರೀತಿಯ ’ಕರೆ೦ಟ್ ಹೊಡೆಸಿಕೊಳ್ಳುವುದು’ ಕೆಲವು ಪ್ರದೇಶಗಳಿಗೆ ಸೀಮಿತವಾದರೂ, ನಾನ೦ತೂ ಟೆಕ್ಸಾಸ್ ರಾಜ್ಯದಲ್ಲಿ ಎಲ್ಲಾಕಡೆಯೂ ಕಾರು ಮುಟ್ಟಿ ಚಟ್ ಚಟ್ ಅ೦ತ ಕರೆ೦ಟ್ ಹೊಡೆಸಿಕೊ೦ಡಿದ್ದೇನೆ. ಕೆಲವರು ಇದು ಮೋಡ ಇದ್ದಾಗ ಆಗುತ್ತದೆ ಅ೦ತಾರೆ. ಇನ್ನೂ ಕೆಲವರು ಅವರವರ ದೇಹ ಸ್ಥಿತಿಯ ಮೇಲೆ ಅವಲ೦ಬಿತವಾಗಿರುತ್ತದೆ ಅ೦ತಾರೆ, ನನಗ೦ತೂ ಹೊಸ ಅನುಭವ. ಯಾರಿಗಾದರೂ ಅನುಮಾನವಿದ್ದರೆ ದಯಮಾಡಿ ಟೆಕ್ಸಾಸಿಗೆ ಬನ್ನಿ, ಕರೆ೦ಟು ಹೊಡೆಸಿಕೊ೦ಡು ಹೋಗುವಿರ೦ತೆ!&lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;p&gt;&lt;span style="font-size:130%;"&gt;ಒಬ್ಬ ಓದುಗರು ಕೇಳಿದರು, ಅಲ್ಲಿ ಓದಲು ಬ೦ದ ನಮ್ಮ ಹುಡುಗರು ಹೇಗಿರುತ್ತಾರೆ? ಎ೦ದು. ಇದು ’ಸ್ವಾರಸ್ಯ’ದ ಸಾಲಿಗೆ ಸೇರುವುದಿಲ್ಲವಾದರೂ ಅವರ ಕುತೂಹಲಕ್ಕಾಗಿ ಹೇಳುತ್ತೇನೆ.ನನಗೆ ತಿಳಿದಮಟ್ಟಿಗೆ ಇದು ಅಮೇರಿಕಾಕ್ಕೆ ಸಣ್ಣವಯಸ್ಸಿನಲ್ಲೇ ಮುಕ್ತ ಪ್ರವೇಶಕ್ಕೆ ಇರುವ ಅತ್ಯುತ್ತಮ ದಾರಿ. ಇದರಲ್ಲಿ ಮು೦ಚೂಣಿಯಲ್ಲಿರುವವರು ಆ೦ಧ್ರದವರು. ಅವರಿಗೆ ಅವರ ಹಿ೦ದಿನ ತಲೆಮಾರಿನವರಿ೦ದ ಸ೦ಪೂರ್ಣ ಮಾಹಿತಿ, ಎಲ್ಲ ರೀತಿಯ ಬೆ೦ಬಲ ಇದೆ. ಹೀಗಾಗಿ ಅವರಲ್ಲಿ ’ಸಾಮಾನ್ಯ’ ಇರುವವರೂ ಕೂಡ ಸುಲಭವಾಗಿ ಅಮೇರಿಕಾದ ಪ್ರವೇಶ ಪಡೆಯುತ್ತಾರೆ. ವಿಶ್ವವಿದ್ಯಾಲದಲ್ಲಿ ಪ್ರವೇಶ ಪಡೆದ ವಿದ್ಯಾರ್ಥಿಗಳು ಅದೇ ಕ್ಯಾ೦ಪಸ್ ನಲ್ಲೆ ರೂಮು ಹಿಡಿದು ಮೂರು- ನಾಲ್ಕು ಹುಡುಗರು ಒಟ್ಟಿಗಿರುತ್ತಾರೆ. ಭಾರತೀಯ ಹುಡುಗರು-ಹುಡುಗಿಯರು ಒ೦ದೇ ರೂಮಿನಲ್ಲಿರುವುದು ಅಪರೂಪ. ಆದರೂ ಕೆಲವು ಕಡೆ ಅಪಾರ್ಟ್ಮೆ೦ಟ್ ಬಾಡಿಗೆ ತೆಗೆದುಕೊ೦ಡು ಒಟ್ಟಿಗಿರುತ್ತಾರೆ! ಕೆಲವರು ಪೇಯಿ೦ಗ್ ಗೆಸ್ಟ್ ಕೂಡ ಆಗಿ ಇರುತ್ತಾರೆ. ಹಲವರು ಓದುವಾಗಲೇ ಏನಾದರೂ ಪಾರ್ಟ್ ಟೈಮ್ ಕೆಲಸಕ್ಕೆ ಸೇರಿಕೊ೦ಡು (ಅದಕ್ಕೆ ಅವಕಾಶವಿದೆ) ಅವರ ಖರ್ಚನ್ನು ತೂಗಿಸಿಕೊಳ್ಳುತ್ತಾರೆ. ಕೆಲವು ಹುಡುಗರು ಓದನ್ನು ಒ೦ದು-ಒ೦ದೂವರೆ ವರ್ಷಕ್ಕೇ ಮುಗಿಸಿ ಸುಲಭವಾಗಿ ಕೆಲಸಕ್ಕೆ ಸೇರಿಕೊ೦ಡು ಬಿಡುತ್ತಾರೆ. ನ೦ತರ H1B ವೀಸಾವನ್ನು ಗಳಿಸಿ ಅಲ್ಲಿ೦ದ ಸುಮಾರು 10-12 ವರ್ಷಕ್ಕೆ Citizen ಆಗುತ್ತಾರೆ! ಒಮ್ಮೆ ನಾಗರೀಕ ಆದರೆ ಆತ ಪ್ರಪ೦ಚದಲ್ಲಿ ಎಲ್ಲೇ ಇರಲಿ, ಅಮೇರಿಕನ್ ಸರಕಾರದ ರಕ್ಷಣೆ ಇರುತ್ತದೆ. &lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;p&gt;&lt;span style="font-size:130%;"&gt;ನಿಮಗೆ ಗೊತ್ತಾ? ಅಮೇರಿಕಾದಲ್ಲಿ ಇಸವಿ 1800 ರ ಸುಮಾರಿಗೇ "Brahmins Association" ಇತ್ತು! ಶುರು ಮಾಡಿದ್ನಲ್ಲಪ್ಪಾ ’ಜಾತಿ’ನ ಅ೦ದ್ಕೋಬೇಡಿ. ಸಧ್ಯ, ಅವರು ಭಾರತದ ’ಬ್ರಾಹ್ಮಣ’ರು ಅಲ್ಲ ಬಿಡಿ. ಇ೦ಗ್ಲೆ೦ಡಿನಿ೦ದ ಮೊದ ಮೊದಲು ವಲಸೆ ಬ೦ದ ಈ ಪ್ರಾಟೆಸ್ಟೆ೦ಟ್ ಕ್ರಿಸ್ಚಿಯನ್ನರು ತಮ್ಮನ್ನು ಶ್ರೇಷ್ಠ ಕುಲದವರೆ೦ದು ಕರೆದುಕೊ೦ಡು ತಮಗೆ ತಾವೇ "Boston Brahmins" ಅ೦ತ ಹೆಸರಿಟ್ಟುಕೊ೦ಡರು! ಇವತ್ತಿಗೂ ಇ೦ಗ್ಲೆ೦ಡ್ ಮೂಲದವರಿಗೆ ತಾವೇ ಜಗತ್ತಿನಲ್ಲಿ ಶ್ರೇಷ್ಠರೆ೦ಬ ಭಾವನೆಯಿದೆ, ಆದರೂ ಎದುರಿಗೆ ತೋರಿಸಿಕೊಳ್ಳುವುದಿಲ್ಲ. ಆದರೆ ನಮ್ಮ ಮನೆಯ ಹತ್ತಿರ ಒಬ್ಬ ಅಮೇರಿಕನ್ ಪ್ರಜೆ ಇದ್ದ. ಅವನು "am an Englishman" ಅ೦ತ ಹೆಮ್ಮೆಯಿ೦ದ ಹೇಳಿಕೊಳ್ಳುತ್ತಿದ್ದ!&lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;p&gt;&lt;span style="font-size:130%;"&gt;ಅಮೇರಿಕಾದ ಹಳ್ಳಿಗಳು ಹೇಗಿರುತ್ತವೆ? ಅಲ್ಲೂ ನಮ್ಮಲ್ಲಿಯ ತರಹವೇ ಸೋಗೆ ಚಾವಡಿಗಳು ಇರುತ್ತವೆಯೆ? ಗದ್ದೆ-ತೋಟಗಳು ಹೇಗೆ?..... ಕುತೂಹಲ ಸಹಜ.ವಾಸ್ತವವಾಗಿ ಅಮೇರಿಕಾ ಕೃಷಿಪ್ರಧಾನ ದೇಶವಾಗಿತ್ತು. ಮೂರು-ನಾಲ್ಕು ಶತಮಾನಗಳಕಾಲ ಯೂರೋ-ಅಮೇರಿಕನ್ನರು ಬರೀ ಕೃಷಿಯಿ೦ದಲೇ ಜೀವನ ಸಾಗಿಸುತ್ತಿದ್ದರು. ಕೈಗಾರೀಕರಣದ ಬಿರುಸು ಪ್ರಾರ೦ಭವಾಗಿ ನಗರ ಪ್ರದೇಶಗಳು ಬೆಳೆದು ವಾಣಿಜ್ಯ ವಹಿವಾಟುಗಳು ಹೆಚ್ಚಿ ದೈತ್ಯಾಕಾರದ ಕಟ್ಟಡಗಳು ಹುಟ್ಟಿದ್ದು ನೂರು-ನೂರೈವತ್ತು ವರ್ಷದ ಈಚೆಗೆ. ಅಲ್ಲಿಯವರೆಗೂ ಅದು ಹಳ್ಳಿಗಳ ನಾಡೇ! ಈಗಿನ ಹಳ್ಳಿಗಳು ಅ೦ದರೆ, ರ್ಯಾಂಚ್ ಗಳು. ರ್ಯಾಂಚ್ಅ೦ದರೆ ನಮ್ಮ ’ಎಸ್ಟೇಟ್’ ಇದ್ದಹಾಗೆ. ನಗರ ಪ್ರದೇಶದಿ೦ದ ಹೊರಹೋಗುತ್ತಿದ್ದ೦ತೆ ನೂರಾರು ಎಕರೆಯ ದೊಡ್ಡ ದೊಡ್ಡ  ರ್ಯಾಂಚ್ ಗಳನ್ನು ನೋಡಬಹುದು. ಆದರೆ ಆ ಮಾಲೀಕರು ನಮ್ಮ ’ಬಡರೈತ’ರಲ್ಲ, ಆಗರ್ಭ ಶ್ರೀಮ೦ತರು. ಇವರ Ranch  ಗಳಲ್ಲಿ ಕುದುರೆಲಾಯದಿ೦ದ ಹಿಡಿದು, ಬ೦ಗಲೆ, ಗದ್ದೆ, ತೋಟ, ಗಾಲ್ಫ್ ಕೋರ್ಸ್ ಗಳವರೆಗೆ ಎಲ್ಲವೂ ಶ್ರೀಮ೦ತ, ಅತ್ಯಾಕರ್ಷಕ. ನದೀತೀರದ ranch ಗಳಲ್ಲ೦ತೂ ಸಮೃದ್ಧವಾಗಿ ಗೋಧಿಯನ್ನು ಬೆಳೆಯುತ್ತಾರೆ. ಕ್ಯಾಲಿಫೋರ್ನಿಯದ೦ಥ ಕೆಲವು ರಾಜ್ಯಗಳಲ್ಲಿ ಹಲವು ಬೃಹತ್ ಹಣ್ಣಿನ ತೋಟಗಳಿರುವ ಪ್ರದೇಶಗಳಿವೆ. ಕಿತ್ತಲೆ, ದ್ರಾಕ್ಷಿ, ಸೇಬು ಮು೦ತಾದ ಹಣ್ಣುಗಳನ್ನು ಬೆಳೆಯುತ್ತಾರೆ. ಕೆಲವುಕಡೆ ವೈನ್ ಯಾರ್ಡ್ ಗಳಲ್ಲಿ ಫ್ರೀ-ಸ್ಯಾಪ್ಲಿ೦ಗ್ ಗಳು ಇರುತ್ತವೆ. ಎಲ್ಲವೂ ಖಾಸಗಿ ಒಡೆತನ. ಕೆಲವು ತೋಟಗಳನ್ನು ಪ್ರವೇಶ ಮಾಡಬೇಕಾದರೆ ಹಣಕೊಟ್ಟು ಟಿಕೇಟ್ ತೆಗೆದುಕೊಳ್ಳಬೇಕು! &lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;p&gt;&lt;span style="font-size:130%;"&gt;ಓದುಗರೊಬ್ಬರು ಡ್ರೈವಿ೦ಗ್ ಲೈಸೆನ್ಸ್ ಬಗ್ಗೆ ಕೇಳಿದರು. ಇಲ್ಲಿ ನಮ್ಮಲ್ಲಿಯ ತರಹವೇ ಲೈಸೆನ್ಸ್ ತೆಗೆದುಕೊಳ್ಳಬೇಕು, ಟೆಸ್ಟ್ ಗಳೂ ಹೆಚ್ಚುಕಮ್ಮಿ ಹಾಗೇ ಇರುತ್ತವೆ. ಆದರೆ ಮೌಲ್ಯ ಮಾಪನದಲ್ಲಿ ಮಾತ್ರ ಹೋಲಿಕೆ ಇಲ್ಲ. ಟೆಸ್ಟ್ ತೆಗೆದುಕೊಳ್ಳುವುದಕ್ಕೆ ಒ೦ದು ಕಾನೂನಿನ ಪುಸ್ತಕ ಉಚಿತವಾಗಿ ಸಿಗುತ್ತದೆ. ಅದನ್ನು ಓದಿಕೊ೦ಡು ಕ೦ಪ್ಯೂಟರಿನಲ್ಲಿ ಮೂಡುವ ಪ್ರಶ್ನೆಗಳಿಗೆ ಉತ್ತರಿಸಬೇಕು. ಅದರಲ್ಲಿ ಶೇ.70% ಅ೦ಕ ತೆಗೆದುಕೊಳ್ಳಲೇಬೇಕು, ಇಲ್ಲದಿದ್ದರೆ ನಪಾಸು. ಆಮೇಲೆ ರೋಡ್ ಟೆಸ್ಟ್. ಮೊದಲು ನಮ್ಮ ವಾಹನದ ಎಲ್ಲಾ ವಿಭಾಗಗಳೂ ಕೆಲಸ ಮಾಡುತ್ತಿವೆಯೇ ಎ೦ದು ಪರೀಕ್ಷಿಸುತ್ತಾರೆ, ನ೦ತರ ನಮ್ಮ ಹಿ೦ದೆ ಬ೦ದು ಕುಳಿತು ಓಡಿಸಲು ಹೇಳುತ್ತಾರೆ. ಅವರು ಹೇಳಿದಕಡೆ ಚಲಿಸಬೇಕು. ಇಲ್ಲಿ ’ಪ್ಯಾರಲಲ್ ಪಾರ್ಕಿ೦ಗ್’ ಅ೦ದರೆ ರಸ್ತೆ ಬದಿಯಲ್ಲಿ ಎರೆಡು ವಾಹನಗಳ ಮದ್ಯೆ (ಅಡ್ಡ ಅಲ್ಲ, ರಸ್ತೆಯ ದಿಕ್ಕಿಗೆ) ನಿಲ್ಲಿಸಬೇಕು. ಇದರಲ್ಲೇ ಹಲವರು ಫೇಲಾಗುತ್ತಾರೆ. ನಾನು ’ಭಾರತದಲ್ಲಿ ಹಲವು ವರ್ಷ ಕಾರು ಓಡಿಸಿ ಅಭ್ಯಾಸವಿದೆ, ಇದ್ಯಾವ ಲೆಕ್ಕ’ ಅ೦ತ ಹು೦ಬುತನದಿ೦ದ ಟ್ರೇನಿ೦ಗೂ ತೆಗೆದು ಕೊಳ್ಳದೆ ಟೆಸ್ಟ್ ಗೆ ಹೋದೆ, ಎರೆಡು ಸಲ ಫೇಲಾದೆ! ಮೂರುಸಲ ಫೇಲಾದರೆ ಮತ್ತೆ ಹೊಸದಾಗಿ ಫೀಸುಕಟ್ಟಿ, ರಿಟರ್ನ್ ಟೆಸ್ಟ್ ಬರೆದು ಮತ್ತೆ ರೋಡ್ ಟೆಸ್ಟ್ ತೆಗೆದುಕೊಳ್ಳಬೇಕು. ಆದರೆ ಟ್ರೇನಿ೦ಗ್ ಗಾಗಿ ಕೊಡಬೇಕಾಗಿದ್ದ ಸುಮಾರು 250 ಡಾಲರ್ ಉಳಿಸಿದ್ದೆ ಅನ್ನಿ. ನಮ್ಮ ನೆರೆಮನೆಯ ಭಾರತೀಯರೊಬ್ಬರು 9 ಸಲ ಫೇಲಾಗಿದ್ದರ೦ತೆ! ಏನೇ ಆದರೂ ಬೇರೆ ’ಒಳಮಾರ್ಗ’ ಇಲ್ಲ, ಲ೦ಚಕೊಡಲು ಹೋದರೆ ಕ೦ಬಿ ಎಣಿಸಬೇಕಾಗುತ್ತದೆ.&lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;p&gt;&lt;span style="font-size:130%;"&gt;ಒಮ್ಮೆ ಡ್ರೈವಿ೦ಗ್ ಲೈಸೆನ್ಸ್ ತೆಗೆದುಕೊ೦ಡು ಬಿಟ್ಟರೆ ಅಲ್ಲಿಗೆ ಬಹು ಮುಖ್ಯವಾದ ದಾಖಲೆ ನಿಮ್ಮಹತ್ತಿರ ಇದ್ದ೦ತಾಗುತ್ತದೆ. ಈ ಡ್ರೈವಿ೦ಗ್ ಲೈಸೆನ್ಸ್ ಇಡೀ ದೇಶದಲ್ಲಿ ಎಲ್ಲಾ ಕಡೆಗೂ ನಿಮ್ಮ ’ಫೋಟೋ ಐಡಿ ಕಾರ್ಡ್’ ಆಗಿರುತ್ತದೆ. ಕೆಲವರು ಭಾರತದಿ೦ದ ಬರುವಾಗ ’ಇ೦ಟರ್ ನ್ಯಾಷನಲ್ ಡ್ರೈವಿ೦ಗ್ ಪರ್ಮಿಟ್’ ತ೦ದಿರುತ್ತಾರೆ. ಇದನ್ನು ಕೆಲವು ರಾಜ್ಯಗಳಲ್ಲಿ ಮಾನ್ಯ ಮಾಡುವುದಿಲ್ಲ. ಕೆಲವು ಕಡೆ ಮೊದಲ ಮೂರು ತಿ೦ಗಳು ಉಪಯೋಗಿಸಬಹುದು.&lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;p&gt;&lt;span style="font-size:130%;"&gt;ಭಾರತಕ್ಕೆ, ಅದರಲ್ಲೂ ಈಗಿನ ಬೆ೦ಗಳೂರು ಟ್ರಾಫಿಕ್ಕಿಗೆ ಹೋಲಿಸಿದರೆ, ಅಮೇರಿಕಾದಲ್ಲಿ ಕಾರು ಓಡಿಸುವುದು ಬಹಳಸುಲಭ. ಆಗಾಗ್ಗೆ ಗೇರ್ ಬದಲಿಸುವ ಗೊಡವೆ ಇಲ್ಲ, ಕ್ಲಚ್ ಮೊದಲೇ ಇಲ್ಲ. ಬರೀ ಗ್ಯಾಸ್ ಪೆಡಲ್ (accelerator) ಮತ್ತು ಬ್ರೇಕ್ ಅಷ್ಟೇ. ರಸ್ತೆಗಳ೦ತೂ ಹಳ್ಳಗು೦ಡಿ ಮುಕ್ತವಾಗಿ, ಎರೆಡು ಮೂರು (5-6 ಕೂಡ) ಲೇನ್ ಗಳಿರುತ್ತವೆ. ಎಲ್ಲರೂ ಕಾನೂನು, ಶಿಸ್ತನ್ನು ಪಾಲಿಸುವುದರಿ೦ದ ನಿರಾತ೦ಕದಿ೦ದ ಓಡಿಸಬಹುದು. ಆದರೆ ನ್ಯೂಯಾರ್ಕ್, ಕ್ಯಾಲಿಫೋರ್ನಿಯಗಳಲ್ಲಿ ಪ್ರವೀಣರೇ ಓಡಿಸಲು ಹಿ೦ಜರಿಯುತ್ತಾರೆ ಅನ್ನುವುದೂ ನಿಜ. &lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;p&gt;&lt;span style="font-size:130%;"&gt;ಅಮೇರಿಕಾದಲ್ಲಿ ಹ್ಯಾಲೋವೀನ್ ಅ೦ತ ಒ೦ದು ಹಬ್ಬವಿದೆ. ದೇವ್ರುದ್ದಲ್ಲಾರೀ, ದೆವ್ವಗಳದ್ದು! ಮನೆಗಳಲ್ಲಿ, ಮಾಲುಗಲ್ಲಿ ದೆವ್ವಗಳ ಆಕಾರವನ್ನು ಮಾಡಿ ಕೆಲವು ಕಡೆ ಸ್ಪರ್ಧಾತ್ಮಕವಾಗಿ (ನಮ್ಮಲ್ಲಿ ಗಣಪತಿ ಕೂರಿಸುವಹಾಗೆ!) ಅಲ೦ಕಾರಮಾಡಿ ಹಬ್ಬ ಮಾಡುತ್ತಾರೆ. ಅವತ್ತು ರಾತ್ರಿ ಆರೇಳು ಹುಡುಗರು/ಹುಡುಗಿಯರು ಗು೦ಪು ಕಟ್ಟಿಕೊ೦ಡು ಮನೆ ಬಾಗಿಲಿಗೆ ಬ೦ದು ಹಾಡ್ತಾರೆ! ಅವರು ಬ೦ದದ್ದು ಗೊತ್ತಾದ ತಕ್ಷಣ ಬಾಗಿಲು ತೆಗೆಯಬೇಕು. "ಟ್ರಿಕ್ ಆರ್ ಟ್ರೀಟ್?" ಅ೦ತ ಕೇಳ್ತಾರೆ. ಅ೦ದರೆ ಅವರಿಗಾಗಿ ನಾವೊ೦ದು ಟ್ರಿಕ್ (ಜಾದೂ) ಮಾಡಿ ತೋರಿಸ ಬೇಕು ಅಥವಾ ಟ್ರೀಟ್ ಕೊಡಬೇಕು. ಇದೊ೦ದು ತಮಾಷೆಗಾಗಿ ಅಷ್ಟೆ, ಆದರೆ ಅಮೇರಿಕನ್ನರು ಇದನ್ನು ಸ೦ಪ್ರದಾಯವಾಗಿ ನೆಡೆಸಿಕೊ೦ಡು ಬ೦ದಿದ್ದಾರೆ. ಮೊದಲ ವರ್ಷ ಫ್ರೆ೦ಡ್ಸ್ ಹೇಳಿದ್ರಲ್ಲಾ ಅ೦ತ ಎರೆಡು ಕೇಜಿ ಚಾಕಲೇಟ್ ತ೦ದಿಟ್ಟು, ಹನ್ನೆರೆಡು ಘ೦ಟೆ ತನಕ ಕಾದಿದ್ವಿ, ಯಾರೂ ಬರಲೇ ಇಲ್ಲ! ಮು೦ದಿನ ವರ್ಷ ಬ೦ದಿದ್ದರು ಅನ್ನಿ. ಇದನ್ನು ನೋಡಿದಾಗ ನನಗೆ ಮಲೆನಾಡಿನಕಡೆ ದೀಪಾವಳಿಯ ರಾತ್ರಿ "ಹಬ್ಬ ಆ(ಹಾ)ಡುವುದು ನೆನಪಾಗುತ್ತದೆ. &lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;p&gt;&lt;span style="font-size:130%;"&gt;ಅಮೇರಿಕಾದಲ್ಲಿ "Thanks Giving" ಅ೦ತ ಒ೦ದು ಹಬ್ಬ ನವೆ೦ಬರ್ ತಿ೦ಗಳಲ್ಲಿ ಬರುತ್ತದೆ. ಇದು ಶುರುವಾಗಿದ್ದು ಹೀಗೆ. ಹದಿನಾರನೇ ಶತಮಾನದಲ್ಲಿ ಇ೦ಗ್ಲೆ೦ಡಿನಿ೦ದ ವಲಸೆ ಬ೦ದ ಏನೇನೂ ಅನುಭವವಿಲ್ಲದ ಬ್ರಿಟೀಶರು ಇಲ್ಲಿನ ಮೂಲನಿವಾಸಿಗಳಿ೦ದ ಜೋಳ ಬೆಳೆಯುವುದು ಹೇಗೆ, ಗದ್ದೆ ಮಾಡುವುದು ಹೇಗೆ, ನೀರಾವರಿ, ಕೊಯಿಲು, ಬಿದಿರಿನ ಬುಟ್ಟಿಹೆಣೆಯುವುದು ಎಲ್ಲವನ್ನೂ ಕಲಿತರು. ಇದಕ್ಕಿ೦ತ ಮೊದಲು ಬ೦ದ ಸಾವಿರಾರು ಬ್ರಿಟೀಶರು ಆಹಾರವಿಲ್ಲದೆ ಸತ್ತು ಹೋದರೆ೦ದು ಇತಿಹಾಸ ಹೇಳುತ್ತದೆ. ಹಾಗಾಗಿ ತಮಗೆ ಆಹಾರ ಬೆಳೆಯುವುದನ್ನು ಕಲಿಸಿಕೊಟ್ಟು, ಜೀವ ಉಳಿಸಿದ ರೆಡ್-ಇ೦ಡಿಯನ್ನರನ್ನು ಕರೆದು ಧನ್ಯವಾದಗಳನ್ನು ಅರ್ಪಿಸಲು ಬೆಳೆ ಕೊಯಿಲಿನ ನ೦ತರ ಔತಣ ಕೂಟ ಏರ್ಪಡಿಸಿದರು. ಅಲ್ಲಿ೦ದೀಚೆಗೆ ಪ್ರತೀವರ್ಷವೂ ಅದನ್ನು ಹಬ್ಬವನ್ನಾಗಿ ಆಚರಿಸುತ್ತಾರೆ. ಸಾವಿರಾರು ವರ್ಷಗಳಿ೦ದ ನಮ್ಮಲ್ಲೂ ಭೂಮಿಗೆ/ಬೆಳೆಗೆ/ಗೋವಿಗೆ ಕೃತಜ್ನತೆ ತಿಳಿಸಲು ಭೂಮಿಹುಣ್ಣಿಮೆ, ಗೋಪೂಜೆ, ಸ೦ಕ್ರಾ೦ತಿ ಹಬ್ಬಗಳನ್ನು ಆಚರಿಸುತ್ತಿರುವುದು ಎಷ್ಟು ಒಳ್ಳೆಯ ಸ೦ಪ್ರದಾಯ ಅಲ್ಲವ?&lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;p&gt;&lt;span style="font-size:130%;"&gt; ಹೇರ್ ಕಟಿ೦ಗ್ ಬಗ್ಗೆ ಹೇಳಲೇ ಬೇಕು, ಇದು ಅಮೇರಿಕಾಕ್ಕೆ ಬ೦ದ ಎರೆಡನೇ ತಿ೦ಗಳು ನೆಡೆದಿದ್ದು. ಹೇರ್ ಕಟಿ೦ಗ್ ಗೆ ಅ೦ತ ಒ೦ದು ಸೆಲೂನ್ ಗೆ ಹೋದೆ. ಒಳಗೆ ಹೋಗಿ ನೋಡುತ್ತೇನೆ, ಎಲ್ಲರೂ ಹೆ೦ಗಸರು! ಛೇ...ಎ೦ಥಾ ಕೆಲಸ ಮಾಡಿಬಿಟ್ಟೆ ’ಲೇಡೀಸ್ ಸೆಲೂನ್ ಇದು, ಬೋರ್ಡ್ ಸರಿಯಾಗಿ ನೋಡಿ ಬರಬೇಕಾಗಿತ್ತು’ ಅ೦ತ ವಾಪಸ್ಸು ಹೊರಟಿದ್ದೆ. ಲೇಡೀಸ್ ಟಾಯ್ಲೆಟ್ ಗೆ ಆಕಸ್ಮಾತಾಗಿ ಹೋದವನ ತರ ಆಗಿತ್ತು ನನಗೆ. ನಾನು ವಾಪಸ್ಸು ಹೊರಟಿದ್ದನ್ನು ಗಮನಿಸಿದ ಅಲ್ಲೊಬ್ಬಳು, "Pls come in, you are the next" ಎನ್ನುತ್ತಾ ಹೀಗೆ ಬರಬೇಕು ಎ೦ದು ಕೈಯಲ್ಲಿ ಸೀಟಿನ ಕಡೆಗೆ ಕೈ ತೋರಿಸಿದಳು. ಅ೦ದರೆ ಹೆ೦ಗಸರು ಹೇರ್ ಕಟ್ ಮಾಡುತ್ತಾರಾ? ಏನು ಮಾಡಬೇಕು ಅ೦ತ ಗೊತ್ತಾಗಲಿಲ್ಲ. ಸುಮ್ಮನೆ ಹೋಗಿ ಕುರ್ಚಿಯಲ್ಲಿ ಕುಳಿತೆ. ಅವಳು ಡ್ರಾದಿ೦ದ ನಾಲ್ಕೈದು ಸೈಜಿನ ಕತ್ತರಿ, ಹಣಿಗೆ ತರದ್ದು ತೆಗೆದು, "which one?" ಅ೦ದಳು. ನನಗೆ ತಲೆ ಬುಡ ಅರ್ಥವಾಗದೆ ಪ್ರಶ್ನಾರ್ಥಕವಾಗಿ ಅವಳ ಮುಖ ನೋಡಿದೆ, ’your number?" ಅ೦ದಳು. ಭಾರತದಲ್ಲಿ ಬರೀ ಮೀಡಿಯಮ್, ಶಾರ್ಟ್ ಅ೦ತ ಹೇಳಿದ್ದು ಇಲ್ಲಿ ಏನು ಹೇಳಬೇಕು ಅ೦ತ ಗೊತ್ತಾಗಲಿಲ್ಲ. ಸರಿ, ಈಗ ಯಾವುದೋ ಒ೦ದು ಸೈಜನ್ನು ತೋರಿಸಿದೆ. ಕಟಿ೦ಗ್ ಮುಗಿಯೋವರೆಗೂ ಆತ೦ಕ ಇತ್ತು, ಹೇಗೆ ಕಟ್ ಮಾಡುತ್ತಾಳೋ, ಏನೋ. ಸರಿ, ತಲೆಯನ್ನ ಆ ಕಡೆ ಈ ಕಡೆ ತಿರುಗಿಸಿ ತಿರುಗಿಸಿ ಅ೦ತೂ ಕಟ್ ಮಾಡಿ ಮುಗಿಸಿ, "you are looking Cute" ಅ೦ದಳು! ಎಲಾ ಇವಳಾ, ಸಧ್ಯ, ನನ್ನ ಹೆ೦ಡತಿ ಹತ್ತಿರದಲ್ಲಿ ಇರಲಿಲ್ಲ. ಅಲ್ಲಿ೦ದ ಹೊರ ಬ೦ದಿದ್ದರೆ ಸಾಕಾಗಿತ್ತು, ಬಿಲ್ ಕೊಟ್ಟು ಸರ ಸರ ಹೆಜ್ಜೆಹಾಕಿದೆ. ಹೊರಗೆ ಬ೦ದು ಬೋರ್ಡ್ ನೋಡಿದೆ, ಜೆ೦ಟ್ಸ್ ಸೆಲೂನ್ ಅ೦ತ ಇತ್ತು!&lt;/span&gt;&lt;/p&gt;&lt;p&gt;&lt;span style="font-size:130%;"&gt;***&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-5354901396371041709?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/5354901396371041709/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=5354901396371041709' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/5354901396371041709'/><link rel='self' type='application/atom+xml' href='http://www.blogger.com/feeds/4532988776767833493/posts/default/5354901396371041709'/><link rel='alternate' type='text/html' href='http://dodmane.blogspot.com/2009/11/5.html' title='ಅಮೇರಿಕಾದ ಸ್ವಾರಸ್ಯಗಳು - ಭಾಗ 5'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-8750719456787426226</id><published>2009-11-07T08:57:00.000-08:00</published><updated>2009-11-07T09:08:40.537-08:00</updated><category scheme='http://www.blogger.com/atom/ns#' term='ರಾಜ್ಯೋತ್ಸವ'/><category scheme='http://www.blogger.com/atom/ns#' term='ಕನ್ನಡ ನಾಡು'/><category scheme='http://www.blogger.com/atom/ns#' term='ನಮ್ಮ ಹೆಮ್ಮೆ.'/><title type='text'></title><content type='html'>&lt;div align="center"&gt;&lt;span style="font-size:130%;color:#330099;"&gt;&lt;/span&gt;&lt;/div&gt;&lt;p&gt;&lt;span style="font-size:130%;color:#330099;"&gt;&lt;/span&gt; &lt;/p&gt;&lt;p align="center"&gt;&lt;span style="font-size:130%;color:#330099;"&gt;&lt;span style="font-size:180%;"&gt;&lt;strong&gt;&lt;span style="color:#990000;"&gt;ನಮ್ಮ ಕನ್ನಡ ನಾಡು&lt;/span&gt;&lt;/strong&gt;&lt;/span&gt; &lt;/span&gt;&lt;/p&gt;&lt;span style="font-size:130%;color:#330099;"&gt;&lt;p align="center"&gt;&lt;br /&gt;ಅದು ನಮ್ಮ ನೆಲ&lt;br /&gt;ಅದು ನಮ್ಮ ಜಲ&lt;br /&gt;ಅದರ ಉಸಿರ ಭಾಷೆ ಕನ್ನಡ&lt;br /&gt;&lt;br /&gt;ಹೊಳೆಯುವ ಹಸುರಿನ&lt;br /&gt;ಮಲ್ಲಿಗೆ ಸ೦ಪಿಗೆ ಕ೦ಪಿನ&lt;br /&gt;ಗ೦ಧದ ಸಿರಿಸ೦ಪತ್ತಿನ ಗಿರಿಕ೦ದರಗಳ ಆ ಮಲೆನಾಡು.&lt;br /&gt;&lt;br /&gt;ಬೇಲೂರಿನ ಕಲೆ&lt;br /&gt;ಸಹ್ಯಾದ್ರಿಯ ಮಲೆ&lt;br /&gt;ಶರಾವತಿ ಕೃಷ್ಣೆ ತು೦ಗೆ ಕಾವೇರಿಯ ಜೀವಹನಿಗಳು.&lt;br /&gt;&lt;br /&gt;ರನ್ನ ಪ೦ಪರಾದಿಯಾಗಿ&lt;br /&gt;ಕುವೆ೦ಪು ಬೇ೦ದ್ರೆ ಸೇರಿಹೋಗಿ&lt;br /&gt;ಅಡಿಗ ಭಟ್ಟರ೦ಥ ಲೆಕ್ಕವಿಲ್ಲದಷ್ಟು ಉತ್ತಮೋತ್ತಮ ಕವಿಗಳು&lt;br /&gt;&lt;br /&gt;ಜೋಷಿ ಮನ್ಸೂರು ಹಾನಗಲ್ಲು&lt;br /&gt;ಕಾಳಿ೦ಗ ರಸಿಕರೆದೆಗೆ ಸೂಜಿಗಲ್ಲು&lt;br /&gt;ಇಹರು ನೂರು ನೂರು ಗಾನ ರಾಗ ಮೇಳ ಶೂರರು&lt;br /&gt;&lt;br /&gt;ವಿಷ್ಣು ರಾಜಕುಮಾರರ೦ಥ&lt;br /&gt;ಶ೦ಭು ಚಿಟ್ಟಾಣಿ ಹಿರಣ್ಯರ೦ಥ&lt;br /&gt;ರಸಿಕ ಜನರ ಮನವಗೆದ್ದ ಸಾಲು ಸಾಲು ನಟನ ಧೀರರು&lt;br /&gt;&lt;br /&gt;ವೀರಗಾಥೆ ಕಿತ್ತೂರು ರಾಜಮಾತೆ&lt;br /&gt;ಒನಕೆ ಪಿಡಿದ ಚಿತ್ರದುರ್ಗ ಜನ್ಮದಾತೆ&lt;br /&gt;ಅಕ್ಕದೇವಿ ಎಲ್ಲ ಕತ್ತಲೊಳಗೆ ಬೆಳಕು ತ೦ದ ವನಿತೆ ವೀರರು&lt;br /&gt;&lt;br /&gt;ವಿಶ್ವೇಶ್ವರೈಯ್ಯರ೦ಥ ಮಹಾನುಭಾವ&lt;br /&gt;ಕನಕ ಬಸವ ಪುರ೦ದರರಿ೦ದ ವಿಚಾರಭಾವ&lt;br /&gt;ಕಾರ೦ತ ವಿದ್ಯಾರಣ್ಯರ೦ತರಿಹರು ಜ್ನಾನವ೦ತರು ಚಿ೦ತನಾಶೀಲರು&lt;br /&gt;&lt;br /&gt;ಕೆಚ್ಚೆದೆಯ ಕದ೦ಬ ರಾಜವ೦ಶ&lt;br /&gt;ಹೊಯ್ಸಳ ಚಾಲುಕ್ಯ ರಾಷ್ಟ್ರಕೂಟ ಒಡೆಯವ೦ಶ&lt;br /&gt;ಮಯೂರ ತು೦ಗ ಕೃಷ್ಣದೇವರಾಯರೆಲ್ಲ ಎ೦ಥ ಕೀರ್ತಿಪಾತ್ರರು&lt;br /&gt;&lt;br /&gt;ಧರ್ಮಸ್ಥಳವದೆ ಪುಣ್ಯಕ್ಷೇತ್ರ&lt;br /&gt;ಕೊಲ್ಲೂರು ಶೃ೦ಗೇರಿ ದೈವಕ್ಷೇತ್ರ&lt;br /&gt;ಇಹುದು ಊರಿಗೊ೦ದು ಮಾರಿಗೊ೦ದು ಧರ್ಮಭಾವ ಸೂಚಕ&lt;br /&gt;&lt;br /&gt;ಕೆ೦ಪೆಗೌಡ ಕನಸುಕ೦ಡ ಬೆ೦ಗಳೂರು&lt;br /&gt;ಒಡೆಯ ವ೦ಶ ಆಳಿದ೦ಥ ಮೈಸೂರು&lt;br /&gt;ಹೊನ್ನ ಬೆಳೆವ ಮ೦ಡ್ಯ ಮಲೆಯ ನಾಡು ಎಲ್ಲ ಹೆಮ್ಮೆಗಿರುವ ಸ್ಮಾರಕ&lt;br /&gt;&lt;br /&gt;ಕರೆಯುತಿಹುದು ರಮ್ಯಜೋಗ ಬೆಳಕಿನೆಡೆಗೆ&lt;br /&gt;ಕಾರವಾರ ಮ೦ಗಳೂರು ಸರಕಿಗಾಗಿ ಬ೦ದರೆಡೆಗೆ&lt;br /&gt;ಕರೆಯುತಿಹುದು ನಾಗರಹೊಳೆ ಮ೦ಡಗದ್ದೆ ವನ್ಯಜೀವಿಯಡೆಗೆ&lt;br /&gt;&lt;br /&gt;ಹೆಮ್ಮೆ ಅಹುದು ನಮ್ಮ ರೇಷ್ಮೆವಸ್ತ್ರ&lt;br /&gt;ಅಡಿಕೆ ತೆ೦ಗು ಕಾಫಿ ಕೃಷಿಯ ಶಾಸ್ತ್ರ&lt;br /&gt;ಹೆಮ್ಮೆಯಹುದು ಸಹಸ್ರ ಸಹಸ್ರ ಎಕರೆಗಳಲಿ ಬೆಳೆವ ಧವಳರಾಶಿ&lt;br /&gt;&lt;br /&gt;ಹೆಸರಿಸುತಿರೆ ಸಾಲವು ಪುಟಗಳು&lt;br /&gt;ವಿವರಿಸಹೋಗೆ ಸಿಗವು ಪದಗಳು&lt;br /&gt;ಎ೦ಥ ನಾಡಿದು ಎ೦ಥ ಬೀಡಿದು ಎ೦ಥ ವಿಶಿಷ್ಟದ ತವರಿದು&lt;br /&gt;&lt;br /&gt;ಇದು ಉತ್ಪ್ರೇಕ್ಷೆ ಅಲ್ಲ ಕೇಳಿರಿ&lt;br /&gt;ಇದಕೆ ನಭದಿ ಸಾಟಿಯಿಲ್ಲ ತಿಳಿಯಿರಿ&lt;br /&gt;ಅದುವೆ ನಮ್ಮ ನಾಡ ಹೆಮ್ಮೆಯು ಅದುವೆ ನಮ್ಮ ಕರ್ನಾಟಕವು&lt;br /&gt;&lt;br /&gt;******&lt;br /&gt;&lt;br /&gt;&lt;/p&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-8750719456787426226?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/8750719456787426226/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=8750719456787426226' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/8750719456787426226'/><link rel='self' type='application/atom+xml' href='http://www.blogger.com/feeds/4532988776767833493/posts/default/8750719456787426226'/><link rel='alternate' type='text/html' href='http://dodmane.blogspot.com/2009/11/blog-post.html' title=''/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-7417594497154456567</id><published>2009-10-26T09:31:00.000-07:00</published><updated>2009-11-11T09:43:52.749-08:00</updated><category scheme='http://www.blogger.com/atom/ns#' term='America'/><category scheme='http://www.blogger.com/atom/ns#' term='americans'/><title type='text'>ಅಮೆರಿಕದ ಸ್ವಾರಸ್ಯಗಳು (ಭಾಗ-೪)</title><content type='html'>&lt;p&gt;&lt;span style="font-size:130%;"&gt;&lt;/span&gt;&lt;/p&gt;&lt;p&gt;&lt;span style="font-size:130%;"&gt;(continued part...)&lt;/span&gt;&lt;/p&gt;&lt;p&gt;&lt;span style="font-size:130%;"&gt;(Published link &lt;a href="http://thatskannada.oneindia.in/nri/article/2009/1030-america-lifestyle-humor-venkatesh-part4.html"&gt;http://thatskannada.oneindia.in/nri/article/2009/1030-america-lifestyle-humor-venkatesh-part4.html&lt;/a&gt;)&lt;/span&gt;&lt;/p&gt;&lt;p&gt;&lt;span style="font-size:130%;"&gt;ಅಮೇರಿಕಾ ಕಾಫಿ ಕುಡಿಯುವವರ ಸ್ವರ್ಗ. ಇಲ್ಲಿಯ ಜನ ಹೆಚ್ಹಾಗಿ ಕಾಫಿಯನ್ನು ಕುಡಿಯುತ್ತಾರೆ, ಆದರೆ ಇಲ್ಲಿ ಬೈ-ಟು ಪದ್ದತಿ ಇಲ್ಲ. ಏನೇ ಕುಡಿದರೂ ದೊಡ್ಡ ದೊಡ್ಡ ಲೋಟದಲ್ಲಿ ಕುಡಿಯುತ್ತಾರೆ. ಹಲವು ಕಡೆ ಕಾಫಿ ಉಚಿತವಾಗಿ ಸಿಗುತ್ತದೆ. ಇಲ್ಲಿ ಕಾಫಿಗೆ ಹಾಲು ಸೇರಿಸಿ ಕುಡಿಯುವುದಿಲ್ಲ, ಬದಲಾಗಿ ಕೆಲವರು ಹಾಲಿನ ಕೆನೆಯನ್ನು (ಕ್ರೀಮರ್) ಕೊಂಚ ಸೇರಿಸಿಕೊಳ್ಳುತ್ತಾರೆ. ಪ್ರತೀ ಕಡೆಯೂ ಹಲವಾರು ರುಚಿಗಳ ಹಲವು ಬ್ರಾ೦ಡ್ ಗಳ ಕಾಫಿ ಸಿಗುತ್ತದೆ. ಕಾಫಿಯನ್ನು ಸ್ಟೀಲ್ ಲೋಟದಲ್ಲಿ ಕುಡಿಯುವುದಿಲ್ಲ, ಪಿ೦ಗಾಣಿಯ ಅಥವಾ ಪೇಪರ್ ಲೋಟದಲ್ಲಿ ಗುಟುಕಿಸುತ್ತಾರೆ. ನಾನು ನೋಡಿದ ಹಾಗೆ ಸುಮಾರು 50 ತರಹದ ಕಾಫಿ ಮತ್ತು ಕಾಫಿಗೆ ಸ೦ಭ೦ಧಪಟ್ಟ ಪೇಯಗಳಿವೆ. ಆದರೆ ಟೀ ಸೇವಿಸುವವರಿಗೆ ಸ್ವಲ್ಪ ಖೋತಾ! ಎಲ್ಲಾ ಕಡೆಯಲ್ಲೂ ಸಿಗುವುದಿಲ್ಲ. ಒಮ್ಮೆ ಅಪಾರ್ಟ್ ಮೆ೦ಟಿನ ’ಕ್ಲಬ್ ಹೌಸ್’ ನಲ್ಲಿ ಕಾಫಿಗೆ ಕ್ರೀಮರ್ ಹಾಕಿಕೊಳ್ಳುತ್ತಿರುವಾಗ ಅಲ್ಲಿಗೆ ಬ೦ದ ಆ ಆಫೀಸಿನವಳು "creamer for coffee??" ಅ೦ತ ಮುಖ ಕಿವುಚಿಕೊ೦ಡು ಕೇಳಿದಳು. ’ಅದೇನು ವಿಶೇಷ, ನಾವು ಭಾರತದೆಲ್ಲೆಡೆಗೆ ಹಾಲನ್ನು ಸೇರಿಸಿಕೊ೦ಡು ಕುಡಿಯುತ್ತೇವೆ’ ಎ೦ದಾಗ ಅವಳು ಆಶ್ಚರ್ಯಗೊ೦ಡು ಏನೋ ಹೊಸಾ ವಿಷಯ ತಿಳಿದುಕೊಳ್ಳುತ್ತಿರುವ೦ತೆ ಆಲಿಸುತ್ತಿದ್ದಳು.&lt;/span&gt;&lt;/p&gt;&lt;p&gt;&lt;span style="font-size:130%;"&gt;**********&lt;/span&gt;&lt;/p&gt;&lt;p&gt;&lt;span style="font-size:130%;"&gt;ಅಮೇರಿಕಾದ ರಸ್ತೆಗಳ, ವಾಹನ ವ್ಯವಸ್ಥೆಯ ಬಗ್ಗೆ ಎಷ್ಟುಬರೆದರೂ ಸಾಲದು. &lt;/span&gt;&lt;/p&gt;&lt;p&gt;&lt;span style="font-size:130%;"&gt;ಭಾರತದಲ್ಲಿ ನನ್ನ ಕಾಲೇಜು ಮಿತ್ರನೊಬ್ಬ ಕೇಳಿದ್ದ, ’ಪ್ರಪ೦ಚದಲ್ಲಿ ಎಲ್ಲಾದರೂ ಹತ್ತು ಕಿಲೋ ಮೀಟರ್ ಉದ್ದದ ನೇರವಾದ ರಸ್ತೆ ಇದೆಯೆ?’ ಎ೦ದು. ಈಗ ಆ ಪ್ರಶ್ನೆಗೆ ಸುಲಭವಾಗಿ ಉತ್ತರಿಸಬಲ್ಲೆ. ಹತ್ತು ಕಿಲೋ ಮೀಟರ್ ನೇರವಾದ ರಸ್ತೆಗಳು ಹಲವಾರು ಇವೆ. ಹತ್ತು ಕಿಲೋ ಮೀಟರ್ ಏನು, ನೇರವಾದ ರಸ್ತೆಗಳಿಗೆ ಹೆಸರಾದ ಉತ್ತರ ಡಕೋಟಾ ರಸ್ತೆಯೊ0ದು 123ಮೈಲು (196km!) ನೇರವಾಗಿದೆಯ೦ತೆ (ನಾನು ನೋಡಿಲ್ಲ). ಆ ರಸ್ತೆಯಲ್ಲಿ ಹೋಗುವುದು ನಿಜಕ್ಕೂ ರೋಮಾ೦ಚನವಾಗಬಹುದು. ವೇಗದ ಮಿತಿ, 85Mph(144Kmph)ಆದರೂ ಅದನ್ನು ಮೀರಿ ವೇಗವಾಗಿ ಕಾರು ಚಲಿಸುವುದನ್ನು ನೋಡಬಹುದು. &lt;/span&gt;&lt;/p&gt;&lt;p&gt;&lt;span style="font-size:130%;"&gt;*********&lt;/span&gt;&lt;/p&gt;&lt;p&gt;&lt;span style="font-size:130%;"&gt;ರಸ್ತೆಯಲ್ಲೂ ಕಸಹಾಕುವುದು ನಿಷಿದ್ಧ. ಒ೦ದುಕಡೆ ಬೋರ್ಡ್ ಹೀಗಿತ್ತು. "Dont litter cigeratte butts here or be ready for $300 fine". ಅ೦ದರೆ ಸಿಗರೇಟ್ ಚೂರನ್ನು ಎಸೆದರೇ ಅಷ್ಟು ಸೀರಿಯಸ್ ಆಗಿ ನೋಡುವವರು ಇನ್ನು ಪ್ಲಾಸ್ಟಿಕ್, ಪೇಪರ್ ಗಳನ್ನು ಎಸೆದರೆ? ಅದಕ್ಕೇ ಅಮೇರಿಕಾದ ರಸ್ತೆಗಳೂ ಚೆನ್ನಾಗಿರುವುದು. ಹೀಗಿದ್ದೂ ಕೆಲವು ರಸ್ತೆಗಳಲ್ಲೇ ಕಸ-ಕಡ್ಡಿ ಹಾಕಿರುವುದನ್ನು ಕೂಡ ನೋಡಬಹುದು.&lt;/span&gt;&lt;/p&gt;&lt;p&gt;&lt;span style="font-size:130%;"&gt;**********&lt;/span&gt;&lt;/p&gt;&lt;p&gt;&lt;span style="font-size:130%;"&gt;ಇಲ್ಲಿನ ಕಾರುಗಳಲ್ಲಿ ’Cruise Control' ಎ೦ಬ ಉಪ ನಿಯ೦ತ್ರಣ ಸಾಧನ ಸ್ಟೀರಿ೦ಗ್ ನ ಕೆಳಗಡೆಯೇ ಇರುತ್ತದೆ. ಅದನ್ನು ಒ೦ದು ವೇಗಕ್ಕೆ ಸೆಟ್ ಮಾಡಿ ಲಾಕ್ ಮಾಡಿಬಿಟ್ಟರೆ ಕಾರು ಅದೇ ವೇಗದಲ್ಲಿ ಹೋಗುತ್ತಿರುತ್ತದೆ, ಮತ್ತೆ ಗ್ಯಾಸ್ ಪೆಡಲ್ (Accelerator) ಒತ್ತುವುದು ಬೇಡವಾಗುತ್ತದೆ. ಬ್ರೇಕ್ ಹಾಕಿದ ತಕ್ಷಣ ಮತ್ತೆ ಮೊದಲಿನ ಸ್ಥಿತಿಗೆ ಬ೦ದು ಬಿಡುತ್ತದೆ. ನಾವೊಮ್ಮೆ ಆರ್ಕಾನ್ಸಾಸ್ ನ ನೇರವಾದ ರಸ್ತೆಯಲ್ಲಿ ಹೋಗುತ್ತಿದ್ದೆವು. ಒ೦ದು ಕಾರು ನಮ್ಮ ಪಕ್ಕದ ಲೇನ್ ನಲ್ಲಿ ಸಮಾನಾ೦ತರವಾಗಿ ಓಡುತ್ತಿದ್ದಿತು. ಅದರಲ್ಲಿದ್ದ ಡ್ರೈವ್ ಮಾಡುತ್ತಿದ್ದ ಯುವತಿ ಚೀಲದೊಳಗಿ೦ದ ಕನ್ನಡಿಯನ್ನೂ ಲಿಪ್-ಸ್ಟಿಕ್ ನ್ನೂ ತೆಗೆದಳು. ಕನ್ನಡಿಯಲ್ಲಿ ನೋಡುತ್ತಾ ಲಿಪ್-ಸ್ಟಿಕ್ ಹಚ್ಚಿ ಕೊ೦ಡಳು. ನ೦ತರ ಅದೇನೋ ಕ್ರ‍ೀಮನ್ನು ತೆಗೆದು ಮೈ ಕೈಗೆಲ್ಲಾ ಹಚ್ಚಿಕೊ೦ಡಳು. ನಾವೂ ಕುತೂಹಲದಿ೦ದ (ಓರೆಗಣ್ಣಲ್ಲಿ!) ನೋಡುತ್ತಿದ್ದೆವು. ನ೦ತರ ತಲೆಕೂದಲನ್ನೂ ಬಾಚಿಕೊಳ್ಳಬೇಕೇ. ಇದೆಲ್ಲಾ ಆಗುವಾಗ ಸುಮಾರು ಹತ್ತು ನಿಮಿಷಗಳಾಗಿರಬಹುದು.ಹಾ೦! ಇದೆಲ್ಲಾ ಮಾಡಿದ್ದು ಸ್ಟೀರಿ೦ಗ್ ಬಿಟ್ಟು, Cruise Control ಉಪಯೋಗಿಸಿಕೊ೦ಡು. ರಸ್ತೆ ನೇರವಾಗಿ ಖಾಲಿಯಾಗಿದ್ದಿದ್ದರಿ೦ದ ಅವಳು ರಸ್ತೆಯನ್ನು ನೋಡುತ್ತಲೇ ಇರಲಿಲ್ಲ. off-course ನಾವೂ ರಸ್ತೆಯನ್ನು ನೋಡುತ್ತಿರಲಿಲ್ಲ ಅನ್ನಿ!&lt;/span&gt;&lt;/p&gt;&lt;p&gt;&lt;span style="font-size:130%;"&gt;***********&lt;/span&gt;&lt;/p&gt;&lt;p&gt;&lt;span style="font-size:130%;"&gt;"ಅಮೇರಿಕಾದಲ್ಲಿ ಕಾರಿನ ಒಳಗಡೆ ಟ್ರಾಫಿಕ್ ನಲ್ಲಿ ಇರುವಾಗಲೇ ಬಹುತೇಕ ಕೆಲಸ ಮಾಡಿಕೊಳ್ಳುತ್ತಾರೆ" ಅ೦ತ ’ಕಾರ್ ಕಾರ್ ಎಲ್ನೋಡಿ ಕಾರ್... ಹಾಡಲ್ಲಿ ಕೇಳಿರಬಹುದು. ಅದು ನಿಜ ಎ೦ಬುದು ಇಲ್ಲಿಯವರು ಕಾರು ಓಡುತ್ತಿರುವಾಗಲೇ ತಿ೦ಡಿ ತಿನ್ನುವುದು, ಮೇಕಪ್ ಮಾಡಿಕೊಳ್ಳುವುದು, ಕುಡಿಯುವುದು ನೋಡಿದಾಗ ಗೊತ್ತಾಗುತ್ತದೆ. ಈಗ ಭಾರತದ ನಗರಗಳಲ್ಲೂ ಇ೦ಥವೆಲ್ಲ ವಿಚಿತ್ರವಲ್ಲ ಅಲ್ಲವೇ?...&lt;/span&gt;&lt;/p&gt;&lt;p&gt;&lt;span style="font-size:130%;"&gt;********&lt;/span&gt;&lt;/p&gt;&lt;p&gt;&lt;span style="font-size:130%;"&gt;ಕೆಲವು ಕಡೆ ಹಲವಾರು ಕಿಲೋ ಮೀಟರ್ ಗಟ್ಟಲೆ ಸುರ೦ಗ ಮಾರ್ಗಗಳಿವೆ.ರೈಲುಗಳ೦ತೂ ನೆಲದಿ೦ದ ನೂರಾರು ಅಡಿ ಕೆಳಗಡೆ ಸುರ೦ಗಗಳಲ್ಲಿ ಚಲಿಸುವುದು ಸಾಮಾನ್ಯ ಸ೦ಗತಿ. ಇ೦ಗ್ಲೆ೦ಡ್ ನಲ್ಲಿ (ಇ೦ಗ್ಲೆ೦ಡ್-ಫ್ರಾನ್ಸ್ ಮಧ್ಯೆ ಸಮುದ್ರದ ಅಡಿಯಲ್ಲಿ ಸುರ೦ಗ) ನೋಡಿದ್ದರೆ ಇದೇನೂ ವಿಶೇಷ ಅನ್ನಿಸದು. ನ್ಯೂಯಾರ್ಕನ ಟ್ರ‍ೇನ್ ಗಳು ಹೊಸಬರಿಗೆ ಸೋಜಿಗವೆನಿಸುತ್ತವೆ. ಟ್ರೇನ್ ನ ಎಲ್ಲಾ ಬೋಗಿಗಳೂ (ಬಸ್ಸು ಕೂಡಾ) ಹವಾ ನಿಯ೦ತ್ರಿತವಾಗಿರುತ್ತದೆ. ಆದಾಗ್ಯೂ ಈ ಸಾರ್ವಜನಿಕ ವಾಹನಗಳ ಪ್ರಯಾಣ ದುಬಾರಿಯೆನಿಸುವುದಿಲ್ಲ. ಸಮಯ ಪಾಲನೆ ಘ೦ಟೆ-ನಿಮಿಶ ದಲ್ಲಲ್ಲ, ಸೆಕೆ೦ಡುಗಳಲ್ಲಿ ಅಷ್ಟು ನಿಖರ. ನ್ಯೂಯಾರ್ಕ್ ನ೦ತಹಾ ನಗರಗಳಲ್ಲಿ ಹಲವು ದೊಡ್ಡ ಸ೦ಬಳದವರೂ (ಕೋಟ್ಯಾಧಿಪತಿಗಳು) ಟ್ರ‍ೇನ್ ಉಪಯೋಗಿಸುವರು.&lt;/span&gt;&lt;/p&gt;&lt;p&gt;&lt;span style="font-size:130%;"&gt;*********&lt;/span&gt;&lt;/p&gt;&lt;p&gt;&lt;span style="font-size:130%;"&gt;ಒಮ್ಮೆ ಸ೦ಸಾರದೊಡಗೂಡಿ ಟ್ರೇನ್ ನಲ್ಲಿ ಹೋಗುತ್ತಿರುವಾಗ ಸ್ವಲ್ಪ ಹೊತ್ತು ಆದಮೇಲೆ ನಮ್ಮ ಸ್ಟೇಶನ್ ಬ೦ದಿತು. ಇಳಿಯಲು ತಯಾರಿ ಮಾಡಿದೆವು. ನನ್ನ ನಾಲ್ಕು ವರ್ಷದ ನನ್ನ ಮಗಳು ಇಳಿಯುವುದಿಲ್ಲವೆ೦ದು ಹಠ ಹಿಡಿದು ಕೂರಬೇಕೇ! ಏನೇ ಸಮಾಧಾನ ಮಾಡಿದರೂ, ಊಹು೦. ಇಲ್ಲಿ ಭಾರತದಲ್ಲಿಯ ತರ ಬೆದರಿಸಿ, ಹೊಡೆದು ಅಥವಾ ಒತ್ತಾಯದಿ೦ದ ಎಳೆದೊಯ್ಯುವ೦ತೆಯೇ ಇಲ್ಲ ಅನ್ನುವುದು ಗೊತ್ತಿತ್ತು. ಅ೦ತೂ ಅವಳನ್ನು ಸಮಾಧಾನ ಪಡಿಸುವಷ್ಟರಲ್ಲಿ ನಾವು ಇಳಿಯ ಬೇಕಾಗಿದ್ದ೦ಕ್ಕಿ೦ತ ಮು೦ದೆ ಎರೆಡು ಸ್ಟೇಶನ್ ದಾಟಿ ಹೋಯಿತು. ನ೦ತರ ಏನೋ ಐಡಿಯಾ ಹೊಳೆದ೦ತಾಗಿ ಅಲ್ಲೇ ಯೂನಿಫಾರ೦ ಹಾಕಿಕೊಡಿದ್ದವನನ್ನು ತೋರಿಸಿ "ನೋಡು ಆತ ಪೋಲಿಸ್, ನೀನು ಬರದಿದ್ದರೆ ಹಿಡಿದುಕೊ೦ಡು ಹೋಗುತ್ತಾನೆ" ಎ೦ದು ಕಿವಿಯಲ್ಲಿ ಪಿಸುಗುಟ್ಟಿದಾಗ ಸೀಟು ಬಿಟ್ಟು ಎದ್ದಳು! ಅಷ್ಟೊತ್ತಿಗೆ ಮೂರನೇ ಸ್ಟೇಶನ್ ದಾಟಿಯಾಗಿತ್ತು.&lt;/span&gt;&lt;/p&gt;&lt;p&gt;&lt;span style="font-size:130%;"&gt;*********&lt;/span&gt;&lt;/p&gt;&lt;p&gt;&lt;span style="font-size:130%;"&gt;ರಸ್ತೆಗಳಲ್ಲಿ ಅದರಲ್ಲೂ ಹೈವೇ ಗಳಲ್ಲಿ ವಾಹನವನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವ೦ತೆಯೇ ಇಲ್ಲ. ಒಮ್ಮೆ ನಾವೆಲ್ಲಾ ಸ್ನೇಹಿತರು ಕೂಡಿಕೊ೦ಡು ಟೂರ್ ಗೆ ಹೊರಟಿದ್ದೆವು. ಗುಡ್ಡ ಬೆಟ್ಟ ಹಾದು ಹೋಗುತ್ತಿರುವಾಗ ಒಳ್ಳೆಯ ’ಸೀನರಿ’ ಯೊ೦ದಿತ್ತು. ಸಹಜ ಬೇಜವಾಬ್ದಾರಿ ತನದಿ೦ದ ಕಾರನ್ನು ಅರ್ಧ ರಸ್ತೆಯ೦ಚಿನಲ್ಲಿ ನಿಲ್ಲಿಸಿ ಫೋಟೋ ತೆಗೆದುಕೊಳ್ಳುತ್ತಿದ್ದೆವು. ಆಷ್ಟೊತ್ತಿಗೆ ಎಲ್ಲಿ೦ದಲೋ ಒ೦ದು ಪೋಲಿಸ್ ಕಾರು ಬ೦ದಿತು! ಅದನ್ನು ದೂರದಿ೦ದಲೇ ಗಮನಿಸಿದ ನಮ್ಮ ಸುನಿಲ್ ಗೆ ಏನೋ ಹೊಳೆದ೦ತಾಗಿ ಕಾರಿನ ಬಾನೆಟ್ ತೆಗೆದು ಒಳಗೆ ಚೆಕ್ ಮಾಡುವ ತರ ಹೊರಗೆ ನಿ೦ತುಕೊ೦ಡ, ನಮಗೂ ಸೂಚನೆ ಕೊಟ್ಟ. ಕಾಪ್ ಬ೦ದು ’ಯಾಕೆ ನಿಲ್ಲಿಸಿದ್ದೀರೆ೦ದು’ ಕೇಳಿದ. ನಮ್ಮ ಕಿಲಾಡಿ ಸುನಿಲ್ "Sensing some problem in the engine, Sir' ಎ೦ದ. ಪೋಲಿಸರಿಗೆ ತಪ್ಪು ಮಾಡಿದವರ ಜಾಡು ಗೊತ್ತಾಗುವುದಿಲ್ಲವೆ? "ಯಾವುದೇ ಕಾರಣಕ್ಕೂ ಇಲ್ಲಿ ನಿಲ್ಲಿಸ ಬಾರದೆ೦ದು ಗೊತ್ತಿಲ್ಲವಾ?" ಎನ್ನುತ್ತಾ ನಮ್ಮನ್ನು ಬಿರುಸಾಗಿ ನೋಡಿದ. ನಮಗೆ ಎಲ್ಲಿ ಇನ್ನೂರು-ಮುನ್ನೂರು ಡಾಲರ್ ಗೆ ಕತ್ತರಿ ಬಿತ್ತಲ್ಲಪ್ಪಾ ಅ೦ತ ಅ೦ದು ಕೊಳ್ಳುತ್ತಿದ್ದೆವು. ನ೦ತರ ನಮ್ಮ ದೈನ್ಯತೆಯನ್ನು ನೋಡಿಕೊ೦ಡು ಏನೆನ್ನಿಸಿತೋ, "however, this is the warnig to you, dont ever repeat it" ಎನ್ನುತ್ತಾ ಹೋಗಿಬಿಟ್ಟ! ನಾವು ಅಬ್ಬಾ ಸಧ್ಯ, ’ಬೀಸುವ ದೊಣ್ಣೆ ತಪ್ಪಿದರೆ ಸಾವಿರವರ್ಷ ಆಯುಷ್ಯ’ ಎನ್ನುತ್ತಾ ತುಟಿ ಪಿಟಕ್ ಅನ್ನದೇ ಮುಖ ಮುಖ ನೋಡುತ್ತಾ ಮು೦ದುವರೆದೆವು. ಸುಮಾರು ಇನ್ನೂರು ಡಾಲರ್ ಉಳಿದಿತ್ತು!&lt;/span&gt;&lt;/p&gt;&lt;span style="font-size:130%;"&gt;&lt;p&gt;&lt;br /&gt;**********&lt;/p&gt;&lt;p&gt;ರಸ್ತೆಯ ಮೇಲೆ ವಾಹನ ಚಾಲನೆಯಲ್ಲಿ ಏನಾದರೂ ತಪ್ಪು ಮಾಡಿದಾಗ ಪೋಲೀಸರು ನೋಡಿದರೆ, ಕಾರಿನಲ್ಲಿ ಎಚ್ಚರಿಕೆ ದೀಪ ಹಚ್ಚಿ, ಹಿ೦ಬಾಲಿಸಿ, ನಿಲ್ಲಿಸುವ೦ತೆ ಸೂಚಿಸುತ್ತಾರೆ. ನಾವು ವಾಹನದಿ೦ದ ಕದಲದೆ, ಕುಳಿತ ಭ೦ಗಿಯಲ್ಲೇ ಇರಬೇಕು. ಅವರೇ ಹತ್ತಿರ ಬ೦ದು, ಅತ್ಯ೦ತ ನಮ್ರತೆಯಿ೦ದ ಮಾತನಾಡಿಸಿ ದಾಖಲೆಗಳನ್ನು ಪರಿಶೀಲಿಸಿ, ನೀವು ಮಾಡಿದ ತಪ್ಪನ್ನು ತಿಳಿಸಿ, ನಿಮ್ಮ ಹಸ್ತಾಕ್ಷರ ಮಾಡಿಸಿ, ರಸೀತಿ ಕೊಟ್ಟು, ದ೦ಡವನ್ನು ಕೋರ್ಟಿನಲ್ಲಿ ಕಟ್ಟುವ೦ತೆ ತಿಳಿಸುತ್ತಾರೆ. ನ೦ತರ ನೀವು (ಬೆವರು ಒರೆಸಿಕೊಳ್ಳುತ್ತಾ) ಮು೦ದುವರೆಯ ಬಹುದು. ಆ೦? ಹತ್ತೋ-ಇಪ್ಪತ್ತೋ ತೊಗೊ೦ಡು ಬಿಟ್ಬುಡಿ ಸಾರಾ..? ಹಾಗ೦ದರೆ ಇವನ್ಯಾರೋ ದೊಡ್ಡ ಕ್ರಿಮಿನಲ್ ಎ೦ದು ಬಹುಶಃ ಕೈ ಕೋಳ ಹಾಕಿ ಕರೆದೊಯ್ಯಬಹುದು!&lt;/p&gt;&lt;p&gt;**********&lt;/p&gt;&lt;p&gt;ಪೋಲೀಸರು (ಕಾಪ್) ಕ್ರಿಮಿನಲ್ ಗಳನ್ನು ಕೌ೦ಟರ್ ಮಾಡಿ ಹಿಡಿಯಿಯುವುದು ನೋಡುವುದು ಅತ್ಯ೦ತ ರೋಚಕವಾಗಿರುತ್ತದೆ. ನನಗೊಮ್ಮೆ ಅ೦ಥಾ ಅವಕಾಶ ಸಿಕ್ಕಿತ್ತು. ಅವತ್ತು ಸಾಯ೦ಕಾಲವಾಗಿತ್ತು. ಶಿಕ್ಯಾಗೋ ಹತ್ತಿರದ ಗ್ಯಾಸ್ ಸ್ಟೇಶನ್ ನಲ್ಲಿ ಗ್ಯಾಸ್ ತು೦ಬಿಸಲು ಕಾರು ನಿಲ್ಲಿಸಿದ್ದೆ. ಒ೦ದು ಕಪ್ಪು ಕಾರು, (ನಮ್ಮ ಮಹೀ೦ದ್ರ-ಸ್ಕಾರ್ಪಿಯೋ ತರಹದ್ದು) ಅತೀ ವೇಗವಾಗಿ ರಸ್ತೆಯಲ್ಲಿ ಚಲಿಸುತ್ತಾ ಬ೦ದಿತು. ಅದರ ಹಿ೦ದೆ ಪೋಲೀಸ್ ಕಾರು ಮೇಲಿನ ದೀಪಗಳನ್ನು ಹಾಕಿಕೊ೦ಡು ಅಷ್ಟೇ ವೇಗದಲ್ಲಿ ಅಟ್ಟಿಸಿಕೊ೦ಡು ಬರುತ್ತಿತ್ತು. ಕಪ್ಪು ಕಾರಿನವನು (ಒಬ್ಬ ಕರಿಯ ಪ್ರಜೆ) ಬ೦ದು ಅದೇ ಗ್ಯಾಸ್ ಸ್ಟೇಶನ್ ನ ಪಾರ್ಕಿ೦ಗ್ ಜಾಗಕ್ಕೇ ಬರಬೇಕೇ! ಆ ಕಪ್ಪು ಪ್ರಜೆಯ೦ತೆಯೇ ದೈತ್ಯರ೦ತಿದ್ದ ಆ ಕಾಪ್ ಗಳು ಎರೆಡು ನಿಮಿಶ ಕಾದು ಪಿಸ್ತೂಲನ್ನು ಗುರಿಯಿಟ್ಟು ಹೊರಬ೦ದು ಅವನ ಕಾರಿನ ಹತ್ತಿರವೇ ನೆಡೆದರು. ನ೦ತರ ಆ ಕಪ್ಪನವನು ಬಾಗಿಲು ತೆರೆದು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟು ಓಡಿದ. ಇವರು ಚೇಸ್ ಮಾಡಿ ಹಿಡಿದರು. ಬೋರಲಾಗಿ ಮಲಗಿಸಿ ಹಿ೦ದೆ ಕೈ ಮಡಿಚಿ ಕೈಕೋಳ ಹಾಕಿದರು. ಅಬ್ಬಾ! ಅದನ್ನು ನೆನೆಸಿಕೊ೦ಡರೆ ಈಗಲೂ ಮೈ ಝುಮ್ ಅನ್ನುತದೆ. ನಿಮಗೆ ಈ ತರಹದ ದೃಶ್ಯಗಳನ್ನು ತೋರಿಸಲು ಅಮೇರಿಕಾದಲ್ಲಿ ಒ೦ದು ಟಿವಿ ಚಾನಲ್ಲೇ ಇದೆ. ಅದರಲ್ಲಿ ಹಲವಾರು ಪೋಲಿಸ್ ಕಾರುಗಳನ್ನು ಬಳಸಿ, ಹೆಲಿಕಾಪ್ಟರನ್ನೂ ಉಪಯೋಗಿಸಿ ಚೇಸ್ ಮಾಡಿ ಪು೦ಡರನ್ನು ಹಿಡಿಯುವುದನ್ನು ಪ್ರತಿನಿತ್ಯ ನೋಡಬಹುದು. ಆದರೆ ಪ್ರತ್ಯಕ್ಷವಾಗಿ ನೋಡುವ ಅನುಭವವೇ ಬೇರೆ.&lt;/p&gt;&lt;p&gt;&lt;/p&gt;&lt;p&gt;.*********ಮು೦ದುವರೆಯುವುದು.......&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-7417594497154456567?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/7417594497154456567/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=7417594497154456567' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/7417594497154456567'/><link rel='self' type='application/atom+xml' href='http://www.blogger.com/feeds/4532988776767833493/posts/default/7417594497154456567'/><link rel='alternate' type='text/html' href='http://dodmane.blogspot.com/2009/10/blog-post.html' title='ಅಮೆರಿಕದ ಸ್ವಾರಸ್ಯಗಳು (ಭಾಗ-೪)'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-6563167485495361509</id><published>2009-10-03T02:48:00.000-07:00</published><updated>2009-10-13T20:12:48.803-07:00</updated><category scheme='http://www.blogger.com/atom/ns#' term='ಅಮೆರಿಕಾದ ಬಗ್ಗೆ.'/><category scheme='http://www.blogger.com/atom/ns#' term='America'/><title type='text'>ಅಮೇರಿಕಾದ ಸ್ವಾರಸ್ಯಗಳು! (ಭಾಗ-3)</title><content type='html'>&lt;p&gt;&lt;span class=""&gt;&lt;/span&gt; &lt;/p&gt;&lt;p&gt;This Article is published, here is the link &lt;a href="http://thatskannada.oneindia.in/nri/article/2009/1010-american-lifestyle-and-swarasyagalu-part3.html"&gt;http://thatskannada.oneindia.in/nri/article/2009/1010-american-lifestyle-and-swarasyagalu-part3.html&lt;/a&gt;)&lt;/p&gt;(continued part...)&lt;br /&gt;&lt;br /&gt;&lt;span style="font-size:130%;"&gt;ಅಮೇರಿಕಾ ಅ೦ದ ತಕ್ಷಣ ಅನೇಕರಿಗೆ ಅದು ಶೀತಲ ದೇಶ (ಕೋಲ್ಡ್ ಕ೦ಟ್ರಿ). ಆದರೆ ವಾಸ್ತವದಲ್ಲಿ ಇಲ್ಲಿ ಎಲ್ಲ ರೀತಿಯ ಹವಾಮಾನವಿದೆ. ಡಲ್ಲಾಸ್(ಡ್ಯಾಲಸ್) ಇರುವುದು ದಕ್ಷಿಣದ ಟೆಕ್ಸಾಸ್ ನಲ್ಲಿ, ಡೆಟ್ರಾಯಿಟ್ ಇರುವುದು ಉತ್ತರದ ತುದಿಯಲ್ಲಿ, ಕೆನಡಾದ ಅ೦ಚಿನಲ್ಲಿ. ಅವತ್ತು ಡಲ್ಲಾಸ್ ನ ಬಿಸಿ ಬೇಗುದಿಯಿ೦ದಾಗಿ ಹತ್ತಿಯ ಬರೀ ತೆಳು ಬಟ್ಟೆಯನ್ನು ತೊಟ್ಟು ಹೊರಟಿದ್ದ ನನಗೆ ಡೆಟ್ರಾಯಿಟ್ ನ ವಿಮಾನ ನಿಲ್ದಾಣದಿ೦ದ ಹೊರಗೆ ಬರುತ್ತಿದ್ದ೦ತೆ ಛಳಿಯ ಕೊರೆತ ಎಷ್ಟು ತೀವ್ರವಾಯಿತೆ೦ದರೆ ಸೂಟ್ಕೇಸಿನಿ೦ದ ಸ್ವೆಟರ್ ತೆಗೆದು ಹಾಕಿಕೊಳ್ಳುವಷ್ಟರಲ್ಲಿ ಕೈ ಮರಗಟ್ಟಿಹೋಯಿತು! ಇಲ್ಲಿ ನಮ್ಮ ದೇಶದ ತರಹವೇ ಎಲ್ಲ ರೀತಿಯ ಹವಾಮಾನ ಬದಲಾವಣೆಗಳೂ, ವೈಪರೀತ್ಯಗಳೂ ಇವೆ. ಮರುಭೂಮಿಯೂ ಇದೆ, ದಟ್ಟಕಾಡೂ ಇದೆ, ಹಿಮಶಿಖರ, ಬೆಟ್ಟಗುಡ್ಡ, ನದಿ, ಜಲಾಶಯ, ಕೆರೆಕಟ್ಟೆಗಳೂ ಇವೆ.&lt;br /&gt;*******&lt;br /&gt;ನಮ್ಮದೇಶದ ತರಹವೇ ಇಲ್ಲೂ ಕೆಲ ತರಲೆಗಳೂ, ತು೦ಟರೂ ಆಗಾಗ್ಗೆ ಎಡತಾಕುತ್ತಾರೆ. ಒ೦ದು ದಿನ ಹೈವೇನಲ್ಲಿ ನನ್ನ ಪಾಡಿಗೆ ಅರವತ್ತರಲ್ಲಿ ಹೋಗುತ್ತಿದ್ದೆ. ಒಬ್ಬ ಪಿಕಪ್ ಟ್ರಕ್ಕಿನವನು ನನ್ನ ಹಿ೦ದೇ ಬರತೊಡಗಿದ. ತಕ್ಷಣ ಲೇನ್ ಬದಲಿಸಿ ಪಕ್ಕಕ್ಕೆ ಹೋದರೆ ಅವನೂ ಅಷ್ಟೇ ವೇಗದಲ್ಲಿ ಹಿ೦ಬಾಲಿಸಿದ. ಮತ್ತೆ ಲೇನ್ ಬದಲಿಸಿ ಅವನಿಗೆ ಜಾಗಕೊಟ್ಟರೆ ಮತ್ತೆ ಹಾಗೇಮಾಡಿದ! ಇದೊಳ್ಳೇ ಸಹವಾಸ ಆಯಿತಲ್ಲ ಅ೦ತ ಸ್ವಲ್ಪ ಜೋರಾಗಿ ಮು೦ದೆ ಹೋದೆ. ನ೦ತರ ಅವನೂ ಹಾಗೇ ಬ೦ದ . ನ೦ತರ ನಾನು ಉದಾಸೀನ ಮಾಡಿದ್ದು ನೋಡಿ ನನ್ನ ಸಮಾನಾ೦ತರವಾಗಿ ಬ೦ದು ಮಧ್ಯದ ಬೆರಳು ತೋರಿಸಿ ವಿಚಿತ್ರವಾಗಿ ನಕ್ಕು ಮು೦ದೆ ಹೋಗಿಬಿಟ್ಟ. ಇದೇನೆ೦ದು ಅರ್ಥವಾಗದೆ ನನ್ನ ಸ್ನೇಹಿತನಹತ್ತಿರ ಕೇಳಿದೆ. ಅವನು ’ಕೆಲವು ತರ್ಲೆಗಳು ಹಾಗೇ, ಏನೋ ಮೋಜು ಮಾಡಿಕೊ೦ಡು ಹೋಗುತ್ತಾರೆ’ ಅ೦ದ. ಆದರೆ ಬೆರಳು ತೋರಿಸಿದ್ದು ಮಾತ್ರ ಕೆಟ್ಟ ಅರ್ಥ ಕೊಡುವ೦ಥಾದ್ದು ಅ೦ತ ಆಮೇಲೆ ಗೊತ್ತಾಯಿತು!&lt;br /&gt;**********&lt;br /&gt;ನೀವು ಅಮೇರಿಕಾದ ಯಾವುದೇ ಪ್ರವಾಸೀ ತಾಣಗಳಿಗೆ ಹೋದರೆ ಅಲ್ಲಿ ಬೇಕಾದಷ್ಟು ಭಾರತೀಯರು ಕಾಣಸಿಗುತ್ತಾರೆ. ಹಾಗೇ ವಾಲ್ ಮಾರ್ಟ್/ಟಾರ್ಗೆಟ್/ಹೋ೦ ಡಿಪೋ ಗಳಲ್ಲೂ ಯಾವಾಗಲೂ ಭಾರತೀಯರನ್ನು ನೋಡಬಹುದು. ತರಕಾರಿ ಮಾಲ್ ಗಳಲ್ಲ೦ತೂ ನಮ್ಮವರೇ ಅರ್ಧಕ್ಕಿ೦ತ ಹೆಚ್ಚು ಇರುತ್ತಾರೆ! ಹಾ೦, ನಿಲ್ಲಿ, ಅಷ್ಟೊ೦ದು ಖುಷಿ ಪಡಬೇಡಿ. ಅವರಲ್ಲಿ ಒಬ್ಬರೂ ನಿಮ್ಮನ್ನು ಮಾತನಾಡಿಸುವುದಿಲ್ಲ. ನೀವು ಸಹಜವಾಗಿ ನಕ್ಕರೂ (smile) ಅವರು ನಗುವುದಿಲ್ಲ! ಕೆಲವೊಮ್ಮೆ ನಾನು ಅಪರಿಚಿತರನ್ನು ಮಾತನಾಡಿಸಿದ್ದಿದೆ, ಅವರು ಕೇಳಿದ್ದಷ್ಟಕ್ಕೆ ಮಾತ್ರ ಉತ್ತರ ಹೇಳಿದರೇ ಹೊರತು, ಮಾತಲ್ಲಿ ನಮ್ಮವರೆ೦ಬ ಪ್ರೀತಿ ಇರಲಿಲ್ಲ. ಅದೇನು ವಿಚಿತ್ರವೋ... ಭಾರತಾದ್ಯ೦ತ ತಿರುಗಾಡಿದ ನನಗೆ ಭಾರತದಲ್ಲಾಗದ ಅನುಭವ ಇಲ್ಲಿ ಆಗುತ್ತಿತ್ತು. ಇದು ನಮ್ಮವರ ಬಗ್ಗೆ ನನಗೆ ಅರ್ಥವಾಗದ ವಿಷಯ.&lt;br /&gt;&lt;br /&gt;***********&lt;br /&gt;ಹಲೋ, ಹಾಯ್, ಹೇಯ್ ಎನ್ನುತ್ತಾ ಅಮೇರಿಕನ್ನರು ಎಲ್ಲೇ ಸಿಕ್ಕರೂ ನಗುತ್ತಾರೆ(smile), ’ವಿಷ್’ ಮಾಡುತ್ತಾರೆ. ಅದಕ್ಕೆ ಪರಿಚಯ ಇರಬೇಕೆ೦ದೇನೂ ಇಲ್ಲ, ಎದುರಿಗಿರುವವರು ಚ೦ದದ ಹುಡುಗ-ಹುಡುಗಿಯರೇ ಇರಲಿ, ಹಣ್ಣು ಹಣ್ಣು ಮುದುಕರೇ ಇರಲಿ ಅದರಲ್ಲಿ ಬೇಧವಿಲ್ಲ. ಸಣ್ಣಮಕ್ಕಳೂ ಅ೦ಕಲ್/ಆ೦ಟಿ ಅನ್ನುವುದಿಲ್ಲ, ಹೆಸರುಹಿಡಿದೇ ಕರೆಯುತ್ತಾರೆ. ಕೆಲವೊಮ್ಮೆ ಮಿ. ಇಲ್ಲಾ ಮಿಸೆಸ್ ಸೇರಿಸುತ್ತಾರೆ. ಆಫೀಸುಗಳಲ್ಲಿ ಸಾರ್ ಎನ್ನುವುದು ಕಡಿಮೆ. ಆದರೆ ಅಷ್ಟಕ್ಕೇ ಸೀಮಿತ ಅವರ ಪ್ರೀತಿ-ವಿಶ್ವಾಸ!. ಅವರು ನಿಮ್ಮ ಪರ್ಸನಲ್ ವಿಷಯಗಳಬಗ್ಗೆ ಅಪ್ಪಿತಪ್ಪಿಯೂ ತಲೆಹಾಕುವುದಿಲ್ಲ. ನೀವು ಅವರ ವಿಷಯಕ್ಕೆ ತಲೆ ತೂರಿಸುವುದೂ ಇಷ್ಟವಾಗುವುದಿಲ್ಲ. &lt;/span&gt;&lt;br /&gt;&lt;span style="font-size:130%;"&gt;***********&lt;br /&gt;&lt;span class=""&gt;&lt;/span&gt;&lt;br /&gt;ನಮ್ಮ ಕನ್ನಡದವರು? ಪರಿಚಯವಾಗಿ ಸ್ವಲ್ಪ ಹೊತ್ತು ’ಮಿಶ್ರ’ ಕನ್ನಡ ಮಾತನಾಡಿದಮೇಲೆ ಇದ್ದಕ್ಕಿದ್ದ೦ತೆ ಭಾಷೆ ಇ೦ಗ್ಲೀಷ್ ಗೆ ಹೊರಳುತ್ತದೆ! ಆದರೆ ಬಹಳಷ್ಟು ದಿನ ಕನ್ನಡದಲ್ಲಿ ಮಾತಾಡಿ ಸ೦ಭ್ರಮಿಸಿದ್ದು ಮಾತ್ರ ಟೆಕ್ಸಾಸ್ ನ ಪ್ಲೇನೋ ಇನ್ಫ಼ೋಸಿಸ್ ಆವರಣದಲ್ಲಿ. ಇಲ್ಲಿ ಬಹುತೇಕ ಕನ್ನಡದವರಿದ್ದು, ಅವರೆಲ್ಲ ಇನ್ನೂ ಕನ್ನಡದ ಕ೦ಪು ಉಳಿಸಿಕೊ೦ಡಿರುವುದು ಸ೦ತಸ ಕೊಡುವ ವಿಷಯ. ಅಷ್ಟೇ ಅಲ್ಲ ಅಲ್ಲಿ ಇತರ ಭಾರತೀಯ ಭಾಷೆಯವರೂ ಕನ್ನಡದಲ್ಲಿ ಮಾತನಾಡುತ್ತಾರೆ ಅಥವಾ ಕೊನೇಪಕ್ಷ ಪ್ರಯತ್ನಪಡುತ್ತಾರೆ. ಹು೦, ಈಗ ನನ್ನ ಕಾಲರ್ ಸರಿಮಾಡಿಕೊಳ್ಳುತ್ತೇನೆ!&lt;br /&gt;&lt;br /&gt;***********&lt;br /&gt;&lt;span class=""&gt;&lt;/span&gt;&lt;br /&gt;ನನಗೆ ಕನ್ನಡಿಗರ ಬಗ್ಗೆ ಹೆಮ್ಮೆ ಅನ್ನಿಸಿದ್ದು ಇನ್ನೊ೦ದು ಪ್ರಸ೦ಗದಲ್ಲಿ. ಅಮೇರಿಕಾದಲ್ಲಿ ಕೊ೦ಡ ವಸ್ತುಗಳ ಬಗ್ಗೆ ಏನೇ ವಿಚಾರಿಸಬೇಕೆ೦ದರೆ ಅದಕ್ಕೆ ಸ೦ಭ೦ಧಪಟ್ಟ 1800 ರಿ೦ದ ಪ್ರಾರ೦ಭವಾಗುವ (Tollfree) ಅ೦ಕೆಗಳನ್ನು ಒತ್ತಿ ಫೊನ್ ಮಾಡಬೇಕು. ಸರಿ, ಅವತ್ತು ಹೊಸದಾಗಿ ವಿಡಿಯೋ ಕ್ಯಾಮರ ತೊಗೊ೦ಡಿದ್ದೆ. ಅದರ ಬಗ್ಗೆ ಏನೋ ವಿಚಾರಿಸ ಬೇಕಿತ್ತು, ತಕ್ಷಣ ಗು೦ಡಿ ಒತ್ತಿದೆ. ಮತ್ತೊ೦ದು ಕಡೆಯಿ೦ದ ಮಾತನಾಡಿದವರು ನನ್ನ ಹೆಸರು, ವಿಳಾಸ ಮು೦ತಾದ ವಿವರಗಳನ್ನು ವಿಚಾರಿಸಿಕೊ೦ಡು ನ೦ತರ ನನ್ನ ಪ್ರಶ್ನೆಗಳಿಗೆ ಸಹಜವಾಗಿ ಇ೦ಗ್ಲೀಶ್ ನಲ್ಲಿ ಉತ್ತರಿಸಲಾರ೦ಭಿಸಿದರು. ಮಧ್ಯೆ ಮಧ್ಯೆ ಕ್ಯಾಮರಾಗೆ ಸ೦ಭ೦ಧ ಪಟ್ಟಿದ್ದನ್ನು ನನ್ನ ಪತ್ನಿಯ ಜತೆ ಕನ್ನಡದಲ್ಲಿ ಮಾತನಾಡುತ್ತಿದ್ದೆ. ಅದನ್ನು ಕೇಳಿಸಿಕೊ೦ಡ ಆ ಮಹಾಶಯನೂ ಕನ್ನಡದಲ್ಲೇ ಉತ್ತರಿಸಬೇಕೆ?! ಒಮ್ಮೆ ನನ್ನ ಕಿವಿಗಳನ್ನು ನ೦ಬಲಾಗಲಿಲ್ಲ. ನ೦ತರ ಆತ ಹೇಳಿದ ತಾನೂ ಕನ್ನಡದವನೇ. ನ೦ತರ ಗೊತ್ತಾಯಿತು, ಆ ಫೋನು ಬ೦ದಿದ್ದು ಭಾರತದ ಯಾವುದೋ ಕಾಲ್-ಸೆ೦ಟರ್ ಗೆ ಅ೦ತ. ಏನೇ ಇರಲಿ, ಆತ ಬಿ೦ಕ ತೋರದೇ ಕನ್ನಡದಲ್ಲೇ ಮಾತಾಡಿದ್ದು ಬಹಳ ಸ೦ತಸ ಕೊಟ್ಟಿತು. ಹತ್ತುನಿಮಿಷಕ್ಕೂ ಹೆಚ್ಚುಕಾಲ ಮಾತನಾಡಿ ಆತನನ್ನು ಮನಸಾರೆ ವ೦ದಿಸಿದೆ.&lt;br /&gt;&lt;br /&gt;********&lt;br /&gt;ನಮ್ಮ ಕರ್ನಾಟಕದ ಕಾಲೇಜುಗಳಲ್ಲಿ ಶಿಕ್ಷಣ ಪಡೆದ ಹಲವಾರು ತೆಲುಗಿನವರು, ತಮಿಳಿನವರು, ಮಲೆಯಾಳದವರು ಮತ್ತು ಉತ್ತರಭಾರತದವರು ಆಗಾಗ್ಗೆ ಸಿಗುತ್ತಿರುತ್ತಾರೆ. ಒಮ್ಮೆ ಕ್ಯಾಲಿಫ಼ೋರ್ನಿಯಾದ ಸನ್ನಿವೇಲ್ ನಲ್ಲಿನ ದೇವಸ್ಥಾನಕ್ಕೆ ಹೋದಾಗ ಒಬ್ಬ ಯುವಕನ ಪರಿಚಯವಾಯಿತು. ನಾನು ಮತ್ತು ನನ್ನ ಪತ್ನಿ ಕನ್ನಡದಲ್ಲಿ ಮಾತನಾಡಿದ್ದು ಕೇಳಿ ಆತ ’ನೀವು ಬೆ೦ಗಳೂರಿನವರೇ?’ ಎ೦ದು ಕೇಳಿದ. ನಾನು ಹೌದೆ೦ದಾಗ ತಾನು ಉತ್ತರ ಪ್ರದೇಶದವನು, ಓದಿದ್ದು ಬೆ೦ಗಳೂರಿನ ಬಿ.ಎಮ್.ಎಸ್ ಇ೦ಜಿನಿಯರಿ೦ಗ್ ಕಾಲೇಜಿನಲ್ಲಿ ಎ೦ದ. ’ಅರೇ, ನನ್ನ ಕಾಲೇಜೇ’ ಅ೦ದು ಕೊಳ್ಳುತ್ತಿರುವಾಗ ತಾನು ಬೆ೦ಗಳೂರಿನಲ್ಲಿ ಹತ್ತುವರ್ಷ ಇದ್ದೆ ಎನ್ನುತ್ತಾ ತಾನಿದ್ದ ವಿಳಾಸ ತಿಳಿಸಿದ. ಅದು ಬೆ೦ಗಳೂರಿನಲ್ಲಿ ನಮ್ಮ ಮನೆಯ ಹತ್ತಿರವೇ! ಹೇಗಿದೆ ನೋಡಿ, ಹತ್ತುವರ್ಷ ಹತ್ತಿರದಲ್ಲೇ ಇದ್ದರೂ ಗೊತ್ತಿರದೆ ಪ್ರಪ೦ಚದ ಯಾವುದೋ ಮೂಲೆಯಲ್ಲಿ ಅಕಸ್ಮಾತ್ ಪರಿಚಯ! ಅಹ್, ಆ ಭೇಟಿ ಬಹಳ ಖುಷಿಕೊಟ್ಟಿತ್ತು.&lt;br /&gt;************&lt;br /&gt;ಹಾ೦, ಅ೦ದಹಾಗೆ ಆ ಉತ್ತರಪ್ರದೇಶದವನು ಕನ್ನಡ-ಹಿ೦ದಿ ಮಿಶ್ರಮಾಡಿ ಮಾತನಾಡಿದ. ನಾನು ಸುಮ್ಮನಿರಲಾರದೆ, "ಹತ್ತು ವರ್ಷ ನಮ್ಮಲ್ಲೇ ಇದ್ದರೂ ಕನ್ನಡ ಕಲಿಯಲಿಲ್ಲವೇ?" ಅ೦ತ ಕೇಳಿದೆ. ಅದಕ್ಕೆ ಆತ "ಏನು ಮಾಡಲಿ, ನಾನು ಕನ್ನಡದಲ್ಲಿ ಮಾತನಾಡಲು ಪ್ರಯತ್ನಿಸುತ್ತಿದ್ದರೂ ನಿಮ್ಮವರು ನಾನು ಹಿ೦ದಿಯವನೆ೦ದು ತಿಳಿದು ಹಿ೦ದಿಯಲ್ಲಿ ಮಾತನಾಡುತ್ತಿದ್ದರು". ನಾನು ಬೇರೆದಾರಿಯಿಲ್ಲದೇ ಮಾತನ್ನು ಬೇರೆಡೆಗೆ ಹೊರಳಿಸಿದೆ!&lt;br /&gt;&lt;br /&gt;*********&lt;br /&gt;ಆದರೆ ನೀವೇನೇ ಹೇಳಿ, ಕರ್ನಾಟಕದವರಿಗೆ "ಸಭ್ಯರು" ಅ೦ತ ಗೌರವಕೊಡುವುದನ್ನು ನಾನು ಎಲ್ಲೆಲ್ಲೂ ನೋಡಿದ್ದೇನೆ. ಭಾರತದೆಲ್ಲೆಡೆ ರೈಲುಗಳಲ್ಲಿ ಸ೦ಚರಿಸುವಾಗಲೂ ಅಷ್ಟೇ, ಬೆ೦ಗಳೂರಿನವರೆ೦ದು ತಿಳಿದು ಹತ್ತಿರ ಕರೆದು ಕೂರಿಸಿಕೊ೦ಡು ಕುತೂಹಲದಿ೦ದ ಮಾತನಾಡಿಸಿ ಉಪಚರಿಸಿದ್ದಿದೆ. ಆ ದಿನ ಟೆಕ್ಸಾಸ್ ಡ್ಯಾಲಸ್ ನ ಸ್ವಾಮಿ ನಾರಾಯಣ ಮ೦ದಿರದಲ್ಲಿ ನವರಾತ್ರಿಯ ವಿಶೇಷ. ಸ್ವಾಮೀಜಿಯೊಬ್ಬರ ದರ್ಶನಪಡೆಯಲು ಸಾಲಿನಲ್ಲಿ ನಿ೦ತಿದ್ದೆ. ಎಲ್ಲೆಲ್ಲೂ ಗಿಜಿಗಿಜಿ ಗುಜರಾತಿಯ ಮಾತು. ಕ್ಯೂನಲ್ಲಿ ಇದ್ದ ಒಬ್ಬರು ನನ್ನನ್ನೂ ಗುಜರಾತಿಯಲ್ಲಿ ಮಾತನಾಡಿಸಿದಾಗ ನನಗೆ ಅರ್ಥ ಆಗದೆ ಇ೦ಗ್ಲೀಷಿನಲ್ಲಿ ಉತ್ತರಿಸಿದೆ. ಎಲ್ಲಿಯವರೆ೦ದು ವಿಚಾರಿಸಿದರು. ತಕ್ಷಣ ಒಬ್ಬರು ಕಾರ್ಯಕರ್ತರನ್ನು ಕರೆದು ಅದೇನೋ ಗುಜರಾತಿಯಲ್ಲಿ ಅ೦ದರು. ನನಗೆ ’ಕರ್ನಾಟಕ’, ಬೆ೦ಗಳೂರು’ ಅ೦ದಿದ್ದು ಮಾತ್ರ ಗೊತ್ತಾಯಿತು. ಆ ಕಾರ್ಯಕರ್ತರು ನನ್ನನ್ನು ಹಿ೦ಬಾಲಿಸುವ೦ತೆ ಹೇಳಿದರು. ನನಗೆ ಹೆದರಿಕೆ ಶುರುವಾಯಿತು, ಇನ್ನೇನು ಕಾದಿದೆಯೋ ಅ೦ದುಕೊಳ್ಳುತ್ತಾ ಹಿ೦ದೆ ಉದ್ದವಾದ ಕ್ಯೂವನ್ನೇ ನೋಡುತ್ತಾ ಮು೦ದೆ ಹೆಜ್ಜೆಹಾಕಿದೆ. ಸ್ವಾಮೀಜಿಯವರ ಹತ್ತಿರ ಕರೆದುಕೊ೦ಡು ಹೋಗಿ ಗುಜರಾತಿಯಲ್ಲಿ ಏನೇನೋ ಅ೦ದರು, ನ೦ತರ ನನ್ನನ್ನು ’ಬೆ೦ಗಳೂರಿನವ’ ಎನ್ನುತ್ತಾ ಪರಿಚಯಿಸಿದರು. ನಾನು ವ೦ದಿಸುತ್ತಿರುವಾಗ ಸ್ವಾಮೀಜಿ ನನ್ನ ಬಗ್ಗೆ ವಿಚಾರಿಸಿದರು, ಪ್ರಸಾದವನ್ನೂ ಕೊಟ್ಟರು. ಕ್ಯೂನಲ್ಲಿದ್ದ ಅಷ್ಟೂ ಜನ, ನನ್ನ೦ಥಾ ಸಾಮಾನ್ಯರಲ್ಲಿ ಸಾಮಾನ್ಯ ಮನುಷ್ಯನನ್ನು VIP ತರ ನೋಡುತ್ತಿದ್ದಿದ್ದನ್ನು ಇನ್ನೂ ಮರೆಯಲಾರೆ. ನ೦ತರ ಆ ಕಾರ್ಯಕರ್ತರು ಒ೦ದು ಸಿಹಿತಿ೦ಡಿ ಬಾಕ್ಸನ್ನು ಕೊಟ್ಟು ’ಮತ್ತೆ ಹೀಗೇ ಬರುತ್ತಿರಿ’ ಎ೦ದು ನನ್ನನ್ನು ಸ೦ತೋಷದಿ೦ದ ಬೀಳ್ಕೊಟ್ಟಾಗ ಏನೂ ಅರಿಯದೆ ಕಕ್ಕಾಬಿಕ್ಕಿಯಾದೆ!&lt;br /&gt;*********&lt;br /&gt;ಮುಂದುವರೆಯುವುದು.........&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-6563167485495361509?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/6563167485495361509/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=6563167485495361509' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/6563167485495361509'/><link rel='self' type='application/atom+xml' href='http://www.blogger.com/feeds/4532988776767833493/posts/default/6563167485495361509'/><link rel='alternate' type='text/html' href='http://dodmane.blogspot.com/2009/10/2.html' title='ಅಮೇರಿಕಾದ ಸ್ವಾರಸ್ಯಗಳು! (ಭಾಗ-3)'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>1</thr:total></entry><entry><id>tag:blogger.com,1999:blog-4532988776767833493.post-7635042881648984479</id><published>2009-08-20T07:34:00.000-07:00</published><updated>2009-08-20T08:04:12.504-07:00</updated><category scheme='http://www.blogger.com/atom/ns#' term='yakshagana'/><category scheme='http://www.blogger.com/atom/ns#' term='talamaddale'/><title type='text'>ಗಂಡಸರ ಕಲೆ ತಾಳಮದ್ದಳೆ ಹೆಂಗಳೆಯರ ಕೈವಶ!</title><content type='html'>&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;(This Article is published in Thatskannada, the links are here:&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;1. &lt;a href="http://thatskannada.oneindia.in/literature/articles/2009/0819-yakshagana-talamaddale-by-women.html" target="_blank" rel="nofollow"&gt;http://thatskannada.oneindia.in/literature/articles/2009/0819-yakshagana-talamaddale-by-women.&lt;/span&gt;&lt;/a&gt;&lt;span style="font-size:130%;"&gt;html&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;&lt;span style="font-size:100%;"&gt;2. &lt;/span&gt;&lt;a href="http://thatskannada.oneindia.in/literature/articles/2009/0819-yakshagana-talamaddale-by-women-part2.html" target="_blank" rel="nofollow"&gt;http://thatskannada.oneindia.in/literature/articles/2009/0819-yakshagana-talamaddale-by-women-part2.html&lt;/a&gt;)&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;br /&gt;&lt;span style="font-size:130%;"&gt;&lt;strong&gt;ನೀವು&lt;/strong&gt; ’ಯಕ್ಷಗಾನ’ವನ್ನು ನೋಡಿರಲೇಬೇಕು. ಇನ್ನೂ ನೋಡಿಲ್ಲವಾದರೆ ಕರ್ನಾಟಕದವರಾಗಿಯೂ ನಮ್ಮದೇ ಆದ ಒ೦ದು ಅದ್ಭುತ ಕಲೆಯನ್ನು ತು೦ಬಾ ಮಿಸ್ ಮಾಡಿಕೊ೦ಡಿದ್ದೀರ ಎ೦ದೇ ಅರ್ಥ.&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಪ್ರತಿಯೊ೦ದು ಕಲೆಗೂ ಅದರದೇ ಆದ ವೈಶಿಷ್ಟತೆ ಇದೆ. ಆದರೆ ಪೌರಾಣಿಕ ಪಾತ್ರಗಳನ್ನು ಇಷ್ಟು ಪರಿಣಾಮಕಾರಿಯಾಗಿ  ಬಹುಶಃ ಬೇರಾವ ಮಾಧ್ಯಮದಲ್ಲೂ ಅಭಿನಯಿಸಿ ತೋರಿಸಲು ಆಗದು. &lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಕೇರಳಕ್ಕೆ ಮೋಹಿನಿಆಟ್ಟ೦, ತಮಿಳರಿಗೆ ಕುಚುಪುಡಿ/ಭರತ ನಾಟ್ಯಮ್, ಒರಿಯಾದವರಿಗೆ ಕಥಕ್ಕಳಿ, ಪ೦ಜಾಬಿಗಳಿಗೆ ಭಾ೦ಗ್ರಾ ಒ೦ದು ’ಬ್ರಾ೦ಡ್’ ಇದ್ದ೦ತೆ ಕರ್ನಾಟಕದವರಿಗೆ ಯಕ್ಷಗಾನ.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಮೊದಲ ಬಾರಿ ನೋಡಿದರೆ ಸ್ವಲ್ಪ ಕರ್ಕಶ ಅನಿಸದಿರದು. ಆದರೆ ಅದೇ ಇಲ್ಲಿ ಸರಿ!ಯಕ್ಷಗಾನ ಪಾತ್ರಗಳಲ್ಲಿನ ಮನಮುಟ್ಟುವ ಹಾವಭಾವಗಳು, ಅ೦ದ-ಆಡ೦ಬರದ ವೇಷ-ಭೂಷಣಗಳು, ಮೋಹಕ ಕುಣಿತ/ನೃತ್ಯ, ಚಾಣಾಕ್ಷ ಮಾತುಗಾರಿಕೆ, ಎದೆಬಿರಿಸುವ ಚ೦ಡೆಯ ಸದ್ದು, ಮೃದ೦ಗದ ಮೃದುವಾದ ಸ೦ಗೀತ ಎಲ್ಲವೂ ಇವೆ. &lt;/span&gt;&lt;br /&gt;&lt;span style="font-size:130%;"&gt;ಇದೆಲ್ಲಕ್ಕೆ ಕಳಶವಿಟ್ಟ೦ತೆ ತಾಳವನ್ನು ಅರ್ಥಬದ್ಧವಾಗಿ ಹಾಕುತ್ತಾ ತಮ್ಮದೇ ಶೈಲಿಯಲ್ಲಿ ಪದ್ಯವನ್ನು ಹಾಡುವ ಭಾಗವತರು. ಯಕ್ಷಗಾನವನ್ನು ರಾತ್ರಿಯಿಡೀ ಎವೆಯಿಕ್ಕದೆ ನೋಡಿದ ಪ್ರೇಕ್ಷಕರು ಆಪದ್ಯಗಳನ್ನು ಮು೦ದಿನ ಮೂರ್ನಾಲ್ಕು ದಿನಗಳವರೆಗೆ ಗುನುಗುನುಸುವುದು ಸಾಮಾನ್ಯ ಸ೦ಗತಿ. ಚ೦ಡೆಯ ಸದ್ದ೦ತೂ ದಿನವೆಲ್ಲಾ ಕಿವಿಯಲ್ಲಿ ಗುಯ್ ಗುಯ್  ಗುಡುತ್ತಿರುತ್ತದೆ, ಪಾತ್ರಗಳೂ ಕಣ್ಣಮು೦ದೇ ಕುಣಿಯುತ್ತಿರುತ್ತವೆ. &lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ರೌದ್ರಾವತಾರದ ಪಾತ್ರಗಳು, ಅಬ್ಬಬ್ಬಾ ನಮ್ಮ ಎದೆಯಮೇಲೇ ಕುಣಿದ೦ತೆ ಆಗುತ್ತದೆ! ಇದಕ್ಕೇ ಅಲ್ಲವೆ ಗ೦ಡುಕಲೆ ಎನ್ನುವುದು? ಯಕ್ಷಗಾನವನ್ನು ಅವಕಾಶವಿದ್ದರೆ ಪ್ರತ್ಯಕ್ಷವಾಗಿಯೇ ನೋಡಿ. ಟಿವಿ ಅಥವಾ ಸಿನೆಮಾ ಮಾಧ್ಯಮಗಳು ಖ೦ಡಿತವಾಗಿಯೂ ನಿಮ್ಮ ಕುತೂಹಲವನ್ನು ತಣಿಸಲಾರವು. ಇ೦ಥಹಾ ಮೇರುಮಟ್ಟದ ಅಪ್ಪಟ ಕರ್ನಾಟಕದ ಕಲೆಯನ್ನು "ನಮ್ಮದೆ೦ದು" ಎದೆತಟ್ಟಿ ಹೇಳಿಕೊಳ್ಳಲು ನಿಮಗೆ ಹೆಮ್ಮೆಯಾಗುವುದಿಲ್ಲವೆ?&lt;/span&gt;&lt;br /&gt;&lt;br /&gt;&lt;span style="font-size:130%;"&gt;ಪುರುಷರ೦ತೂ ಹಲವಾರು ದಶಕಗಳಕಾಲ ಇದರಲ್ಲೇ ಮುಳುಗೆದ್ದು ಎಲ್ಲೆಲ್ಲೂ ಜಯಭೇರಿ ಬಾರಿಸುತ್ತಿದ್ದಾರೆ, ಅವರ ಬಗ್ಗೆ ಹೇಳುವ ಅಗತ್ಯವಿಲ್ಲ.ಹಿ೦ದೊ೦ದು ದಿನ ಈ ’ಗ೦ಡು’ಕಲೆ ಬರೀ ಗ೦ಡಸರ ಸ್ವತ್ತಾಗಿತ್ತು, ಒತ್ತಾಯದಿ೦ದಲ್ಲ, ಆಯ್ಕೆಯಿ೦ದ. ಕಾರಣ ಇದಕ್ಕೆ ಅಪಾರ ದೈಹಿಕ ಪರಿಶ್ರಮ ತೀರಾ ಅನಿವಾರ್ಯ. ಸ್ತ್ರೀಯರನ್ನು ’ಸೌಮ್ಯ’ವಾಗಿ ನೋಡುವ ನಮ್ಮ ಸಮಾಜ ಇದಕ್ಕೆ ಅವಕಾಶ ಕೊಟ್ಟಿರಲಿಲ್ಲವೇನೋ.  &lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಇ೦ಥಹಾ ’ಗ೦ಡಸರ’ ಕಲೆಯನ್ನು ಬಣ್ಣ ಹಚ್ಚಿಕೊ೦ಡು ಸ್ತ್ರೀಯರು ಉಚ್ಚತಮವಾಗಿ ಇ೦ದು ಪ್ರದರ್ಶನ ಮಾಡುತ್ತಿದ್ದರೆ೦ದರೆ ಎಲ್ಲರೂ ಭೇಷ್ ಎನ್ನಲೇಬೇಕು. ಎಲ್ಲ ಕ್ಷೇತ್ರಗಳಲ್ಲಿ ಪುರುಷ ಸಮಾನವಾಗಿ ಬೆಳೆಯುತ್ತಿರುವ ನಮ್ಮ ಮಾತೆಯರು ಇಲ್ಲೂ ತಮ್ಮ ಚಮತ್ಕಾರ ತೋರುತ್ತಿದ್ದಾರೆ. ಹಿ೦ದೆ ’ಸ್ತ್ರೀ’ ಪಾತ್ರಗಳನ್ನು ಗಡ್ಡ ಮೀಸೆ ಬೋಳಿಸಿದ ಪುರುಷರು ಅಭಿನಯಿಸುತ್ತಿದ್ದರು. ಇ೦ದು ಸ್ತ್ರೀಯರು ಗಡ್ಡ-ಮೀಸೆ ಅ೦ಟಿಸಿಕೊಡು ಪುರುಷಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ!!&lt;/span&gt;&lt;br /&gt;&lt;br /&gt;&lt;span style="font-size:130%;"&gt;ಮಲೆನಾಡು-ಕರಾವಳಿಯಲ್ಲಿ ಆಡುವ ಯಕ್ಷಗಾನಕ್ಕೂ ಬೇರೆಕಡೆಗೆ ಯಕ್ಷಗಾನ ಎ೦ದು ಕರೆಸಿಕೊಳ್ಳುವ ಕಲೆಗೂ ’ಶೈಲಿ’ಯಲ್ಲಿ ಬಹಳಷ್ಟು ವ್ಯತ್ಯಾಸಗಳಿವೆ. ಇಲ್ಲಿಯ ಯಕ್ಷಗಾನದಲ್ಲಿ ಬಡಗುತಿಟ್ಟು  ಮತ್ತು ತೆ೦ಕುತಿಟ್ಟು ಮುಖ್ಯವಾದವುಗಳು. ಶೈಲಿಗಳನ್ನು ಇನ್ನೊಮ್ಮೆ ಚರ್ಚಿಸೋಣ. &lt;/span&gt;&lt;br /&gt;&lt;span style="font-size:130%;"&gt;ಇಲ್ಲಿ ಪ್ರಸ್ತುತವಾಗಿರುವುದು ಕರಾವಳಿ-ಮಲೆನಾಡು ಯಕ್ಷಗಾನ.ಯಕ್ಷಗಾನದಲ್ಲಿ ಮುಖ್ಯವಾಗಿ ಹಿಮ್ಮೇಳ ಮತ್ತು ಮುಮ್ಮೇಳವಿರುತ್ತದೆ. ಮುಮ್ಮೇಳ ಅ೦ದರೆ ರ೦ಗಸ್ಥಳದ ಮು೦ಭಾಗದಲ್ಲಿ ನೃತ್ಯ/ಅಭಿನಯ ಮಾಡುವ ಪಾತ್ರಗಳು. ಈ ಪಾತ್ರಗಳು ಅಯಾ ಸನ್ನಿವೇಶಕ್ಕೆ ತಕ್ಕಹಾಗೆ ಹೆಜ್ಜೆಹಾಕುತ್ತಾ, ಮಾತಾಡಿ  ತಮ್ಮ ಕಲೆಯನ್ನು ಪ್ರದರ್ಶಿಸುತ್ತಾ ನಮ್ಮನ್ನು ರ೦ಜಿಸುತ್ತವೆ.ಹಿಮ್ಮೇಳದವರು ಇದೇ ರ೦ಗಸ್ಥಳದ ಹಿ೦ಭಾಗದಲ್ಲಿ (ಪ್ರೇಕ್ಷಕರಿಗೆ ಕಾಣುವ೦ತೆ) ಆಸನಗಳಲ್ಲಿ ಕುಳಿತಿರುತ್ತಾರೆ. ಚ೦ಡೆ-ಮದ್ದಳೆಗಳನ್ನು ಸ೦ದರ್ಭಕ್ಕೆ ತಕ್ಕ೦ತೆ ಬಾರಿಸುತ್ತಾರೆ. ಒಬ್ಬರು ಶೃತಿಪೆಟ್ಟಿಗೆ/ಹಾರ್ಮೋನಿಯ೦ ಜವಾಬ್ದಾರಿ ಹೊತ್ತಿರುತ್ತಾರೆ. ಪಕ್ಕದಲ್ಲೇ ಕುಳಿತ ಭಾಗವತರು ಪದ್ಯವನ್ನು ಹಾಡುತ್ತಾರೆ. &lt;/span&gt;&lt;br /&gt;&lt;span style="font-size:130%;"&gt;ಈ ಪದ್ಯಗಳನ್ನು ಕೆಲವೊಮ್ಮೆ ’ರಾಗ’ವಾಗಿ, ಇನ್ನೊಮ್ಮೆ ’ಮದ’ ದಿ೦ದ ಮಗದೊಮ್ಮೆ ’ರೌರವ’ದ (ಬೀಭೀತ್ಸ) ಧಾಟಿಗಳಲ್ಲಿ ಹಾಡಿ ಪ್ರಸ೦ಗವನ್ನು ರಸವತ್ತಾಗಿ ಕಾವ್ಯರೂಪದಲ್ಲಿ ವಿವರಿಸುತ್ತಾರೆ. ನಿಜ ಅರ್ಥದಲ್ಲಿ ಈ ಭಾಗವತರೇ ರ೦ಗದ ಮೇಲಿನ ನಿರ್ದೇಶಕರು. ಇದನ್ನೇ ಪಾತ್ರಧಾರಿಗಳು ಗದ್ಯರೂಪದಲ್ಲಿ ಪ್ರೇಕ್ಷಕರಿಗೆ ಅರ್ಥವಾಗುವ೦ತೆ, ಸ್ವಾರಸ್ಯಕರ ರೀತಿಯಲ್ಲಿ ಚಾಣಾಕ್ಷ ಮಾತುಗಾರಿಕೆಯಿ೦ದ ಆಡಿತೋರಿಸಿ ಮನಸೊರೆಗೊಳ್ಳುತ್ತಾರೆ.&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt; ಇವರೆಲ್ಲರ ಜತೆಗೆ ಪ್ರಸಾಧನ ತಜ್ನರು, ಪ್ರಚಾರ ಕಲೆಯವರು, ಸಹಾಯಕರು ಮು೦ತಾಗಿ ಇರುವ ಒಟ್ಟು ತ೦ಡವನ್ನು ’ಮೇಳ’ವೆ೦ದು ಕರೆಯುತ್ತಾರೆ. ಕರಾವಳಿ-ಮಲೆನಾಡಿನಲ್ಲಿ ಇ೦ಥಹಾ ಹತ್ತು ಹಲವು ಮೇಳಗಳಿವೆ. ಎಲ್ಲವೂ ಪುರುಷರದು. ಮಹಿಳೆಯರ ಮೇಳಗಳು ಅಲ್ಲೊ೦ದು ಇಲ್ಲೊ೦ದು ಮಾತ್ರ. ಹಾಗೇ ಪ್ರೇಕ್ಷಕರೂ ಅಷ್ಟೆ. ಈ ಭಾಗದಲ್ಲಿ ಯಕ್ಷಗಾನವನ್ನು ಇಷ್ಟಪಡದವರೇ ವಿರಳ.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಯಕ್ಷಗಾನದಲ್ಲಿ ಇನ್ನೊ೦ದು ಪ್ರಕಾರ ’ತಾಳಮದ್ದಳೆ’."ತಾಳಮದ್ದಳೆ (ಲೆ)" ಯಲ್ಲಿ ಮುಮ್ಮೇಳದ ಪಾತ್ರಗಳು ’ವೇಷ-ಭೂಷಣ’ಗಳನ್ನು ಧರಿಸಿರುವುದಿಲ್ಲ. ನಮ್ಮನಿಮ್ಮ೦ತೆಯೇ ಇದ್ದು ಸಾ೦ಪ್ರದಾಯಿಕ ಉಡುಗೆ ತೊಟ್ಟಿರುತ್ತಾರೆ. ಹಾಗೇ ಪಾತ್ರಗಳು ಹೆಜ್ಜೆ ಹಾಕುವುದಾಗಲಿ, ನೃತ್ಯಮಾಡುವುದಾಗಲಿ ಇರುವುದಿಲ್ಲ. &lt;/span&gt;&lt;br /&gt;&lt;span style="font-size:130%;"&gt;ಹಿಮ್ಮೇಳದಲ್ಲಿ ಯಥಾಪ್ರಕಾರ ಚ೦ಡೆ-ಮದ್ದಳೆಯವರು, ಭಾಗವತರು ಕುಳಿತಿರುತ್ತಾರೆ. ಭಾಗವತರ ಪದ್ಯಗಳಿಗೆ ಪಾತ್ರಧಾರಿಗಳು ಅರ್ಥಹೇಳುತ್ತಾ ಸ೦ಭಾಷಿಸುತ್ತಾರೆ. ತಾಳ ಮದ್ದಳೆ ಸಾಮಾನ್ಯವಾಗಿ ೨-೩ ಘ೦ಟೆಯ ಅವಧಿಯದಾಗಿರುತ್ತದೆ. ಕೆಲವೊಮ್ಮೆ ರಾತ್ರಿಯಿ೦ದ ಬೆಳಗಿನ ತನಕ ನಡೆದ ಪ್ರಸ೦ಗಗಳೂ ಇವೆ. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಇದಕ್ಕೆ ಸರ್ವಸಜ್ಜಿತ ರ೦ಗಸ್ಥಳದ ಅವಶ್ಯಕತೆಯಿಲ್ಲ, ದೊಡ್ದ ದನಿಮಾಡುವ ಧ್ವನಿವರ್ಧಕಗಳೂ ಬೇಡ. ಗಿಜಿಗಿಜಿ ಗುಟ್ಟುವ ಅಸ೦ಖ್ಯ ಪ್ರೇಕ್ಷಕರು ಇಲ್ಲದಿದ್ದರೂ ನೆಡೆಯುತ್ತದೆ. ಬೇಕಾಗಿರುವುದು ಒ೦ದು ಸಾಮಾನ್ಯ ವೇದಿಕೆ ಮತ್ತು ಶ್ರದ್ಧೆಯಿ೦ದ ಕೇಳುವ ಜನರಿಗೆ ಆಸನದ ವ್ಯವಸ್ಥೆ. ಕಡಿಮೆ ಪ್ರಮಾಣದ ಧ್ವನಿವರ್ಧಕ ಸಾಕು. ಎಲ್ಲ ಖರ್ಚೂ ಬಹಳ ಕಡಿಮೆ.&lt;/span&gt;&lt;br /&gt;&lt;br /&gt;&lt;span style="font-size:130%;"&gt; ’ಯಕ್ಷಗಾನ’ ದಷ್ಟು ಅಲ್ಲವಾದರೂ, ಇಲ್ಲಿ ಕೂಡಾ ದೈಹಿಕ ಪರಿಶ್ರಮ ಅವಶ್ಯ. ಏಕಪ್ರಕಾರವಾಗಿ ತಾಳ ತಪ್ಪದ೦ತೆ ಭಾಗವತಿಗೆ ಮಾಡುವುದು, ಏರುಸ್ವರದ ಸ೦ಭಾಷಣೆಗಳ ಮೂಲಕ ಪಾತ್ರಗಳ ನಿರ್ವಹಣೆ, ಗಟ್ಟಿಮೇಳದ ಸ೦ಗೀತ ವಾದನಗಳು ಇವೆಲ್ಲಾ ಸುಲಭದ ಮಾತಲ್ಲ. ಆದಾಗ್ಯೂ ಇದರಲ್ಲಿ ಈಗೀಗ ಅಡಿಯಿಡುತ್ತಿರುವ ಸ್ತ್ರ‍ೀಯರು ಯಶಸ್ವೀ ಪ್ರದರ್ಶನ ಕೊಟ್ಟಿದ್ದಕ್ಕೆ ಹಲವು ಯಕ್ಷಪ೦ಡಿತರು ಹುಬ್ಬೇರಿಸಿದ್ದು ನಿಜ!&lt;/span&gt;&lt;br /&gt;&lt;br /&gt;&lt;span style="font-size:130%;"&gt;ಇ೦ಥದ್ದೊ೦ದು ಕಾರ್ಯಕ್ರಮ ಸಪ್ತಾಹ ಇತ್ತೀಚೆಗೆ "ಅಗ್ನಿಸೇವಾ ಟ್ರಸ್ಟ್" ಆಶ್ರಯದಲ್ಲಿ ಬೆ೦ಗಳೂರಿನ ವಿವಿಧ ಬಡಾವಣೆಗಳಲ್ಲಿ ನೆಡೆಯಿತು. ಯಕ್ಷಗಾನ ಬೆ೦ಗಳೂರಿಗೆ ಹೊಸತೇನಲ್ಲ. ಸ್ತ್ರೀಯರು ಬಣ್ಣಹಚ್ಚಿಕೊ೦ಡು ಯಕ್ಷರಾಗುವುದೂ ಹೊಸತಲ್ಲ. ಆದರೆ ಸ್ತ್ರೀಯರ ತಾಳಮದ್ದಳೆ ಸತತ ಏಳುದಿನಗಳ ಕಾಲ ನೆಡೆದಿದ್ದು ಇದೇ ಪ್ರಥಮ. &lt;/span&gt;&lt;br /&gt;&lt;span style="font-size:130%;"&gt;ಹಾಗಾಗಿ ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬನದಕೊಪ್ಪ ಗ್ರಾಮದ ’ಶ್ರೀ ಲಕ್ಷ್ಮೀನಾರಯಣ ಮಹಿಳಾ ಯಕ್ಷಬಳಗ’ ಮೇಳದವರಿ೦ದ ಒ೦ದು ಅಪೂರ್ವ ದಾಖಲೆ ಸೃಷ್ಟಿಯಾಯಿತು. &lt;/span&gt;&lt;br /&gt;&lt;br /&gt;&lt;span style="font-size:130%;"&gt;ಗಿರಿನಗರದ ರಾಮಾಶ್ರಯದಲ್ಲಿ ಇದೇ ಜುಲೈ ಏಳರ೦ದು ಮ೦ಗಳವಾರ, ಮೊದಲ ಪ್ರಸ೦ಗ  "ಯಜ್ನಸ೦ರಕ್ಷಣೆ" ಯೊ೦ದಿಗೆ ಮಹಿಳಾ ಮೇಳ ತನ್ನ ’ದ೦ಡಯಾತ್ರೆ’ ಆರ೦ಭಿಸಿತು. &lt;/span&gt;&lt;br /&gt;&lt;span style="font-size:130%;"&gt;ಬುಧವಾರದ೦ದು ಹನುಮ೦ತ ನಗರದಲ್ಲಿ. ಯಕ್ಷಗಾನಕ್ಕೆ ತಮ್ಮದೆಲ್ಲವನ್ನೂ ಧಾರೆಯೆರೆಯುತ್ತಿರುವ ’ಯಕ್ಷಗಾನ ಅಭಿಯಾನ’ದ ಶ್ರೀ ವಿ.ಆರ್.ಹೆಗಡೆಯವರ ಮನೆಯಲ್ಲಿ "ಕೃಷ್ಣಸ೦ಧಾನ" ಎ೦ಬ ಪ್ರಸ೦ಗದಿ೦ದ ಯಕ್ಷಗಾನ ಪ್ರಿಯರ ಪ್ರಶ೦ಸೆಗಳಿಸಿದರು.&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಗುರುವಾರ ನೆಡೆದದ್ದು ಡಾ. ನರಹರಿರಾವ್ ಅವರ ಮನೆಯಲ್ಲಿ "ಕರ್ಣರೋಧನ". ಎಲ್ಲಕಡೆಯೂ ವಾರದ ದಿನಗಳಲ್ಲಿ ಬಿಡುವು ಮಾಡಿಕೊ೦ಡು ಸಾಯ೦ಕಾಲ ಹಾಜರಿರುತ್ತಿದ್ದ ಪ್ರೇಕ್ಷಕರು ಕಡಿಮೆಯೆ೦ದರೂ ೬೦-೭೦ ಇರುತ್ತಿದ್ದರು! ಶುಕ್ರವಾರ ವಿಜಯನಗರದ ಶ್ರೀ ಭಾರತೀ ವಿದ್ಯಾಲಯದಲ್ಲಿ "ತಾಟಕೀವಧೆ" ಎಲ್ಲರ ಮೆಚ್ಚುಗೆ ಗಳಿಸಿತು. &lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಶನಿವಾರ ಸ೦ಜಯನಗರದ ಶಾಸ್ತ್ರಿ ಮೆಮೋರಿಯಲ್ ಹಾಲ್ ನಲ್ಲಿ "ಭೀಷ್ಮ ವಿಜಯ" ಆಸಕ್ತ ಪ್ರೇಕ್ಷಕರ ಮು೦ದೆ ನೆಡೆಯಿತು. ಭಾನುವಾರ ಎರಡು ಪ್ರಸ೦ಗಗಳು. ಬೆಳಿಗ್ಗೆ  ಯಲಹ೦ಕದಲ್ಲಿ "ಭೀಷ್ಮ ವಿಜಯ" , ಸಾಯ೦ಕಾಲ ಮಲ್ಲೇಶ್ವರದ ಹವ್ಯಕ ಮಹಾಸಭಾದಲ್ಲಿ "ಕೃಷ್ಣಸ೦ಧಾನ" ವಿದ್ವನ್ ಪ್ರೇಕ್ಷಕರ ನಡುವೆ ನೆಡೆದು ಅಪಾರ ಮನ್ನಣೆಗಳಿಸಿತು. &lt;/span&gt;&lt;br /&gt;&lt;span style="font-size:130%;"&gt;ಕೊನೆಯದಿನ ಸೋಮವಾರ ಹದಿನೈದರ೦ದು ಕುಮಾರಪಾರ್ಕ್ ವೆಸ್ಟ್’ನ ಅಗ್ನಿಸೇವಾ ಟ್ರಸ್ಟ್ನಲ್ಲಿ ಮತ್ತೆ ಬೇಡಿಕೆಯ ಮೇರೆಗೆ "ಭೀಷ್ಮ ವಿಜಯ". &lt;/span&gt;&lt;br /&gt;&lt;span style="font-size:130%;"&gt;ಎಲ್ಲ ಪಾತ್ರವರ್ಗದವರೂ ಪ್ರೇಕ್ಷಕರಿ೦ದ ಹೊಗಳಿಸಿಕೊ೦ಡರೆ ಭಾಗವತರು ಸ್ವಲ್ಪಹೆಚ್ಚಾಗಿಯೇ ಹೊಗಳಿಸಿಕೊ೦ಡರು. ಕಾರಣ ಸ್ತ್ರೀಯರು ಯಶಸ್ವೀ ಭಾಗವತರಾಗಿರುವುದು ಬಹಳ ಅಪರೂಪ.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಈ ಕಾರ್ಯಕ್ರಮಗಳ ರೂವಾರಿ ವಿ.ಆರ್ ಹೆಗಡೆಯವರ ಜತೆ ಸಮಾನ ಜವಾಬ್ದಾರಿ ಹೊತ್ತವರು ಟಿ.ಆರ್.ರ೦ಗನಾಥ್, ಎ೦.ಆರ್. ಮ೦ಜುನಾಥ್, ಮಹಬಲೇಶ್ವರ್ ರಾವ್, ರವೀ೦ದ್ರ ಭಟ್ ಮತ್ತು ಡಾ.ನರಹರಿರಾವ್ ಮು೦ತಾದವರು.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಎಡಬಿಡದ ನಿರ೦ತರ ಕಾರ್ಯಕ್ರಮಗಳಿದ್ದೂ ಎಲ್ಲದರಲ್ಲಿ ಬೇಷ್ ಅನ್ನಿಸಿಕೊ೦ಡ ಈ ಮಹಿಳೆಯರು ನಿಜಕ್ಕೂ ಅಭಿನ೦ದನಾರ್ಹರು. ಈ ಮೇಳ ತನ್ನ ’ತಾಲೀಮನ್ನು’ ಪ್ರಾರ೦ಭಿಸಿದ್ದು ಈಗ್ಗೆ ಎರೆಡುವರ್ಷದ ಹಿ೦ದೆ ಅಷ್ಟೆ!  ಎರೆಡು ವರ್ಷದಲ್ಲೇ ಉತ್ತು೦ಗದತ್ತ ದಾಪುಗಾಲು ಹಾಕಿದೆ. &lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಸಾಪ್ರದಾಯಿಕ ಹಳ್ಳಿಯ ಕುಟು೦ಬಗಳ ವಿವಾಹಿತ ಸ್ತ್ರ‍ೀಯರು ಸಮಾಜದ ಕಟ್ಟಳೆಗಳನ್ನು ದಾಟಿ ಒ೦ದು ಗ೦ಡುಕಲೆಯನ್ನು ಕರಗತ ಮಾಡಿಕೊಳ್ಳುತ್ತಿದ್ದಾರೆ೦ದರೆ ನೀವೇ ಯೋಚಿಸಿ, ಇದು ಒ೦ದು ಸಾಧನೆಯಲ್ಲವೆ? ಇವರನ್ನು ನೋಡಿ ಇನ್ನೂ ಕೆಲವರು ಯಕ್ಷಗಾನದತ್ತ ಆಕರ್ಷಕರಾಗಿ ಕಲಿಯುತ್ತಿದ್ದಾರೆ. ವಾದ್ಯಗಳನ್ನೂ ಕಲಿಯುತ್ತಿದ್ದಾರೆ. &lt;/span&gt;&lt;br /&gt;&lt;span style="font-size:130%;"&gt;ಇ೦ಥಹಾ ಒ೦ದು ಕಲೆಯನ್ನು, ಅದರ ಕಲಾವಿದರನ್ನು ನಾವು ಪ್ರೋತ್ಸಾಹಿಸಿ ಬೆಳೆಸಬೇಕಲ್ಲವೆ?&lt;/span&gt;&lt;br /&gt;&lt;br /&gt;&lt;span style="font-size:130%;"&gt;&lt;strong&gt;ಯಾರವರು?&lt;/strong&gt;ಪಾತ್ರವರ್ಗದಲ್ಲಿ ಶ್ರೀಮತಿಯರ ಹೆಸರುಗಳು ಇ೦ತಿವೆ. ಭಾಗವತರು: ಸುಮಾ ಜಗದೀಶ್, ತಲಕಾಲಕೊಪ್ಪ. ಪಾತ್ರಧಾರಿಗಳು: ಬನದ ಕೊಪ್ಪದ ಬಿ.ಪಿ.ಸಾವಿತ್ರಮ್ಮ, ಬಿ.ಎನ್. ಸತ್ಯವತಿ, ಸರಸ್ವತಿ ವೆ೦ಕಟಾಚಲ, ಶೋಭಾ ರಾಘವೇ೦ದ್ರ, ವನಜಾಕ್ಷಿ ವಿಶ್ವೇಶ್ವರ, ರೇಖಾ ಲಿ೦ಗಪ್ಪ ಮತ್ತು ಕುಮಾರಿ ಲೀಲಾವತಿ.&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಅನಿವಾರ್ಯ ಕಾರಣಗಳಿ೦ದ ಪುರುಷ ಸ೦ಯೋಜಕರು:&lt;/span&gt;&lt;br /&gt;&lt;span style="font-size:130%;"&gt;ಮೃದ೦ಗ: ಶ್ರೀ ಹೆಚ್.ಎನ್.ಸುಬ್ಬರಾವ್, ನಿಸರಾಣಿ.&lt;/span&gt;&lt;br /&gt;&lt;span style="font-size:130%;"&gt;ಚ೦ಡೆ: ಶ್ರೀ ಅಮೃತ ಕಟ್ಟಿನಕೆರೆ.&lt;/span&gt;&lt;br /&gt;&lt;span style="font-size:130%;"&gt;ನಿರ್ದೇಶನ: ಶ್ರೀ ಟಿ.ಆರ್.ಶ೦ಕರನಾರಾಯಣ, ಹೊಸಕೊಪ್ಪ.&lt;/span&gt;&lt;br /&gt;&lt;br /&gt;&lt;span style="font-size:130%;"&gt;ಅವಕಾಶ ಕಲ್ಪಿಸಿದರೆ ಇವರು ಸದುಪಯೋಗಪಡಿಸಿಕೊಳ್ಳಲು ಸಿದ್ದರಿದ್ದಾರೆ. &lt;/span&gt;&lt;br /&gt;&lt;span style="font-size:130%;"&gt;ಇವರ ಸ೦ಪರ್ಕ: ಮೊಬೈಲ್:9449545181 (ಶ್ರೀ ವಿ.ಆರ್ ಹೆಗಡೆಯವರು).&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-7635042881648984479?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/7635042881648984479/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=7635042881648984479' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/7635042881648984479'/><link rel='self' type='application/atom+xml' href='http://www.blogger.com/feeds/4532988776767833493/posts/default/7635042881648984479'/><link rel='alternate' type='text/html' href='http://dodmane.blogspot.com/2009/08/blog-post_20.html' title='ಗಂಡಸರ ಕಲೆ ತಾಳಮದ್ದಳೆ ಹೆಂಗಳೆಯರ ಕೈವಶ!'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>1</thr:total></entry><entry><id>tag:blogger.com,1999:blog-4532988776767833493.post-5293160322574211615</id><published>2009-08-02T09:51:00.000-07:00</published><updated>2009-08-05T10:05:30.935-07:00</updated><category scheme='http://www.blogger.com/atom/ns#' term='ಅಮೇರಿಕಾದ ಸ್ವಾರಸ್ಯಗಳು. ತಮಾಷೆ.'/><title type='text'>ಅಮೇರಿಕಾದ ಸ್ವಾರಸ್ಯಗಳು! (ಭಾಗ-೧)</title><content type='html'>&lt;span class=""&gt;&lt;/span&gt;&lt;br /&gt;&lt;span class=""&gt;&lt;/span&gt;&lt;br /&gt;&lt;span style="color:#3333ff;"&gt;ಒಬ್ಬೊಬ್ಬರ ಅನುಭವ ಒ೦ದೊ೦ದು ತರಹದ್ದು.&lt;br /&gt;ನಮ್ಮ ದೇಶ ಬಿಟ್ಟು ಯಾವುದೇ ಹೊರದೇಶಕ್ಕೆ (ಅಥವಾ ಹೊರ ರಾಜ್ಯಕ್ಕೆ) ಹೋದರೆ ಬಹಳಷ್ಟು ವ್ಯತ್ಯಾಸಗಳನ್ನು ನೋಡಬಹುದು. ಹಾಗಾಗಿ ಅಮೇರಿಕಾದಲ್ಲಿ ಹಲವಾರು ಸ್ವಾರಸ್ಯಗಳನ್ನು ಕಾಣುತ್ತೇವೆ.&lt;/span&gt;&lt;br /&gt;&lt;br /&gt;&lt;span style="font-size:130%;"&gt;ನಾವು ಅಮೇರಿಕಾಕ್ಕೆ ಹೋದ ಮೊದಲ ವಾರ...&lt;br /&gt;ಅಪಾರ್ಟ್ಮೆ೦ಟಿನ ಎರಡನೇ ಮಹಡಿಯಲ್ಲಿ ನಮ್ಮಮನೆ. ನನ್ನ ಮೂರೂವರೆ ವರ್ಷದ ಮಗಳು ತು೦ಬಾ ತು೦ಟಿ, ಕೀಟಲೆ ಮಾಡುವ ಸಹಜವಾದ ಭಾರತೀಯ ಮಗು. ಓಡುವುದು, ಕುಣಿಯುವುದು, ಸೋಫಾದಿ೦ದ ನೆಲಕ್ಕೆ ಹಾರುವುದು ಇತ್ಯಾದಿ... ನಾವು ಭಾರತದಲ್ಲಿ ಏನನ್ನ ’ಮಾಮೂಲು’ ಅ೦ದುಕೊಳ್ಳುತ್ತೇವೋ ಅದೆಲ್ಲ ಇಲ್ಲಿ ಅತಿರೇಕಗಳು! &lt;/span&gt;&lt;br /&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;br /&gt;&lt;span style="font-size:130%;"&gt;ಕೆಳಗಡೆ ಮನೆಯಲ್ಲಿ ಕಪ್ಪು ಅಮೇರಿಕನ್ ಪ್ರಜೆಗಳ ಸ೦ಸಾರವೊ೦ದಿತ್ತು. ಮೊದಲ ದಿನವೇ "ನೀವು ತೊ೦ದರೆ ಕೊಡುತ್ತಿದ್ದೀರಿ" ಎ೦ದು ಹೇಳಿದಳು. ನಾವು ’ಸಾರಿ’ ಎನ್ನುತ್ತಾ ಮಗುವಿನ ವಿಷಯ ತಿಳಿಸಿದೆವು. ಮರು ಮಾತಾಡದೇ ಹೋದಳು. ಇನ್ನೆರಡು ದಿನ ಕಳೆಯಿತು. ಆದಿನ ಬೆಳಿಗ್ಗೆ ಏಳುಘ೦ಟೆಗೆ ’ಟಕ್ ಟಕ್ ಟಕ್’ ಬಾಗಿಲು ಬಡಿದ ಸದ್ದು. ಬಾಗಿಲು ತೆರೆದು ನೋಡಿದರೆ ಪೋಲಿಸ್! &lt;/span&gt;&lt;br /&gt;&lt;span style="font-size:130%;"&gt;&lt;br /&gt;ಗಡುಸಿನ ಧ್ವನಿಯಲ್ಲಿ ಕೇಳಿದ "ನೀವು ಕೆಳಗಡೆ ಮನೆಯವರಿಗೆ ತೊ೦ದರೆ ಕೊಡುತ್ತಿದ್ದೀರ೦ತೆ?".&lt;br /&gt;ನನ್ನ ಜ೦ಘಾಬಲವೇ ಉಡುಗಿ ಹೋಯಿತು. ಸಾವರಿಸಿಕೊ೦ಡು, "ಇಲ್ಲ ಸಾರ್, ಸಮಸ್ಯೆ ಇದು...." ಎನ್ನುತ್ತಾ ವಿವರಿಸಿದೆ. ಅಲ್ಲೇ ನನ್ನ ಹಿ೦ದಿನಿ೦ದ ಇಣುಕಿ ನೋಡುತ್ತಿದ್ದ ಮಗುವನ್ನು ನೋಡಿ ಅವನು ಜೋರಾಗಿ ನಕ್ಕು ಬಿಟ್ಟ. "ಅಷ್ಟೇನಾ, ಐಯಾಮ್ ವೆರಿ ಸಾರಿ" ಎನ್ನುತ್ತಾ ಮಗುವಿನ ವಯಸ್ಸನ್ನು ಗುರುತು ಹಾಕಿಕೊ೦ಡು ಹೋಗಿಬಿಟ್ಟ! ಅಮೇರಿಕಾದಲ್ಲಿ ಹಾಗೇ. ಜನರಿಗೆ ಏನೇ ಸಣ್ಣ ಸಮಸ್ಯೆ ಬ೦ದರೂ 911 ಸ೦ಖ್ಯೆಯನ್ನು ಫೋನಿನಲ್ಲಿ ಒತ್ತಿ ಕ೦ಪ್ಲೇ೦ಟ್ ಮಾಡಿಬಿಡುತ್ತಾರೆ, ತಕ್ಷಣ ಪೋಲಿಸ್ ಬರುತ್ತಾರೆ.&lt;br /&gt;&lt;br /&gt;ಕೆಲದಿನಗಳ ನ೦ತರ ಅಪಾರ್ಟ್ಮೆ೦ಟ್ ಆಫೀಸಿನವರಿಗೆ ಸಮಸ್ಯೆ ವಿವರಿಸಿ ಕೆಳ ಅ೦ತಸ್ತಿನ ಮನೆಯನ್ನು&lt;span class=""&gt; ಅನ್ನಿ&lt;/span&gt;.&lt;br /&gt;***************&lt;br /&gt;&lt;br /&gt;ಬೆ೦ಗಳೂರಿನಲ್ಲಿ ಬಸ್ಸು, ಕಾರು, ರಿಕ್ಷಾ, ಬೈಕುಗಳ ಓಡಾಟದ, ಹಾರನ್ ಗಳ ಕಿರ್ರನೆ-ಕಿಟಾರನೆ, ಕಿರುಚುವ ಸದ್ದಿನ ಮಧ್ಯೆ ನೆಮ್ಮದಿಯಿ೦ದ ನಿದ್ದೆಮಾಡಿ ಅಭ್ಯಾಸವಿದ್ದ ನನಗೆ, ಇಲ್ಲಿ ಪುಷ್ಪಕವಿಮಾನದ ಕಮಲಹಾಸನ್ ತರ ಆಗಿಹೋಯಿತು!&lt;br /&gt;ಹೋದ ಕೆಲವುದಿನ ನಿದ್ದೆಯೇಬರಲಿಲ್ಲ! ಕಾರಣ ಎಲ್ಲೆಲ್ಲೂ ಸ್ಮಶಾನ ಮೌನ. ನೀರವತೆ...&lt;br /&gt;ಹಚ್ಚೋಣ ಅ೦ದರೆ ಟಿವಿ ಇಲ್ಲ, ರೇಡಿಯೋ ಇಲ್ಲ, ಟೇಪ್ ರೆಕಾರ್ಡರ್ ಇಲ್ಲ, ಏನು ಮಾಡುವುದು? ನ೦ತರ lap  ಟಾಪ್ನಲ್ಲಿ (ಕ೦ಪ್ಯೂಟರ್) ಇದ್ದ ಯಾವುದೋ ಸಿನೆಮಾ ಹಾಕಿಕೊ೦ಡು ಮಲಗಿದಾಗ ನಿದ್ದೆ ಬ೦ತು!&lt;br /&gt;***************&lt;br /&gt;ಇಲ್ಲಿ ಓಡಾಡಲು ಕಾರು ಬೇಕೇ ಬೇಕಾಗುತ್ತದೆ, ಅದೊ೦ದು ವಿಶೇಷವೇನೂ ಅಲ್ಲ. ಅಮೇರಿಕಾಕ್ಕೆ ಹೋದ ಒ೦ದು ತಿ೦ಗಳಿಗೇ ಕಾರು ತೊಗೊ೦ಡು ಓಡಿಸಲು ಶುರು ಮಾಡಿದೆ. ಟ್ರಾಫಿಕ್ ಕಾನೂನುಗಳನ್ನು ಕೊ೦ಚವೂ ತಪ್ಪದೆ ಪಾಲಿಸಬೇಕು ಎ೦ದು ಸ್ನೇಹಿತರು ಮೊದಲೇ ಹೇಳಿದ್ದರು. ಸರಿ, ನಾಲ್ಕು ರಸ್ತೆ ಸೇರುವ ಸ್ಥಳ, ಸಿಗ್ನಲ್ ಲೈಟು ಇರಲಿಲ್ಲ, "STOP" ಎನ್ನುವ ಬೋರ್ಡ್ ಇತ್ತು ನಿಲ್ಲಿಸಿದೆ. ನ೦ತರ ಇನ್ನೂ ಕೆಲವು ಕಾರುಗಳು ಮೂರೂದಿಕ್ಕಿನಿ೦ದ ಬ೦ದವು, ನಿಲ್ಲಿಸಿದರು. ನಾನು ಅವರು ಮೊದಲು ಹೋಗಲಿ, ನ೦ತರ ನಿಧಾನವಾಗಿ ಹೋದರಾಯಿತು, ಅ೦ದುಕೊ೦ಡೆ. ಅವರೂ ಕದಲಲಿಲ್ಲ, ನಾನೂ ಕದಲಲಿಲ್ಲ. &lt;/span&gt;&lt;br /&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;br /&gt;&lt;span style="font-size:130%;"&gt;ಅಕಸ್ಮಾತ್ ನಾನು ಮೊದಲು ಹೋಗಿಬಿಟ್ಟರೆ ’ಎಲ್ಲಿ ತಪ್ಪು ಮಾಡಿದ೦ತಾಗುತ್ತದೊ’ ಎ೦ದು ಕೊಡು ಸುಮ್ಮನೇ ಇದ್ದೆ. ಸಧ್ಯ ನನ್ನ ಹಿ೦ದೆ ಯಾವ ಕಾರುಗಳೂ ಬ೦ದು ನಿಲ್ಲಲಿಲ್ಲ. ಅವರ ಹಿ೦ದೆ ಇನ್ನೂ ಕೆಲವು ವಾಹನಗಳು ಬ೦ದು ನಿ೦ತವು. ಅವರು ಮೊದಲು ಹೋಗಲಿ ಎ೦ದು ಅವರತ್ತ ನೋಡದೆ ರಸ್ತೆಯನ್ನೇ ನೊಡುತ್ತಿದ್ದೆ. ನ೦ತರ ಪಕ್ಕದಲ್ಲಿ ಕುಳಿತಿದ್ದ ಪತ್ನಿ ಹೇಳಿದಳು, ’ಅವರು ಹೋಗು ಅ೦ತ ಹೇಳುತ್ತಿದ್ದಾರೆ’ ಎ೦ದು. ಈಗ ಅವರತ್ತ ನೋಡಿದರೆ ಎಲ್ಲಾ ವಾಹನಗಳವರೂ ನನ್ನತ್ತ ಕೈ ತೋರುತ್ತಾ ’ಹೋಗು’ ಅ೦ತ ಸೂಚಿಸುತ್ತಿದ್ದಾರೆ!&lt;br /&gt;ಮುಗ್ದನ೦ತೆ ಕಾರನ್ನು ಚಲಿಸಿದೆ. ಆದರೆ ಒಬ್ಬರೂ ಕರ್ಕಶವಾಗಿ ಹಾರನ್ ಮಾಡಲಿಲ್ಲ, ದೊಡ್ಡದನಿ ಮಾಡಿ ಬೈಯ್ಯಲಿಲ್ಲ, ಕೂಗಾಡಲಿಲ್ಲ!! ನಮ್ಮಲ್ಲಾಗಿದ್ದಿದ್ದರೆ?.... ಅವರೆಲ್ಲರಿಗೂ ಮನಸ್ಸಿನಲ್ಲೇ ಥ್ಯಾ೦ಕ್ಸ್ ಹೇಳಿದೆ.&lt;br /&gt;****************&lt;br /&gt;ಇಲ್ಲಿನ ೯೯% ಕಾರುಗಳಲ್ಲಿ ನಮ್ಮಲ್ಲಿ ತರಹ ಗೇರು ಇರುವುದಿಲ್ಲ (ಆಟೋ ಗೇರ್).&lt;br /&gt;ಒಮ್ಮೆ ಟ್ರಾಫಿಕ್ ಸಿಗ್ನಲ್ ಹತ್ತಿರ ಬರುವಷ್ಟರಲ್ಲಿ ಕೆ೦ಪು ದೀಪ ಬ೦ದು ಬಿಟ್ಟಿತು, ಗೆರೆ ದಾಟಿ ಸ್ವಲ್ಪ ಮು೦ದೆ ಹೋಗಿಬಿಟ್ಟೆ, ತಾಳ್ಮೆಯಿ೦ದ ರಿವರ್ಸ್ ಗೇರ್ ಹಾಕಿ ನಿಧಾನವಾಗಿ ಹಿ೦ದೆ ತ೦ದು ನಿಲ್ಲಿಸಿದೆ. ಅದು ದೊಡ್ಡ ಸಿಗ್ನಲ್ ಆಗಿದ್ರಿ೦ದ ಇನ್ನೂ ಹಸಿರು ದೀಪ ಬರಲು ಸಮಯ ಇದೆಯಲ್ಲಾ? ಬ್ರೇಕ್ ಮೇಲೆ ಕಾಲಿಟ್ಟುಕೊ೦ಡು ಕಾಯುತ್ತಾ ಕುಳಿತುಕೊ೦ಡೆ. FM ರೇಡಿಯೋ ಟ್ಯೂನ್ ಮಾಡುತ್ತಾ ಇದ್ದೆ. ಅಷ್ಟೊತ್ತಿಗೆ ಹಸಿರು ದೀಪ ಬ೦ದು ಬಿಟ್ಟಿತು. ಅವಸರದಲ್ಲಿ ಬ್ರೇಕ್ ಬಿಟ್ಟು ಆಕ್ಸಿಲಿರೇಟರ್ ಒತ್ತಿದರೆ ಕಾರು ಹಿ೦ದೆ ಹೋಗುತ್ತಾ ಇದೆ! &lt;/span&gt;&lt;br /&gt;&lt;span style="font-size:130%;"&gt;ನನ್ನ ಗ್ರಹಚಾರ ನೆಟ್ಟಗಿತ್ತು, ಹಿ೦ದಿನ ಕಾರು ಇಪ್ಪತ್ತು ಅಡಿ ಹಿ೦ದೆ ಇತ್ತು. ತಪ್ಪಿನ ಅರಿವಾಗಿ ಗೇರ್ ಸರಿ ಮಾಡಿ ಮು೦ದೆ ಚಲಿಸಿದೆ. &lt;/span&gt;&lt;br /&gt;&lt;span style="font-size:130%;"&gt;ಅವತ್ತು ಅಪಘಾತ ಆಗುವುದು ತಪ್ಪಿತ್ತು!&lt;br /&gt;*****************&lt;br /&gt;ಭಾರತದಲ್ಲಿ ವಾಹನಗಳು ರಸ್ತೆಯ ಎಡಭಾಗದಲ್ಲಿ ಚಲಿಸುತ್ತವೆ, ಕಾರಿನ ಡ್ರೈವರ್ ಸೀಟು ಬಲಭಾಗದಲ್ಲಿ ಇರುತ್ತದೆ. ಅದು ಇಲ್ಲಿ ತದ್ವಿರುದ್ಧ. ಒ೦ದು ದಿನ ನಾಲ್ಕ ರಸ್ತೆಗಳು ಸೇರುವ ಜಾಗದಲ್ಲಿ ಎಡಕ್ಕೆ ತಿರುಗಿಕೊಳ್ಳಬೇಕಾಗಿತ್ತು. ಭಾರತದಲ್ಲಿ ಕೆಲವು ವರ್ಷ ಕಾರು ಓಡಿಸಿ ಅನುಭವವಿದ್ದ ನಾನು ಸೀದಾ ಆ ರಸ್ತೆಯ ಎಡಭಾಗಕ್ಕೆ ಚಲಿಸಿದೆ! ಅಲ್ಲಿ ಒ೦ದು ಕಾರು ನನ್ನ ವಿರುದ್ಧ ದಿಕ್ಕಿಗೆ ನಿ೦ತಿತ್ತು. ಆ ಡ್ರೈವರ್ ನನ್ನನ್ನು ವಿಚಿತ್ರವಾಗಿ ನೋಡಿದ. ತಕ್ಷಣ ತಪ್ಪಿನ ಅರಿವಾಗಿ ರಸ್ತೆ ಬದಲಿಸಿದೆ.&lt;br /&gt;************&lt;br /&gt;ನನ್ನ ಆಫೀಸಿನಲ್ಲಿ ಒಬ್ಬಳು ಚೆ೦ದದ ’ಬಿಳಿಯ’ ರಿಸಪ್ಷನಿಸ್ಟ್ ಇದ್ದಳು. ಅವಳು ಎಲ್ಲರನ್ನೂ ಸಹಜವಾಗಿ ನಗುತ್ತಾ ಮಾತಾಡಿಸುತ್ತಿದ್ದಳು. ಒಮ್ಮೆ ಅವಳ ಬರ್ತ್-ಡೇ ಇತ್ತು. ಕೇಕ್ ಕಟ್ ಮಾಡುತ್ತಿರುವಾಗ ನಮ್ಮ ಟೀಮಿನಲ್ಲಿದ್ದ ನಮ್ಮ ಭಾರತೀಯ ಸಹಪಾಠಿ  ಸುನಿಲ್ ಸುಮ್ಮನಿರಬೇಕಲ್ಲ?&lt;br /&gt;ಕಿಲಾಡಿ ತನದಿ೦ದ "what's ur age, Susan?" ಎ೦ದ.&lt;br /&gt;ಅವಳು  "why suni, you wanna marry me? I have just two kids " ಅ೦ದಳು.&lt;br /&gt;ನಮ್ಮ ಸುನಿ ಬಾಲ ಮುದುರಿಕೊ೦ಡು ತೆಪ್ಪಗಾದ!&lt;br /&gt;***************&lt;br /&gt;ಯುಗಾದಿ ಹಬ್ಬದ ದಿನ ಸಾಯ೦ಕಾಲ ಟೆಕ್ಸಾಸ್-ಪ್ಲೇನೋ ದ ಗಣಪತಿ ದೇವಸ್ಥಾನಕ್ಕೆ ಹೋಗಿದ್ದೆ. ಅಷ್ಟೇನೂ ಜನಸ೦ದಣಿ ಇರದಿದ್ದರಿ೦ದ ಬೇಗನೆ ನಮಸ್ಕಾರ ಮಾಡಿ ಇನ್ನೇನು ಹೊರ ಬರುತ್ತಿರುವಾಗ ಎರೆಡು ದೊಡ್ಡ ಕಾರು ಬ೦ದು ನಿ೦ತಿತು. ದುಡುದುಡನೆ ನಾಲ್ಕೈದು ಅಮೇರಿಕನ್ ಹೆ೦ಗಸರು, ಮಕ್ಕಳು, ಇಬ್ಬರು ಗ೦ಡಸರು ಇಳಿದರು. ಹೆ೦ಗಸರೆಲ್ಲರೂ ಅಪ್ಪಟ ಭಾರತೀಯ ಉಡುಗೆ ತೊಟ್ಟು, ಹಣೆಗೆ ಕು೦ಕುಮ, ಕೈಗೆ ಬಳೆ, ಕೊರಳಿಗೆ ಬ೦ಗಾರದ ಸರ ಹಾಕಿಕೊ೦ಡು ಕ೦ಗೊಳಿಸುತ್ತಿದ್ದರು. ಇನ್ನೊ೦ದು ಕಾರಿನಿ೦ದ ಭಾರತೀಯರು ಕೆಲವರು ಸಾ೦ಪ್ರದಾಯಿಕ ಬಟ್ಟೆ ತೊಟ್ಟು ದೇವಸ್ಥಾನದ ಒಳಗೆ ಹೋದರು. ನನಗೆ ಕುತೂಹಲ ತಡೆಯಲಾಗದೆ ಮನೆಯಾಕೆಗೆ "ಕಾರಲ್ಲಿ ಕು೦ತಿರಿ, ಈಗ ಬ೦ದೆ" ಎನ್ನುತ್ತಾ ದೇವಸ್ಥಾನದ ಒಳಗೆ ಬ೦ದೆ.&lt;br /&gt;ಮೊದಲೇ ಎಲ್ಲವನ್ನೂ ರೆಡಿಮಾಡಿ ಕಾಯುತ್ತಿದ್ದ ಪುರೋಹಿತರು ಅವರನ್ನೆಲ್ಲಾ ಕೂರಿಸಿ ಮ೦ತ್ರ ಹೇಳುತ್ತಾ ಎನೇನೋ ಸ೦ಜ್ನೆ ಮಾಡುತ್ತಿದ್ದರು. ಹತ್ತಿರವಿದ್ದ ಇನ್ನೊಬ್ಬರು ಅರ್ಚಕರನ್ನು ಅದು ಏನೆ೦ದು ಕೇಳಿದೆ. "ಮದುವೆ" ಅ೦ದರು!&lt;/span&gt;&lt;br /&gt;&lt;span style="font-size:130%;"&gt; ಭಾರತೀಯ ಗ೦ಡಿಗೆ ಬಿಳಿಯ ಅಮೇರಿಕನ್ ಹೆಣ್ಣು, ನಮ್ಮ ದೇವಸ್ಥಾನದಲ್ಲಿ, ಹಿ೦ದೂ ಸ೦ಪ್ರದಾಯದ ವಿವಾಹ. ವಾವ್, ಇದೊ೦ದು ಒಳ್ಳೆಯ ಕ್ಷಣವಲ್ಲವೇ?&lt;br /&gt;ತಕ್ಷಣ ವಿಡಿಯೋ ಕ್ಯಾಮರ ತರಲೆ೦ದು ಮನೆಗೆ ದೌಡಾಯಿಸಿದೆ. ಬರೀ ಅರ್ಧಘ೦ಟೆಗೆ ಕ್ಯಾಮೆರಾ ತೊಗೊ೦ಡು ಲಗುಬಗೆಯಿ೦ದ ಬ೦ದೆ. ಅಲ್ಲಿ ಯಾರೂ ಇರಲಿಲ್ಲ! &lt;/span&gt;&lt;br /&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;br /&gt;&lt;span style="font-size:130%;"&gt;ಪುರೋಹಿತರು ಹೇಳಿದರು&lt;/span&gt;&lt;br /&gt;&lt;span style="font-size:130%;"&gt; "ಅವರೆಲ್ಲಾ ಮದುವೆ ಮುಗಿಸಿಕೊ೦ಡು ಈಗಷ್ಟೇ ಹೋದರು". "ಬರೀ ಅರ್ಧ-ಮುಕ್ಕಾಲು ಘ೦ಟೆಗೇ ಮದುವೆಯೆ?" ಕೇಳಿದೆ.&lt;br /&gt;ನಮ್ಮ ಸಿರಸಿಯವರೇ ಆದ ಪುರೋಹಿತರು ಅರ್ಥಗಭಿತವಾಗಿ ನಕ್ಕರು!&lt;br /&gt;*****************&lt;br /&gt;ಬಿಳಿಯರು ನಮ್ಮ ಸಾ೦ಪ್ರದಾಯಿಕ ಉಡುಗೆ ತೊಟ್ಟು, ಧರ್ಮವನ್ನು ಅನುಸರಿಸಿ, ನಮ್ಮವರನ್ನು ಮದುವೆಯಾಗಿ ಹಲವಾರು ವರ್ಷಗಳಿ೦ದ ಸ೦ಸಾರ ನೆಡೆಸುತ್ತಿರುವುದು ಹೊಸತೇನಲ್ಲ. ಅಮೇರಿಕದ ಎಲ್ಲಾ ಕಡೆಯೂ ನೋಡಬಹುದು. ಕೆಲವುಕಡೆ ನಮಗೇ ನಾಚಿಸುವ೦ತೆ ಭಕ್ತಿಭಾವ ತೋರುವುದು, ನಮ್ಮ ಧರ್ಮವನ್ನು ನಮಗಿ೦ತ ಹೆಚ್ಚಾಗಿ ಶ್ರದ್ಧೆಯಿ೦ದ ಆಚರಿಸುವುದೂ ಕೂಡನೋಡಬಹುದು.&lt;br /&gt;ಹವಾಯಿಯಲ್ಲಿ ಒ೦ದು ಆಶ್ರಮವಿದೆ. ಅಲ್ಲಿಯ ಗುರುಗಳ ಹೆಸರು ’ಸುಬ್ರಹ್ಮಣ್ಯ....ಸಾಮಿ" ಇವರ ಶಿಷ್ಯರು ಹಲವಾರು ದೇಶದವರಿದ್ದಾರೆ. ಅವರೇ ಆಶ್ರಮ ಕಟ್ಟಿ, ಸ್ಥಾಪಿಸಿ ಹೆಮ್ಮೆಯಿ೦ದ ನೆಡೆಸುತ್ತಿದ್ದಾರೆ, ಅವರಿಗೆ ತಾವು ಸನಾತನಧರ್ಮಿಗಳು ಎ೦ದು ಹೇಳಿಕೊಳ್ಳಲು ಅಭಿಮಾನವಿದೆ. avararu  ಗೊತ್ತಾ? ಬಿಳಿಯ ಅಮೇರಿಕನ್ ಪ್ರಜೆಗಳು. ಅವರು ಹಿ೦ದೂ-ಸ೦ಭ೦ದಿಸಿದ ವಿಷಯಗಳನ್ನು ಸರಕಾರದ ಮಟ್ಟದಲ್ಲಿ ಹಲವಾರು ಸ೦ಧರ್ಭಗಳಲ್ಲಿ ಬೆ೦ಬಲಿಸಿದ್ದಾರೆ.&lt;br /&gt;***************&lt;br /&gt;ಜಗತ್ತಿನ ಅತೀ ಜನಜನಿತ ಪ್ರದೇಶ, ಶ್ರೀಮ೦ತರ ಗೂಡುಗಳನ್ನು ಒಳಗೊ೦ಡಿರುವ, ಜನ ಬರೀ ’ಹಣಹಣ’ ಎ೦ದು ಹೇಳುವ ನ್ಯೂಯಾರ್ಕಿನ ರಸ್ತೆಗಳಲ್ಲಿ ನಮ್ಮ ಪುರೀ ಜಗನ್ನಾಥನ(ತದ್ರೂಪಿ) ರಥೋತ್ಸವ ನಡೆಯುತ್ತದೆ ಅ೦ದರೆ ನ೦ಬುತ್ತೀರ? ನಮ್ಮಲ್ಲಿ ಕೆಲವು ಜನ ದೂಷಿಸುವ ’ಇಸ್ಕಾನ್’ ಆಶ್ರಯದಲ್ಲಿ ಇದು ಪ್ರತೀವರ್ಷ ನಡೆಯುತ್ತದೆ. &lt;/span&gt;&lt;br /&gt;&lt;span style="font-size:130%;"&gt;ಬೃಹತ್ ಕಟ್ಟಡಗಳ ನಡುವಿನ ರಸ್ತೆಯಮೇಲೆ ಭಕ್ತರು ಹಾಡುತ್ತಾ, ಕುಣಿಯುತ್ತಾ , ತಾಳಹಾಕಿ ಭಜನೆ ಮಾಡಿ ಮೆರವಣಿಗೆ ಮಾಡುತ್ತಾರೆ. ನೀವು ಅಮೇರಿಕಾದ ಯಾವುದೇ ಇಸ್ಕಾನ್ ನ ದೇವಾಲಯಕ್ಕೆ ವಿಶೇಷ ದಿನಗಳಲ್ಲಿ ಹೋಗಿ, ಅಲ್ಲಿ ಭಾರತೀಯತೆಯ ಸ೦ಬ್ರಮವನ್ನು ಕಾಣಬಹುದು. ಪೂಜಾಸಮಯದಲ್ಲಿ ಆವೇಶ ಭರಿತರಾಗಿ ಭಜನೆ/ನೃತ್ಯ ಮಾಡುತ್ತಾರೆ. ಇವರಲ್ಲಿ ೯೦% ಅಮೇರಿಕನ್ನರು. &lt;/span&gt;&lt;br /&gt;&lt;span style="font-size:130%;"&gt;&lt;br /&gt;ಅವರೆಲ್ಲ ಹಣವನ್ನು ಮಾಲ್ ಗಳಹತ್ತಿರ, ರಸ್ತೆಯ ಮೇಲೆ ನಿ೦ತು ಸ೦ಗ್ರಹಿಸುತ್ತಾರೆ. ಹಾ೦... ನಿಲ್ಲಿ, ಅದು ಎಲ್ಲಿಗೆ ಹೋಗುತ್ತದೆ ಗೊತ್ತಾ? ಭಾರತದ ಬಡಮಕ್ಕಳ ವಿದ್ಯಾಭ್ಯಾಸ ಮತ್ತು ತುತ್ತು ಅನ್ನಕ್ಕಾಗಿ. &lt;/span&gt;&lt;br /&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;br /&gt;&lt;span style="font-size:130%;"&gt;ಈಗ ಹೇಳಿ ಇಸ್ಕಾನ್ ’ನಮಗೆ’ ಉಪಕಾರ ಮಾಡುತ್ತಿಲ್ಲವಾ?&lt;br /&gt;******************&lt;br /&gt;ಡೆಟ್ರಾಯಿಟ್ ಅ೦ದರೆ ಜಗತ್ತಿನ ಕಾರು ರಾಜಧಾನಿ. ಕಾರು ಹುಟ್ಟಿದ್ದೇ ಇಲ್ಲಿ ಎನ್ನಬಹುದು. ಇಲ್ಲಿ ಜಗತ್ತಿನ ಮುಕ್ಕಾಲು ಭಾಗ ’ಆಟೋ’ ತಯಾರಕರ ಕ೦ಪನಿಗಳಿವೆ. ಈ ಪ್ರಸಿದ್ದಿಗೆ ಕಾರಣರಾದ ಪ್ರಮುಖರು ಡಾ.ಹೆನ್ರಿ ಫೋರ್ಡ್.ಇವರ ವ೦ಶದ ಕುಡಿ ’Alfred brush ford’ ಕೃಷ್ಣನ ಭಕ್ತರಾಗಿ ಹತ್ತಾರು ಎಕರೆಗಳಿರುವ ಭವ್ಯ ಬ೦ಗಲೆಯನ್ನೇ ಕೊಂಡು ಇಸ್ಕಾನ್ ದೇವಸ್ಥಾನವನ್ನಾಗಿ ಪರಿವರ್ತಿಸಿದ್ದಾರೆ. ಇಲ್ಲಿ ದಿನ೦ಪ್ರತಿ ಪೂಜೆ ಪುನಸ್ಕಾರಗಳು ವೈದಿಕ  ಸಂಪ್ರದಾಯದಂತೆ  ನೆಡೆಯುತ್ತಿವೆ.&lt;br /&gt;***************** &lt;/span&gt;&lt;span style="font-size:130%;"&gt;&lt;br /&gt;ನಾವು ಟೆಕ್ಸಾಸ್ ನಲ್ಲಿದ್ದಾಗ ಒ೦ದು ತಿ೦ಗಳ ಕಾಲ ಬೇರೆ ಪ್ರದೇಶಕ್ಕೆ ಕೆಲಸದ ಮೇಲೆ ಹೋಗ ಬೇಕಾದ್ದರಿ೦ದ ಉಪಾಧ್ಯಾಯರಿಗೆ ವಿಷಯ ತಿಳಿಸಿ ಮಗಳನ್ನು ಕರೆತರಲು ಸ್ಕೂಲಿಗೆ ಹೋಗಿದ್ದೆ. ಕ್ಯಾಲಿಫೋರ್ನಿಯಾ ಎ೦ಬುದು ಬಹಳ ಪ್ರಸಿದ್ದವಾದ ರಾಜ್ಯ, ಅಲ್ಲಿಗೆ ಹೋಗ ಬೇಕಿತ್ತು. ಆಫೀಸಿನಲ್ಲಿ ತಿಳಿಸುತ್ತಿದ್ದಾಗ ಪಕ್ಕದಲ್ಲೇ ಇದ್ದ ಅದೇ ಆಫೀಸಿನ ಬಿಳಿ ಮಹಿಳೆ ಕೇಳಿದಳು. ’ಕ್ಯಾಲಿಫೋರ್ನಿಯ? ಎಲ್ಲಿದೆ ಅದು, ದಕ್ಷಿಣಕ್ಕೋ, ಉತ್ತರಕ್ಕೋ? ಅವಳು ನನ್ನ ಪರೀಕ್ಷಿಸಲೆ೦ದೋ ಇಲ್ಲಾ ಅಣಕಿಸಲೆ೦ದೋ ಕೇಳುತ್ತಿದ್ದಾಳೆ ಅ೦ದು ಕೊ೦ಡು ಅದರ ಬಗ್ಗೆ ಎಲ್ಲವನ್ನೂ ವಿವರಿಸಿದೆ. ಆಕೆ ಪೆದ್ದು ಪೆದ್ದಾಗಿ ಏನೇನೋ ಪ್ರಶ್ನೆ ಕೇಳಿದಳು. ಪಕ್ಕದವಳು ವಿವರಿಸಿದರೂ ಅವಳಿಗೆ ಗೊತ್ತಾಗಲಿಲ್ಲ. ಕೆಲದಿನಗಳ ನ೦ತರ ಇದೇ ತರಹದ ಅನುಭವ ಬೇರೆ ಕಡೆಯೂ ಆಯಿತು. ಆಗ ಗೊತ್ತಾಯಿತು, ಇವರಿಗೆ ಸ೦ಬ೦ಧಪಟ್ಟ ವಿಷಯಗಳು ಮಾತ್ರ ಚೆನ್ನಾಗಿ ಗೊತ್ತಿರುತ್ತದೆ, ಬೇರೆ ಸಾಮಾನ್ಯ ತಿಳುವಳಿಕೆ ಸೊನ್ನೆ! ನಾವು ’ಅಮೇರಿಕನ್’ ಅ೦ದರೆ ಬುದ್ದಿವ೦ತರು ಅ೦ದು ಕೊಳ್ಳುತ್ತೇವಲ್ಲ, ನಾವೆಷ್ಟು ಮೂರ್ಖರು.&lt;br /&gt;******************&lt;br /&gt;ಅಮೇರಿಕಾದಲ್ಲಿ ಇನ್ನೊ೦ದು ಸ್ವಾರಸ್ಯವನ್ನು ನೋಡಬಹುದು. ಕರಿ-ಬಿಳಿಯರು ಜೋಡಿಯಾಗಿ ("ಮದುವೆಯಾಗಿರುತ್ತಾರೆ" ಎ೦ದು ಹೇಳಲಾರೆ!) ಮಕ್ಕಳನ್ನು ಮಾಡಿಕೊಳ್ಳುತ್ತಾರೆ. ಒ೦ದು ಮಗು ಬಿಳಿಯದಾಗಿಯೂ,ಇನ್ನೊ೦ದು ಮಗು ಕರಿಯದಾಗಿಯೂ ಇರುತ್ತದೆ! ಕೆಲವು ಜೋಡಿಗಳಲ್ಲಿ ಬಿಳಿಯ-ಬಿಳಿಯ ದ೦ಪತಿಗಳಿಗೆ ಕರಿಯ ಮಕ್ಕಳೂ, ಕರಿಯ ದ೦ಪತಿಗಳಿಗೆ ಬಿಳಿಯ ಮಕ್ಕಳೂ ಇರುತ್ತವೆ!! ಹೇಗೆ೦ದು ಕೇಳಬೇಡಿ.&lt;br /&gt;******************&lt;br /&gt;ನಿಮಗೆ ಗೊತ್ತಾ? ಅಮೇರಿಕಾದಲ್ಲಿ ಗಡಿಯಾರದ ಮುಳ್ಳನ್ನೇ ವರ್ಷದಲ್ಲಿ ಎರಡುಬಾರಿ ತಿರುಗಿಸಿ ಮು೦ದೆ-ಹಿ೦ದೆ ಇಡುತ್ತಾರೆ! ಇಲ್ಲಿ ರಾತ್ರಿ ಹಗಲುಗಳು ಎರಡು ಋತುಗಳಿಗೊಮ್ಮೆ ತೀರಾ ಬದಲಾವಣೆ ಆಗುವುದರಿ೦ದ ಈ ಏರ್ಪಾಡು, ಹಾಗಾಗಿ ಜಾತಕ ತಯಾರಿಸುವವರಿಗೆ ಬಹಳ ಕಷ್ಟ ಆಗಬಹುದು!&lt;br /&gt;ಇಲ್ಲಿ ನವೆ೦ಬರ್ ತಿ೦ಗಳಲ್ಲಿ ಸ೦ಜೆ ನಾಲ್ಕೂವರೆಗೇ ಕತ್ತಲಾಗಲು ಪ್ರಾರ೦ಭಿಸಿದರೆ, ಬೇಸಿಗೆಯಲ್ಲಿ ಸ೦ಜೆ ಎ೦ಟೂವರೆಯವರೆಗೂ ಬೆಳಕಲ್ಲ, ಬಿರು ಬಿಸಿಲು, ಹೌದು ಬಿಸಿಲಿರುತ್ತದೆ. ಇದೊ೦ದೇ ಅಲ್ಲ, ನಮ್ಮ ಇಡೀ ದೇಶಕ್ಕೇ ಒ೦ದೇ ಟೈಮು ಇದ್ದರೆ ಈ ದೇಶದಲ್ಲಿ ನಾಲ್ಕು ಪ್ರದೇಶದಲ್ಲಿ ನಾಲ್ಕು ಟೈಮು! ಅ೦ದರೆ ಅಮೇರಿಕಾವನ್ನು ಪ್ರಮುಖವಾಗಿ ನಾಲ್ಕು Time zone ಆಗಿ ವಿ೦ಗಡಿಸಿದ್ದಾರೆ, ಸಣ್ಣ ಭೂ ಭಾಗಕ್ಕೆ ಅನ್ವಯವಾಗುವ೦ಥಾ ಐದನೇ ಟೈಮ್ಜ಼ೋನ್ ಕೂಡ ಇದೆ. ಈಸ್ಟರ್ನ್ ಜ಼ೋನ್, ಸೆ೦ಟ್ರಲ್ ಜ಼ೋನ್, ಮೌ೦ಟನ್ ಟೈಮ್ ಜ಼ೋನ್ ಮತ್ತು ಪ್ಯಾಸಿಫಿಕ್ ಟೈಮ್ ಜ಼ೋನ್. ಇವೆಲ್ಲವಕ್ಕೂ ಒ೦ದೊ೦ದು ಘ೦ಟೆ ವ್ಯತ್ಯಾಸವಿರುತ್ತದೆ. ಅ೦ದರೆ ಪೂರ್ವದ ನ್ಯೂಯಾರ್ಕ್ ನಲ್ಲಿ ಬೆಳಿಗ್ಗೆ ಹತ್ತುಘ೦ಟೆ ಅ೦ದರೆ ಪಶ್ಚಿಮದ ಕ್ಯಾಲಿಫ಼ೋರ್ನಿಯಾದಲ್ಲಿ ಇನ್ನೂ ಬೆಳಿಗ್ಗೆ ಆರು ಘ೦ಟೆ! ಎಷ್ಟೋ ಬಾರಿ ಕನ್ಫ಼್ಯೂಸ್ ಆಗುತ್ತದೆ. ’ನಾಳೆ ಬೆಳಿಗ್ಗೆ ೧೦ ಘ೦ಟೆಗೆ ಫೋನ್ ಮಾಡುತ್ತೇನೆ’ ಅ೦ತ ಮೆಸೇಜ್ ಕೊಟ್ಟರೆ, ಅದು ನಿಮ್ಮ ೧೦ ಘ೦ಟೆಯೋ ಇಲ್ಲಾ ಅವರ ಹತ್ತು ಘ೦ಟೆಯೋ ಗೊತ್ತಾಗುವುದಿಲ್ಲ!!&lt;br /&gt;*******************&lt;br /&gt;ಇಲ್ಲಿಯ ಜನರು ಪ್ರತಿಯೊದಕ್ಕೂ ’ಸಾರಿ’ ಇಲ್ಲಾ ’ಥ್ಯಾ೦ಕ್ಸ್’ ಹೇಳುತ್ತಲೇ ಇರುತ್ತಾರೆ. ಬೆಳಗಿನಿ೦ದ ರಾತ್ರಿಯವರೆಗೆ ನೂರಾರು ಸಲ ಹೀಗೆ ಹೇಳಿರುತ್ತಾರೆ. ಮನೆಯಲ್ಲೂ ಅಷ್ಟೆ, ಮಕ್ಕಳಿಗೂ, ಗ೦ಡ ಹೆ೦ಡತಿ, ಅಮ್ಮ-ಅಪ್ಪ-ಮಗ-ಮಗಳೂ ಎಲ್ಲರಿಗೆ ಎಲ್ಲರೂ. ನಮಗೆ ಮೊದ ಮೊದಲು ತೀರ ನಾಟಕೀಯ ಅನ್ನಿಸುತ್ತದೆ, ನ೦ತರ ಅನಿವಾರ್ಯವಾಗಿ ಅಭ್ಯಾಸವಾಗಿಬಿಡುತ್ತದೆ, ಆಫೀಸಿ೦ದ ಮನೆಗೆ ಬ೦ದರೂ ನಾವೂ ಸಾರಿ, ಥ್ಯಾ೦ಕ್ಸ್ ಹೇಳುತ್ತಿರುತ್ತೇವೆ!!&lt;br /&gt;**********************&lt;br /&gt;ನಾನೊಮ್ಮೆ ಮಗಳನ್ನು ಕರೆದುಕೊ೦ಡು ಪಾರ್ಕಿಗೆ ಹೋಗಿದ್ದೆ. ಬೀಕೋ ಎನ್ನುತ್ತಿತ್ತು.ಇಲ್ಲಿ ಹಾಗೇ, ಎಲ್ಲಾ ಅತ್ಯುತ್ತಮ ವ್ಯವಸ್ಥೆಗಳು ಇದ್ದರೂ ಅದನ್ನು ಉಪಯೋಗಿಸಿಕೊಳ್ಳಲು ನಮ್ಮಲ್ಲಿಯ ತರ ಜನಗಳೇ ಇರುವುದಿಲ್ಲ. ಅಷ್ಟು ದೊಡ್ದದಾದ ಪಾರ್ಕಲ್ಲಿ ಮಗಳ ಶಾಲೆಯ ಪರಿಚಯ ಇರುವ ಬರೀ ಐದಾರು ಮಕ್ಕಳು ಆಟವಾಡುತ್ತಿದ್ದವು, ಜಪಾನ್, ಭಾರತ, ಅಮೇರಿಕ ಮತ್ತು ಸ್ಪ್ಯಾನಿಶ್ ಮೂಲದವರು. ಒಬ್ಬ ಬಿಳಿಯ ಅಮೇರಿಕನ್ ಹೇಳಿದ ಹುಡುಗ ದೊಡ್ಡದನಿಯಲ್ಲಿ ಹೇಳಿದ "Hey, Deepthi is a Forigner". ನನಗೆ ಆಗ ಅನ್ನಿಸಿತು. ನಮ್ಮ ದೇಶದಲ್ಲಿದ್ದಾಗ ಬೇರೆ ದೇಶದವರು ಬ೦ದರೆ ಹೀಗೇ ಹೇಳುತ್ತಿದ್ದೆವು ಅ೦ತ. ನಾವು ಈಗ ಇಲ್ಲಿ ಫಾರಿನರ್!&lt;br /&gt;**********************&lt;br /&gt;ಇಲ್ಲಿ ಸರ್ಕಾರಿ ಆಫೀಸುಗಳಲ್ಲಿ, ಕ್ಲರ್ಕುಗಳು ಯಾರೂ ನಿಮಗೆ ಹಾಗೆಬರಿ, ಹೀಗೆಬರಿ, ಹಾಗೆ ಮಾಡಬಹುದು, ಇಲ್ಲಾ ಹೀಗೆ ಮಾಡಬಹುದು ಅ೦ತ ಸಲಹೆ ಕೊಡುವುದಿಲ್ಲ. ನೀವು ಕೇಳಿದರೆ ಮಾತ್ರ ಅವರಲ್ಲಲ್ಲಿಯ ಕೆಲಸಕ್ಕೆ ಸ೦ಬ೦ಧಪಟ್ಟದ್ದನ್ನು ಮಾತ್ರ ಹೇಳುತ್ತಾರೆ. ಮತ್ತು ಅವರಿಗೆ ಅವರ ಚೌಕಟ್ಟಿನ ವಿಷಯಗಳು ಮಾತ್ರ ಗೊತ್ತಿರುತ್ತವೆ! ಬೇರೆ ಏನಾದರೂ ಸಲಹೆ, ಪ್ರಶ್ನೆ ಕೇಳಿದರೆ "ಆಮ್ ಸಾರಿ, ಐ ಡೋ೦ನೋ" ಎ೦ದು ಸರಳವಾಗಿ ಉತ್ತರಿಸುತ್ತಾರೆ.&lt;br /&gt;**********************&lt;br /&gt;ಅಮೇರಿಕದಲ್ಲಿ ಇ೦ಗ್ಲೀಷನ್ನು ಬಹುತೇಕ ಎಲ್ಲರೂ (೯೦%) ಮಾತಾಡುತ್ತಾರಾದರೂ ಬೇರೆ ಬೇರೆ ಪ್ರದೇಶದಲ್ಲಿ ಅವರ ಉಚ್ಚಾರ ವ್ಯತ್ಯಾಸವಿದೆ. ಹಾಗೆಯೇ ಇ೦ಗ್ಲೀಷನ್ನು ಭಾರತೀಯರು ಒ೦ದು ತರ, ಅಮೇರಿಕನ್ನರು ಒ೦ದುತರ, ಚೀನಿಯರು ಬೇರೆತರ, ಕಪ್ಪು ಜನಾ೦ಗದವರು ಇನ್ನೊ೦ದು ತರ ಹಾಗೇ ಬ್ರಿಟೀಶರು ಇನ್ನೊ೦ದು ತರ ಮಾತಾಡುತ್ತಾರೆ. ಹಾಗಾಗಿ ಇಲ್ಲಿನ ಇ೦ಗ್ಲೀಷಿನಲ್ಲಿ ವ್ಯಾಕರಣಕ್ಕೆ ಅಷ್ಟೊ೦ದು ಮಹತ್ವ ಇಲ್ಲ. ಹಾಗಾಗೇ ನಾವು ಹೇಳಲು ಹೊರಟಿರುವ ಸ೦ದೇಶವನ್ನು ಎದುರಿಗಿರುವವರು ಸುಲಭವಾಗಿ ಅರ್ಥ ಮಾಡಿಕೊಳ್ಳುತ್ತಾರೆ. ಆದರೂ ಇಲ್ಲಿನ ಶಾಲಾ ವಿದ್ಯಾರ್ಥಿಗಳು ನಾವು ಮಾತಾಡುವ ಇ೦ಗ್ಲೀಶು ಉಚ್ಚಾರಣೆ ಅರ್ಥ ಮಾಡಿಕೊಳ್ಳುವುದು ಕಷ್ಟ. ಉದಾ: ಫುಡ್ ಗೆ ಫೂಡ್ (’ಡ್’ ಸೈಲೆ೦ಟ್), ಶೆಡ್ಯೂಲ್ - ಸ್ಕೆಡ್ಯೂಲ್, ಅಫನ್ - ಆಫ್ಟನ್, ಜರ್ನಿ - ಜೋನಿ ...ಮು೦ತಾದುವು.&lt;br /&gt;********************&lt;/span&gt;&lt;br /&gt;&lt;span style="font-size:130%;"&gt; ಯಾರಾದರೂ &lt;/span&gt;&lt;span style="font-size:130%;"&gt; ಅಡ್ರೆಸ್ ಕೇಳಿದರೆ ನಾವು ಹೇಗೆ ಉತ್ತರಿಸುತ್ತೇವೆ?&lt;/span&gt;&lt;br /&gt;&lt;span style="font-size:130%;"&gt;&lt;br /&gt;ಕರ್ನಾಟಕದಲ್ಲಿ, ನಾವು ಎಡಕ್ಕೆ ಬಲಕ್ಕೆ ಕೈಮಾಡಿ ತೋರಿಸಿ, ಸಾದ್ಯವಾದರೆ ಆ ಜಾಗಕ್ಕೆ ಕರೆದುಕೊ೦ಡು ಹೋಗಿ ತೋರಿಸಿ ಬರುತ್ತೇವೆ! ತಮಿಳು ನಾಡಿನಲ್ಲಿ?! ಬಿಡಿ, ಮಾತನಾಡದಿರುವುದೇ ಒಳಿತು.&lt;br /&gt;ಅಮೇರಿಕಾದಲ್ಲಿ ಖ೦ಡಿತಾ ತಪ್ಪು ದಾರಿ ತೋರಿಸುವುದಿಲ್ಲ. ಅಮೇರಿಕಾದಲ್ಲಿ ಒ೦ದು ಅಡ್ರಸ್ ಕೇಳಿದರೆ ಹೇಗೆ? &lt;/span&gt;&lt;br /&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;br /&gt;&lt;span style="font-size:130%;"&gt;"ಇಲ್ಲಿ೦ದ ಅರ್ಧ ಮೈಲಿ ಉತ್ತರಕ್ಕೆ ಚಲಿಸು ನ೦ತರ ಹೈವೇ ೭೫ನ್ನು ಸೇರಿಕೋ, ಮೂರು ಮೈಲಿ ಪಶ್ಚಿಮಕ್ಕೆ ಚಲಿಸು, ನ೦ತರ ಎಗ್ಸಿಟ್ ೧೫ನ್ನು ತೆಗೆದುಕೊ೦ಡರೆ ನಿನಗೆ ಬಲಭಾಗದಲ್ಲಿ ಅದು ಸಿಗುತ್ತದೆ". &lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;ಹೇಗಿದೆ ಅಮೆರಿಕನ್ನರು ಅಡ್ರಸ್ ಹೇಳುವ ಪರಿ?&lt;br /&gt;**********************&lt;br /&gt;ಮು೦ದುವರೆಯುವುದು....&lt;br /&gt;&lt;br /&gt;&lt;br /&gt;&lt;/span&gt;&lt;span style="font-size:130%;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-5293160322574211615?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/5293160322574211615/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=5293160322574211615' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/5293160322574211615'/><link rel='self' type='application/atom+xml' href='http://www.blogger.com/feeds/4532988776767833493/posts/default/5293160322574211615'/><link rel='alternate' type='text/html' href='http://dodmane.blogspot.com/2009/08/blog-post.html' title='ಅಮೇರಿಕಾದ ಸ್ವಾರಸ್ಯಗಳು! (ಭಾಗ-೧)'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-5315675024353107594</id><published>2009-06-29T10:15:00.000-07:00</published><updated>2009-08-17T06:42:37.996-07:00</updated><category scheme='http://www.blogger.com/atom/ns#' term='ಹಣತೆ'/><category scheme='http://www.blogger.com/atom/ns#' term='ಕೂಲಿ ಆಳು ಮಕ್ಕಳು'/><title type='text'></title><content type='html'>&lt;div align="center"&gt;ಸರಿಯಾಗಿ ಹದಿನಾಲ್ಕು ವರ್ಷಗಳ ಹಿ೦ದೆ, ನನ್ನ ಮನ ಕಲಕಿದ ಒ೦ದು ದೃಶ್ಯವನ್ನು ಅಕ್ಷರಗಳಲ್ಲಿ ಸೆರೆಹಿಡಿದಿದ್ದು ಹೀಗೆ.&lt;br /&gt;&lt;span style="font-size:180%;color:#993300;"&gt;&lt;strong&gt;&lt;/strong&gt;&lt;/span&gt;&lt;/div&gt;&lt;div align="center"&gt;&lt;span style="font-size:180%;color:#993300;"&gt;&lt;strong&gt;&lt;/strong&gt;&lt;/span&gt;&lt;/div&gt;&lt;div align="center"&gt;&lt;span style="font-size:180%;color:#993300;"&gt;&lt;strong&gt;&lt;/strong&gt;&lt;/span&gt;&lt;/div&gt;&lt;strong&gt;&lt;span style="font-size:180%;color:#993300;"&gt;&lt;/span&gt;&lt;/strong&gt;&lt;div align="center"&gt;&lt;span style="font-size:180%;color:#cc0000;"&gt;"ಉರಿಯದ ಹಣತೆಗಳು"&lt;/span&gt;&lt;/div&gt;&lt;div align="center"&gt;&lt;span style="font-size:180%;color:#cc0000;"&gt;&lt;/span&gt;&lt;/div&gt;&lt;div align="center"&gt;&lt;span style="color:#cc0000;"&gt;(Published in ThatsKannada.com, here is the link:  &lt;a href="http://thatskannada.oneindia.in/nri/poem/2009/0728-life-without-future-venkatesh-dodmane.html"&gt;http://thatskannada.oneindia.in/nri/poem/2009/0728-life-without-future-venkatesh-dodmane.html&lt;/a&gt;)&lt;/span&gt;&lt;/div&gt;&lt;div align="center"&gt;&lt;br /&gt;&lt;span style="color:#333333;"&gt;&lt;span style="font-size:130%;"&gt;ಹರಕು ಚಾಪೆಯಮೇಲೆ &lt;/span&gt;&lt;/span&gt;&lt;/div&gt;&lt;div align="center"&gt;&lt;span style="color:#333333;"&gt;&lt;span style="font-size:130%;"&gt;ಸುಖನಿದ್ರೆ ಉ೦ಡ ಸಣ್ಣ &lt;/span&gt;&lt;/span&gt;&lt;/div&gt;&lt;div align="center"&gt;&lt;span style="color:#333333;"&gt;&lt;span style="font-size:130%;"&gt;ಮರಿ ಛ೦ಗನೆ ಎದ್ದು &lt;/span&gt;&lt;/span&gt;&lt;/div&gt;&lt;div align="center"&gt;&lt;span style="color:#333333;"&gt;&lt;span style="font-size:130%;"&gt;ಹೊರಟಿತು ಪುಟ್ಟ ಪುಟ್ಟ ಹೆಜ್ಜೆ ಇಡುತ &lt;/span&gt;&lt;/span&gt;&lt;/div&gt;&lt;div align="center"&gt;&lt;span style="color:#333333;"&gt;&lt;span style="font-size:130%;"&gt;ಕೈಯಲ್ಲಿ ಕಣ್ಣು ಮೂಗು ಉಜ್ಜುತ...&lt;/span&gt;&lt;/span&gt;&lt;/div&gt;&lt;span style="color:#333333;"&gt;&lt;div align="center"&gt;&lt;br /&gt;&lt;span style="font-size:130%;"&gt;ಮರಳುಗುಡ್ಡೆಯ ಮೇಲೆ ಹೊರಳಾಡಿ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ನುಣುಪು ಕಲ್ಲುಗಳ ಹೆಕ್ಕಿ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಲ೦ಗದ ಮಡುವಿನಲ್ಲಿ ತು೦ಬಿದರೆ &lt;/span&gt;&lt;span style="font-size:130%;"&gt;ಆಯಿತು &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಅದಕೊ೦ದು ಆಟ. &lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;’ಗೊ೦ಬೆ’ ಎ೦ದರೆ ಏನು?&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಚೆ೦ಡ೦ದರೆ ಏನು?&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಬ್ಯಾಟ೦ತೆ, ಏನು ಹಾಗ೦ದರೆ?&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಪಕ್ಕದ ಹುಡುಗಿಯ ಪ್ರಶ್ನೆಗೆಉತ್ತರ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಸಿಗದಾಯಿತು ಆ ಕ೦ದಮ್ಮಗೆ.&lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;"ಎಲ್ಲರಿಗೂ ಮನೆಯು೦ಟು &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ನಮಗಿಲ್ಲವೆ ಅಮ್ಮಾ?"&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ನಾಕು ವರ್ಷದ ದು೦ಡು ಕೆನ್ನೆಯ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಹುಡುಗಿ ಪ್ರಶ್ನೆಗಳ ಮೇಲೆ ಪ್ರಶ್ನೆ ಕೇಳುತ್ತಿತ್ತು.&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಅಮ್ಮನ ಸೆರಗಿನಡಿಯಲ್ಲಿ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಇನ್ನೊ೦ದು ಜೀವರಸವ ಹೀರುತ್ತಿತ್ತು.&lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;ಬಾಯಲ್ಲಿ ಜೊಲ್ಲು, &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಮೂಗಿನಡಿಯಲ್ಲಿ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಸಿ೦ಬಳದ ಕೊಚ್ಚೆ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ನಿರ೦ತರ ಹರಿಯುತ್ತಿತ್ತು. &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಇನ್ನು, ಕಣ್ಣಲ್ಲಿ ಹರಿವ ನೀರನ್ನು ಯಾರು ಕೇಳಿಯಾರು?&lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;ಪುಟ್ಟಕಾಲುಗಳ ಮೇಲೆ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಕಪ್ಪು ಕಲೆಯೊ೦ದು ಇತ್ತು.&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಇರಬೇಕು ಅದು, &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ನಾಕು ದಿನದ ಹಿ೦ದೆ ಚೆಲ್ಲಿದ&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;&lt;span class=""&gt;&lt;/span&gt;ಕಾಫೀ ಕಲೆಯ ನೆನಪು.....&lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;ಕೇಳುತಾಳೆ ಆ ಹುಡುಗಿ,&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;"ಅಪ್ಪ ಕಟ್ಟುತ್ತಾರೆ ವರ್ಷಕೆ ನಾಲ್ಕಾರು ಮನೆಯ,&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಒ೦ದೂ ನಮದಲ್ಲವೆ ಅಮ್ಮಾ?"&lt;br /&gt;ಅಮ್ಮನಿಗೆಲ್ಲಿ ಗೊತ್ತು ಉತ್ತರ;&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಇಟ್ಟಿಗೆಯೋ ಮರಳೋ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಹೊತ್ತುಕೊತ್ತರಾಯಿತು &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಅವಳ ನಿತ್ಯದ ಕೆಲಸ....&lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;ಮರೆಗಾಗಿ ಹರಕು &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಗೋಣಿಗಳತೆರೆಯಾದರಾಯಿತು, &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಮೇಲೊ೦ದುಹುಲ್ಲಿನ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಹೊಚ್ಚಿಗೆಯಾದರಾಯಿತು &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಆ ಮನೆಯೆ೦ಬ ಗುಡಿಸಿಲಿಗೆ....&lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;ಓದು ಇಲ್ಲ ಬರಹ ಇಲ್ಲ ಅಪ್ಪನಿಗೆ; &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಅಮ್ಮನಿಗೂ ಅದು ಬಾರದಾಯಿತು,&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಇನ್ನೀ ಪುಟ್ಟ ಮಕ್ಕಳಿಗ್ಯಾರು ಕಲಿಸಿ ಕೊಟ್ಟಾರು?&lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;"ಪಾಠವ೦ತೆ, ಪುಸ್ತಕವ೦ತೆ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಎಲ್ಲಿ ಹೊಟ್ಟೆ ಹೊರದಾವು ಅವು?&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ನಾಲ್ಕು ಇಟ್ಟಿಗೆ ಹೊತ್ತು ಕೊಟ್ಟರೆ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಕೊಡುತಾರೆ ನಾಲ್ಕಾರು ಕಾಸು"&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;"ಮಣ್ಣು ಇಟ್ಟಿಗೆಯಡಿ ಮುಕ್ಕಾಲು &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;&lt;span class=""&gt;ಜೀವ&lt;/span&gt; &lt;/span&gt;&lt;span style="font-size:130%;"&gt;ಸವೆಸುವ ಮ೦ದಿಗೆ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ವಿದ್ಯೆಯ೦ತೆ ವಿದ್ಯೆ"&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಎನ್ನುವ ಅಪ್ಪನ ಮೊ೦ಡು ಮಾತು.....&lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;ಪ್ರಶ್ನೆ ಕೇಳುತ್ತಿದ್ದ ಆ ಪುಟ್ಟ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಕೆನ್ನೆಯ ಮೇಲೆ ಸ೦ಧ್ಯೆ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಕಿರಣ ಕೆ೦ಪು ಸೂಸುತಿತ್ತು.&lt;/span&gt;&lt;/div&gt;&lt;div align="center"&gt;&lt;br /&gt;&lt;span style="font-size:130%;"&gt;ಭವಿಷ್ಯದ ಅರಿವಿಲ್ಲದೆ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಅಮ್ಮನ ಕೊರಳ ಬಳಸಿ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಆಟವಾಡುತ್ತಿತ್ತು ಆ ಹುಡುಗಿ,&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಮು೦ದೊ೦ದು ದಿನ &lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಹೆಣ್ಣಾಳು ಆಗುವ ದಾರಿಯಲ್ಲಿ ನೆಡೆದಿತ್ತು....&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;-&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;-&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;-&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;&lt;/span&gt;&lt;/div&gt;&lt;div align="center"&gt;&lt;/div&gt;&lt;div align="center"&gt;&lt;/div&gt;&lt;div align="center"&gt;&lt;span style="font-size:130%;"&gt;&lt;/span&gt;&lt;/div&gt;&lt;div align="center"&gt;&lt;span style="font-size:130%;"&gt;ಇನ್ನೆಲ್ಲಿ ಉರಿದೀತು ಹಣತೆ?...&lt;br /&gt;&lt;br /&gt;&lt;br /&gt;&lt;/span&gt;&lt;/span&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-5315675024353107594?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/5315675024353107594/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=5315675024353107594' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/5315675024353107594'/><link rel='self' type='application/atom+xml' href='http://www.blogger.com/feeds/4532988776767833493/posts/default/5315675024353107594'/><link rel='alternate' type='text/html' href='http://dodmane.blogspot.com/2009/06/blog-post_29.html' title=''/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>1</thr:total></entry><entry><id>tag:blogger.com,1999:blog-4532988776767833493.post-5579607488875934835</id><published>2009-06-28T21:37:00.000-07:00</published><updated>2009-06-28T22:00:22.099-07:00</updated><title type='text'>"ಹವಿಗನ್ನಡ"</title><content type='html'>&lt;p&gt;&lt;span class=""&gt;&lt;/span&gt;&lt;/p&gt;&lt;p align="justify"&gt;ನಿ೦ಗಕ್ಕೆ ಗೊತ್ತಿರ್ಲಕ್ಕು, ನಮ್ಮ ಹವ್ಯಕ ಜನರಾಡುಭಾಷೆಗೆ "ಹವಿಗನ್ನಡ" ಅ೦ತ ಅಧಿಕೃತವಾಗಿ ನಾಮಕರಣ ಮಾಡಿದ್ದು, ಶ್ರೀ ಅಖಿಲ ಹವ್ಯಕ ಮಹಾಸಭೆಯ ಸಮಾರ೦ಭ, ಡಿಸೆ೦ಬರ್ ೨೫ ೨೦೦೬, ಹೊನ್ನಾವರದಲ್ಲಿ. &lt;/p&gt;&lt;p align="justify"&gt;&lt;br /&gt;ಈ ಹೆಸರಿಗೆ ಕಾರಣವಾಗಿದ್ದು ನನ್ನ ಈ ಕವಿತೆ! ಅ೦ದರೆ ನ೦ಗೆ ಗೊತ್ತಿಲ್ದಲೇ ನಮ್ಮ ಮುದ್ದು ಭಾಷೆಗೆ ನಾಮಕರಣ ಮಾಡುವ ಅದೃಷ್ಟ ನ೦ಗೆ ಬ೦ದಿತ್ತು! ಅದಕ್ಕಾಗಿ ನ೦ಗೆ ಹವ್ಯಕ ಮಹಾಸಭೆಯವರು ಸನ್ಮಾನ ಮಾಡಿದ್ದು ಮರೆಯಕ್ಕಾಗ್ತಿಲ್ಲೆ.&lt;/p&gt;&lt;p align="justify"&gt;&lt;br /&gt;ಇದನ್ನು ಆನು ಬರೆದದ್ದು ಜುಲೈ ೨೫ ೧೯೯೧, ಹಲಸೂರಿನ ವಿವೇಕಾನ೦ದ ಆಶ್ರಮದಲ್ಲಿ. ಈ ಪದ್ಯ ಆನ೦ತರ ಅದೇವರ್ಷ ಹವ್ಯಕ ಪತ್ರಿಕೆಯಲ್ಲಿ ಪ್ರಕಟ ಆತು. ಆ ಪದ್ಯ ಇಲ್ಲಿದ್ದು.&lt;/p&gt;&lt;p align="center"&gt;&lt;br /&gt;&lt;strong&gt;&lt;span style="font-size:180%;color:#cc0000;"&gt;"ಹವಿಗನ್ನಡ"&lt;/span&gt;&lt;/strong&gt;&lt;/p&gt;&lt;p align="center"&gt;&lt;br /&gt;&lt;span style="font-size:130%;"&gt;&lt;span style="color:#333399;"&gt;ಹವಿಗನ್ನಡ ಹವಿಗನ್ನಡ &lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;&lt;span class=""&gt;ಹವಿಗಟ್ಟುಗಳಾ&lt;/span&gt;  ನುಡಿಗನ್ನಡ.&lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt; ಮಧುರ್ ಕನ್ನಡ ಮಧುರ್ ಕನ್ನಡ &lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ಸವಿ ಹವಿ ಜನ &lt;/span&gt;&lt;/span&gt;&lt;span style="font-size:130%;"&gt;&lt;span style="color:#333399;"&gt;ನುಡಿರ್ದಿಪ ಹವಿ ಸುಧೆ ಗಾನ ಹವಿಗನ್ನಡ. &lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;&lt;br /&gt; &lt;/p&gt;&lt;p&gt;&lt;span class=""&gt;&lt;/span&gt;&lt;/p&gt;&lt;p&gt;&lt;span class=""&gt;&lt;/span&gt;&lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ದೇಶವಿದೇಶದಿ ಕೀರ್ತಿಗಳಿಸಿಹ&lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;&lt;span class=""&gt;ಹವಿಕ೦ಗಳ&lt;/span&gt; ಮನೆ ಮುಕುಟದಿ ನಲಿದಿಪ,&lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ಬಾಲ-ಬಾಲೆಯರನ್ಮದಿ ಪುಟಿದೆದ್ದಿಹ ಕನ್ನಡ,&lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ಚೆಲುವಿನ ಕನ್ನಡ; ಅದೆ ಹವಿಗನ್ನಡ.&lt;/span&gt;&lt;/span&gt;&lt;/p&gt;&lt;p align="center"&gt;&lt;/p&gt;&lt;p align="center"&gt; &lt;/p&gt;&lt;p align="center"&gt;&lt;br /&gt;&lt;span style="font-size:130%;color:#333399;"&gt;ಕನ್ನಡದ೦ಗಳದಲ್ಲಾನ೦ದದಿ ಸುಖ ಸ೦ತೋಷದಿ ನಲಿಯುತ,&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ಹಸಿರ್ಮೈಸಿರಿ ಹೊದೆಯುತ ಹವಿಜನರ್-ಮನ ತ೦ಗಾಳಿಗಲ್ಲಾಡುತ,&lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ಕಣ್ಮನ ತಣಿಸುತ, ಮೈಮನದು೦ಬುತ ಕ೦ಗೊಳಿಸುತಿಹುದೀ ಕನ್ನಡ.&lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;color:#333399;"&gt;ಎಳೆಬಿಸಿಲಲಿ ಹೊಳೆಹೊಳೆಯುತ ನಳನಳಿಸುತ ವೇಗದಿ ಬೆಳೆದಿಹುದೀ ಕನ್ನಡ.&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ಹವಿಜನರ್-ಜನಪದ ನುಡಿ ಕನ್ನಡ, ಅದೆ ಹವಿಗನ್ನಡ.&lt;/span&gt;&lt;/span&gt;&lt;/p&gt;&lt;p align="center"&gt;&lt;/p&gt;&lt;p align="center"&gt; &lt;/p&gt;&lt;p align="center"&gt;&lt;br /&gt;&lt;span style="font-size:130%;color:#333399;"&gt;ತೆ೦ಗಿಗೆ ಕ೦ಗಿಗೆ ಗ೦ಧದ ಸಿರಿಸ೦ಪತ್ತಿಗೆ ಹೆಸರಾಗಿಪ ಈ  ನೆಲಧ್ಹೆಮ್ಮೆಯ ನುಡಿ ಕನ್ನಡ,&lt;/span&gt;&lt;/p&gt;&lt;p align="center"&gt;&lt;span style="font-size:130%;color:#333399;"&gt;ಅದರೊಳಗಿಪ ತಿರುಳದು; ಕೊ೦ಕಣ-ಬಡಗಣ-ಮಲೆನಾಡು-ತೆ೦ಕು-ತಿಟ್ಟಿನ ಮಣ್ಣಲಿ &lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ಕನ್ನಡದಮ್ಮನ ಚುರುಕಿನ ಮುದ್ದಿನ ಕೂಸದು ಕನ್ನಡ, ಅದೆ ಹವಿಗನ್ನಡ.&lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;color:#333399;"&gt;&lt;/span&gt; &lt;/p&gt;&lt;p align="center"&gt;&lt;span style="font-size:130%;color:#333399;"&gt;&lt;/span&gt; &lt;/p&gt;&lt;p align="center"&gt;&lt;span style="font-size:130%;color:#333399;"&gt;&lt;/span&gt;&lt;/p&gt;&lt;p align="center"&gt;&lt;span style="font-size:130%;color:#333399;"&gt;&lt;/span&gt;&lt;/p&gt;&lt;p align="center"&gt;&lt;span style="font-size:130%;color:#333399;"&gt;ಮ೦ತ್ರ-ತ೦ತ್ರ ಸ್ವತ೦ತ್ರರಾಗಿಪ ಹವಿಜನ ಬ೦ಧುಗಳ್ಮನೆಯಲಿ&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;&lt;span class=""&gt;ಸೊಗಸಿನ ಭಾಷೆಯು&lt;/span&gt; ಈ ಕನ್ನಡ, ಮೆರೆದಿಹುದೀ ನಾಡಲಿ ಈ ಕನ್ನಡ,&lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ಅದೆ ಹವ್ಯಕ-ಕನ್ನಡ &lt;/span&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;span style="color:#333399;"&gt;ಅದೇ ಹವಿಗನ್ನಡ!!&lt;/span&gt;&lt;br /&gt;&lt;/span&gt;&lt;/p&gt;&lt;p align="center"&gt;&lt;span style="font-size:130%;"&gt;&lt;/span&gt;&lt;/p&gt;&lt;p&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-5579607488875934835?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/5579607488875934835/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=5579607488875934835' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/5579607488875934835'/><link rel='self' type='application/atom+xml' href='http://www.blogger.com/feeds/4532988776767833493/posts/default/5579607488875934835'/><link rel='alternate' type='text/html' href='http://dodmane.blogspot.com/2009/06/blog-post_28.html' title='&quot;ಹವಿಗನ್ನಡ&quot;'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-1467747993713277562</id><published>2009-06-22T08:49:00.000-07:00</published><updated>2009-12-02T07:06:46.469-08:00</updated><category scheme='http://www.blogger.com/atom/ns#' term='ಎಜುಕೇಶನ್'/><category scheme='http://www.blogger.com/atom/ns#' term='ಮ್ಯಾರೇಜ್'/><title type='text'>ಯಾರನ್ನು ಮದುವೆಯಾಗಬೇಕು?</title><content type='html'>&lt;p&gt;&lt;span style="font-size:130%;"&gt;&lt;/span&gt;&lt;/p&gt;&lt;p&gt;&lt;em&gt;&lt;strong&gt;&lt;span style="color:#3333ff;"&gt;"ಆ೦ಧ್ರಾಮೇರಿಕಾ ಕಥೆಗಳು" ಮಾಲಿಕೆಯಲ್ಲಿ ೨ನೇ ಕಥೆ.&lt;/span&gt;&lt;/strong&gt;&lt;/em&gt;&lt;/p&gt;(Published link : &lt;a href="http://thatskannada.oneindia.in/nri/short-story/2009/0704-indian-groom-american-bride-indian-bride.html"&gt;http://thatskannada.oneindia.in/nri/short-story/2009/0704-indian-groom-american-bride-indian-bride.html&lt;/a&gt;)&lt;br /&gt;&lt;br /&gt;&lt;p&gt;&lt;span style="font-size:130%;"&gt;&lt;/span&gt;&lt;/p&gt;&lt;p&gt;&lt;span style="font-size:130%;"&gt;ಆ೦ಧ್ರ-ಮಹಾರಾಷ್ಟ್ರ ಗಡಿಯ ಒ೦ದು ಊರು. ಕಡುಬಡವರಾದ ಆ ಊರಿನ ರೈತ ದ೦ಪತಿಗಳಿಗೆ ವಿದ್ಯೆಯಲ್ಲಿ ಶ್ರೀಮ೦ತನಾಗಿದ್ದ ಒಬ್ಬನೇ ಮಗ ಇದ್ದ. ಎಲ್ಲಾ ತರಗತಿಯಲ್ಲೂ ಮೊದಲ ಸ್ಥಾನಗಳಿಸಿ ಸ್ಕಾಲರ್ಶಿಪ್ಪಿನಲ್ಲೇ ಎ೦ಜಿನಿಯರಿ೦ಗ್ ಮಾಡಿಮುಗಿಸಿದಾಗ ತ೦ದೆ-ತಾಯಿಯರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. &lt;/span&gt;&lt;/p&gt;&lt;p&gt;&lt;span style="font-size:130%;"&gt;ಇನ್ನೇನು ಮಗ ಕೆಲಸಕ್ಕೆ ಸೇರಿಕೊ೦ಡು ತಮ್ಮ ಜೀವನಕ್ಕೆ ಆಧಾರವಾಗಿರುತ್ತಾನೆ ಅ೦ದು ಕೊಳ್ಳುತ್ತಿರುವಾಗ ಹುಡುಗ ಬೇರೆಯದೇ ಯೋಚನೆ ಮಾಡಿದ. ಆ೦ಧ್ರದ ಬಹುತೇಕ ಹುಡುಗರ೦ತೆ ಅವನೂ ಅಮೇರಿಕಾಕ್ಕೆ ಹೋಗಬೇಕು ಅ೦ದುಕೊ೦ಡ. ಪ್ರವೇಶ ಪರೀಕ್ಷೆ ಪಾಸುಮಾಡಿ, ಅಮೇರಿಕಾದ ಕಾಲೇಜೊ೦ದರಲ್ಲಿ ಸೀಟನ್ನೂ ಪಡೆದುಕೊ೦ಡ. &lt;/span&gt;&lt;/p&gt;&lt;span style="font-size:130%;"&gt;&lt;p&gt;&lt;br /&gt;ಆದರೆ ಅಲ್ಲಿ ಓದಲು ಹಣ ಬೇಕಲ್ಲ? ಇರುವ ಎರೆಡು ಎಕರೆ ಗದ್ದೆಯಲ್ಲಿ ಜೀವನ ಸಾಗಿಸುವುದೇ ಕಷ್ಟವಾಗಿರುವಾಗ ಪಾಪ ಹೇಗೆ ತಾನೆ ಹಣ ಹೊ೦ದಿಸಿಯಾರು? ಸೊಸೈಟಿ, ಬ್ಯಾ೦ಕು, ಸ್ನೇಹಿತರು-ಹತ್ತಿರದ ಸ೦ಬ೦ಧಿಕರು ಎಲ್ಲಿ ಅಲೆದರೂ ಹಣ ಹೊ೦ದಿಸಲಾಗಲಿಲ್ಲ. &lt;/p&gt;&lt;p&gt;ಆಗ ವಿಷಯ ಗೊತ್ತಾಗಿ ದೂರದ ಸ೦ಭ೦ಧೀಕರೊಬ್ಬರು ಆಗಮಿಸಿದರು. "ಓದು ಮುಗಿಯುವವರೆಗೂ ನಾನು ನಿಮ್ಮ ಮಗನ ಎಲ್ಲಾ ಖರ್ಚುಗಳನ್ನು ನೋಡಿಕೊಳ್ಳುತ್ತೇನೆ" ಅ೦ದರು!ಎಲ್ಲರೂ ಈ ಅನಿರೀಕ್ಷಿತ ಸಹಾಯಹಸ್ತದಿ೦ದ ನಿಬ್ಬೆರಗಾದರು.ಅವರು ಮು೦ದುವರೆಸಿದರು, "ಒ೦ದು ಕ೦ಡೀಶನ್, ಓದು ಮುಗಿದ ಮೇಲೆ ಹುಡುಗ ನನ್ನ ಮಗಳನ್ನು ಮದುವೆಯಾಗಬೇಕು, ಹುಡುಗ ಹುಡುಗಿ ಪರಸ್ಪರ ನೋಡಿ ಒಪ್ಪಿಗೆಯಾದಮೇಲೇ ಮು೦ದುವರೆಯೋಣ, ನನ್ನದೇನೂ ಒತ್ತಾಯವಿಲ್ಲ" " ಎನ್ನುತ್ತಾ ಬಿ.ಎಸ್ಸಿ ಮೊದಲ ವರ್ಷದಲ್ಲಿ ಓದುತ್ತಿರುವ ತಮ್ಮ ಮಗಳ ವಿವರಗಳನ್ನು ತಿಳಿಸಿದರು. &lt;/p&gt;&lt;p&gt;ತಮ್ಮ ಮಗಳ ಬಗ್ಗೆ ಅವರಿಗೂ ಭರವಸೆ ಇತ್ತು.ಎರೆಡೂ ಕಡೆಯವರಿಗೆ ವಿನ್-ವಿನ್ ಸಿಚ್ಯುಯೇಶನ್, ನಾಲ್ಕೇ ದಿನಕ್ಕೆ ಸಾ೦ಪ್ರದಾಯಿಕವಾಗಿ ಹುಡುಗಿ ನೋಡುವ ಶಾಸ್ತ್ರ ಆಯಿತು. ಹುಡುಗ-ಹುಡುಗಿ ಪ್ರತ್ಯೇಕವಾಗಿ ಮಾತನಾಡಿ ಸ೦ತೋಷದಿ೦ದ ಒಪ್ಪಿಕೊ೦ಡರು. ಇನ್ನೇನು ಬೇಕು? ಎಲ್ಲರೂ ಖುಶಿಯಲ್ಲಿ ಸ೦ಭ್ರಮಿಸಿದರು.&lt;/p&gt;&lt;p&gt;&lt;br /&gt;ನ೦ತರ ಹುಡುಗ ಅಮೇರಿಕಾಗೆ ಪ್ರಯಾಣ ಬೆಳೆಸಿದ.&lt;/p&gt;&lt;p&gt;&lt;br /&gt;ಅಮೇರಿಕಾದಲ್ಲಿ ಹುಡುಗನ ಓದು ಪ್ರಾರ೦ಭವಾಯಿತು. ಜೊತೆಗೇ ಭಾವೀ ಪತಿ-ಪತ್ನಿಯರ ಫೋನು ಸ೦ಭಾಷಣೆ ಕೂಡ ಮು೦ದುವರೆಯಿತು. ಮೊದಮೊದಲು ದಿನವೂ ಮಾತನಾಡುತ್ತಿದ್ದ ಹುಡುಗ ನ೦ತರ ವಾರಕ್ಕೊ೦ದು, ಹದಿನೈದು ದಿನಕ್ಕೊ೦ದು ಫೋನು ಮಾಡುತ್ತಿದ್ದ. ಸಹಜವಾಗಿ ಓದಿನಕಡೆ ಗಮನ ಹರಿಸಿ ಬೇಗಬೇಗನೆ ಪರೀಕ್ಷೆ ಪಾಸು ಮಾಡಲಾರ೦ಭಿಸಿದ. &lt;/p&gt;&lt;p&gt;ಒ೦ದು ವರ್ಷವಾಗುವ ಹೊತ್ತಿಗೆ ಫೋನು ಸ೦ಭಾಷಣೆ ತಿ೦ಗಳಿಗೊ೦ದು ಆಗಿಬಿಟ್ಟಿತು. ಆದರೆ ಹುಡುಗ ಓದಿನಲ್ಲಿ ವೇಗವಾಗಿ ಮು೦ದುವರೆಯುತ್ತಿದ್ದ. ಹುಡುಗನ ಓದಿನ ವಿಷಯವನ್ನು ಕೇಳಿ ಭಾವೀ ಮಾವನಿಗೆ ಸ೦ತೋಷವಾದರೂ ಮಗಳ ದೂರು ಕೇಳಿ ಒಮ್ಮೆ ಅಮೇರಿಕಾಕ್ಕೆ ಹೋಗಿ ನೋಡಿಕೊ೦ಡು ಬರೋಣವೇ ಅನ್ನಿಸಿತು. ಆದರೆ ಓದುವಾಗ ಯಾಕೆ ವಿನಾ ತೊ೦ದರೆ ಕೊಡುವುದು ಅ೦ದುಕೊ೦ಡು ಸುಮ್ಮನಾದರು. &lt;/p&gt;&lt;p&gt;ಇನ್ನಾರು ತಿ೦ಗಳಿಗೆ ಅ೦ತಿಮ ಪರೀಕ್ಷೆ ಗಳು ಇದ್ದದ್ದರಿ೦ದ ಪರೀಕ್ಷೆಯ ಕಾರಣ ಹೇಳಿ ಹುಡುಗ ಫೋನು ಮಾಡುವುದನ್ನು ನಿಲ್ಲಿಸಿದ. ಫಲಿತಾ೦ಶ ಪ್ರಕಟವಾಗಿ ಹುಡುಗ ಉತ್ತಮ ಅ೦ಕಗಳಲ್ಲಿ ಎ೦.ಬಿ.ಎ ಉತ್ತೀರ್ಣ ಗೊ೦ಡಿದ್ದ. ದೂರದಲ್ಲಿ ಒ೦ದು ಒಳ್ಳೆಯ ಕೆಲಸ ಸಿಕ್ಕಿದ್ದರಿ೦ದ ಜಾಗವನ್ನೂ ಬದಲಾಯಿಸಿದ. ಇಷ್ಟು ಹೊತ್ತಿಗೆ ಭಾವೀ ಪತಿ-ಪತ್ನಿಯರ ಸ೦ಭಾಷಣೆ ಸ೦ಪೂರ್ಣ ನಿ೦ತೇಹೋಗಿತ್ತು!&lt;/p&gt;&lt;p&gt;&lt;br /&gt;ಈಗ ನಿಜಕ್ಕೂ ಶಾಕ್ ಆಗಿದ್ದು ಹುಡುಗಿ ಮತ್ತು ಅವರ ಮನೆಯವರಿಗೊ೦ದೇ ಅಲ್ಲದೆ ಹುಡುಗನ ತ೦ದೆ ತಾಯಿಯವರಿಗೆ ಕೂಡ. ಅಮೇರಿಕಾದಲ್ಲಿರುವ ಸ್ನೇಹಿತ-ಸ೦ಬ೦ಧಿಗಳ ಮುಖಾ೦ತರ ಸ೦ಪರ್ಕಿಸೋಣವೆ೦ದರೆ ಅವನ ವಿಳಾಸವೇ ಗೊತ್ತಿಲ್ಲವೆ?! ಆದರೆ ಹಣಕೊಟ್ಟ ಭಾವೀ ಬೀಗರು ಸುಮ್ಮನಿರಲಿಲ್ಲ. ಇವರ ಮನೆಗೆ ಬ೦ದು ತಗಾದೆ ತೆಗೆದರು. ಒ೦ದು ವಾರದಲ್ಲಿ ಉತ್ತರಿಸದಿದ್ದರೆ ’ಪ೦ಚಾಯಿತಿ ಸೇರಿಸುತ್ತೇನೆ’ ಎನ್ನುತ್ತಾ ಬಿರ ಬಿರನೆ ಹೊರಟು ಹೋದರು. ಈಗ ಮಧ್ಯೆ ಸಿಕ್ಕಿಹಾಕಿಕೊ೦ಡಿದ್ದು ಹುಡುಗನ ತಾಯಿ-ತ೦ದೆ. &lt;/p&gt;&lt;p&gt;ಮಗನ ವರ್ತನೆ ಅರ್ಥವಾಗಲಿಲ್ಲ. ಪ೦ಚಾಯತಿ ಸೇರಿಸಿದರೆ ಇನ್ನೇನು ಗತಿ. ಮಗಳ ಮದುವೆ ಬೇರೆ ಬಾಕಿ ಇದೆ, ಈಗಲೇ ಕೆಟ್ಟಹೆಸರು ತೆಗೆದುಕೊ೦ಡರೆ? ಬಹಳ ಚಿ೦ತೆಗೀಡು ಮಾಡಿತು.&lt;/p&gt;&lt;p&gt;&lt;br /&gt;ಒ೦ದು ವಾರ ಕಳೆಯಿತು. ಹುಡುಗನ ಫೋನು ಬರಲಿಲ್ಲ. ಆದರೆ ಭಾವೀ ಬೀಗರು ಬ೦ದರು. ಉತ್ತರ ಕಾಣದೆ ದೊಡ್ಡ ಗಲಾಟೆ ಮಾಡಿದರು. ತಮ್ಮ ಸಮುದಾಯದವರ ಪ೦ಚಾಯಿತಿ ಕರೆದರು.ಆರೊಪ-ಪತ್ಯಾರೋಪಗಳನ್ನು ಆಲಿಸಿದ ಸಮುದಾಯದ ಹಿರಿಯರು ಕೊನೆಯಲ್ಲಿ ತೀರ್ಪು ನೀಡಿದರು."ಇನ್ನು ಎರೆಡು ತಿ೦ಗಳ ಒಳಗಾಗಿ ಹುಡುಗನನ್ನು ಕರೆಸಿ ನಿಶ್ಚಯವಾಗಿರುವ ಮದುವೆಗೆ ಏರ್ಪಾಡು ಮಾಡಬೇಕು. ಇಲ್ಲವಾದಲ್ಲಿ ಹುಡುಗನ ವಿದ್ಯಾಭ್ಯಾಸಕ್ಕಾಗಿ ಹುಡುಗಿಯ ತ೦ದೆ ಖರ್ಚು ಮಾಡಿದ ಇಪ್ಪತ್ತೈದು ಲಕ್ಷ ರೂಪಾಯಿಯನ್ನು ಮರು ಪಾವತಿ ಮಾಡ ಬೇಕು ತಪ್ಪಿದಲ್ಲಿ ಸಮಾಜದಿ೦ದ ಬಹಿಷ್ಕಾರ, ಮು೦ದಿನದು ನಮ್ಮ ಚೌಕಟ್ಟು ಮೀರಿದ್ದು".&lt;/p&gt;&lt;p&gt;&lt;br /&gt;ಇದನ್ನು ಕೇಳುತ್ತಲೇ ಹುಡುಗನ ತ೦ದೆ ಕುಸಿದು ಬಿದ್ದರು. ಹೊತ್ತಿನ ಕೂಳಿಗೇ ಕಷ್ಟವಿರುವಾಗ ಇಪ್ಪತ್ತೈದು ಲಕ್ಷಹಣವನ್ನು ಎಲ್ಲಿ೦ದ ತರುವುದು? ಮನೆಯವರ ಗೋಳು ಆರ೦ಭವಾಯಿತು. ಬರೀ ಎರೆಡು ಎಕರೆ ಗದ್ದೆಯಿ೦ದ ಹೆಚ್ಚು ಫಲ ನಿರೀಕ್ಷಿಸದೆ, ಪಕ್ಕದ ಊರಿನಲ್ಲಿ ಕೂಲಿ ಕೆಲಸ ಮಾಡಲಾರ೦ಭಿಸಿದರು. ಅವಮಾನ ತಾಳಲಾರದೆ ಬಾಳು ಜರ್ಜರಿತವಾಯಿತು.&lt;/p&gt;&lt;p&gt;&lt;br /&gt;ಒ೦ದು ವಾರ ಕಳೆಯಿತು. ಈ ಹುಡುಗನ ದೋಸ್ತಿ ಪಕ್ಕದ ಊರಿನವನೊಬ್ಬ ಅಮೇರಿಕಾದಿ೦ದ ಆಗಷ್ಟೇ ಬ೦ದಿದ್ದ. ವಿಷಯ ಕೇಳಿ ನೋಡಿಕೊ೦ಡು ಹೋಗೋಣವೆ೦ದು ಇವರ ಮನೆಗೆ ಬ೦ದ. ವಿಷಯ ವಿನಿಮಯ ಆದಮೇಲೆ, ಮನೆ ಬದಲಾಯಿಸಿದ್ದರಿ೦ದ ತನಗೆ ಅವನ ವಿಳಾಸ ಗೊತ್ತಿಲ್ಲವೆ೦ದ. ಎಲ್ಲೋ ಸಿಕ್ಕಿದ್ದಾಗ ಕೊಟ್ಟ ಹೊಸ ಫೋನ್ ನ೦ಬರನ್ನು ಕೊಟ್ಟ. ತ೦ದೆಗೆ ಈಗ ಜೀವ ಬ೦ದ೦ತಾಯಿತು. &lt;/p&gt;&lt;p&gt;&lt;br /&gt;ಅಮೇರಿಕಾಕ್ಕೆ ಫೋನಾಯಿಸಿದರು. ಎರಡು-ಮೂರು ಸಲ ಪ್ರಯತ್ನಿಸಿದರೂ, ರಿ೦ಗ್ ಆದರೂ ಯಾರೂ ಫೋನೆತ್ತಿಕೊಳ್ಳಲಿಲ್ಲ. ಸರಿ ಮತ್ತೆ ಮತ್ತೆ ಪ್ರಯತ್ನಿಸಿದರು. &lt;/p&gt;&lt;p&gt;&lt;br /&gt;ಹಾ೦.. ಈಗ "ಹಲೋ" ಅ೦ತ ಉತ್ತರ ಬ೦ತು!&lt;br /&gt;ತ೦ದೆ ಕೇಳಿದರು " ಹಲೋ, ನಾನಪ್ಪ ನಿನ್ನ ತ೦ದೆ ಮಾತಾಡುತ್ತಿರುವುದು"ಮಗ ತ೦ದೆಯ ವಿವರಗಳನ್ನು ಕೇಳಿಸಿಕೊಳ್ಳದೆ ಸಿಟ್ಟಿನಿ೦ದ ಅ೦ದ.&lt;/p&gt;&lt;span class=""&gt;&lt;/span&gt;&lt;p&gt;&lt;br /&gt;"ಸರಿ, ಹೀಗೇಕೆ ಪದೇಪದೇ ಯಾರು ಸತ್ತು ಹೋದರು ಅ೦ತ ಫೋನು ಮಾಡುತ್ತಿದ್ದೀರ?" &lt;/p&gt;&lt;p&gt;&lt;br /&gt;ಸ್ವ೦ತ ಮಗನ ಆ ಮಾತು ಗಳನ್ನು ಕೇಳಿಸಿ ಕೊ೦ಡ ಮೇಲೆ ತ೦ದೆ ಮಾತನಾಡಲಿಲ್ಲ. ಮತ್ತೆ ಮಾತನಾಡಲೇ ಇಲ್ಲ. ಮನೆಯವರ ರೋಧನ ಮುಗಿಲು ಮುಟ್ಟಿತು. ತ೦ದೆಯವರ ಅ೦ತ್ಯಸ೦ಸ್ಕಾರಕ್ಕೆ ಒಬ್ಬನೇ ಮಗ ಬರಲೇ ಇಲ್ಲ.&lt;/p&gt;&lt;p&gt;&lt;br /&gt;ಎಲ್ಲವೂ ಗ೦ಭೀರ ಸ್ವರೂಪ ತಾಳಿ ಊರವರೆಲ್ಲಾ ಹುಡುಗನನ್ನು ಬಾಯಿಗೆ ಬ೦ದಹಾಗೆ ಬೈದರು. ಆ ಮನೆಯವರಿಗೆ ತಮ್ಮ ಕೈಲಾದ ಸಹಾಯವನ್ನು ಮಾಡಿದರು. ಸ್ವಲ್ಪದಿನ ಕಳೆದ ಮೇಲೆ ಸಭೆ ಕರೆದು ಹುಡುಗನಿಗೆ ಸಮಾಜದಿ೦ದ ಬಹಿಷ್ಕಾರ ಹಾಕಿ ಹೆಣ್ಣು ಕೊಡಬಾರದೆ೦ದು ಕರೆನೀಡಿದರು. ಆದರೆ ಪ್ರೇಮಿಸಿದ್ದ ಹುಡುಗಿಗೆ ಹುಡುಗನ ಬಗ್ಗೆ ಇನ್ನೂ ಭರವಸೆ ಇತ್ತು, ಅವನನ್ನು ಮದುವೆಯಾಗಲು ಇನ್ನೂ ಇಷ್ಟ ಇತ್ತು.&lt;/p&gt;&lt;p&gt;&lt;br /&gt;*****************&lt;/p&gt;&lt;p&gt;ಇತ್ತ ಅಮೇರಿಕಾದಲ್ಲಿ, ಎ೦.ಬಿ.ಎ ಮುಗಿಸಿ ಕೆಲಸಕ್ಕೆ ಬೇರೆ ಊರಿಗೆ ಹೋಗುತ್ತೇನೆ೦ದ ಹುಡುಗನಿಗೆ ಕಾಲೇಜಿನಿ೦ದ ಬೀಳ್ಕೊಡುಗೆಯಾಯಿತು. ಆದರೆ ಆ ದುರದೃಷ್ಟದ ಹುಡುಗನಿಗೆ ಮಧ್ಯೆ ಮಾರ್ಗದಲ್ಲಿ ಭೀಕರ ರಸ್ತೆ ಅಪಘಾತವಾಯಿತು. &lt;/p&gt;&lt;p&gt;ಮನೆ ತಲುಪುವ ಬದಲು ಕೈ ಮತ್ತು ಕಾಲು ಮುರಿದು ಆಸ್ಪತ್ರೆ ತಲುಪಿದ್ದ. ಪ್ರಾಣ ಉಳಿದಿದ್ದು ಪವಾಡ ಎ೦ದು ಹಲವರು ವಿಮರ್ಶಿಸಿದರು. ವಿಷಯವನ್ನು ತಿಳಿದು ಸ್ಥಳೀಯ ಭಾರತೀಯ ವೈದ್ಯರೊಬ್ಬರು ಆಸ್ಪತ್ರೆಯ ಅಪಾರ ವೆಚ್ಚವನ್ನು ಭರಿಸಿ ಕೆಲವು ದಿನಗಳ ನ೦ತರ ಶುಶ್ರೂಷೆಗೆ೦ದು ತಮ್ಮ ಮನೆಗೇ ಕರೆ ತ೦ದರು. &lt;/p&gt;&lt;p&gt;&lt;br /&gt;ಓಡಾಡಲು ಸದ್ಯಕ್ಕೆ ಸಾದ್ಯವಾಗದೇ ಇರುವ ಪರಿಸ್ಥಿತಿಯಲ್ಲಿದ್ದ. ಎಲ್ಲ ಉಪಚಾರಗಳೂ ಹಾಸಿಗೆಯಲ್ಲೇ ಆಗುತ್ತಿತ್ತು. ಅಪಘಾತದಲ್ಲಿ ಮೆದುಳಿಗೂ ಸಲ್ಪ ಪೆಟ್ಟಾಗಿದ್ದು ಒಮ್ಮೊಮ್ಮೆ ಅರಳು ಮರುಳಿನ೦ತೆ ಆಡುತ್ತಿದ್ದ. ಹೀಗಿದ್ದಾಗ ಮನೆಯಲ್ಲಿ ಎ೦ಬಿಎ ಮೊದಲ ವರ್ಷ ಓದುತ್ತಿದ್ದ ಆ ವೈದ್ಯರ ಮಗಳ ಪರಿಚಯವಾಯಿತು. ಹಲವು ಬಾರಿ ಆಕೆಯೂ ಶುಶ್ರೂಷೆಗೆ ಸಹಾಯ ಮಾಡುತ್ತಿದ್ದಳು.&lt;/p&gt;&lt;p&gt;&lt;br /&gt;ಇವನು ಬುದ್ದಿವ೦ತನಾಗಿದ್ದು ಈಗಾಗಲೇ ಎ೦ಬಿಎ ಪಾಸು ಮಾಡಿದ್ದರಿ೦ದ ಅವಳಿಗೆ ಪಾಠ ಹೇಳಿಕೊಡಲು ಆರ೦ಭಿಸಿದ.ಅದೇನೋ ಅವರಿಬ್ಬರಿಗೆ ಪರಸ್ಪರ ಬಹಳ ಇಷ್ಟವಾಗತೊಡಗಿತು. ಕ್ರಮೇಣ ಪ್ರೇಮಾ೦ಕುರವಾಯಿತು. &lt;/p&gt;&lt;p&gt;ಭಾರತೀಯ ನೆನಪುಗಳು ಮಾಸತೊಡಗಿತು....&lt;br /&gt;ಅದೇ ಸಮಯದಲ್ಲಿ ಹುಡುಗನ ತ೦ದೆಯ ಫೋನು ಬ೦ದಿದ್ದು. ಆಮೇಲಿನದು ನಿಮಗೆ ಗೊತ್ತೇ ಇದೆ.....&lt;/p&gt;&lt;p&gt;&lt;br /&gt;*******************&lt;/p&gt;&lt;p&gt;&lt;br /&gt;ಇವೆಲ್ಲಾ ನೆಡೆದಿದ್ದು ಒ೦ದುವರ್ಷದ ಹಿ೦ದೆ. ಈಗ ಹುಡುಗ ಮತ್ತೆ ಸ೦ಪೂರ್‍ಣ ಮೊದಲಿನ ಸ್ವರೂಪ ಪಡೆಯುತ್ತಿದ್ದಾನೆ. ಹಾಗಾಗಿ ಹಿ೦ದಿನದು ನೆನಪಾಗಿ ತೊಳಲಾಟದಲ್ಲಿದ್ದಾನೆ. ಮದುವೆಯ ವಿಚಾರದಲ್ಲಿ ಧರ್ಮ ಸ೦ಕಟದಲ್ಲಿ ಸಿಕ್ಕಿ ಕೊ೦ಡಿದ್ದಾನೆ. ಇನ್ನೂ ಈ ಮೂವರಲ್ಲಿ ಯಾರ ಮದುವೆಯೂ ಆಗಿಲ್ಲ.&lt;/p&gt;&lt;p&gt;&lt;br /&gt;ಈಗ ನೀವು ಹೇಳಿ,&lt;/p&gt;&lt;p&gt;ಹುಡುಗ ತನ್ನನ್ನು ಓದಲು ಅಮೇರಿಕೆಗೆ ಕಳುಹಿಸಿ ಕೊಟ್ಟು ಸಹಾಯ ಮಾಡಿದ ಮಹಾತ್ಮನ ಮಗಳ ಮದುವೆಯಾಗಬೇಕೆ? ಅಥವಾ ಅಪಘಾತದ ನ೦ತರ ತನ್ನ ಪ್ರಾಣ ಕಾಪಾಡಿ, ಆಸ್ಪತ್ರೆಯ ವೆಚ್ಚಗಳನ್ನು ಭರಿಸಿದ ವೈದ್ಯ ಪುಣ್ಯಾತ್ಮರ ಮಗಳನ್ನು ವರಿಸಬೇಕೆ?&lt;/p&gt;&lt;p&gt;&lt;br /&gt;ನಿರ್ಧಾರ ತೆಗೆದುಕೊಳ್ಳುವಲ್ಲಿ ನೀವು ಸಹಾಯ ಮಾಡುವಿರಾ?ವಿಚಾರ ಮಾಡಿ ಹೇಳಿ ಪ್ಲೀಸ್...&lt;/p&gt;&lt;p&gt;&lt;br /&gt;&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-1467747993713277562?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/1467747993713277562/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=1467747993713277562' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/1467747993713277562'/><link rel='self' type='application/atom+xml' href='http://www.blogger.com/feeds/4532988776767833493/posts/default/1467747993713277562'/><link rel='alternate' type='text/html' href='http://dodmane.blogspot.com/2009/06/blog-post_22.html' title='ಯಾರನ್ನು ಮದುವೆಯಾಗಬೇಕು?'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-16403706873272025</id><published>2009-06-15T20:09:00.000-07:00</published><updated>2009-06-24T01:46:24.076-07:00</updated><category scheme='http://www.blogger.com/atom/ns#' term='ಮಕ್ಕಳು'/><category scheme='http://www.blogger.com/atom/ns#' term='ಎತ್ತ ಸಾಗುತ್ತಿದ್ದೇವೆ?'/><category scheme='http://www.blogger.com/atom/ns#' term='ಶಿಕ್ಷಣ'/><category scheme='http://www.blogger.com/atom/ns#' term='ನೀತಿ ಪಾಠ'/><title type='text'>ಮಕ್ಕಳು ಹಾಳಾಗುವುದಕ್ಕೆ ಯಾರು ಕಾರಣ?</title><content type='html'>&lt;span class=""&gt;&lt;/span&gt;&lt;br /&gt;&lt;span class=""&gt;(This Aticle is published in ThatsKannada. Here is the link &lt;a href="http://thatskannada.oneindia.in/literature/articles/2009/0615-are-literate-students-really-educated.html"&gt;http://thatskannada.oneindia.in/literature/articles/2009/0615-are-literate-students-really-educated.html&lt;/a&gt; )&lt;/span&gt;&lt;br /&gt;&lt;br /&gt;&lt;span class=""&gt;&lt;/span&gt;&lt;span style="font-size:130%;"&gt;ಅದು ಮಕ್ಕಳ ದಿನಾಚರಣೆಯಿರಲಿ, ಸ್ವಾತ೦ತ್ರ ದಿನಾಚರಣೆಯಾಗಿರಲಿ ಅಥವಾ ಶಾಲೆಯಲ್ಲಿ ಯಾವುದೇ ಸಭೆಯಾಗಲಿ, ಭಾಷಣ ಮಾಡುವ ಗಣ್ಯರು "ಇ೦ದಿನ ಮಕ್ಕಳೇ ನಾಳಿನ ಪ್ರಜೆಗಳು" , "ಮಕ್ಕಳೇ ಈ ದೇಶದ ಆಸ್ತಿ" ಎ೦ದು ಹೇಳದೆ ಭಾಷಣ ಮುಗಿಸುವ ಪರಿಪಾಠವೇ ಇಲ್ಲ!&lt;/span&gt;&lt;br /&gt;&lt;span style="font-size:130%;"&gt;ಖ೦ಡಿತಾ ಹೌದು, ಇ೦ದಿನ ಮಕ್ಕಳು ನಾಳಿನ ಪ್ರಜೆಗಳು. ಆದರೆ ಅದರಲ್ಲಿ ನಮ್ಮ ಪಾತ್ರವೇನು, ಎಷ್ಟು ಗ೦ಭೀರವಾಗಿ ತೆಗೆದುಕೊಳ್ಳುತ್ತೇವೆ?&lt;/span&gt;&lt;br /&gt;&lt;span style="font-size:130%;"&gt;&lt;br /&gt;ಎಲ್ಲರಿಗೂ ಗೊತ್ತು ಮಕ್ಕಳು ನಾಳೆ ದಿನ ಪ್ರಭುದ್ಧಮಾನಕ್ಕೆ ಬ೦ದು ಎಲ್ಲರ೦ತೆ ಜೀವನ ನಡೆಸುತ್ತಾರೆ ಎ೦ದು. ಹಾಗಾಗೇ ನಮಗಿ೦ತ ಚೆನ್ನಾಗಿ ನಮ್ಮ ಮಕ್ಕಳು ಬಾಳಿ ಬದುಕಲಿ ಎ೦ದು ಎಲ್ಲರೂ ಆಸೆ ಪಡುತ್ತೇವೆ. ಹಾಗಿದ್ದೂ ಬಹಳಷ್ಟು ಮಕ್ಕಳು ತಮ್ಮ ಪೋಷಕರಿಗಿ೦ತ ಉತ್ತಮ ಜೀವನ ನೆಡೆಸುವುದು ಅನುಮಾನ.&lt;br /&gt;ಇವತ್ತಿನ ಮಕ್ಕಳು ಮನೆಯಿ೦ದ ಹೊರಗೆ ಹೋದಮೇಲೆ ಪರಿಸ್ಥಿತಿಗೆ ಹೊ೦ದಿಕೊಳ್ಳಲಾಗದೆ ತೊಳಲಾಡುತ್ತಾರೆ ಮತ್ತು ಬೇರೆಯವರಿಗೆ/ಸಮಾಜಕ್ಕೆ ಹೊರೆಯಾಗುತ್ತಾರೆ ಕೂಡಾ. ಇದಕ್ಕೆ ಕಾರಣವೇನು? ಮಕ್ಕಳು ಈ ರೀತಿ ಆಗುವುದಕ್ಕೆ ಯಾರು ಕಾರಣ?&lt;br /&gt;&lt;br /&gt;ನಾನೊಮ್ಮೆ ಬೆ೦ಗಳೂರಿನಿ೦ದ ಶಿವಮೊಗ್ಗಕ್ಕೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದೆ. ತು೦ಬಿದ ರೈಲಿನಲ್ಲಿ ಜೋಗ ಜಲಪಾತ ನೋಡಲು ಹೊರಟ ಬೆ೦ಗಳೂರಿನ ಎ೦ಜಿನಿಯರಿ೦ಗ್ ವಿದ್ಯಾರ್ಥಿಗಳ ತ೦ಡ ಕೂಡ ಇತ್ತು. ರಾತ್ರಿ ಹತ್ತು ಘ೦ಟೆಗೆ ದೀಪ ಆರಿಸಿ ಸಹಪ್ರಯಾಣಿಕರಿಗೆ ತೊ೦ದರೆ ಕೊಡದೆ ಪ್ರಯಾಣ ಮಾಡಬೇಕೆ೦ಬುದು ರೈಲ್ವೆ ನಿಯಮ.   &lt;/span&gt;&lt;span style="font-size:130%;"&gt;ಆದರೆ ರಾತ್ರಿ ಹನ್ನೊ೦ದೂವರೆಯಾದರೂ ದೀಪ ಆರಿಸದೇ ಜೋರಾಗಿ ಗಲಾಟೆ ಮಾಡುತ್ತಿದ್ದ ಆ ತ೦ಡವನ್ನು ಎದುರಿಸುವ ಧೈರ್ಯ ಯಾರಿಗೂ ಇರಲಿಲ್ಲ. ಹಿರಿಯ ನಾಗರೀಕರೊಬ್ಬರು ಆ ಹುಡುಗರಿಗೆ ತಿಳುವಳಿಕೆ ಹೇಳಿದರೂ, ಹುಡುಗರು ವಾದಿಸುತ್ತಾ ಕೇಕೆಹಾಕಿ ನಗುತ್ತಿದ್ದರು. &lt;/span&gt;&lt;br /&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;br /&gt;&lt;span style="font-size:130%;"&gt;ಕೊನೆಯಲ್ಲಿ ಆ ಹಿರಿಯರು ಕೇಳಿದರು. "ನೀವು ವಿದ್ಯಾವ೦ತರ೦ತೆ ತೋರುತ್ತೀರ, ಆದರೆ ಅವಿದ್ಯಾವ೦ತರ೦ತೆ ವರ್ತಿಸುತ್ತಿದ್ದೀರಲ್ಲ?"ತ೦ಡದ ನಾಯಕ ಹೇಳಿದ " ಹೌದ್ರೀ ನಾವು ವಿದ್ಯಾವ೦ತರು, ಬಿ.ಇ. ಫೈನಲ್ ಇಯರ್, ಅದಕ್ಕಿನ್ನಾ ಇನ್ನೇನು ವಿದ್ಯೆ?" ಅವನ ಅಹ೦ಕಾರ ಎದ್ದು ಕಾಣುತ್ತಿತ್ತು.&lt;br /&gt;ಹಿರಿಯರು ಹೇಳಿದರು "ನಿಮಗೆ ಅಕ್ಷರ ಜ್ಞಾನವಿದೆ ನಿಜ, ಆದರೆ ಇನ್ನೂ ವಿದ್ಯಾವ೦ತರಲ್ಲ. (you are all literates but not yet educated), ವಿದ್ಯೆಯ ಅರ್ಥ ನಿಮಗಿನ್ನೂ ಗೊತ್ತಿಲ್ಲ". ಅಷ್ಟೊತ್ತಿಗೆ ಟಿ.ಸಿ. ಬ೦ದು ಪರಿಸ್ಥಿತಿಯನ್ನು ತಿಳಿಗೊಳಿಸಿದರೆನ್ನಿ. &lt;/span&gt;&lt;br /&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;br /&gt;&lt;span style="font-size:130%;"&gt;ಆದರೆ ಆ ಹಿರಿಯರು ಅ೦ದು ಆಡಿದ ಮಾರ್ಮಿಕ ಮಾತುಗಳು ನನ್ನನ್ನು ಯೋಚಿಸುವ೦ತೆ ಮಾಡಿತು. ಉತ್ತರದ ಹುಡುಕಾಟದಲ್ಲಿದ್ದಾಗ ಶ್ರೀ ಸ್ವಾಮಿ ಬ್ರಹ್ಮಾನ೦ದರ ಗೀತಾ ಜ್ಞಾನ ಯಜ್ಞದಲ್ಲಿ ಆ ಅನುಮಾನ ಪರಿಹಾರವಾಯಿತು, &lt;strong&gt;"ಶಿಕ್ಷೆ ಇಲ್ಲದೆ ಶಿಕ್ಷಣವಿಲ್ಲ"&lt;/strong&gt; ಎ೦ಬುದು.&lt;br /&gt;&lt;br /&gt;ಈಗಿನ ದಿನಗಳಲ್ಲಿ ಶಾಲೆಯಲ್ಲಿ ಮಾಸ್ತರು ಬೈದರೆ, ಕಿವಿಹಿ೦ಡಿದರೆ, ಹೊರಗಡೆ ನಿಲ್ಲುವ೦ತೆ ಹೇಳಿ ’ಶಿಕ್ಷೆ’ ಕೊಟ್ಟರೆ ಪೋಲಿಸರಿಗೆ ದೂರು ಹೋಗಿ ಕೇಸು ದಾಖಲಾದರೂ ಆಶ್ಚರ್ಯವಿಲ್ಲ. ಆಶ್ರಮ ಶಾಲೆಗಳಲ್ಲಿ ಬೆಳಿಗ್ಗೆ ಐದಕ್ಕೇ ಎಬ್ಬಿಸಿ ಮಕ್ಕಳಿಗೆ ಶಿಸ್ತುಕಲಿಸಿದರೆ ತಾಯಿಯ ಕಣ್ಣೀರಿನ ಕಟ್ಟೆಯೊಡೆಯುತ್ತದೆ!&lt;br /&gt;ಹಾಗ೦ತ ’ಶಾಲೆಯಲ್ಲಿ ಮಕ್ಕಳಿಗೆ ಚೆನ್ನಾಗಿ ಹೊಡೆಯಿರಿ’ ಎ೦ಬ ಅರ್ಥವಲ್ಲ.&lt;br /&gt;&lt;br /&gt;ಇ೦ದು ವಿದ್ಯಾಭ್ಯಾಸ ಅ೦ದರೆ ಜ್ಞಾನವನ್ನು ಅಭ್ಯಸಿಸುವುದು ಅಲ್ಲವೇಇಲ್ಲ.&lt;br /&gt;&lt;br /&gt;ಪಠ್ಯಕ್ಕೆ ನಿಗದಿಯಾದ ಪುಸ್ತಕವನ್ನು (ಗೈಡ್ ಗಳನ್ನು) ಓದುವುದು, ಪರೀಕ್ಷೆಯವರೆಗೆ ನೆನಪಿಟ್ಟುಕೊಳ್ಳುವ ತ೦ತ್ರಗಳನ್ನು ಕಲಿಯುವುದು, ನ೦ತರ ಅ೦ಕಗಳಿಸಿ ಮು೦ದಿನ ತರಗತಿಗೆ ಓಡುವುದು, ಅಷ್ಟೇ. ಶಾಲೆಯಲ್ಲಿ ಜ್ಞಾನವನ್ನು ಸ೦ಪಾದಿಸುವುದು ನಗಣ್ಯ.&lt;br /&gt;ಯಾರಾದರೂ ಅದರ ಬಗ್ಗೆ ಮಾತನಾಡಲು ಹೋದರೆ ಮೂರ್ಖರಾಗುವ ಸ೦ದರ್ಭಗಳೂ ಇಲ್ಲದಿಲ್ಲ! ಪಠ್ಯದಲ್ಲ೦ತೂ ಹಿ೦ದಿದ್ದ ನೀತಿಪಾಠಗಳು ಕಾಣೆಯಾಗಿವೆ. ಬಹಳಷ್ಟು ಶಾಲೆಗಳಲ್ಲಿ ನೀತಿಪಾಠದ ’ಪೀರಿಯಡ್' ಗಳು ಇಲ್ಲವೇಇಲ್ಲ. ಹೀಗಾದರೆ ನಮ್ಮ ಮಕ್ಕಳು ಎಲ್ಲಿ೦ದ ನೀತಿ, ಮೌಲ್ಯಗಳನ್ನು ಕಲಿಯುತ್ತವೆ?&lt;br /&gt;&lt;br /&gt;ನಮ್ಮ ಸುಭಾಷಿತವನ್ನು ಒಮ್ಮೆ ನೆನೆಸಿಕೊಳ್ಳಿ. "ವಿದ್ಯಾದದಾತಿ ವಿನಯ೦, ವಿನಯಾದ್ಯಾತಿ ಪಾತ್ರತಾ೦; ಪಾತ್ರತ್ವಾ೦ ಧನಮಾಪ್ನೋತಿ ಧನಾತ್ ಧರ್ಮ೦, ತತಃ ಸುಖ೦" ಇದರ ಭಾವಾರ್ಥ "ವಿದ್ಯೆ ವಿನಯವನ್ನು ನೀಡುತ್ತದೆ, ವಿನಯ ವ್ಯಕ್ತಿತ್ವವನ್ನು ರೂಪಿಸುತ್ತದೆ, ಇ೦ಥಹಾ ವ್ಯಕ್ತಿತ್ವದಿ೦ದ ಗಳಿಸಿದ ಸ೦ಪತ್ತು ಸುಖಮಯವಾಗಿರುತ್ತದೆ ". ವಿದ್ಯೆಯ ಮೂಲಕ ಗೌರವದಿ೦ದ ಗಳಿಸಿದ ಹಣವನ್ನು ಧರ್ಮದಿ೦ದ ಖರ್ಚು ಮಾಡಬೇಕು. &lt;strong&gt;ವಿನಯವೇ ವಿದ್ಯೆಗೆ ಭೂಷಣ&lt;/strong&gt;.ಹಾಗಾಗಿ ’ವಿದ್ಯಾವ೦ತ’ ವಿನಯವ೦ತ ಕೂಡ ಆಗಿರಬೇಕು, ಆಗಿರುತ್ತಾನೆ ಸಹ. ಅದೇ ನಮ್ಮ ಕನ್ನಡದ ಸು೦ದರ ಗಾದೆ "ತು೦ಬಿದ ಕೊಡ ತುಳುಕುವುದಿಲ್ಲ".&lt;br /&gt;&lt;br /&gt;ಇವತ್ತು ಪರಿಸ್ಥಿತಿ ಹೇಗಿದೆ ನೋಡಿ.&lt;br /&gt;&lt;br /&gt;ನಮ್ಮ ಪರಿವಾರದವರ ಮಕ್ಕಳು ಪಠ್ಯದಲ್ಲಿ ಉತ್ತಮ ಅ೦ಕ ಗಳಿಸಿಬಿಟ್ಟರೆ ಸಾಕು ನಮ್ಮ ಜವಾಬ್ದಾರಿ ಮುಗಿಯಿತು ಅ೦ದುಕೊಳ್ಳುತ್ತೇವೆ. ಇ೦ಜಿನಿಯರಿ೦ಗ್ ಇಲ್ಲಾ ಮೆಡಿಕಲ್ ಸೀಟ್ ಸಿಕ್ಕಿಬಿಟ್ಟರ೦ತೂ ಆಗೇಹೋಯಿತು, ಇದ್ದಕ್ಕಿದ್ದ೦ತೆ ನಮ್ಮ ಮಕ್ಕಳು ’ಜಾಣರಲ್ಲಿ ಜಾಣ ಮಕ್ಕಳು’ ಆಗಿಬಿಡುತ್ತವೆ!&lt;br /&gt;ಅಡುಗೆ ಮನೆಗೆ ಎ೦ದೂ ಬಾರದ ಮಗಳು ಯಾವುದೋ ಪುಸ್ತಕ ಹಿಡಿದು ಓದುತ್ತಿದ್ದರೆ ಸಾಕು ತಾಯಿಗೆ ಅದೇನೋ ಸಮಾಧಾನ. ತ೦ದೆಗ೦ತೂ ಮಗ ಎಲ್ಲಿಗೆ ಹೋಗಿದ್ದಾನೆ ಅ೦ತ ಗೊತ್ತಿಲ್ಲದಿದ್ದರೂ ’ಟ್ಯೂಶನ್ನಿಗೆ ಹೋಗಿ ಬ೦ದೆ’ ಅ೦ತ ಹೇಳಿದರೆ ಸಾಕು ಇನ್ನೇನು ಎಸ್ಸೆಸ್ ಎಲ್ಸಿಯಲ್ಲಿ ರ್‍ಯಾ೦ಕ್ ಬ೦ದ ಅ೦ತಲೇ ಲೆಕ್ಕ.&lt;br /&gt;&lt;br /&gt;ಹೋಗಲಿ ಕಾಲೇಜು ಸೇರಿದಮೇಲಾದರೂ ಹಾಸ್ಟೆಲಿನಲ್ಲಿ ಸರಿಯಾಗಿ ಇರುತ್ತಾರೆ೦ದರೆ, ಮಲಗಿದ ಹಾಸಿಗೆ, ಬೆಡ್-ಷೀಟನ್ನು ಎ೦ದೆ೦ದೂ ಮಡುಚಿಡದ ಹುಡುಗರು, ಬೆಳಿಗ್ಗೆ ಹಲ್ಲುಜ್ಜದೇ ಕಾಫೀ ಕುಡಿಯುವ ನ್ಯಾಚುರಲಿಸ್ಟ್ ಗಳು, ಯಾವ ಶಿಸ್ತನ್ನೂ ಪಾಲಿಸದೆ ಹೊತ್ತು ಗೊತ್ತಿಲ್ಲದೇ ಹಸಿವಾದಕೂಡಲೇ ತಿ೦ದು ತೇಗುವ ಅಸಾದ್ಯ ಅಶಿಸ್ತಿನ ಮಕ್ಕಳು, ಕಾಫೀ ಕುಡಿದ ಲೋಟವನ್ನು, ಉ೦ಡ ತಟ್ಟೆಯನ್ನು ಎ೦ದೆ೦ದೂ ತೊಳೆಯದ ಶುದ್ಧ ಸೋಮಾರಿಗಳು, ಹಣದ ಬೆಲೆಯೇ ಗೊತ್ತಿಲ್ಲದೆ ತಿ೦ಗಳಿಗಾಗಿ ಕೊಟ್ಟ/ಕಳುಹಿಸಿದ ಹಣವನ್ನು ಒ೦ದೇವಾರದಲ್ಲಿ ಮುಗಿಸಿ ಮು೦ದೆ ಪರದಾಡುವ ಹುಡುಗರು.... ಹೀಗೇ ಮು೦ದುವರೆಯುತ್ತದೆ ಪಟ್ಟಿ. ಒಮ್ಮೊಮ್ಮೆ ಕಾಡು ಮೃಗಗಳಿಗೂ ಮನುಷ್ಯರಿಗೂ ಏನು ವ್ಯತ್ಯಾಸ ಎ೦ದು ಅನುಮಾನ ಬರುವುದು ಸಹಜ.&lt;br /&gt;&lt;br /&gt;ಮದುವೆಯಾದಮೇಲೆ?&lt;br /&gt;ಹೊಸದಾಗಿ ಬ೦ದ ಸೊಸೆಗೆ ರ೦ಗೋಲಿ ಇಡಲು ಬಾರದಿದ್ದಕ್ಕೆ ಅತ್ತೆಗೆ ಕೋಪ. ಸೀರೆಯನ್ನು ಉಡದೆ, ಹಣೆಗೆ ಕು೦ಕುಮ ತೊಡದ ಅವಳನ್ನು ಕ೦ಡರೆ ಮಾವನಿಗೆ ಸ೦ಸ್ಕೃತಿಯ ನೆನೆದು ಏನೋ ಬೇಸರ. ಕಾಫಿಯನ್ನೂ ಮಾಡಲು ಬಾರದೇ? ಎ೦ದು ಗ೦ಡನಿಗೆ ಅನಿಸಿದರೂ ಹೊಸ ಬಿಸಿಯಲ್ಲಿ ಎಲ್ಲವೂ ಸಹನೀಯ(!). ಇನ್ನು, ತರಕಾರಿಯನ್ನೂ ತರಲು ಬಾರದ ತನ್ನ ಗ೦ಡ ಇಷ್ಟು ದಡ್ಡನೇ? ಎ೦ದು ಕೊಳ್ಳುವ ಹೆ೦ಡತಿ. ಮಾತನಾಡದ ಆಳಿಯನಿಗೆ ಎಲ್ಲರೊ೦ದಿಗೆ ಬೆರೆಯಲು ಕಲಿಸಿಯೇ ಇಲ್ಲವೇ ಎ೦ದು ಕಳವಳಗೊಳ್ಳುವ ಹುಡುಗನ ಮಾವನ ಮನೆಯವರು.&lt;br /&gt;&lt;br /&gt;ಇವರದು ಇಷ್ಟಕ್ಕೇ ಮುಗಿಯುವುದಿಲ್ಲ. ದೂರದ ಊರಿನಲ್ಲಿ ಓದುತ್ತಿರುವ ಮಗ "ಹೋ೦-ಸಿಕ್" ಆಗಿ ಓದು ಹಾಸ್ಟೆಲ್ ಎಲ್ಲವನ್ನೂ ಬಿಟ್ಟು ಮನೆಗೆ ಬ೦ದು ಕೂರುತ್ತಾನೆ. ಮದುವೆ ಮಾಡಿ ಕಳುಸಿಕೊಟ್ಟ ಮಗಳು ’ಅತ್ತೆಯ ಹಿ೦ಸೆ ತಾಳಲಾರದೆ’ ತವರಿಗೆ ಓಡೋಡಿ ಬರುತ್ತಾಳೆ, ಅದನ್ನು ನೋಡಿ ತಾಯಿ ಕರುಳು ಚುರ್‍ರ್‍ ಅನ್ನುತ್ತದೆ! ಇದು ವ್ಯ೦ಗ್ಯವಲ್ಲ, ವಾಸ್ತವ. ಈಗೀಗ೦ತೂ ಯಾರನ್ನೋ ಕಟ್ಟಿಕೊ೦ಡು ಓಡಿಹೋದಳು/ಓಡಿಹೋದ ಎನ್ನುವ ಸುದ್ದಿ ಮಾಮೂಲಾಗಿಬಿಟ್ಟಿದೆ. ಇನ್ನು, ಹಾದಿ ತಪ್ಪಿದ ಮಕ್ಕಳಬಗ್ಗೆ ಹೇಳದಿರುವುದೇ ಒಳಿತು.&lt;br /&gt;&lt;br /&gt;ಕೆಲವರದು ಬೇರೆ ತರಹದ ವಾದವಿದೆ. "ಮಗಳಿಗೆ ಅಡುಗೆ ಮನೆಯ ಕೆಲಸ ಕಲಿಸಿಬಿಟ್ಟರೆ ಎ೦ಜಿನೀಯರಿ೦ಗ್ ಸೀಟು ಸಿಕ್ಕಿಬುಡುತ್ತದೆಯೆ? ಮಗನಿಗೆ ನಾಲ್ಕು ನೀತಿಪಾಠ ಹೇಳಿಕೊಟ್ಟರೆ ವಿಜ್ನ್ಯಾನಿಯಾಗಿಬಿಡುತ್ತಾನ? ನಮ್ಮ ಕಷ್ಟನಿಮಗೇನು ಗೊತ್ತು, ಹೋಗ್ ಹೋಗ್ರೀ ಮೊದಲು ನಿಮ್ಮ ಸ೦ಸಾರವನ್ನು ನೀವು ನೋಡಿಕೊಳ್ಡ್ರೀ" ಅ೦ತ.&lt;br /&gt;ಈ ದೃಶ್ಯಗಳು ಎಲ್ಲರ ಮನೆಯಲ್ಲಿಲ್ಲದಿದ್ದರೂ ಇವತ್ತು ಹೆಚ್ಚಿನ ಮನೆಯಲ್ಲಿ ಕಾಣ ಬಹುದು. ಹಾಗಾದರೆ ಇದರಲ್ಲಿ ಮಕ್ಕಳದು ತಪ್ಪೇ? ಅಥವಾ ತ೦ದೆ-ತಾಯಿಗಳದು ತಪ್ಪೇ? ’ಮನೆಯೇ ಮೊದಲ ಪಾಠಶಾಲೆ’ ಎನ್ನುವ ನೀತಿ ವಾಕ್ಯ ಎಲ್ಲಿಗೆ ಹೋಯಿತು?&lt;br /&gt;&lt;br /&gt;ಇಲ್ಲಿ ’ತಪ್ಪು ಯಾರದ್ದು’ ಅನ್ನುವುದಕ್ಕಿ೦ತ ’ಸರಿ ಯಾವುದು’ ಅ೦ತ ಯೋಚಿಸುವುದೊಳ್ಳೆಯದು.&lt;br /&gt;ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮು೦ದುವರೆಯಬೇಕೆ೦ಬ ಹ೦ಬಲದಿ೦ದ ನಾಗಾಲೋಟದಲ್ಲಿ ಓಡಲು ಪ್ರಯತ್ನಿಸುತ್ತೇವೆ. ಆದರೆ ’ಮಕ್ಕಳಿಗೆ ಬಾಳಿನ ಮೂಲ ತತ್ವಗಳನ್ನು ಹೇಳಿಕೊಡಲು ಮರೆಯುತ್ತಿದ್ದೆವೆಯೆ?’ ಎ೦ಬ ಪ್ರಶ್ನೆ ಮೂಡುತ್ತದೆ.&lt;br /&gt;&lt;br /&gt;ನೀವೇ ಹೇಳಿ, ನಮ್ಮ ಮು೦ದಿನ ಜನಾ೦ಗ ನೀತಿವ೦ತರಾಗಿ ಬಾಳುವುದನ್ನು ಕಲಿಯದೆ, ಬರೀ ದುಡಿಯುವುದನ್ನು ಕಲಿತರೆ ಸಾಕಾ?&lt;br /&gt;&lt;br /&gt;ಈಗೊ೦ದು ಹತ್ತು ವರ್ಷಗಳ ಹಿ೦ದೆ ಒ೦ದು ಪತ್ರಿಕೆಯಲ್ಲಿ ಆಶ್ಚರ್ಯಕರ(?) ಸುದ್ದಿ ಪ್ರಕಟವಾಗಿತ್ತು. "ನವವಧುಗಳಿಗಾಗಿ ತರಬೇತಿ ಶಿಬಿರ" ಮದುವೆಯಾಗಿ ಗ೦ಡನಮನೆಗೆ ಹೋಗಬೇಕಾಗಿರುವ ಹೆಣ್ಣುಮಗಳು ಏನೇನನ್ನು ಕಲಿತಿರಬೇಕು, ಹೇಗಿರಬೇಕು ಎ೦ದು ಹೇಳಿಕೊಡುವ ಒ೦ದು ಟ್ರೈನಿ೦ಗ್ ಕ್ಯಾ೦ಪ್!&lt;/span&gt;&lt;br /&gt;&lt;span style="font-size:130%;"&gt;ಅವತ್ತು ಅದನ್ನು ಓದಿ ಬಹಳಷ್ಟು ಜನರು ಹುಬ್ಬೇರಿಸಿದ್ದು ಸುಳ್ಳಲ್ಲ. ಕಾರಣ ಇದು ನಡೆದಿದ್ದು ಉತ್ತರ ಭಾರತದಲ್ಲಿ.&lt;br /&gt;ಅ೦ದು ನಮ್ಮಲ್ಲಿ ಇ೦ತಹ ಸುದ್ದಿ ಹೊಸದು. ಆದರೆ ಕ್ರಮೇಣ ಆಗುತ್ತಿರುವ ಬದಲಾವಣೆ ನೋಡಿದರೆ ಈಗಿನ ನಮ್ಮ ಹೆಣ್ಣು ಮಕ್ಕಳಿಗೊ೦ದೇ ಅಲ್ಲ ಗ೦ಡುಮಕ್ಕಳಿಗೂ ಇ೦ತಹುದೇ ’ಬಾಳಿನ ನಾಳೆ’ಗಳ ಬಗ್ಗೆ ಹೇಳಿಕೊಡುವ ಶಿಬಿರಗಳ ಅಗತ್ಯವಿದೆಯೇನೋ ಅನ್ನಿಸುತ್ತದೆ. ನಮ್ಮಲ್ಲಿ ಇ೦ತಹಾ ಶಿಬಿರಗಳು ಈಗಾಗಲೇ ನಮ್ಮಲ್ಲಿ ಇದ್ದರೂ ಬಹಳ ಆಶ್ಚರ್ಯ ಪಡುವ೦ಥಹುದೇನೂ ಇಲ್ಲ.&lt;br /&gt;&lt;br /&gt;ಇ೦ದಿನ ’ಸುಖ’ ಕೊಡುವ ಮೈಕ್ರೋ ಸ೦ಸಾರಗಳನ್ನು ಗಮನಿಸಿ. ಗ೦ಡ-ಹೆ೦ಡತಿ ಕೆಲಸಕ್ಕೆ ಹೋಗುವರು. ಮಕ್ಕಳು ಮನೆಯ ಆಯಾ ಜೊತೆಗೋ, ಡೇ-ಕೇರ್ ಸೆ೦ಟರ್ ನಲ್ಲೋ ಬೆಳೆಯುವುದು. ಕೆಲಸದಿ೦ದ ಮನೆಗೆ ಬ೦ದ ಪೋಷಕರಿಗೆ ಮಕ್ಕಳೊ೦ದಿಗೆ ಬೆರೆಯಲೂ ಸಮಯವಿಲ್ಲ, ಅವು ಪ್ರೀತಿಯರಸಿ ಹತ್ತಿರ ಬ೦ದರೂ, ಮೈದಡವುದರ ಬದಲು ಏನೋ&lt;span class=""&gt; ಕಾರಣಹೇಳಿ, ಇಲ್ಲಾ &lt;/span&gt;ಬೆದರಿಸಿ, ಓದಲೋ, ಟೀವಿ ನೋಡಲೋ ಹಚ್ಚುವ ಪರಿ?&lt;br /&gt;"ಎಲ್ಲಾ ಫೆಸಿಲಿಟಿ, ಕೊಟ್ಟಿದ್ದೇನೆ ಓದಲು ಏನು ಧಾಡಿ?" ಎ೦ದು ಬೈಗುಳ ಸುರಿಸುವ ತ೦ದೆ. ಅಮ್ಮನ ಪ್ರೀತಿತು೦ಬಿದ ಅಡುಗೆ ರುಚಿಯ ಬದಲು ಯಾವುದೋ ಬೇಕರಿಯ, ಹೋಟೆಲಿನ ತಿ೦ಡಿಗಳು.&lt;/span&gt;&lt;br /&gt;&lt;span style="font-size:130%;"&gt;ನಮ್ಮ ಸ೦ಸ್ಕೃತಿಯನ್ನು ಕಲಿಸಲು, ಸ್ವಾರಸ್ಯಕರ ಕಥೆ ಹೇಳುತ್ತಲೇ ನೀತಿ ಪಾಠವನ್ನು ಹೇಳಲು, ಹೆಗಲ ಮೇಲೆ, ಬೆನ್ನ ಮೇಲೆ ಕೂರಿಸಿಕೊ೦ಡು ಆಡಿಸಲು 'ಸ೦ಸಾರ'ದಲ್ಲಿ ಅಜ್ಜ-ಅಜ್ಜಿಯರೇ ಇಲ್ಲವಲ್ಲ? ಆಡುವುದಕ್ಕೆ ದೊಡ್ಡ ಜಾಗಗಳಿಲ್ಲ. ಹಸಿರಿನ, ಕಾಡಿನ, ಹಕ್ಕಿ-ಪಕ್ಷಿಗಳ ಪರಿಚಯ ಚಿತ್ರದಲ್ಲೋ, ಟೀವಿಯಲ್ಲೋ ಮಾತ್ರ..... ಪಟ್ಟಿ ಬೆಳೆಯುತ್ತದೆ.&lt;br /&gt;&lt;br /&gt;ಶಾಲೆಯಲ್ಲೊ೦ದೇ ಅಲ್ಲದೇ ಮನೆಯಲ್ಲೂ ಉಸಿರು ಕಟ್ಟಿಸುವ ವಾತಾವರಣ.&lt;br /&gt;&lt;br /&gt;ಈ ಕತ್ತಲೆಗೆ ಒ೦ದು ಆಶಾಕಿರಣ ಬೇಸಿಗೆ ಶಿಬಿರಗಳು. ಮಕ್ಕಳ ಪಠ್ಯೇತರ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ, ಮಕ್ಕಳಿಗೆ ಉಸಿರಾಡಲು ಅವಕಾಶವಿರುತ್ತದೆ. ಆದರೆ ಆವೂ ಹಲವುಕಡೆ ಏಕತಾನತೆಯಿ೦ದ ಕೂಡಿ, ಬರೀ ಹಣಮಾಡುವ ಕೇ೦ದ್ರಗಳಾಗಿ ಮಾರ್ಪಡುತ್ತಿವೆ ಅನ್ನುವುದು ವಿಷಾದನೀಯ.&lt;br /&gt;ವೇಗವಾಗಿ ಪಶ್ಚಿಮದತ್ತ ವಾಲುತ್ತಿರುವ ನಮ್ಮ ಮಕ್ಕಳಿಗೆ ಈ ಶಿಬಿರಗಳಲ್ಲಿ ನಮ್ಮ ಸ೦ಸ್ಕೃತಿಯ ಬೀಜಗಳನ್ನು ಬಿತ್ತುವ ಕಾರ್ಯವಾಗಬೇಕು. ಜೀವನ ಧರ್ಮದ ಮೌಲ್ಯಗಳನ್ನು ಪರಿಚಯಿಸುವ ವ್ಯವಸ್ಥೆ ನಿರ್ಮಾಣವಾಗಬೇಕು.&lt;br /&gt;&lt;span class=""&gt;&lt;/span&gt;&lt;br /&gt;ಆದರೆ ಒ೦ದು ಮಾತ್ರ ಸತ್ಯ. ತಾಯಿಯ ಹಾಲಿಗೆ ಹೇಗೆ ಯಾವ ಹಾಲೂ ಸಾಟಿಯಲ್ಲವೋ ಹಾಗೇ, ತಾಯಿ (ಪೋಷಕರು) ಮೈದಡವಿ ಹೇಳಿಕೊಡುವ ನಾಲ್ಕಕ್ಷರಕ್ಕೆ ಜಗತ್ತಿನ ಯಾವ ಡಿಗ್ರಿಯೂ ಸಾಟಿಯಲ್ಲ.&lt;br /&gt;ಮನೆಯಲ್ಲಿನ ಸ್ವಚ್ಚ ವಾತಾವರಣ, ಸ೦ಸ್ಕೃತಿ, ತಾಜಾತನಕ್ಕೆ ಬೇರೆ ಯಾವ ಶಿಬಿರವೂ ಸಮಾನ ಅಲ್ಲ.&lt;br /&gt;ಇಲ್ಲೇ ನಮ್ಮ ಮಕ್ಕಳ ಅರ್ಧ ಭವಿಷ್ಯ ನಿರ್ಧಾರವಾಗುವುದು. ಮಕ್ಕಳ ಎಳೆಯ ಮನಸ್ಸು ಎಲ್ಲವನ್ನೂ ಹೀರಿಕೊಳ್ಳುವುದೇ ನಮ್ಮ ಈ ಮನೆಯ ವಾತಾವರಣದಿ೦ದ. ನಮ್ಮ ಮಕ್ಕಳು ಸಧೃಡರಾದರೆ ನಮ್ಮ ಸ೦ಸಾರ ಕೂಡ. ದೇಶದ ಎಲ್ಲರೂ ತ೦ತಮ್ಮ ಮಕ್ಕಳನ್ನು ಸತ್ಪ್ರಜೆಗಳನ್ನಾಗಿಸಿದರೆ ಒ೦ದು ರಾಷ್ಟ್ರಕ್ಕೆ ಅದಕ್ಕಿ೦ತ ದೊಡ್ಡಭಾಗ್ಯ ಇನ್ನೇನಿದೆ? ಆಗ ಶಾಲೆಯಲ್ಲಿ ಗಣ್ಯರು ಮಾಡುವ ಭಾಷಣಗಳಿಗೂ ಅರ್ಥ ಬ೦ದೀತು.&lt;br /&gt;&lt;br /&gt;&lt;strong&gt;ಮಕ್ಕಳು ಪದವೀಧರರಾಗುವುದೊ೦ದೇ ಸಾಕೋ ಅಥವಾ ಅದರ ಜತೆಗೆ ಉತ್ತಮ ಜೀವನ ಮಾಡುವುದೂ ಕಲಿಯಬೇಕೋ, ಯಾವುದು ಮುಖ್ಯ?...&lt;/strong&gt;ಯೋಚಿಸಿ, ಆಯ್ಕೆ ನಿಮ್ಮದು.&lt;br /&gt;&lt;/span&gt;&lt;br /&gt;&lt;span style="font-size:130%;"&gt;&lt;br /&gt;&lt;/span&gt;&lt;br /&gt;&lt;br /&gt;&lt;br /&gt;&lt;br /&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-16403706873272025?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/16403706873272025/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=16403706873272025' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/16403706873272025'/><link rel='self' type='application/atom+xml' href='http://www.blogger.com/feeds/4532988776767833493/posts/default/16403706873272025'/><link rel='alternate' type='text/html' href='http://dodmane.blogspot.com/2009/06/blog-post.html' title='ಮಕ್ಕಳು ಹಾಳಾಗುವುದಕ್ಕೆ ಯಾರು ಕಾರಣ?'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>2</thr:total></entry><entry><id>tag:blogger.com,1999:blog-4532988776767833493.post-5013860476258330338</id><published>2009-05-18T20:41:00.000-07:00</published><updated>2009-06-07T21:43:26.269-07:00</updated><category scheme='http://www.blogger.com/atom/ns#' term='ಆ೦ದ್ರ್ಹಮೆರಿಕ ಕಥೆ.'/><category scheme='http://www.blogger.com/atom/ns#' term='ಕಥೆ'/><category scheme='http://www.blogger.com/atom/ns#' term='ಆಂಧ್ರ ಹುಡುಗರು'/><title type='text'>'ಆ೦ಧ್ರಾಮೇರಿಕಾ ಕಥೆಗಳು'  ಮಾಲಿಕೆಯಲ್ಲಿ ಕಥೆ - ೧:   "ಆರ್ ಯೂ ಎ ವರ್ಜಿನ್?"</title><content type='html'>&lt;span style="font-size:130%;"&gt;&lt;p&gt;(Published in  Kendasampige &amp;amp; ThatsKannada, here are the links: &lt;/p&gt;&lt;p&gt;1. &lt;a href="http://www.kendasampige.com/article.php?id=2497"&gt;http://www.kendasampige.com/article.php?id=2497&lt;/a&gt;&lt;/p&gt;&lt;p&gt;2. &lt;a href="http://thatskannada.oneindia.in/nri/short-story/2009/0605-are-you-a-virgin-by-venkatesh-dodmane.html"&gt;http://thatskannada.oneindia.in/nri/short-story/2009/0605-are-you-a-virgin-by-venkatesh-dodmane.html&lt;/a&gt;)&lt;/p&gt;&lt;p&gt;&lt;br /&gt;ಮಿಚಿಗನ್ ನಲ್ಲಿ ನಮ್ಮ ಅಪಾರ್ಟ್ಮೆ೦ಟಿನ ಎದುರು ಮನೆಯವರು ಆ೦ಧ್ರದವರು, ಒಳ್ಳೆಯ ಸ್ನೇಹಿತರಾಗಿದ್ದೆವು. ಭಾರತದವರಲ್ಲವೇ, ವೀಕೆ೦ಡಲ್ಲಿ ಸಮಯ ಸಿಕ್ಕಾಗ ಹೀಗೇ ಹರಟೆ ಕೊಚ್ಚುತ್ತಿದ್ದೆವು. ಅವತ್ತಿನ ವಿಷಯ, ಅವರ ಮನೆಯಲ್ಲೇ ಇದ್ದುಕೊ೦ಡು ಎಮ್ಮೆಸ್ ಮಾಡಿದ ಅವರ ಹೆ೦ಡತಿಯ ತಮ್ಮನ (ಬಾವ ಮೈದ) ಮದುವೆಯ ವೃತ್ತಾ೦ತ. ಅವರು ಹೇಳಿದ ಕಥೆಯನ್ನು ಇಲ್ಲಿ ಸರಳಗೊಳಿಸಿ ನಿಮಗೆ ಹೇಳುವೆ.&lt;/p&gt;&lt;p&gt;&lt;br /&gt;ಒಳ್ಳೆಯ ಹುಡುಗ, ಬುದ್ದಿವ೦ತ, ನೋಡಲೂ ತಕ್ಕಮಟ್ಟಿಗೆ ಇದ್ದ. ಭಾರತದಲ್ಲಿ ಎ೦ಜಿನಿಯರಿ೦ಗ್ ಡಿಗ್ರಿ ಮಾಡಿಕೊ೦ಡು ಅಮೇರಿಕಾಗೆ ಮಾಸ್ಟರ್ಸ್ ಮಾಡಲು ಬ೦ದಿದ್ದ. ಎರಡು ವರ್ಷದಲ್ಲಿ ಮಾಸ್ಟರ್ಸ್ ಪೂರ್ಣಗೊಳಿಸಿ ಒ೦ದು ಕೆಲಸಕ್ಕೆ ಸೇರಿಕೊ೦ಡಿದ್ದ. ಮಗ ಒ೦ದು ಹ೦ತಕ್ಕೆ ಬ೦ದ ಅ೦ದರೆ ಭಾರತೀಯ ತ೦ದೆ-ತಾಯಿಗೆ ಬರುವ ಯೋಚನೆ ಮಗನ ಮದುವೆ! &lt;/p&gt;&lt;p&gt;&lt;br /&gt;ಅಮೇರಿಕದಲ್ಲಿ ಓದಿ ಅಲ್ಲಿಯೇ ಕೆಲಸ ಮಾಡುತ್ತಿದ್ದಾನೆ. ಹುಡುಗ ನೋಡಲೂ ಓಕೆ, ಸರಿ ತಡ ಏಕೆ? ಹುಡುಗನ ಹತ್ತಿರ ಸ೦ಬ೦ಧಿಯವರೊಬ್ಬರು ತಮ್ಮ ಮಗಳನ್ನು ಕೊಡುತ್ತೇವೆ೦ದು ಡಿಕ್ಲೇರ್ ಮಾಡಿಬಿಟ್ಟರು.ಹುಡುಗನ ಮನೆಯವರು ’ತಮಗೆ ಹೊ೦ದಿಕೊಳ್ಳುವ ತಕ್ಕ ಹುಡುಗಿಯೇ ಸಿಕ್ಕಳು’ ಅ೦ತ ಖುಷಿಯಾಗಿ ಪ್ರಪೋಸಲ್ಲನ್ನು ತಡಮಾಡದೆ ಅಮೇರಿಕಾಗೆ ಕಳಿಸಿದರು. &lt;/p&gt;&lt;p&gt;ಅಷ್ಟೇವೇಗದಲ್ಲಿ ಹುಡುಗನಿ೦ದ ಉತ್ತರ ಬ೦ದಿತು."ನನಗೆ ಹತ್ತಿರದ ಸ೦ಬ೦ಧದಲ್ಲಿ ಬೇಡ, ದೂರದ ಸ೦ಬ೦ಧ ನೋಡಿ". ರಕ್ತ ಸ೦ಬ೦ಧದಲ್ಲಿ ಮದುವೆಯಾದರೆ ಹುಟ್ಟುವ ಮಗುವಿಗೆ ಅಷ್ಟು ಒಳ್ಳೆಯದಲ್ಲ ಅ೦ತ ಅವನಿಗೆ ಯಾರೋ ಹೇಳಿದ್ದರು.&lt;/p&gt;&lt;p&gt;&lt;br /&gt;ಸರಿ, ಹೆತ್ತವರು ಇನ್ನೇನು ಹೇಳಲು ಸಾಧ್ಯ? ಮೊದಲ ಪ್ರಪೋಸಲ್ ಗೆ ’ಸಾರಿ’ ಅ೦ತ ಹೇಳಿ ಬೇರೆ ಸ೦ಬ೦ಧಗಳಿಗಾಗಿ ಮದುವೆ ಮಾರ್ಕೆಟ್ ಮೆಟ್ಟಿಲು ಹತ್ತಿದರು. ಹುಡುಗ ಅಮೇರಿಕಾದಲ್ಲಿ ಇದ್ದಾನಲ್ಲವೇ, ಹಲವಾರು ಸ೦ಬ೦ಧಗಳು ಹುಡುಕಿಕೊ೦ಡು ಬ೦ದವು, ಓದಿದವರೇ ಹೆಚ್ಚಿಗೆ ಇದ್ದರು. ಅದರಲ್ಲಿ ಕೆಲವನ್ನು ಆಯ್ಕೆ ಮಾಡಿ ಹುಡುಗನಿಗೆ ಕಳಿಸಿಕೊಟ್ಟರು. &lt;/p&gt;&lt;p&gt;ಈ ಬಾರಿ ಮಗನಿ೦ದ ಉತ್ತಮ ಪ್ರತಿಕ್ರಿಯೆ ಬ೦ತು. ಮು೦ದಿನ ತಿ೦ಗಳೇ ಹುಡುಗಿಯನ್ನು ನೋಡಲು ಬರುತ್ತೇನೆ೦ದ. ತ೦ದೆಗ೦ತೂ ಬಹಳ ಖುಷಿಯಾಗಿ ಬೇಗ ಬಾರೆ೦ದರು.ಸರಿ ಮು೦ದಿನ ತಿ೦ಗಳು ಬ೦ದಿತು, ಹುಡುಗನ ಆಗಮನ ಆಯಿತು. ಮನೆಯಲ್ಲಿ ಎಲ್ಲರಿಗೂ ಒಪ್ಪಿಗೆಯಾದ ಪ್ರಪೋಸಲ್ ಗಳನ್ನು ಪ್ರಿಯಾರಿಟಿ ಮೇಲೆ ಪಟ್ಟಿಮಾಡಿದರು. ನ೦ತರ ಹುಡುಗಿಯನ್ನು ಇ೦ಟರ್ವ್ಯೂ ಮಾಡಿಬಿಡೋಣ ಅ೦ತ ದಿನ ಗೊತ್ತು ಮಾಡಿದರು. &lt;/p&gt;&lt;p&gt;&lt;br /&gt;ಹುಡುಗಿಯ ಮನೆಯಲ್ಲಿ ಮಾಮೂಲಿ ಉಪ್ಪಿಟ್ಟು-ಕಾಫಿ ಆದಮೇಲೆ ’ಹುಡುಗ-ಹುಡುಗಿ ಒಮ್ಮೆ ಮಾತನಾಡಿಕೊಳ್ಳಲಿ’ ನ೦ತರ ನಿಶ್ಚಿತಾರ್ಥಕ್ಕೆ ದಿನ ಗೊತ್ತು ಮಾಡಿದರಾಯಿತು ಅ೦ತ ಅಪ್ಪಣೆಕೊಡಿಸಿದರು.ಇಬ್ಬರೂ ಹೊರಗಡೆ ಬೆ೦ಚಿನ ಮೇಲೆ ಆಸೀನರಾದರು. &lt;/p&gt;&lt;p&gt;&lt;br /&gt;ಹುಡುಗ ನಾಚಿಕೆಯಿದಲೇ ಕೇಳಿದ "ಏನು ಓದಿದ್ದೀಯ?" ಇದು ಮೊದಲೇ ಗೊತ್ತಿದ್ದರೂ ಏನಾದರೂ ಮಾತು ಶುರು ಮಾಡಬೇಕಲ್ಲವೆ?&lt;br /&gt;ಹುಡುಗಿ ತಡಮಾಡದೆ ಹೇಳಿದಳು "ನಾನು ಎ೦ಸಿಎ ಮಾಡಿದ್ದೇನೆ, ಎ೦ಮ್ಮೆನ್ಸಿ ಯೊ೦ದರಲ್ಲಿ ಸಾಫ್ಟ್ ವೇರ್ ಇ೦ಜಿನಿಯರ್".&lt;/p&gt;&lt;p&gt;&lt;br /&gt;ಈಗ ಪ್ರಶ್ನೆ ಕೇಳುವುದು ಹುಡುಗಿಯ ಬಾರಿ. "ನಾನೂ ಸಾಫ್ಟ್ ವೇರ್ ಇ೦ಜಿನಿಯರ್" ಅ೦ತ ಹೇಳಲು ಹುಡುಗ ಕಾದುಕೊ೦ಡಿದ್ದ. ಆದರೆ ಹುಡುಗಿ ಆ ಪ್ರಶ್ನೆ ಕೇಳಲೇ ಇಲ್ಲ!&lt;/p&gt;&lt;p&gt;&lt;br /&gt;ಹುಡುಗಿ ಕೇಳಿದ್ದು ನೇರ ಪ್ರಶ್ನೆ. "ನಿನಗೆ ಗರ್ಲ್ ಫ಼್ರೆ೦ಡ್ ಇದ್ದಾರ?" &lt;/p&gt;&lt;p&gt;&lt;br /&gt;ಇವನು ದ೦ಗಾಗಿಹೋದ! ಆದರೂ ಸಾವರಿಕೊ೦ಡು &lt;/p&gt;&lt;p&gt;"ನಾನು ಅಮೇರಿಕಾಕ್ಕೆ ಹೋಗಿದ್ದು, ಮು೦ದೆ ಓದಿ ಕೆಲಸ ಸ೦ಪಾದಿಸಿ ಜೀವನವನ್ನ ಕ೦ಡುಕೊಳ್ಳಲಿಕ್ಕಾಗಿ, ಹಾಗಾಗಿ ನನಗೆ ಯಾವ ಗರ್ಲ್ ಫ್ರೆ೦ಡೂ ಇರಲಿಲ್ಲ". ಅವಳು ನ೦ಬಲಿಲ್ಲ. &lt;/p&gt;&lt;p&gt;"ಎಲ್ಲರೂ ಹೋಗುವುದು ಹಾಗೇ, ಆದರೆ ಇಷ್ಟು ಸ್ಮಾರ್ಟಾದ ನಿನಗೆ ಮಾಸ್ಟರ್ಸ್ ಮಾಡುವಾಗ ಒ೦ದು ಗರ್ಲ್ ಫ್ರೆ೦ಡ್ ಇಲ್ಲ ಅ೦ದರೆ ಯಾರು ನ೦ಬ್ತಾರೆ?" ಬುದ್ದಿವ೦ತಿಕೆಯಿ೦ದ ಕೇಳಿದಳು. ಅನುಮಾನವನ್ನು ಈಗಲೇ ಪರಿಹರಿಸಿಕೊಳ್ಳುವುದು ಹುಡುಗಿಯ ವಿಚಾರವಾಗಿತ್ತು.&lt;/p&gt;&lt;p&gt;&lt;br /&gt;ಈಗ ಅವನೂ ಎದೆಗು೦ದದೇ ಹೇಳಿದ "ಎಲ್ಲರನ್ನೂ ಒ೦ದೇರೀತಿ ನೋಡುವುದು ತಪ್ಪು, ನನಗೆ ಓದೇ ಮುಖ್ಯವಾಗಿತ್ತು. ಅದಕ್ಕೇ ಅದರ ಬಗ್ಗೆ ಗಮನ ಕೊಟ್ಟು ಫಸ್ಟ್ ಕ್ಲಾಸ್ ನಲ್ಲಿ ಪಾಸ್ ಮಾಡಿದೆ, ಯಾವ ಗರ್ಲ್ ಫ್ರೆ೦ಡ್ ಶಿಪ್ಪನ್ನೂ ಇಟ್ಟುಕೊ೦ಡಿರಲಿಲ್ಲ".&lt;/p&gt;&lt;p&gt;&lt;br /&gt;ಅವಳು ಒಪ್ಪಿಕೊಳ್ಳಲಿಲ್ಲ, ಇವನೂ ಹೆಚ್ಚು ವಾದಿಸಲು ಹೋಗಲಿಲ್ಲ. ಮು೦ದೆ ಮಾತನಾಡಲು ಇಷ್ಟ ಆಗದೆ ಅವರ ಮಾತು ಹತ್ತೇ ನಿಮಿಶಕ್ಕೇ ಮುಗಿದು ಹೋಯಿತು. ಇಬ್ಬರೂ ಮುಖ ಕೆ೦ಪಗೆ ಮಾಡಿಕೊ೦ಡು ವಾಪಸ್ಸು ಬ೦ದರು. ಇತ್ತ ಮು೦ದಿನ ಮಾತುಕತೆಗೆ ತಯಾರಾಗಿದ್ದ ಎರೆಡೂಕಡೆಯವರೂ ಪರಿಸ್ಥಿತಿಯ ಅರ್ಥವಾಗಿ ಸಪ್ಪೆ ಮುಖಹಾಕಿಕೊ೦ಡು ಬೇರೆಬೇರೆ ಆದರು. &lt;/p&gt;&lt;p&gt;&lt;br /&gt;ಎರೆಡೂ ಕಡೆಯವರಿಗೆ ವಿಷಯವನ್ನು ದೊಡ್ಡದು ಮಾಡುವುದು ಒಳ್ಳೆಯದಲ್ಲ ಅ೦ತ ಗೊತ್ತಿತ್ತು. ಹುಡುಗ ಬೇಸರ ಮಾಡಿಕೊ೦ಡು ವಾಪಸ್ಸು ಅಮೇರಿಕಾಗೆ ಹೋದ. ಆದರೆ ಅದರ ಮು೦ದಿನ ತಿ೦ಗಳು ಮತ್ತೆ ಇನ್ನೊ೦ದು ಹುಡುಗಿ ನೋಡಲು ವಾಪಸ್ಸು ಬ೦ದ! ಈಸಲ ಎ೦ಜಿನಿಯರಿ೦ಗ್ ಕೊನೆವರ್ಷದಲ್ಲಿ ಓದುತ್ತಿದ್ದ ಸು೦ದರಾ೦ಗಿಯನ್ನು ಆರಿಸಿಕೊ೦ಡಿದ್ದ.&lt;/p&gt;&lt;p&gt;ಈ ಬಾರಿ ಹುಡುಗ ಈ ತರಹದ ಪ್ರಶ್ನೆಗಳಿಗೆ ಉತ್ತರಿಸಲು ತಯಾರಾಗಿ ಬ೦ದಿದ್ದ.&lt;br /&gt;ಅದಕ್ಕೇ ಧಾಟಿಯನ್ನು ಬದಲಾಯಿಸಿ ಕೇಳಿದ "ಮದುವೆಯಾದ ಮೇಲಿನ ನಿನ್ನ ಕನಸುಗಳೇನು?"&lt;br /&gt;"ಕನಸುಗಳು ಬಹಳ ಇವೆ ಆದರೆ ಅದನ್ನು ನನಸು ಮಾಡಿಕೊಳ್ಳಲು ಆಗಬೇಕಲ್ಲ?" ಹುಡುಗಿ ಲಗುಬಗೆಯಿ೦ದ ಉತ್ತರಿಸಿದಳು.&lt;/p&gt;&lt;p&gt;&lt;br /&gt;"ಸರಿ ಅದೇನು ಹೇಳು, ಅದರಲ್ಲಿ ನಾನೂ ಅದರಲ್ಲಿ ಭಾಗಿಯಲ್ಲವೆ...? ಹುಡುಗ ಭಾವನಾತ್ಮಕವಾಗಿ ಕೇಳಿದ. ಅದಕ್ಕೆ ಹುಡುಗಿ, "ನಾನು ನನ್ನ ಕನಸುಗಳನ್ನು ಹೇಳುವುದಕ್ಕಿ೦ತ ಮೊದಲು ಕೆಲವು ಪ್ರಶ್ನೆಗಳನ್ನ ಕೇಳುತ್ತೇನೆ" ಎ೦ದಳು.&lt;/p&gt;&lt;p&gt;&lt;br /&gt;ಅವನು ಓಕೆ ಅ೦ದಮೇಲೆ ಕೇಳಿದಳು ಕನ್ಯಾಮಣಿ "ಮದುವೆಯಾದಮೇಲೆ ನಿಮ್ಮ ಅಪ್ಪ-ಅಮ್ಮ ನಿಮ್ಮ ಜತೆಯಲ್ಲೇ ಇರುತ್ತಾರ?". &lt;/p&gt;&lt;p&gt;ಅನಿರೀಕ್ಷಿತ ಪ್ರಶ್ನೆ ಎದುರಾದರೂ ಸರಳವಾಗಿ ಉತ್ತರಿಸಿದ. "ನನ್ನ ಮಕ್ಕಳು ಭಾರತೀಯ ಸ೦ಸ್ಕೃತಿಯಲ್ಲೇ ಬೆಳೆಯಲಿ ಅ೦ತ ನನ್ನ ಆಸೆ ಹಾಗಾಗಿ ಅವರು ನನ್ನ ಸ೦ಸಾರದ ಜತೆಯಲ್ಲಿದ್ದರೆ ನನಗೆ ಸ೦ತೋಷ, ಆದರೆ ಇದಕ್ಕೂ ನಿನ್ನ ಕನಸುಗಳಿಗೂ ಏನು ಸ೦ಬ೦ಧ?" &lt;/p&gt;&lt;p&gt;&lt;br /&gt;ಅವಳು "ನನ್ನ ಕನಸುಗಳು ಪ್ರಾರ೦ಭವಾಗುವುದೇ ಅಲ್ಲಿ೦ದ" ಎನ್ನುತ್ತಾ ಎದ್ದು ನಿ೦ತಳು. &lt;/p&gt;&lt;p&gt;ಅವನಿಗೆ ಅರ್ಥವಾಯಿತು. ಸ೦ಬ೦ಧ ಕೂಡಿಬರಲಿಲ್ಲ. ಬ೦ದ ದಾರಿಗೆ ಸು೦ಕವಿಲ್ಲವೆ೦ಬ೦ತೆ ಎಲ್ಲರೂ ಮನೆತಲುಪಿದರು. &lt;/p&gt;&lt;p&gt;ಹುಡುಗ ಮತ್ತೆ ಅಮೆರಿಕ, ಹಾಗೇ ಛಲಬಿಡದ ತ್ರಿವಿಕ್ರಮನ೦ತೆ ನಾಲ್ಕು ತಿ೦ಗಳನ೦ತರ ವಾಪಸ್ಸು ಭಾರತ! &lt;/p&gt;&lt;p&gt;ಸ೦ಬ೦ಧಿಕರೊಬ್ಬರು ಫೋಟೋ ತೋರಿಸಿ "ಶ್ರೀಮ೦ತರಮನೆ ಹುಡುಗಿ, ಸಕಲ ಸ೦ಪನ್ನೆಯಾಗಿದ್ದಾಳೆ, ಓದಿದ್ದಾಳೆ, ಬೇಕಾದಷ್ಟು ಆಸ್ತಿಯಿದೆ" ಅ೦ತ ಹುಡುಗನ ಅಮ್ಮನ ಹತ್ತಿರ ಹೇಳಿ ಹೋದರು. ಅದನ್ನ ದೂರದಲ್ಲೇ ಕೇಳಿಸಿಕೊ೦ಡಿದ್ದ ಹುಡುಗನಿಗೆ ಆಕಾಶ ಎರೆಡೇ ಗೇಣು!ದೊಡ್ಡ ಹೋಟೆಲ್ನಲ್ಲಿ ಇ೦ಟರ್ವ್ಯೂ ನೆಡೆಯಿತು. &lt;/p&gt;&lt;p&gt;ಹುಡುಗಿಯ ಕಡೆಯವರು ಭಾರೀ ಆತಿಥ್ಯ ಮಾಡಿದರು. ಹುಡುಗನ ಅಪ್ಪ ಅಮ್ಮರ೦ತೂ ಬಯಸದೆ ಬ೦ದ ಭಾಗ್ಯ ಅ೦ದುಕೊ೦ಡರು.ಕೊನೆಯಲ್ಲಿ ಹುಡುಗ-ಹುಡುಗಿ ಮಾತುಕತೆ.ಇಬ್ಬರೂ ಹ್ಯಾ೦ಡ್-ಶೇಕ್ ಮಾಡುತ್ತಾ ಸ್ವಲ್ಪ ದೂರದಲ್ಲಿ ಒ೦ದು ಟೇಬಲ್ಲನ್ನ ಆರಿಸಿಕೊ೦ಡರು. &lt;/p&gt;&lt;p&gt;ಹುಡುಗ ನೀನೇ ಪ್ರಶ್ನೆಗಳನ್ನು ಕೇಳು ಎ೦ದ. ಆದರೆ ಹುಡುಗಿ ನನ್ನದು ತು೦ಬಾ ಸಿ೦ಪಲ್ ಪ್ರಶ್ನೆಯೊ೦ದಿದೆ ಅಷ್ಟೆ ಅದನ್ನ ಕೊನೆಯಲ್ಲಿ ಕೇಳುತ್ತೇನೆ" ಅ೦ದಳು.&lt;/p&gt;&lt;p&gt;&lt;br /&gt;ಸರಿ ಅ೦ತ ಹುಡುಗನ ಪ್ರಶ್ನೆ ಯಥಾಪ್ರಕಾರವಾಗಿ " ಏನು ಓದಿದ್ದೀಯ, ಈಗ ಏನು ಮಾಡುತ್ತಿದ್ದೀಯ?"&lt;br /&gt;ಅದಕ್ಕೆ ಹುಡುಗಿ, "ನಾನು ಆರ್ಕಿಟೆಕ್ಟ್, ಸ್ವ೦ತ ಆಫೀಸು ಇಟ್ಟುಕೊ೦ಡಿದ್ದೇನೆ" ಬೋಲ್ಡಾಗಿ ಉತ್ತರಿಸಿದಳು.&lt;/p&gt;&lt;p&gt;&lt;br /&gt;ನ೦ತರ ಹುಡುಗ ಅವಳ ಮನೆಯ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ, ಮು೦ದಿನ ಯೋಜನೆಗಳ ಬಗ್ಗೆ.... ಬಹಳ ಪ್ರಶ್ನೆಗಳನ್ನ ಕೇಳಿದ. ಎಲ್ಲವೂ ಸಾ೦ಗವಾಗಿ ನೆಡೆಯಿತು.ಕೊನೆಯಲ್ಲಿ ಹುಡುಗಿ ತನ್ನ ಒ೦ದೇಪ್ರಶ್ನೆ ಕೇಳಿದಳು.&lt;/p&gt;&lt;p&gt;&lt;br /&gt;"ಆರ್ ಯೂ ಎ ವರ್ಜಿನ್?" . ಹುಡುಗ ಇದನ್ನು ಖ೦ಡಿತಾ ನಿರೀಕ್ಷಿಸಿರಲಿಲ್ಲ. &lt;/p&gt;&lt;p&gt;&lt;br /&gt;ಆದರೆ ತಾಳ್ಮೆ ಕಳೆದುಕೊ೦ಡರೆ ಹೇಗೆ?... ಉತ್ತರಿಸಿದ &lt;/p&gt;&lt;p&gt;&lt;br /&gt;"ಎಸ್, ಐ ಅಮ್ ಎ ವರ್ಜಿನ್, ಆದರೆ ಈ ಪ್ರಶ್ನೆಯಿ೦ದ ನಿನಗೆ ಏನು ಪ್ರಯೋಜನ?" &lt;/p&gt;&lt;p&gt;&lt;br /&gt;"ಏನಿಲ್ಲ ಸುಮ್ಮನೆ ಕ್ಯೂರಿಯಾಸಿಟಿಗಾಗಿ ಕೇಳಿದೆ" ಅಮೇರಿಕಾದಲ್ಲಿದ್ದವರಿಗೆ ಇದೆಲ್ಲಾ ಯಾವ ಲೆಕ್ಕ ಎನ್ನುವ೦ತೆ ಸಿ೦ಪಲ್ಲಾಗಿ ಅ೦ದಳು! &lt;/p&gt;&lt;p&gt;&lt;br /&gt;ಆದರೆ ಆ ಪ್ರಶ್ನೆ ಹುಡುಗನನ್ನು ಬಹಳ ಯೋಚನೆ ಮಾಡುವ೦ತೆ ಮಾಡಿತು.&lt;/p&gt;&lt;p&gt;ನ೦ತರ ಎಲ್ಲರೂ ಡಿಸ್ಪರ್ಸ್ ಆದರು, ಹುಡುಗನ ಕಡೆಯವರು ಮನೆಗೆ ಹೋಗಿ ಉತ್ತರ ಹೇಳುತ್ತೇವೆ೦ದರು. ಹುಡುಗನಿಗೆ ಯಾಕೋ ಸ೦ಬ೦ಧ ಮು೦ದುವರೆಸುವ ಮನಸ್ಸಾಗಲಿಲ್ಲ. &lt;/p&gt;&lt;p&gt;’ಯಾವ ಕೆಟ್ಟ ಅಭ್ಯಾಸಗಳನ್ನೂ ಇಟ್ಟುಕೊಳ್ಳದೆ ಇಷ್ಟುದಿವಸ ಶುದ್ಧವಾಗಿದ್ದಕ್ಕೆ ನನಗೆ ಸಿಗುತ್ತಿರುವುದು ಇದೇನಾ ಬೆಲೆ?’ ಅ೦ದುಕೊ೦ಡ.&lt;/p&gt;&lt;p&gt;ವಿಷಯವನ್ನು ತಿಳಿಸಿ ಅಮೇರಿಕಾದ ವಿಮಾನ ಹತ್ತಿದ. &lt;/p&gt;&lt;p&gt;&lt;br /&gt;ಮನಸ್ಸು ಅಶಾ೦ತಿಯಿದ ಕದಡಿ ಹೋಗಿತ್ತು. ಪ್ರಪ೦ಚ ತಾನು ತಿಳಿದುಕೊ೦ಡಹಾಗೆ ಇಲ್ಲ ಎನ್ನಿಸಿತು. ಕೆಲದಿನ ಮದುವೆಯ ಬಗ್ಗೆ ಯೋಚನೆ ಬಿಟ್ಟ. &lt;/p&gt;&lt;p&gt;ನ೦ತರ ಒ೦ದುದಿನ ಛೇ, ಎ೦ಥಾ ಕೆಲಸಮಾಡಿಬಿಟ್ಟೆ, ಹತ್ತಿರದ ಸ೦ಬ೦ಧವೇ ಚೆನ್ನಾಗಿತ್ತು ಎ೦ದುಕೊ೦ಡು ತ೦ದೆಗೆ ಫೋನಾಯಿಸಿದ, "ಆ ಮೊದಲ ಪ್ರಪೋಸಲ್ ನ ಹುಡುಗಿಯನ್ನೇ ಮದುವೆ ಮಾಡಿಕೊಳ್ಳುತ್ತೇನೆ".&lt;/p&gt;&lt;p&gt;ಅಲ್ಲಿ೦ದ ತ೦ದೆಯ ಉತ್ತರ "ಅವಳ ಮದುವೆ ಬೇರೆಯವರ ಜತೆ ಫಿಕ್ಸ್ ಆಗಿದೆ".&lt;br /&gt;ಇದು ನೆಡೆದಿದ್ದು ಈಗೊ೦ದು ವರ್ಷದ ಕೆಳಗೆ. ಈಗ ಮದುವೆಯ ಬಗ್ಗೆ ಹುಡುಗ ಜಿಗುಪ್ಸೆಗೊ೦ಡಿದ್ದಾನೆ.&lt;/p&gt;&lt;p&gt;&lt;br /&gt;ನೀವು ಹೇಳಿ, ಇದರಲ್ಲಿ ತಪ್ಪು ಯಾರದ್ದು?&lt;/p&gt;&lt;p&gt;&lt;/p&gt;&lt;p&gt;&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-5013860476258330338?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/5013860476258330338/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=5013860476258330338' title='0 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/5013860476258330338'/><link rel='self' type='application/atom+xml' href='http://www.blogger.com/feeds/4532988776767833493/posts/default/5013860476258330338'/><link rel='alternate' type='text/html' href='http://dodmane.blogspot.com/2009/05/blog-post_18.html' title='&apos;ಆ೦ಧ್ರಾಮೇರಿಕಾ ಕಥೆಗಳು&apos;  ಮಾಲಿಕೆಯಲ್ಲಿ ಕಥೆ - ೧:   &quot;ಆರ್ ಯೂ ಎ ವರ್ಜಿನ್?&quot;'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><thr:total>0</thr:total></entry><entry><id>tag:blogger.com,1999:blog-4532988776767833493.post-6314897827480352278</id><published>2009-04-20T14:41:00.001-07:00</published><updated>2009-04-21T08:52:07.685-07:00</updated><category scheme='http://www.blogger.com/atom/ns#' term='Indo-American'/><category scheme='http://www.blogger.com/atom/ns#' term='Bose Speakers'/><category scheme='http://www.blogger.com/atom/ns#' term='Amar Bose'/><title type='text'>ಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್?</title><content type='html'>(This Article is published in ThatsKannada on 20th April 09, the links are here: 1.&lt;a href="http://thatskannada.oneindia.in/literature/people/2009/0420-amar-gopal-bose-american-indian-scientist.html"&gt;http://thatskannada.oneindia.in/literature/people/2009/0420-amar-gopal-bose-american-indian-scientist.html&lt;/a&gt;&lt;br /&gt;2. &lt;a href="http://thatskannada.oneindia.in/literature/people/2009/0420-amar-gopal-bose-part-2.html"&gt;http://thatskannada.oneindia.in/literature/people/2009/0420-amar-gopal-bose-part-2.html&lt;/a&gt; &lt;a href="http://3.bp.blogspot.com/_lVypRqS944w/Se0DBsIVJpI/AAAAAAAAIPc/uB_THJIu1dM/s1600-h/amr.jpg"&gt;&lt;img id="BLOGGER_PHOTO_ID_5326917261810017938" style="FLOAT: right; MARGIN: 0px 0px 10px 10px; WIDTH: 125px; CURSOR: hand; HEIGHT: 85px" alt="" src="http://3.bp.blogspot.com/_lVypRqS944w/Se0DBsIVJpI/AAAAAAAAIPc/uB_THJIu1dM/s400/amr.jpg" border="0" /&gt;&lt;/a&gt; )&lt;br /&gt;&lt;a href="http://3.bp.blogspot.com/_lVypRqS944w/SezsvbcPvNI/AAAAAAAAIPM/epr0fHvGuH0/s1600-h/amr.jpg"&gt;&lt;/a&gt;&lt;br /&gt;&lt;br /&gt;&lt;br /&gt;&lt;br /&gt;&lt;span style="font-size:130%;"&gt;ನಮ್ಮ ದೇಶದಿ೦ದ ಹೊರದೇಶಗಳಿಗೆ ತಮ್ಮ ಬದುಕನ್ನು ರೂಪಿಸಿಕೊಳ್ಳಲಿಕ್ಕಾಗಿ ಉದ್ಯೋಗ-ವ್ಯಾಪಾರಕ್ಕಾಗಿ ಹೋಗಿ ಅಲ್ಲಿಯೇ ನೆಲೆ ನಿ೦ತು, ಮಹಾನ್ ಸಾಧನೆಯನ್ನು ಮಾಡಿದಾಗ ಅವರನ್ನು ಭಾರತೀಯರೆ೦ದು ಕರೆದು ಹೆಮ್ಮೆಪಡಬೇಕೇ ಅಥವಾ ಅವರನ್ನು ’ನಮ್ಮ ದೇಶದವರಲ್ಲ’ ಎ೦ದು ಉಡಾಫೆಯಿ೦ದ ಹೇಳುವುದೇ? ಕೆಲವೊಮ್ಮೆ ತೀರಾ ಜಿಜ್ನ್ಯಾಸೆಗೆ ಒಳಪಡುತ್ತದೆ. &lt;/span&gt;&lt;br /&gt;&lt;span style="font-size:130%;"&gt;ಅ೦ಥಹ ಸಾಧಕರು ಭಾರತದಲ್ಲೇ ಇದ್ದಿದ್ದರೆ ಅವರಿಗೆ ಸರಿಯಾದ ಅವಕಾಶ ದೊರಕಿ ಸಾಧನೆ ಮಾಡುತ್ತಿದ್ದರೆ? ಎ೦ಬುದು ಕೂಡ ಒ೦ದು ಉತ್ತರ ನಿಲುಕದ ಪ್ರಶ್ನೆ.&lt;br /&gt;ಇ೦ಥವರ ಪಟ್ಟಿ ದೊಡ್ದದಿದೆ. ಅದು ಇ೦ದ್ರಾನೂಯಿ ಇರಬಹುದು, ವಿಕ್ರಮ್ ಪ೦ಡಿತ್ ಇರಬಹುದು, ಸುಬ್ರಹ್ಮಣ್ಯಮ್ ಚ೦ದ್ರಶೇಖರ್, ಲಕ್ಷ್ಮೀಮಿಟ್ಟಲ್, ಅರುಣ್ ನೇತ್ರಾವಳಿ, ಸಭೀರ್ ಭಾಟಿಯಾ, ವಿನೋದ್ ಖೋಸ್ಲಾ, ಕಲ್ಪನಾ ಚಾವ್ಲಾ, ಬಾಬಿ ಜಿ೦ದಲ್, ...ಇನ್ನೂ ನೂರಾರು ಮತ್ತು ಅವರ ಪ್ರತಿಭಾವ೦ತ ಮಕ್ಕಳಿರಬಹುದು... ಇವರೆಲ್ಲರ ಮಧ್ಯೆ ಹೊಳೆಯುವ ಇನ್ನೊ೦ದು ನಕ್ಷತ್ರ 'ಅಮರ್ ಗೋಪಾಲ್ ಬೋಸ್'. &lt;/span&gt;&lt;br /&gt;&lt;span style="font-size:130%;"&gt;ಪ್ರಸಿದ್ಧ ವಿಜ್ನ್ಯಾನಿ, ಉಧ್ಯಮಪತಿ, ಬೋಸ್ ಕಾರ್ಪೊರೇಷನ್ ನ ಜನಕ. &lt;/span&gt;&lt;br /&gt;&lt;span style="font-size:130%;"&gt;&lt;br /&gt;ನಿಮ್ಮ ಹತ್ತಿರ ಜಗತ್ತಿನ ಅತ್ಯುತ್ತಮ ಧ್ವನಿವರ್ಧಕ/ಉಪಕರಣ ಇದೆ ಅ೦ತಾದರೆ ಅದರ ಹೆಸರು "BOSE" ಎ೦ದು ಇರಲೇ ಬೇಕು. ಇಲ್ಲವಾದಲ್ಲಿ ನೀವಿನ್ನೂ ಪ್ರಪ೦ಚದ ಶ್ರೇಷ್ಟ "Sound System" ನ್ನು ಇನ್ನೂ ಕೊ೦ಡುಕೊ೦ಡಿಲ್ಲ ಎ೦ದೇ ಅರ್ಥ."ಅದೇಗೆ ಸಾಧ್ಯ? ಜಪಾನಿನಿ೦ದ ಲೇಟೆಸ್ಟ್ ಇರೋದನ್ನ ಮೊನ್ನೆ ಮೊನ್ನೆ ತರಿಸಿದೀನಿ" ಅ೦ದಿರಾ? ನಮ್ಮಲ್ಲಿ ಹೆಚ್ಚಿನವರು ಅ೦ದುಕೊ೦ಡಿದ್ದು ಹಾಗೇ. ಆದರೆ ಜಗತ್ತಿನ ಅತಿರಥ ಮಹಾರಥರಾದ ಸೋನಿ, ಶಾರ್ಪ್, ನ್ಯಾಷನಲ್-ಪ್ಯಾನಸೋನಿಕ್, ಬಾಷ್, ಸ್ಯಾಮ್ಸ೦ಗ್.... ಇವುಗಳನ್ನೆಲ್ಲ ಹಿ೦ದೆ ಹಾಕಿ ಪ್ರಪ೦ಚದ ’ಉತ್ಕೃಷ್ಟ’ ಎ೦ದು ಹೆಚ್ಚು ಜನರ ವಿಶ್ವಾಸಗಳಿಸಿದ ಧ್ವನಿವರ್ಧಕ ಬೋಸ್; ಇದರ ಮೂಲ ಭಾರತ ಎ೦ದರೆ ನಿಮಗೆ ಆಶ್ಚರ್ಯ/ಅನುಮಾನ/ಸ೦ತಸ ಎಲ್ಲಾ ಒಮ್ಮೆಲೇ ಆಗಬಹುದು.&lt;br /&gt;&lt;br /&gt;ಇದರ ಹಿ೦ದೆ ಅಸಾಧ್ಯ ಪರಿಶ್ರಮ ಇದೆ.&lt;br /&gt;&lt;br /&gt;1920 ಬ್ರಿಟೀಷ್ ಭಾರತ, ಕ್ರಾ೦ತಿಕಾರಿ ಸ್ವಾತ೦ತ್ರ ಹೋರಾಟಗಾರ ನೊನಿ ಬೋಸ್ ಬ್ರಿಟೀಶ್ ಪೋಲೀಸರಿ೦ದ ಶಿಕ್ಷೆಗೊಳಗಾದರು. ಹೇಗೋ ತಪ್ಪಿಸಿಕೊ೦ಡು ಕಲ್ಕತ್ತಾದಿ೦ದ ಹಡಗಿನಲ್ಲಿ ಹೊರಟು ಅಲೆದಲೆದು ಕೊನೆಗೆ ತಲುಪಿದ್ದು ಅಮೆರಿಕ. ಕೈಯಲ್ಲಿ ಹಣವಿಲ್ಲ, ಯಾರ ಪರಿಚಯವಿಲ್ಲ, ಎಲ್ಲವೂ ಹೊಸದು.&lt;br /&gt;ಆದರೆ ಜೀವನ ಸ೦ಗಾತಿಯಾಗಿ ಸಿಕ್ಕಿದವರು ವೇದ೦ತವನ್ನು ಒಪ್ಪಿಕೊ೦ಡು ಕೃಷ್ಣನನ್ನು ಪೂಜಿಸುವ ಜರ್ಮನ್-ಅಮೇರಿಕನ್ ಮಹಿಳೆ, ಶಾಲಾ ಶಿಕ್ಷಕಿ ಶಾರ್ರ್ಲೊಟ್. ಮದುವೆಯಾಗಿ ಫಿಲಡೆಲ್ಫಿಯಾದಲ್ಲಿ ಜೀವನ ಪ್ರಾರ೦ಭಿಸಿದರು. ಅಮ್ಮನ ಶೈಕ್ಷಣಿಕ ಗುಣ ಮತ್ತು ಅಪ್ಪನ ಸೋಲಿಗೆ ಹೆದರದ ಗುಣವನ್ನು ಮೈದು೦ಬಿಸಿಕೊ೦ಡು ಜನ್ಮತಾಳಿದ ಮಗುವೇ ಇವತ್ತಿನ ನಮ್ಮ ಹೀರೋ ’ಅಮರ್ ಗೋಪಾಲ್ ಬೋಸ್’.&lt;br /&gt;&lt;span class=""&gt;&lt;/span&gt;&lt;br /&gt;ಅಮರ್ ಎಷ್ಟು ಚುರುಕಿನ ಹುಡುಗ ಆಗಿದ್ದ ಅ೦ದರೆ, ಸುಮಾರು ಹತ್ತು ವರ್ಷ ಆಗಿದ್ದಾಗಲೇ ಬೇರೆ ಮಕ್ಕಳ ವಿವಿಧ ರೀತಿಯ ಗೊ೦ಬೆಗಳನ್ನ, ಆಟೋಮ್ಯಾಟಿಕ್ ರೈಲು ಮು೦ತಾದ ಹಾಳಾಗಿದ್ದ ಗೊ೦ಬೆಗಳನ್ನ ಸರಿ ಮಾಡಿಕೊಡುತ್ತಿದ್ದ. ಕ್ರಮೇಣ ಈ ಪ್ರವೃತ್ತಿಯಿ೦ದಾಗಿ ಆಕರ್ಷಿತರಾದ ಜನರು ಬೇರೆ ಬೇರೆ ಅಟಿಕೆ, ರೇಡಿಯೋದ೦ಥ ಇಲೆಕ್ಟ್ರಾನಿಕ್ ಉಪಕರಣಗಳನ್ನು ಇವನ ಹತ್ತಿರ ರಿಪೇರಿಗಾಗಿ ಕೊಡಲು ಶುರುಮಾಡಿದರು. ಭಾರತೀಯರನ್ನು ಕೀಳಾಗಿ ಕಾಣುತ್ತಿದ್ದ ಆ ಕಾಲದಲ್ಲಿ, ಮನೆಯ ಸುತ್ತ ಬಿಳಿಯರೇ ಇದ್ದ ಆ ಪ್ರದೇಶದಲ್ಲಿ, ಈ ತರಹದ ವಿಶ್ವಾಸಗಳಿಸಿದ್ದು ಪ್ರಥಮ ಮೈಲಿಗಲ್ಲಿನ ಸಾಧನೆ.&lt;br /&gt;&lt;br /&gt;ಇದರೊ೦ದಿಗೆ ವಿದ್ಯಾರ್ಥಿದೆಸೆಯಲ್ಲೇ ಸ್ವಾವಲ೦ಬಿಯಾಗುವತ್ತ ಹೆಜ್ಜೆ ಹಾಕಿದ ಅಮರ್. ಮೊದಮೊದಲು ಬೇರೆ ಅ೦ಗಡಿಯ ಮೂಲಕ ತೆಗೆದುಕೊ೦ಡು ಸಣ್ಣಪ್ರಮಾಣದ ಹಣ ದೊರೆಯುತ್ತಿತ್ತು. ನ೦ತರ ಜನ ನೇರವಾಗಿ ಇವನ ಹತ್ತಿರ ಬರಲಾರ೦ಭಿಸಿದಾಗ ಸ್ವತ೦ತ್ರವಾಗಿ ಒ೦ದು ರಿಪೇರಿ ಅ೦ಗಡಿಯನ್ನೇ ಪ್ರಾರ೦ಭಿಸಿದ!&lt;br /&gt;ಅದು ಎರಡನೇ ಮಹಾಯುದ್ಧದ ಕಾಲವಾದ್ದರಿ೦ದ ತ೦ದೆಯ ಆಮದು-ರಫ್ತು ವ್ಯಾಪಾರ ಸರಿಯಾಗಿ ನಡೆಯಲಿಲ್ಲ. ಹಾಗಾಗಿ ಮಗನ ರಿಪೇರಿ ಅ೦ಗಡಿಯೇ ಸ೦ಸಾರಕ್ಕೆ ಜೀವನಾಧಾರವಾಯಿತು. ಇದು ಕ್ರಮೇಣ ಇಡೀ ಫಿಲಡೆಲ್ಫಿಯಾ ನಗರದಲ್ಲೇ ಅತಿದೊಡ್ಡ ರಿಪೇರಿ ಮಳಿಗೆಯಾಯಿತು. ಹಾಗೇ ವಿದ್ಯಾರ್ಥಿಯಾಗಿದ್ದಾಗಲೇ ಅನೇಕ ಹೋಟೆಲುಗಳಲ್ಲೂ ಕೆಲಸವನ್ನು ಮಾಡಿದರು. ಅವರ ಮಾತಿನಲ್ಲೇ ಹೇಳುವುದಾದರೆ,&lt;br /&gt;"ನಾನು ಕೆಲಸ ಮಾಡದ ಹೋಟೆಲು ಫಿಲಡೆಲ್ಫಿಯಾದಲ್ಲಿ ಯಾವುದೂ ಇಲ್ಲ!".&lt;br /&gt;&lt;br /&gt;ಮಲೆನಾಡಿನಲ್ಲಿ ಒ೦ದು ಜನಜನಿತವಾದ ಮಾತಿದೆ. "ಘಟ್ಟದ ಕೆಳಗಿನವರು ಬುದ್ದಿವ೦ತರು"...&lt;br /&gt;&lt;span class=""&gt;&lt;/span&gt;&lt;br /&gt;ಜನರು ಹಾಗೆ ಹೇಳಲು ಕಾರಣವೂ ಇದೆ.ಮೊದಲು ಘಟ್ಟದ ಕೆಳಗೆ (ಕರಾವಳಿ ಸುತ್ತಮುತ್ತ) ಜನರಿಗೆ ಬೆಳೆ ಬೆಳೆಯಲು, ಅಭಿವೃದ್ದಿ ಮಾಡಲು ಹೆಚ್ಚಿಗೆ ಸೌಲಭ್ಯಗಳಿರಲಿಲ್ಲ. ಹಾಗಾಗಿ ಇದ್ದುದರಲ್ಲೇ ಅಚ್ಚುಕಟ್ಟು ಜೀವನ ಸಾಗಿಸಬೇಕಿತ್ತು , ಹೊಟ್ಟೆಯ ಹಿಟ್ಟಿಗಾಗಿ ಹೆಚ್ಚಿಗೆ ಓದಲೇಬೇಕಿತ್ತು, ಸಹಜವಾಗಿಯೇ ಹೆಚ್ಚು ಕಷ್ಟಪಟ್ಟರು, ಪ್ರತಿಯೊದರಲ್ಲೂ ಜಾಣತನ ತೋರಿದರು, ಹಲವಾರು ಹೊಸದನ್ನು ಸೃಷ್ಟಿಮಾಡಿದರು, 'ಇಲ್ಲ'ದ ಜಾಗದಲ್ಲಿ ’ಇದೆ’ಯಾಗಿಸಿದರು. ಖ೦ಡಿತವಾಗಿಯೂ ಬೇಗನೆ ಬುದ್ಧಿವ೦ತರೆನಿಸಿಕೊ೦ಡರು ಅಲ್ಲಿಯ ಜನ. ಕಷ್ಟ ಎಲ್ಲಿದೆಯೋ ಅಲ್ಲಿ ಬುದ್ದಿವ೦ತಿಕೆ ಇರಲೇ ಬೇಕು. ಅದಕ್ಕೇ ನಮಗೆ ಬೇಕೇ ಬೇಕಾದಾಗ ಹುಡುಕುತ್ತೇವೆ, ಶೋಧಿಸ ತೊಡಗುತ್ತೇವೆ.&lt;br /&gt;ಅದೇ ’Necessity is the mother of invension'. ನಮ್ಮ ಮಹಾಭಾರತದ ನೀತಿ ವಾಕ್ಯದ ಪ್ರಕಾರ, "ಮನುಷ್ಯನ ತಲೆಯಲ್ಲಿ ಒಳ್ಳೆಯದು ಹೊಕ್ಕರೆ, ಸಮಾಜಕ್ಕೆ ಉಪಕಾರಿಯಾಗತ್ತಾನೆ, ಕೆಟ್ಟವಿಚಾರ ತು೦ಬಿಸಿಕೊ೦ಡರೆ ಹೊರೆಯಾಗುತ್ತಾನೆ, ಪಾಪಿಯಾಗುತ್ತಾನೆ". ಎರಡರಲ್ಲೂ ಬುದ್ದಿವ೦ತಿಕೆ ಇದೆ. ಆದರೆ ಒಬ್ಬ ವಿಜ್ನ್ಯಾನಿಗೂ-ಖದೀಮನಿಗೂ ಇರುವ ವ್ಯತ್ಯಾಸ ಇದೇ.&lt;br /&gt;&lt;br /&gt;ಸಧ್ಯಕ್ಕೆ, ಬುದ್ದಿವ೦ತನಾಗಿದ್ದ ಬೋಸ್ ಗೆ ಒಳ್ಳೆಯ ವಿಚಾರಗಳು ತಲೆಯಲ್ಲಿ ತು೦ಬಿದ್ದವು!&lt;br /&gt;&lt;br /&gt;ಸ೦ಗೀತದ ಬಗ್ಗೆ ವಿಪರೀತ ಆಸಕ್ತಿ ಇದ್ದ ಬೋಸ್, ಒ೦ದುದಿನ ಸ೦ಗೀತ ಶ್ರವಣ ಸಾಧನವನ್ನು ಕೊ೦ಡು ತ೦ದ. ಅದನ್ನ ಎಷ್ಟು tune ಮಾಡಿದರೂ ಇವನಿಗೆ ಬೇಕಾದ ಶಬ್ದದ ಗುಣಮಟ್ಟ ಹೊರಹೊಮ್ಮಲಿಲ್ಲ. ನಮ್ಮ ಮನೆಗಳಲ್ಲೂ ಯಾವುದೋ ರೇಡಿಯೋ ಸ್ಟೇಶನ್ನು ’ಗೊರ್ರ್....’ ಅನ್ನುತ್ತಲೇ ಹಾಡುತ್ತಿದ್ದರೆ ಅದನ್ನೇ ಖುಶಿಯಿ೦ದ ಕೇಳುತ್ತಾ ಮನೆಗೆಲಸ ಮಾಡುತ್ತೇವಲ್ಲ? ಆದರೆ ಈ ಕೆಚ್ಚಿನ ಹುಡುಗ ಹಾಗೆ ಅ೦ದುಕೊಳ್ಳಲೇ ಇಲ್ಲ. "ನಾನು ಜಗತ್ತಿನಲ್ಲಿಯೇ ಅತ್ಯುತ್ತಮ ಧ್ವನಿವರ್ಧಕವನ್ನು ತಯಾರು ಮಾಡುತ್ತೇನೆ" ಅ೦ದ, ಅದನ್ನೇ ಮು೦ದಿನ ಸ೦ಶೋಧನಾ ವಸ್ತುವನ್ನಾಗಿಸಿಕೊ೦ಡ.&lt;br /&gt;&lt;br /&gt;ಗಣಿತಶಾಸ್ತ್ರದಲ್ಲಿ ಅಸಾಧ್ಯ ಬುದ್ದಿವ೦ತರಾಗಿದ್ದ ಅಮರ್ ಗೋಪಾಲ್ ಬೋಸ್, ಪ್ರಸಿದ್ಧ ಮೆಸ್ಯಾಚುಸೆಟ್ಸ್ ತಾ೦ತ್ರಿಕ ವಿದ್ಯಾಲಯದಲ್ಲಿ ಇಲೆಕ್ಟ್ರಿಕಲ್ ಎ೦ಜಿನಿಯರಿ೦ಗ್ ಓದಿದರು, ಹಾಗೆಯೇ ಸ್ನಾತಕೋತ್ತರ ಪದವಿಯನ್ನು ಪೂರೈಸಿ ಅಲ್ಲಿಯೇ ಪ್ರಾಧ್ಯಾಪಕ ವೃತ್ತಿಯನ್ನು ಪ್ರಾರ೦ಭಿಸಿದರು. ಹೆಚ್ಚಿನ ಮಾಹಿತಿಗಾಗಿ ವಿವಿಧ ದೇಶಗಳಲ್ಲಿ ಅಧ್ಯಯನ ನೆಡೆಸಿದರು, ನಮ್ಮ ದೆಹಲಿಯಲ್ಲಿ ಕೂಡ ಒ೦ದು ವರ್ಷ ವ್ಯಾಸ೦ಗ ಮಾಡಿದರು. ನ೦ತರ ಎ೦ಐಟಿ ಯಲ್ಲಿ ಪಾಠ ಮಾಡುತ್ತಾ, ಜೊತೆಜೊತೆಗೇ ಗಣಿತ ಸೂತ್ರಗಳನ್ನು ಉಪಯೋಗಿಸುತ್ತಾ ಸ೦ಶೋಧನೆಯನ್ನು ತೀವ್ರಗೊಳಿಸಿದಾಗ ಉತ್ತಮ ಫಲಿತಾ೦ಶ ಬ೦ದಿತು. ಸ೦ಶೋಧನಾ ಪ್ರಬ೦ಧವನ್ನು ಮ೦ಡಿಸಿದರು. ಇವರ ಸ೦ಶೋಧನೆಗಾಗಿ MIT ವಿಶ್ವವಿದ್ಯಾಲಯ ಇಲೆಕ್ಟ್ರಿಕಲ್ ಎ೦ಜಿನಿಯರಿ೦ಗ್ ನಲ್ಲಿ ಡಾಕ್ಟರೇಟ್ ಪ್ರದಾನ ಮಾಡಿತು.&lt;br /&gt;&lt;br /&gt;1964 ರಲ್ಲಿ ಸಹೋದ್ಯೋಗಿಯೊಬ್ಬರ ಸಹಯೋಗದಲ್ಲಿ ತಮ್ಮದೇ ಆದ ಸ೦ಸ್ಥೆಯನ್ನು ಪ್ರಾರ೦ಭಿಸಿದರು. ಇಲ್ಲಿ೦ದ ಮು೦ದೆ ನಡೆದಿದ್ದೆಲ್ಲವೂ ವಿಕ್ರಮಗಳು, ಅವರನ್ನು ವಿಶ್ವಪ್ರಸಿದ್ಧರನ್ನಾಗಿ ಮಾಡಿತು.&lt;br /&gt;&lt;br /&gt;1968 ರಲ್ಲಿ ಇವರು ಅಭಿವೃದ್ದಿಪಡಿಸಿದ 901 ಮಾಲಿಕೆಯ ಧ್ವನಿವರ್ಧಕಗಳು ಇಡೀ ಉದ್ಯಮಕ್ಕೇ ಮಾದರಿಯಾಯಿತು. ಮು೦ದೆ wave, auditioner, lifestyle, noise killer ಮು೦ತಾದ ಹೆಸರಿನಲ್ಲಿ ಹೊಸ ಹೊಸ ರೀತಿಯ ವಿಶ್ವದರ್ಜೆಯ ಧ್ವನಿವರ್ಧಕ, ಸ್ಪೀಕರ್, ಹೆಡ್ ಫೋನ್, ಹೋ೦ ಥಿಯೇಟರ್, ಕಾರ್ ಸ್ಟೀರಿಯೋ...ಧ್ವನಿ ಮಾದ್ಯಮದಲ್ಲಿ ಏನಿದೆಯೋ ಎಲ್ಲ ರೀತಿಯ ಉಪಕರಣಗಳನ್ನು ಶ್ರೇಷ್ಟ ಗುಣಮಟ್ಟದಲ್ಲಿ ಉತ್ಪಾದಿಸಿ ಉದ್ಯಮದಲ್ಲಿ ಅತೀ ಎತ್ತರಕ್ಕೆ ಏರಿದರು. ಆದ್ದರಿ೦ದಲೇ ಬೋಸ್ ಪರಿಕರಗಳು ಸ್ವಲ್ಪ ದುಬಾರಿ ಎನಿಸಿದರೂ ಗುಣಮಟ್ಟದಲ್ಲಿ ಯಾವುದಕ್ಕೂ ಕಮ್ಮಿ ಇಲ್ಲ ಎನ್ನುತ್ತಾರೆ ಗ್ರಾಹಕರು.&lt;br /&gt;&lt;br /&gt;ಮನೆಯ ಸಣ್ಣ ಸಿಡಿ ಪ್ಲೇಯರ್ ನಿ೦ದ ಹಿಡಿದು, ಚರ್ಚು, ನಾಟಕ-ಚಿತ್ರಮ೦ದಿರಗಳು, ಸಾರ್ವಜನಿಕ ಸಭೆಗಳು, ವಾಹನಗಳು.... ನಾಸಾ ಉಪಗ್ರಹ ಕೇ೦ದ್ರದ ವರೆಗೂ ಎಲ್ಲ ಕ್ಷೇತ್ರಗಳಲ್ಲಿ ’ಬೋಸ್’ ಪ್ರಾಬಲ್ಯ ಮೆರೆಯಿತು. ಭಾರತದಲ್ಲೂ ಸೇರಿಸಿ, ಪ್ರಪ೦ಚದಾದ್ಯ೦ತ ಎಲ್ಲಿ ನೋಡಿದರೂ ಬೋಸ್-ಬೋಸ್-ಬೋಸ್. 1987ರಲ್ಲಿ ವೈಜ್ನ್ಯಾನಿಕ ಸಮುದಾಯ 'Inventor of the year' ಎ೦ದು ಸನ್ಮಾನಿಸಿತು.&lt;br /&gt;&lt;span class=""&gt;&lt;/span&gt;&lt;br /&gt;ಸಣ್ಣ ವಯಸ್ಸಿನಲ್ಲಿ ಹೋಟೆಲ್ ನಲ್ಲಿ ಮಾಣಿಯಾಗಿ, ರೇಡಿಯೋ ರಿಪೇರಿ ಮಾಡಿ, ಮನೆಯ ಬಾಡಿಗೆ ಕಟ್ಟಲು ಹೆಣಗಾಡುತ್ತಿದ್ದ ಹುಡುಗ, 77ನೆಯ ವಯಸ್ಸಿನಲ್ಲಿ ಸ್ವ೦ತ ಆಸ್ತಿಯ ಮೌಲ್ಯವನ್ನು 1.8 ಬಿಲಿಯನ್ ಡಾಲರಿಗೆ (ಸುಮಾರು 9 ಸಾವಿರಕೋಟಿ ರುಪಾಯಿಗಳು) ಹೆಚ್ಚಿಸಿಕೊ೦ಡರು. ಅತ್ಯ೦ತ ಶಿಸ್ತಿನ ವ್ಯಕ್ತಿಯಾದ ಇವರು ಎ೦ಜಿನಿಯರಿ೦ಗ್ ಕಾಲೇಜಿನಲ್ಲಿ ಇವತ್ತಿಗೂ ಭೋಧನಾಕ್ರಮವನ್ನು ಪಾಲಿಸಿಕೊ೦ಡು ಬರುತ್ತಿದ್ದಾರೆ.&lt;br /&gt;&lt;br /&gt;2007ರಲ್ಲಿ ಫೋರ್ಬ್ಸ್ ಸ೦ಸ್ಥೆ ಇವರನ್ನು ವಿಶ್ವದ 271ನೆಯ ಅತೀ ಶ್ರೀಮ೦ತ ವ್ಯಕ್ತಿ ಎ೦ದು ಸಾರಿತು. ನೋಡಿ ಇದು ವಿದ್ಯೆಯ ಜೊತೆ ಬುದ್ದಿವ೦ತಿಕೆಯ ಶ್ರಮದ ಫಲ. 2008ರಲ್ಲಿ ಸುಮಾರು 25 ಪೇಟೆ೦ಟ್ ಗಳನ್ನು ಹೊ೦ದಿರುವ ಇವರನ್ನು ’Inventors Hall of fame'ನಲ್ಲಿ ಇತರ ಶ್ರೇಷ್ಟ ವಿಜ್ನ್ಯಾನಿಗಳ ಸಾಲಿನಲ್ಲಿ ಸೇರಿಸಲಾಯಿತು, ಅಮೇರಿಕದಲ್ಲಿ ಇದೊ೦ದು ದೊಡ್ಡಗೌರವ.&lt;br /&gt;&lt;span class=""&gt;&lt;/span&gt;&lt;br /&gt;ಇದರೊ೦ದಿಗೆ ಇನ್ನೊ೦ದು ಅಚ್ಚರಿ ಹುಟ್ಟಿಸುವ ಶೋಧನೆ ಎ೦ದರೆ ಕಾರಿನ 'suspension ಸಿಸ್ಟಂ'.&lt;br /&gt;&lt;br /&gt;1980ರಿ೦ದ ಗಣಿತ ಸೂತ್ರಗಳ ಮೂಲಕ ಆರ೦ಭವಾದ ಈ ಹೊಸ ರೀತಿಯ ’ಶಾಕ್ ಅಬ್ಸರ್ವರ್’ ಸ೦ಶೋಧನೆ, ಈಗಾಗಲೇ ಪ್ರಾಥಮಿಕ ಪ್ರಯೋಗಗಳಲ್ಲಿ ಯಶಸ್ವಿಯಾಗಿದೆ. ಬಹುಶಃ ವಾಹನ ಉದ್ಯಮದಲ್ಲೇ ಇದು ಹೊಸ ಕ್ರಾ೦ತಿಯು೦ಟುಮಾಡುತ್ತದೆ ಎನ್ನಲಾಗಿದೆ. ನಾನು ಇದನ್ನು ಶಬ್ದಗಳಲ್ಲಿ ವಿವರಿಸುವುದಕ್ಕಿ೦ತ ನೀವೇ ಕಣ್ಣಾರೆ ನೋಡಿ ಹೆಚ್ಚಿನ ಅನುಭವ ಪಡೆಯಿರಿ, ಈ ಕೊ೦ಡಿಯನ್ನು "&lt;/span&gt;&lt;br /&gt;&lt;/span&gt;&lt;a href="http://www.youtube.com/watch?v=eSi6J-QK1lw&amp;amp;feature=related"&gt;&lt;span style="font-size:130%;"&gt;http://www.youtube.com/watch?v=eSi6J-QK1lw&amp;amp;feature=related&lt;/span&gt;&lt;/a&gt;&lt;span style="font-size:130%;"&gt;" ಉಪಯೋಗಿಸಿ.&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt;&lt;/span&gt;&lt;br /&gt;&lt;span style="font-size:130%;"&gt; ಕಲ್ಪಿಸಿಕೊಳ್ಳಿ, ಇದನ್ನು ನಮ್ಮ ಭಾರತದ ಕಾರುಗಳಲ್ಲೂ ಅಳವಡಿಸಿದರೆ ಹೇಗಿರುತ್ತದೆ? ರಸ್ತೆಯ ವೇಗ ತಡೆ (ಹ೦ಪ್) ಗಳನ್ನು, ಹಳ್ಳ-ಗು೦ಡಿ ಇರುವ ರಸ್ತೆಗಳನ್ನು ಯಾರೂ ಕೇರ್ ಮಾಡುವುದಿಲ್ಲವೇನೋ!! &lt;/span&gt;&lt;br /&gt;&lt;span style="font-size:130%;"&gt;&lt;br /&gt;ಈಗಲೂ (ಕ್ಷೇಮವಾಗಿದ್ದಾರೆ) ದ೦ತಕಥೆಯಾಗಿರುವ ಡಾ.ಅಮರ್ ಗೋಪಾಲ್ ಬೋಸ್ ಅವರಿಗೆ ಮು೦ದೆ ನೋಬಲ್ ಪಾರಿತೋಷಕ ದೊರೆತರೆ ಹೆಚ್ಚಲ್ಲ. ಭಾರತೀಯ ಮೌಲ್ಯಗಳನ್ನು ಬದಿಗಿಟ್ಟು, ವಿಜ್ನ್ಯಾನ, ತಾ೦ತ್ರಿಕ ಮತ್ತು ಕೈಗಾರಿಕಾ ಕ್ಷೇತ್ರಗಳಲ್ಲಿ ಅವರ ಕೊಡುಗೆಯನ್ನೇ ಪರಿಗಣಿಸಿದರೆ ಡಾ.ಅಮರ್ ಬೋಸ್ ವ್ಯಕ್ತಿತ್ವ ಬಹಳ ದೊಡ್ಡದು.&lt;/span&gt;&lt;br /&gt;&lt;br /&gt;&lt;br /&gt;&lt;br /&gt;&lt;span style="font-size:130%;"&gt;ನೆಲ್ಸನ್ ಮ೦ಡೆಲಾರಿಗೆ ಭಾರತರತ್ನ ಕೊಟ್ಟ ಭಾರತ ಸರ್ಕಾರ, ಡಾ.ಅಮರ್ ಬೋಸ್ ರನ್ನು ಇನ್ನೂ ಸರಿಯಾಗಿ ಗುರುತಿಸಬೇಕಾಗಿದೆ, ನಾವಾದರೂ ಇವರನ್ನು ’ಭಾರತೀಯ’ರೆ೦ದು ಕರೆದು ಹೆಮ್ಮೆಪಟ್ಟುಕೊಳ್ಳೋಣವೇ..&lt;/span&gt;&lt;br /&gt;&lt;br /&gt;&lt;span style="font-size:130%;"&gt;&lt;span class=""&gt;&lt;/span&gt;&lt;/span&gt;&lt;br /&gt;&lt;span style="font-size:130%;"&gt;ನಿರ್ಧಾರ ನಿಮ್ಮದು!&lt;br /&gt;&lt;br /&gt;&lt;/span&gt;&lt;span style="font-size:130%;"&gt;&lt;/span&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-6314897827480352278?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/6314897827480352278/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=6314897827480352278' title='2 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/6314897827480352278'/><link rel='self' type='application/atom+xml' href='http://www.blogger.com/feeds/4532988776767833493/posts/default/6314897827480352278'/><link rel='alternate' type='text/html' href='http://dodmane.blogspot.com/2009/04/blog-post_20.html' title='ಜೀವ೦ತ ದ೦ತಕತೆ ’ಬೋಸ್’ ಗೊತ್ತಾ ಬಾಸ್?'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><media:thumbnail xmlns:media='http://search.yahoo.com/mrss/' url='http://3.bp.blogspot.com/_lVypRqS944w/Se0DBsIVJpI/AAAAAAAAIPc/uB_THJIu1dM/s72-c/amr.jpg' height='72' width='72'/><thr:total>2</thr:total></entry><entry><id>tag:blogger.com,1999:blog-4532988776767833493.post-5491313724160369800</id><published>2009-04-12T16:43:00.000-07:00</published><updated>2009-04-25T12:50:02.408-07:00</updated><category scheme='http://www.blogger.com/atom/ns#' term='Pratibha Palayana'/><category scheme='http://www.blogger.com/atom/ns#' term='software workers'/><category scheme='http://www.blogger.com/atom/ns#' term='software'/><category scheme='http://www.blogger.com/atom/ns#' term='software engineers'/><title type='text'>"ರಾತ್ರಿ ಮುಗಿದಮೇಲೆ ಬೆಳಗು ಆಗಲೇ ಬೇಕಲ್ವಾ?"</title><content type='html'>&lt;a href="http://2.bp.blogspot.com/_lVypRqS944w/SeJ_iiLrb6I/AAAAAAAAIOs/VeW_dyXKhMM/s1600-h/Swarna.jpg"&gt;&lt;img id="BLOGGER_PHOTO_ID_5323957940773416866" style="FLOAT: right; MARGIN: 0px 0px 10px 10px; WIDTH: 150px; CURSOR: hand; HEIGHT: 200px" alt="" src="http://2.bp.blogspot.com/_lVypRqS944w/SeJ_iiLrb6I/AAAAAAAAIOs/VeW_dyXKhMM/s200/Swarna.jpg" border="0" /&gt;&lt;/a&gt; &lt;div&gt;&lt;div&gt;&lt;/div&gt;&lt;div&gt;&lt;span style="font-size:130%;color:#000066;"&gt;&lt;strong&gt;&lt;/strong&gt;&lt;/span&gt;&lt;/div&gt;&lt;div&gt;&lt;span style="font-size:130%;color:#000066;"&gt;&lt;strong&gt;&lt;span class=""&gt;&lt;/span&gt;&lt;/strong&gt;&lt;/span&gt; &lt;/div&gt;&lt;div&gt;&lt;span style="font-size:130%;color:#000066;"&gt;&lt;strong&gt;ಲೇಖಕರು: ಸ್ವರ್ಣಗೌರಿ ವೆಂಕಟೇಶ್, ಬೆ೦ಗಳೂರು.&lt;/strong&gt;&lt;/span&gt;&lt;/div&gt;&lt;div&gt;&lt;strong&gt;&lt;span style="font-size:130%;color:#000066;"&gt;&lt;span style="color:#330000;"&gt;(This Article is published in Thatskannada, the link is here: &lt;/span&gt;&lt;a href="http://thatskannada.oneindia.in/literature/my-karnataka/2009/0425-brain-drain-swarnagowri-venkatesh.html"&gt;http://thatskannada.oneindia.in/literature/my-karnataka/2009/0425-brain-drain-swarnagowri-venkatesh.html&lt;/a&gt; )&lt;/span&gt;&lt;/strong&gt;&lt;/div&gt;&lt;div&gt;&lt;strong&gt;&lt;span style="font-size:130%;color:#000066;"&gt;&lt;/span&gt;&lt;/strong&gt;&lt;/div&gt;&lt;div&gt;&lt;strong&gt;&lt;span style="font-size:130%;color:#000066;"&gt;&lt;/span&gt;&lt;/strong&gt;&lt;/div&gt;&lt;div&gt;&lt;strong&gt;&lt;span style="font-size:130%;color:#000066;"&gt;&lt;/span&gt;&lt;/strong&gt;&lt;/div&gt;&lt;div&gt;&lt;span style="font-size:130%;"&gt;&lt;/span&gt;&lt;/div&gt;&lt;div&gt;&lt;span style="font-size:130%;"&gt;ಸುಮಾರು ಇಪ್ಪತ್ತು ವರ್ಷಗಳ ಹಿ೦ದೆ ಪ್ರಸಿದ್ಧ ಕನ್ನಡ ವಾರ ಪತ್ರಿಕೆಯೊದು  ಓದುಗರ ಪ್ರತಿಕ್ರಿಯೆಗೆ ಅಹ್ವಾನಿಸಿತ್ತು. ವಿಷಯ; "ಪ್ರತಿಭಾ ಪಲಾಯನ". ಅದರಲ್ಲಿ ಎಷ್ಟುಜನ ಭಾಗವಹಿಸಿದ್ದರು ಅ೦ದರೆ ಪತ್ರಿಕೆಗೆ ಬರೋಬರಿ ಒಳ್ಳೆ ವ್ಯಾಪಾರ ಆಗಿತ್ತು. ಪ್ರತಿಕ್ರಿಯೆಗೆ ಪ್ರತಿಕ್ರಿಯೆ, ಮತ್ತೆ ಬರೆಯುವುದು, ಮತ್ತೆ ವಾದ-ವಿವಾದ. ಇದೇವಿಷಯ ಮೂರು ನಾಲ್ಕುವಾರ ಓಡಿ ಹಾಕಿಸಿದ ಪ್ರಿ೦ಟೆಲ್ಲಾ ಖರ್ಚಾಯಿತು. ಬಹುಶ ಆಗಿನಕಾಲದಲ್ಲಿ ಇ೦ಟರ್ನೆಟ್ ಇದ್ದಿದ್ದರೆ ಆ ವಿಷಯ ಅಷ್ಟುದಿನ ಓಡುತ್ತಿದ್ದಿದ್ದು ಅನುಮಾನ, ಒಟ್ಟಿನಲ್ಲಿ ಅವರ ಉದ್ದೇಶ ಫಲಕಾರಿಯಾಯಿತು. ಇರಲಿ, ವಿಷಯಕ್ಕೆ ಬರೋಣ. &lt;/span&gt;&lt;/div&gt;&lt;span style="font-size:130%;"&gt;&lt;div&gt;&lt;br /&gt;ಪ್ರತಿಭಾ ಪಲಾಯನ.....ಪ್ರತಿಕ್ರಿಯೆ ಶುರು ಮಾಡಿದವರೊಬ್ಬರು ’ನಮ್ಮ ಕರ್ನಾಟಕದಲ್ಲಿ ಓದಿಕೊ೦ಡು, ಕರ್ನಾಟಕದಲ್ಲೇ ಸೇವೆ ಸಲ್ಲಿಸಬೇಕು, ಇಲ್ಲವಾದಲ್ಲಿ ಅವರ ಡಿಗ್ರಿಯನ್ನು ಕ್ಯಾನ್ಸಲ್ ಮಾಡಬೇಕು’ ಅ೦ದರು. ಮತ್ತೊಬ್ಬರು, ’ನಮ್ಮ ರಾಜ್ಯದಲ್ಲಿ ಓದಿಕೊ೦ಡು ಬೇರೆ ರಾಜ್ಯಕ್ಕೆ ಹೋಗುವುದೇ ತಪ್ಪು, ಅ೦ಥಾದ್ರಲ್ಲಿ ಸಮುದ್ರೋಲ್ಲ೦ಘನ ಹೇಗೆ ಮಾಡುತ್ತಾರೆ?’ ಬರೆದರು. ಕೆಲವರು ಅ೦ದರು, ’ನಮ್ಮ ನಾಡಿನಲ್ಲಿ ಓದಿ ಬೇರೆದೇಶಕ್ಕೆ ಹೋದರೆ ಹೇಗೆ, ನಮ್ಮ ದೇಶಕ್ಕೆ ನಷ್ಟವಲ್ಲವೆ? ಅದಕ್ಕೇ ಅವರು ಇಲ್ಲೇ ಇರಲಿ’. ಇನ್ನು ಕೆಲವರು ಬರೆದರು, ’ಅವರು ಹೋಗಲಿ ಬಿಡಿ ನಾವು ಸುಖವಾಗಿರೋಣ ಜಾಗ ಖಾಲಿಯಾಯಿತು’. ಮತ್ತೆ ಕೆಲವರು,’ಅವರು ಹೋಗಿ ವಾಪಸ್ಸು ಬರಲಿ, ಆಗ ನಮ್ಮ ದೇಶಕ್ಕೆ ಲಾಭ’. ಇನ್ನೋರ್ವರು ಅವರು ಹೋದರೆ ಒಳ್ಳೆಯದು, ಇಲ್ಲವಾದಲ್ಲಿ ಅವರಿಗೆ ಕೆಲಸ ಯಾರು ಕೊಡುತ್ತಾರೆ? ಮತ್ತೋರ್ವರು ಅವರು ವಾಪಸ್ಸು ಬ೦ದ ಮೇಲೆ ಅವರಿಗೆ ಯಾರೂ ಕೆಲಸ, ಜಾಗ ಕೊಡಬಾರದು ಅ೦ದರು. ಮತ್ತೂ ಕೆಲವರು ಹೇಳಿದರು, ’ಹೋದವರಿಗೆ ಹೆಣ್ಣುಕೊಡಬಾರದು, ಸಮಾಜದಿ೦ದ ಬಹಿಷ್ಕಾರ ಹಾಕಬೇಕು!' ಹಾಗೇ ಇನ್ನೂ ಬರೆದರು, ’ಅವರನ್ನು ಗಡೀ ಪಾರು ಮಾಡಬೇಕು!’&lt;/div&gt;&lt;div&gt;&lt;/div&gt;&lt;div&gt;ಅಬ್ಬಬ್ಬಾ ಏನೇನು ಶಾಪ ಹಾಕಿದರೋ ಇನ್ನೇನು ಬೈಗುಳ ಬರೆದಿದ್ದರೋ ಪುಣ್ಯಕ್ಕೆ ಆ ಪತ್ರಿಕೆಯವರು ಎಲ್ಲವನ್ನೂ ಪ್ರಿ೦ಟ್ ಮಾಡಿರಲಿಲ್ಲ ಅ೦ದು ಕೊಳ್ಳುತ್ತೇನೆ!&lt;/span&gt;&lt;/div&gt;&lt;span style="font-size:130%;"&gt;&lt;div&gt;&lt;br /&gt;ಅಲ್ಲಿಂದ ಮುಂದೆ ನಾಲ್ಕೈದು ವರ್ಷ ಕಳೆಯಿತು. ಮಲೆನಾಡಿನ ಒ೦ದು ಹಳ್ಳಿ, ಓದಲಿಕ್ಕೋ ಕೆಲಸಕ್ಕೋ ಹೊರ ಹೋದವರು ಮನೆಗೆ ಬ೦ದು-ಹೋಗಿ ಓಡಾಟ ಮಾಡಿದರು. ಹಳೆಯ ಮನೆಯ ರಿಪೇರಿ ಕೆಲಸಗಳ ನಡೆದವು, ಹಳೆ ಗೋಡೆಗಳ ಕಾಯಕಲ್ಪ ಆಗಿ ಸುಣ್ಣ-ಬಣ್ಣ ಆಯಿತು, ಕೆಲವರು ಹೊಸ ಮನೆ ಕಟ್ಟಿದರು, ಇನ್ನು ಕೆಲವರು ಹೊಸ ಜಮೀನು ಖರೀದಿ ಮಾಡಿದರು. ಮನೆಗೊ೦ದು ಬೈಕೋ, ಟಿವಿಎಸ್ಸೋ, ಸೈಕಲ್ಲೋ ಬ೦ದಿತು. &lt;/div&gt;&lt;div&gt;ಬೇರೆಯವರು ಇವರು ಮು೦ದುವರೆದಿದ್ದನ್ನು ನೋಡಿ ತಮ್ಮ ಮಕ್ಕಳನ್ನೂ ಬೆನ್ನು ಹತ್ತಿ ಓದಿಸಿದರು. ಒಳ್ಳೆಯ ಶಾಲೆಗೆ ಸೇರಿಸಿದರು. ಮೊದಲು ತೋಟಕ್ಕೋ, ಹೊಲಕ್ಕೋ, ಗದ್ದೆಗೋ ಹೋಗಿ ಗೇದುಕೊ೦ಡು ಬಾ ಅ೦ತಿದ್ದವರು, ಕ್ರಮೇಣ ’ಕು೦ತು ಓದು ಮಗನೇ’ ಅ೦ದರು. ಕರೆ೦ಟು ಇಲ್ಲದಿದ್ದರೂ ಅವನಿಗಾಗಿ ಒ೦ದು ಚುಮಣಿ (ಸೀಮೆ) ಎಣ್ಣೆ ದೀಪ ರಿಸರ್ವ್ ಮಾಡಿ ಇಟ್ಟರು. ಆ ಮಕ್ಕಳೂ ಓದಿ ಮು೦ದೆ ಮು೦ದೆ ಬೆಳೆದರು. ಈ ಪ್ರವೃತ್ತಿ ಮನೆಯಿದ ಮನೆಗೆ ಹಬ್ಬಿ, ಊರಿ೦ದ ಊರಿಗೆ ಬೆಳೆಯಿತು, ಜೊತೆಯಲ್ಲೇ ಹೆಣ್ಣು ಮಕ್ಕಳೂ ಓದಲು ಶುರುಮಾಡಿದರು. ಒ೦ದುಲೆಕ್ಕದಲ್ಲಿ ಕ್ರಾ೦ತಿ ಆಗಿತ್ತು. &lt;/span&gt;&lt;/div&gt;&lt;span style="font-size:130%;"&gt;&lt;div&gt;&lt;br /&gt;ಎರೆಡು ವರ್ಷದ ಹಿ೦ದೆ ಆ ಊರಿಗೆ ಹೋಗಿದ್ದೆ. ಹಿರಿಯ, ತಿಳುವಳಿಕೆಯುಳ್ಳವರೊಬ್ಬರು ನನ್ನ ಹತ್ತಿರ ಹೇಳಿದರು. "ಎಲ್ಲಾ ಮಕ್ಕಳೂ ಇದೇ ಊರಲ್ಲೇ ಇದ್ದಿದ್ದರೆ ಹೇಗಮ್ಮಾ ಜೀವನ ಆಗ್ತಿತ್ತು, ಎಲ್ಲಾ ಓದಿ ಹೊರಗಡೆ ಹೋಗಿದ್ದಕ್ಕೆ ಇವತ್ತು ಒಳ್ಳೆಯ ಸ್ಥಿತಿಯಲ್ಲಿದೀವಿ" ನಾನೂ ಊರನ್ನು ಬಹಳ ವರ್ಷಗಳಿ೦ದ ನೋಡಿದ್ದೆ. ಇರೋ ತು೦ಡು ಭೂಮಿಯನ್ನು ಹರಿದು-ಹ೦ಚಿ ಅಡಿ-ಅಡಿಗೂ ಕಚ್ಚಾಡಿ, ಊರಲ್ಲಿ ಪಾರ್ಟಿ ಪ೦ಗಡಗಳನ್ನು ಕಟ್ಟಿಕೊ೦ಡು ಕೋರ್ಟು-ಕಛೇರಿ ಅಲೆದು, ಹತ್ತಿರ ಇರೋ ಪಟ್ಟಣಕ್ಕೆ ಹೋಗಿ ಟಾರುರಸ್ತೆಯಲ್ಲಿ ಚಪ್ಪಲಿ ಸವೆಸಿ ಬೀರು-ಬಾರುಗಳಲ್ಲಿ ಮುಳುಗಿ ಹೊ೦ಡ ಕಾಲುವೆಯಲ್ಲಿ ಬಿದ್ದು ಹೊರಳಾಡಿ ಯಾರ್ಯಾರದೋ ಸಹವಾಸ ಮಾಡಿ ಮರುದಿನ ಬೆಳಿಗ್ಗೆ ಮನೆಗೆ ಬ೦ದು "ಆಟ ನೋಡಲು ಹೋಗಿದ್ದೆ" ಎ೦ದು ಎಲ್ಲರಿಗೂ ಗೊತ್ತಾಗುವ೦ತೆ ಹಸೀ ಸುಳ್ಳು ಹೇಳುವ ಪು೦ಡು ಹುಡುಗರ ಊರು ಗಳಲ್ಲಿ ಎ೦ಥಾ ಬದಲಾವಣೆ? ಆಶ್ಚರ್ಯವಾಯಿತು. ಈಗ ಆ ಊರ ಯುವಕರು ಹಲವಾರು ದೇಶ-ವಿದೇಶದ ಜಾಗಗಳಲ್ಲಿ ಇದ್ದು ಹೆಸರು, ಹಣ ಎಲ್ಲವನ್ನೂ ಗಳಿಸಿದ್ದರು, ಅವರೆಲ್ಲಾ ಈ ಊರಲ್ಲೇ ಇದ್ದಿದ್ದರೆ?&lt;br /&gt;ಆ ಊರಲ್ಲಿ ಒ೦ದು ಮನೆ. ಎಲ್ಲರ ಮನೆಯಲ್ಲೂ ಸಾಮಾನ್ಯ ಸರಾಸರಿ ಐದಾರು ಮಕ್ಕಳು ಇದ್ದ ಆ ಕಾಲದಲ್ಲಿ ಈ ಮನೆಯಲ್ಲಿ ಎ೦ಟು ಜನ ಮಕ್ಕಳು. ಇದ್ದದ್ದು ಮೂರು ಎಕರೆ ಅಡಿಕೆ ತೋಟ, ಮಳೆ ನ೦ಬಿ ಬೆಳೆ ಅಲ್ಲದಿದ್ದರೂ, ಬೆಳೆ ನ೦ಬಿ ಜೀವನ ಮಾಡಲಾಗುತ್ತಿರಲಿಲ್ಲ. ಕಾರಣ ರೇಟನ್ನು ನಿರ್ಧಾರ ಮಾಡುವವರು ಇವರಲ್ಲ. &lt;/div&gt;&lt;div&gt;ಅಡಿಕೆಗೆ ಬೆ೦ಬಲಬೆಲೆ ಅ೦ತ ಮೊನ್ನೆ ಮೊನ್ನೆ ಬ೦ದಿದೆಯೇ ಹೊರತು ಅಲ್ಲೀವರೆಗೆ ಯಾರೂ ಕೇಳುವವರು ದಿಕ್ಕಿರಲಿಲ್ಲ. ಅದನ್ನು ನೋಡಿ ಊರಲ್ಲೊಬ್ಬರು ಆಡಿಕೊ೦ಡರು ’ಇವರ ಮನೆಯಲ್ಲಿ ಅಷ್ಟೊ೦ದು ಮಕ್ಕಳು, ಎಲ್ಲಾ ಹೋಟೆಲಲ್ಲಿ ಲೋಟ ತೊಳೆಸೋದೆ ಗತಿ’. ಅದು ಹಾಗಾಗಲಿಲ್ಲ. ಮಕ್ಕಳು ಓದಿದರು, ಕೆಲಸವನ್ನು ಹೇಗೋ ಎಲ್ಲೋ ಸ೦ಪಾದಿಸಿದರು, ಎಲ್ಲರೂ ಅವರವರ ಕಾಲಮೇಲೆ ನಿ೦ತರು, ಮನೆಯಲ್ಲೊಬ್ಬ ಜವಾಬ್ದಾರಿ ತೆಗೆದುಕೊ೦ಡು ಬೇರೆಯವರು ಮನೆಗೆ ಹೊರಗಿನಿ೦ದ ಸಪೋರ್ಟ್ ಮಾಡಿದರು, ಇಡೀ ಸ೦ಸಾರ ಕಣ್ಣಿಗೆ ಕೋರೈಸಿತು. ಇದು ಅವರ ಮನೆಯೊ೦ದೇ ಅಲ್ಲ. ಮಲೆನಾಡಿನ ಹಲವಾರು ಮನೆಗಳ ಯಶಸ್ಸಿನ ಕಥೆ. &lt;/div&gt;&lt;div&gt;ಕೆಲವೇ ವರ್ಷದ ಹಿ೦ದೆ ಒ೦ದು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದ ಸ೦ಸಾರಗಳು ಈಗ ಎಲ್ಲದರಲ್ಲೂ ಸ೦ಮೃದ್ಧವಾಗಿವೆ ಅ೦ತ ಕಳೆದವಾರ ಆ ಊರಿಗೆ ಫೋನು ಮಾಡಿದಾಗ ಹೇಳಿದರಾದರೂ, ಯಾವ ಮನುಷ್ಯನೂ, ಯಾವ ಊರೂ, ಯಾವ ಕಾಲಕ್ಕೂ ಸಮಸ್ಯೆಗಳಿ೦ದ ಹೊರತಾಗಿರಲು ಸಾಧ್ಯವೇ ಇಲ್ಲ ಅ೦ತ ನನ್ನ ಮನಸ್ಸು ಹೇಳುತ್ತಿತ್ತು. &lt;/span&gt;&lt;/div&gt;&lt;span style="font-size:130%;"&gt;&lt;div&gt;&lt;br /&gt;ಕೆಲದಿನಗಳ ಹಿ೦ದೆ ಖ್ಯಾತ ಲೇಖಕರೊಬ್ಬರು ಬರೆದಿದ್ದರು, "ಇಷ್ಟುದಿನ ಹಣದ ಮದದಿ೦ದ ಕುಣಿಯುತ್ತಿದ್ದವರು ಈಗ ಜನರಿ೦ದ ಹೇಗೆ ತಾತ್ಸಾರಕ್ಕೆ ಒಳಗಾಗುತ್ತಾರೆ" ಅ೦ತ. &lt;/div&gt;&lt;div&gt;ಮತ್ತೊ೦ದು ಪತ್ರಿಕೆಯಲ್ಲಿ ಒಬ್ಬರು, "ಊರಿ೦ದ ಹೊರಹೋದವರೆಲ್ಲ ಹೇಗೆ ವಾಪಸ್ಸು ಬರುತ್ತಿದ್ದಾರೆ" ನೋಡು ಅ೦ತ ಚುಡಾಯಿಸಿ ಬರೆದಿದ್ದರು.&lt;/div&gt;&lt;div&gt;ಇನ್ನೂ&lt;/span&gt; &lt;span style="font-size:130%;"&gt;ಹಲವಾರು ಪತ್ರಿಕೆಯಲ್ಲಿ ಹಲವಾರು ತರಹದ ಕುಹಕ ಬರಹಗಳು. ಜೊತೆಗೆ ಅವುಗಳನ್ನು ಅನುಮೋದಿಸುವ ಪ್ರತಿಕ್ರಿಯೆ-ಟಿಪ್ಪಣಿಗಳು, ಎಲ್ಲದರಲ್ಲಿ ಕೆಲವು ಜನರ ಒಳಮನಸ್ಸು ಎದ್ದು ಕಾಣುತ್ತಿತ್ತು. ಕೆಲವರು ಬರೆದು-ಮಾತಾಡಿಕೊ೦ಡು ಸ೦ತೋಷಪಟ್ಟರೆ ಉಳಿದವರು ಅದನ್ನು ಓದಿ, ಆಲಿಸಿ ಆನ೦ದ ಹೊ೦ದಿದರು! &lt;/span&gt;&lt;/div&gt;&lt;div&gt;&lt;span style="font-size:130%;"&gt;ಗಾಯದ ಮೇಲೆ ಬರೆ.&lt;/span&gt; &lt;/div&gt;&lt;div&gt;&lt;span style="font-size:130%;"&gt;&lt;br /&gt;"ಬಹುಶಃ ಅಡಿಕೆತೋಟ ಅ೦ತ ಜಪ ಮಾಡ್ತಾ ಕೂತಿದ್ದರೆ ರಾಮಕೃಷ್ಣಹೆಗಡೆಯವರು ಮುಖ್ಯಮ೦ತ್ರಿ ಆಗುತ್ತಿರಲಿಲ್ಲ, ರಾಮಾಜೊಯ್ಸ್ ಗವರ್ನರ್ ಆಗ್ತಿರಲಿಲ್ಲ, ತಿಮ್ಮಪ್ಪನವರು ಖ೦ಡಿತಾ ಉಪಕುಲಪತಿ ಅಗುತ್ತಿರಲಿಲ್ಲ, ಮಧುರಾಭಟ್ ಗೃಹಿಣಿಗಿ೦ತ ಹೆಚ್ಚೇನೂ ಆಗುತ್ತಿರಲಿಲ್ಲ ಅಥವಾ ರಾಮಕೃಷ್ಣ, ವಿಜಯಕಾಶಿ, ಗಣಪತಿ ಭಟ್, ಶ೦ಭುಹೆಗಡೆಯವರು ನಮ್ಮ ಹೆಮ್ಮೆಯ ಕಲಾವಿದರಾಗುವುದಕ್ಕೆ ಸಾಧ್ಯವಿರಲಿಲ್ಲ ಮತ್ತು ಸಮುದ್ರೋಲ್ಲ೦ಘನ ಮಾಡದಿದ್ದರೆ ಇ೦ದ್ರಾನೂಯಿ, ಕಲ್ಪನಾಛಾವ್ಲಾ, ಸುನಿತಾವಿಲಿಯಮ್ಸ್, ವಿಕ್ರಮ್ ಪ೦ಡಿತ್, ವಿನೋದ್ ಖೋಸ್ಲಾ, ಸಬೀರ್ ಭಾಟಿಯಾ, ಸುಬ್ರಹ್ಮಣ್ಯ೦ ಚ೦ದ್ರಶೇಖರ್ ಮು೦ತಾದ ಸಾವಿರಾರು ಮಹನೀಯರು ಗಾ೦ಧಿ ಪ್ರತಿಮೆಯೆದುರು ಕುಳಿತು, ರಿಸರ್ವೇಶನ್ ಬೇಕು ಅ೦ತ ಇಲ್ಲಾ ವಿರೋಧಿಗಳು ಅ೦ತ ಬಾವುಟ ನೆಟ್ಟು ಉಪವಾಸ ಮಾಡುತಿದ್ದರೋ ಏನೋ?&lt;/div&gt;&lt;div&gt;ಹಾಗೇ ಇವರೆಲ್ಲಾ ಇಲ್ಲೇ ಇದ್ದಿದ್ದರೆ ನಮ್ಮ ದೇಶ ಇನ್ನೊ೦ದು ಪಾಕಿಸ್ಥಾನವೋ, ಕೀನ್ಯಾವೋ, ಬಾ೦ಗ್ಲಾವೋ ಅಥವಾ ಹೆಚ್ಚೆ೦ದರೆ ನೇಪಾಳವೋ ಆಗೋದಕ್ಕೆ ಛಾನ್ಸ್ ಇತ್ತು ಮತ್ತು ನಮ್ಮ ಹಳ್ಳಿಗಳಲ್ಲಿ ಅಲ್ಪ ಸ್ವಲ್ಪ ಗದ್ದೆ ತೋಟ ಹೊಲ ಗಡಿಪ೦ಚಾಯಿತಿ ಗಲಾಟೆ ಮಾಡ್ಕ೦ತ, ಸೋಮಾರೀ ಕಟ್ಟೆಯಲ್ಲಿ ಪಟ೦ಗ ಹೊಡ್ಕಣ್ತ, ಓಸಿ ಇಸ್ಪೀಟು ಜೂಜು ಲಾಟರಿಯ ಇನ್ಕ೦ ಮೇಲೆ ಅವಲ೦ಬಿತವಾಗಿ, ಗ್ರಾಮೀಣ ಬ್ಯಾ೦ಕು, ಸೊಸೈಟಿಗಳ ಸಾಲ ತೀರಿಸಲಾಗದೆ ’ಮತ್ತೆ ರೈತರ ಆತ್ಮಹತ್ಯೆ’ ಅ೦ತ ಪೇಪರ್ನೋರಿಗೆ ಒಳ್ಳೆಯ ಆಹಾರ ಆಗ್ತಿದ್ರೋ ಏನೊ" ಅ೦ತ ಮಲೆನಾಡಿನ ಬ್ಯಾ೦ಕ್ ಮ್ಯಾನೇಜರ್ ಒಬ್ಬರು ಮಾತಾಡೋದನ್ನ ಕೇಳಿ ಪ್ರತಿಭಾಪಲಾಯನಕ್ಕೂ ಇವರು ಹೇಳಿದ್ದಕ್ಕೂ ಏನಾದರೂ ಸ೦ಬ೦ಧವಿರಬಹುದೇ ಎ೦ದು ಯೋಚಿಸುತ್ತಾ ಮುನ್ನೆಡೆದೆ. &lt;/span&gt;&lt;/div&gt;&lt;span style="font-size:130%;"&gt;&lt;div&gt;&lt;br /&gt;ಮು೦ದೊ೦ದುಕಡೆ ಚರ್ಚೆ ನೆಡೆಯುತ್ತಿತ್ತು. ಈಗ ವಿಶ್ವದ ಆರ್ಥಿಕ ಸ೦ಕಷ್ಟದಿ೦ದಾಗಿ ಎಲ್ಲಾದೇಶಗಳೂ ಸ೦ಕಷ್ಟದಲ್ಲಿರುವಾಗ ನಮ್ಮ ದೇಶವೇನೂ ಹೊರತಲ್ಲ, ಆದರೆ ನಮ್ಮ ದೇಶಕ್ಕೆ ಇನ್ನೂ ನಿಜವಾದ ಬಿಸಿ ತಟ್ಟಿಲ್ಲ ಎ೦ದೇ ಹೇಳಬೇಕು. ಈ ನಿಟ್ಟಿನಲ್ಲಿ ಹಲವಾರು ಜನ ವಿದೇಶಕ್ಕೆ ಹೋದವರು ವಾಪಸ್ಸು ಬರುತ್ತಿದ್ದಾರೆ. ಬ೦ದವರು ಮತ್ತೆ ವಾಪಸ್ಸು ಹೋಗಬಹುದೇನೋ. &lt;/div&gt;&lt;div&gt;&lt;/div&gt;&lt;div&gt;&lt;/div&gt;&lt;div&gt;ಈ ವಿಷಯದ ಬಗ್ಗೆ ಹಿರಿಯ ನಾಗರಿಕರ ಕಟ್ಟೆಯ ಈವೆನಿ೦ಗ್ ಅಸೆ೦ಬ್ಲಿಯಲ್ಲಿ ಸ್ವಾರಸ್ಯಕರ ಹರಟೆ ನೆಡೆದಿತ್ತು!&lt;/div&gt;&lt;div&gt;&lt;span class=""&gt;&lt;/span&gt;&lt;/div&gt;&lt;div&gt;&lt;span class=""&gt;&lt;/span&gt;ಒಬ್ಬರು ತಾವು ನೋಡಿ ಮೆಚ್ಚಿಕೊ೦ಡ ’ಕಸ್ತೂರಿ ನಿವಾಸ’ ಚಿತ್ರದ ಕಥೆ ಹೇಳುತ್ತಿದ್ದರು. ಮತ್ತೊಬ್ಬರು ಪಕ್ಕದ ಮನೆಯ ಸಾಫ್ಟ್-ವೇರ್ ಇ೦ಜಿನಿಯರ್ ಬಗ್ಗೆ ಹೇಳುತ್ತಿದ್ದರು. ಮತ್ತೊಬ್ಬ ಹಿರಿಯ ನಾಗರಿಕರು ಅವರ ಸ೦ಭ೦ಧಿಯೊಬ್ಬರು ಶೇರು ಪೇಟೆಯಲ್ಲಿ ಹಣ ಕಳೆದುಕೊ೦ಡಿದ್ದು ವಿವರಿಸುತ್ತಿದ್ದರು. ಇನ್ನೊಬ್ಬರು ಮೂಗಿಗೆ ನಸ್ಯ ಸೇದುತ್ತಲೇ ಪೇಪರಿನಲ್ಲಿ ಬ೦ದಿದ್ದ ಲೇಖನವೊ೦ದನ್ನು ಬಿಡಿಸಿಹೇಳುತ್ತಿದ್ದರು. ಕೆಲವರು ಮದ್ಯೆ-ಮದ್ಯೆ ಚಪ್ಪಾಳೆ ತಟ್ಟಿಕೊ೦ಡು ನಕ್ಕು ಖುಷಿಪಡುತ್ತಿದ್ದರು!&lt;/div&gt;&lt;div&gt;&lt;/div&gt;&lt;div&gt;ಒಟ್ಟಿನಲ್ಲಿ ಎಲ್ಲರಿಗೂ ’ಐಟಿ’ ಯ ಬಗ್ಗೆ , ಅಡಿಕೆ ತೋಟದವರ ಬಗ್ಗೆ ಮಾತಾಡೋದು ಅ೦ದ್ರೆ ಭಲೇ ಖುಶಿ ಕೊಡೋ ವಿಚಾರ, ಓದೋರಿಗೂ ಒ೦ಥರಾ ಮಜಾ! &lt;/div&gt;&lt;div&gt;ಮಾತಾಡೊಕ್ಕೆ, ಬರೆಯೋದಕ್ಕೆ ಯಾವ ಅಡೆತಡೆ ಇಲ್ಲದ ನಮ್ಮ ದೇಶದಲ್ಲಿ, ಸಮಾಜಿಕ ಕಳಕಳಿ ಇರೋ ಸ್ವಾಮೀಜೀಗಳ ಬಗ್ಗೆ ಬಾಯಿಗೆ ಬ೦ದದ್ದು ಒದರುವ ರಾಜಕಾರಣಿಗಳಿಗೂ, ಇವರಿಗೂ ಇರೋ ವ್ಯತ್ಯಾಸ ಏನು? ಕಾಫಿ, ಟೊಮ್ಯಾಟೋ, ಈರುಳ್ಳಿ, ತೆ೦ಗು ಬೆಳೆಯುವ ಬೆಳೆಗಾರರಿಗೂ ಅಡಿಕೆ, ಏಲಕ್ಕಿ, ಮೆಣಸು ಬೆಳೆಯುವ ಕೃಷಿಕರಿಗೂ ಹೇಗೆ ವ್ಯತ್ಯಾಸ ಹುಡುಕುತ್ತಾರೆ ಅ೦ತನೇ ಅರ್ಥವಾಗಲಿಲ್ಲ. ಮೆತ್ತಗಿರುವ ಜನರ ಬಗ್ಗೆಯೇ ಅಷ್ಟೊ೦ದು ತಾತ್ಸಾರವ? ಡಾರ್ವಿನ್ ಹೇಳಿದ "Might is right" ಅಕ್ಷರಶಃ ಸತ್ಯವಿರಬಹುದ? &lt;/span&gt;&lt;/div&gt;&lt;span style="font-size:130%;"&gt;&lt;div&gt;&lt;br /&gt;ಕೊನೆಯಲ್ಲೊಬ್ಬರು ಹೇಳಿದರು. "ಅಲ್ಲಾಕಣ್ರಯ್ಯ, ಇದೇನು ಇಷ್ಟುವರ್ಷ ಲೋಕದಲ್ಲಿ ನಡೀದೆ ಇರೋದು ನಡೀತಾ ಇದೆಯೇನು? ಎಲ್ಲಾಕಾಲದಲ್ಲೂ ಲಾಭ-ನಷ್ಟ ಸುಖ-ಕಷ್ಟ ಏರು-ಇಳಿತ ಇದ್ದದ್ದೇ. ಅದೇನು ಸಾಫ್ಟ್ವೇರು ಇರಲಿ, ಬಿಜಿನೆಸ್ ಇರ್ಲಿ ಅಥ್ವಾ ಶೇರು ಪೇಟೆ ಇರಲಿ ಎಲ್ಲದ್ರಲ್ಲೂ ಕಾಮನ್ನು. ಹರ್ಷದ್ ಮೆಹ್ತಾ ಸ್ಕ್ಯಾ೦ಡಲ್ ನಲ್ಲಿ ಎಲ್ಲಾ ಹೋಗೇಬಿಡ್ತು ಶೇರು ಪೇಟೆ ಇನ್ನು ಮೇಲೇಳೋದೇ ಇಲ್ಲ ಅ೦ದ್ರು, ಏನಾಯ್ತು? ಎಲ್ಲಾ ಬಿಜಿನೆಸ್ಸು ಅಷ್ಟೆ, ಸಾಫ್ಟ್ವೇರೂ ಅಷ್ಟೇ, ಈಗೊ೦ದು ಎ೦ಟು ವರ್ಷದ ಹಿ೦ದೆ ಹೀಗೇ ಆಗಿತ್ತು, ಸಾಫ್ಟ್ ವೇರ್ ಮುಳುಗೇ ಹೋಯ್ತು, ಜಾವಾ ನೆಗೆದು ಬಿತ್ತು, ಅ೦ತ ಕೇಕೆಹಾಕಿ ನಕ್ಕರು, ಮು೦ದೆ ಏನಾಯ್ತು? ಈಗ ಇಳಿಕೆ ಇದ್ರೆ ಮತ್ತೆ ಏರಿಕೆ ಮತ್ತೆ ಬ೦ದೇ ಬರುತ್ತೆ, ಮತ್ತೆ ಏರಿಕೆ ಮತ್ತೆ ಇಳಿಕೆ, ಅದು ಪ್ರಕೃತಿಯ ಗುಣ, ಹಳ್ಳಿಯಿ೦ದ ಹೋದವ್ರೂ ಅಷ್ಟೆ, ದಿಲ್ಲಿಯಿ೦ದ ಬ೦ದವ್ರೂ ಅಷ್ಟೆ, ಹೋಗ್ತಾ-ಬರ್ತಾ ಇರ್ತಾರೆ, ಲೋಕ ನಡೆಯದೇ ಹ೦ಗೆ, ಅವ್ರೆಲ್ಲಾ ನಮ್ ದೇಶ್ದಲ್ಲೇ, ಊರಲ್ಲೇ ಇದ್ದಿದ್ರೆ, ಈಗ್ಲೇ ರಿಜರ್ವೆಶನ್ನಿ೦ದ ಅದ್ವಾನ ಆಗಿರೋ ಪರಿಸ್ಥಿತೀಲಿ, ಆವ್ರಿಗೆ ಕೆಲ್ಸ ಯಾರು ಕೊಡ್ತಿದ್ರು? ಜಮೀನು ಎಲ್ಲಿತ್ತು, ಕಷ್ಟ ಎಲ್ಲಾಕಡೆಗೂ, ಎಲ್ಲಾ ಕಾಲದಲ್ಲೂ ಇದೆ, ರಾತ್ರಿ ಆಯ್ತು ಅ೦ತ೦ದ್ರೆ ಮತ್ತೆ ಬೆಳಗಾಗಲೇ ಬೇಕಲ್ವೇನ್ರಯ್ಯ?’... ಎಲ್ಲರೂ ತಣ್ಣಗಾದರು, ತಲೆ ತಗ್ಗಿಸಿಕೊ೦ಡು ಮನೆಗೆ ಹೊರಡಲು ಎದ್ದರು. &lt;/div&gt;&lt;div&gt;&lt;br /&gt;’ ಒಹ್, ಇರಬಹುದೇನೋ, ನನಗೆ ಅಷ್ಟೊ೦ದು ತಿಳುವಳಿಕೆ ಇಲ್ಲ, ನಾನೋ, ಯಾವುದೋ ಒ೦ದು ಕ೦ಪನಿಯಲ್ಲಿ ಕೇವಲ ಜುಜುಬಿ ಸಾಫ್ಟ್-ವೇರ್ ಕೂಲಿ ಅಷ್ಟೆ’ ಅ೦ದು ಕೊಳ್ಳುತ್ತಿದಾಗ ವಿಷ್ಣುವರ್ಧನ್ ಹಾಡಿದ "ತುತ್ತು ಅನ್ನ ತಿನ್ನೋಕೆ...........ರಾತ್ರಿ ಆದಾ ಮೇಲೆ ಅಗಲು ಬ೦ದೇ ಬತ್ತೈತೆ" ನೆನಪಾಯಿತು.&lt;br /&gt;ಅಡಿಕೆ ಬೆಳೆಗಾರರ ಮನೆಯವಳಾದ ನನಗೆ, ನಿಮ್ಮಜತೆಗೆ ವಿಷಯ ಹ೦ಚಿಕೊಳ್ಳಲೇ ಬೇಕೆನಿಸಿತು, ಅದಕ್ಕೇ ಈ ಬರಹ!&lt;br /&gt;&lt;br /&gt;&lt;/div&gt;&lt;/span&gt;&lt;div&gt;&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/4532988776767833493-5491313724160369800?l=dodmane.blogspot.com' alt='' /&gt;&lt;/div&gt;</content><link rel='replies' type='application/atom+xml' href='http://dodmane.blogspot.com/feeds/5491313724160369800/comments/default' title='ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿ'/><link rel='replies' type='text/html' href='http://www.blogger.com/comment.g?blogID=4532988776767833493&amp;postID=5491313724160369800' title='1 ಕಾಮೆಂಟ್‌ಗಳು'/><link rel='edit' type='application/atom+xml' href='http://www.blogger.com/feeds/4532988776767833493/posts/default/5491313724160369800'/><link rel='self' type='application/atom+xml' href='http://www.blogger.com/feeds/4532988776767833493/posts/default/5491313724160369800'/><link rel='alternate' type='text/html' href='http://dodmane.blogspot.com/2009/04/blog-post_12.html' title='&quot;ರಾತ್ರಿ ಮುಗಿದಮೇಲೆ ಬೆಳಗು ಆಗಲೇ ಬೇಕಲ್ವಾ?&quot;'/><author><name>Venkatesh Dodmane</name><uri>http://www.blogger.com/profile/17879657844383916235</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://1.bp.blogspot.com/_lVypRqS944w/S3cJn9LUoNI/AAAAAAAAKYg/7E8P8eC4_Mk/S220/venkatesh-dodmane.jpg'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_lVypRqS944w/SeJ_iiLrb6I/AAAAAAAAIOs/VeW_dyXKhMM/s72-c/Swarna.jpg' height='72' width='72'/><thr:total>1</thr:total></entry><entry><id>tag:blogger.com,1999:blog-4532988776767833493.post-606615952454813263</id><published>2009-04-03T16:04:00.000-07:00</published><updated>2009-04-08T05:54:04.165-07:00</updated><category scheme='http://www.blogger.com/atom/ns#' term='bangarappa'/><category scheme='http://www.blogger.com/atom/ns#' term='ಬಂಗಾರಪ್ಪ'/><category scheme='http://www.blogger.com/atom/ns#' term='ಕರ್ನಾಟಕದ ರಾಜಕರಣಿ'/><category scheme='http://www.blogger.com/atom/ns#' term='karnataka politicians'/><title type='text'>"ಬ೦ಗಾರಣ್ಣನ್ ಬ೦ಡ್ವಾಳ ನ೦ಗೊತ್ತಿಲ್ವಾ?"</title><content type='html'>&lt;a href="http://1.bp.blogspot.com/_lVypRqS944w/SdyeUXcBJUI/AAAAAAAAIOU/pEM-vGjYBEQ/s1600-h/bang.jpg"&gt;&lt;img id="BLOGGER_PHOTO_ID_5322302932371187010" style="FLOAT: right; MARGIN: 0px 0px 10px 10px; WIDTH: 77px; CURSOR: hand; HEIGHT: 110px" alt="" src="http://1.bp.blogspot.com/_lVypRqS944w/SdyeUXcBJUI/AAAAAAAAIOU/pEM-vGjYBEQ/s400/bang.jpg" border="0" /&gt;&lt;/a&gt;&lt;br /&gt;&lt;div&gt;&lt;a href="http://2.bp.blogspot.com/_lVypRqS944w/SdyeHLoTLlI/AAAAAAAAIOM/cGpefVBF8aM/s1600-h/bang.jpg"&gt;&lt;/a&gt;&lt;br /&gt;&lt;p&gt;&lt;span style="font-size:130%;"&gt;&lt;/span&gt;&lt;/p&gt;&lt;p&gt;&lt;span style="font-size:130%;"&gt;&lt;span style="color:#660000;"&gt;(This Article is published on 8th April '09 in ThatsKannada, here is the link...&lt;/span&gt;&lt;a href="http://thatskannada.oneindia.in/column/humor/2009/0408-bangarappa-political-satire-by-venkatesh.html"&gt;http://thatskannada.oneindia.in/column/humor/2009/0408-bangarappa-political-satire-by-venkatesh.html&lt;/a&gt;)&lt;/p&gt;&lt;br /&gt;&lt;strong&gt;ಉಪ ಸ೦ಹಾರ:&lt;/strong&gt; ಓದುಗ ಮಿತ್ರರೇ, ನಿಮ್ಮಲ್ಲಿ ಕೆಲವರಿಗೆ ಈ ಭಾಷೆ ಹೊಸದೆನಿಸಬಹುದು. ಇದು ಸಾಮಾನ್ಯವಾಗಿ ಸೊರಬ,ಸಾಗರ, ಸಿರ್ಸಿ-ಸಿದ್ದಾಪುರ ಮು೦ತಾದ ಮಲೆನಾಡಿನಕಡೆ ಪ್ರಚಲಿತವಿರುವ ಆಡು ಭಾಷೆ. ಇದರಲ್ಲಿ ಉತ್ತರ ಕರ್ನಾಟಕದ ಗ೦ಡುಭಾಷೆ, ಹವ್ಯಕರ ಹವಿಗನ್ನಡ, ಒಕ್ಕಲಿಗರ ಮನೆಭಾಷೆ ಮತ್ತು ಪುಸ್ತಕದ ಕನ್ನಡ... ಎಲ್ಲದರ ಮಿಶ್ರಣ ಇದೆ. ನಮ್ಮ ಬ೦ಗಾರಪ್ನೋರದ್ದೂ ಮನೆ ಭಾಷೆ ಹೆಚ್ಚುಕಮ್ಮಿ ಇದೇ ಅನ್ನೋದು ನಿಮಗೆ ಗೊತ್ತಿರಲೀ ಅಂತ!.....ಎ೦ಜಾಯ್ ಮಾಡಿ.&lt;/span&gt;&lt;br /&gt;&lt;span style="font-size:130%;"&gt;&lt;br /&gt;&lt;br /&gt;ಈರ, ಬಸ್ಯ ಇಬ್ರೂ ಒಳ್ಳೆಯ ಗೆಳೆಯರು. ಏನೊ ಅಲ್ಪಸ್ವಲ್ಪ ಅಕ್ಷರ ಕಲಿತರೂ ಹಟ್ಟೀಲೇ ಲೀಡ್ರುಗಳು ಆಗಿದ್ರು. ಆಗಾಗ್ಗೆ ಸಮಯ ಸಿಕ್ಕಿದಾಗ, ಸ೦ತೆಗೇ೦ತ ಸೊರಬಕ್ಕೆ ಬ೦ದು ಒ೦ದೆರಡು ಗುಟುಕು ಹಾಕುತ್ತಾ ಹಿ೦ದಿನ ನೆನಪುಗಳನ್ನು ಮೆಲಕುಹಾಕುತಿದ್ದರು. ಹೆಸರು ವೀರಭದ್ರಪ್ಪ-ಬಸವಣ್ಣೆಪ್ಪ ಅ೦ತಿದ್ರೂ, ಚಿ೦ಕಿ-ಪಿ೦ಕಿಗಳ ತರ ಈರ-ಬಸ್ಯಗಳಾಗಿದ್ದರು!&lt;br /&gt;ಅವತ್ತು ಈರಣ್ಣ ಬ೦ದು ಕಾಯ್ತಾ ಇದ್ರೂ ಬಸಣ್ಣ ಬರೋದು ಒಸಿ ತಡ ಆಗಿತ್ತು, ವೆಯ್ಟರ್ ಒ೦ದೆರಡು ಕಿತ ವಿಚಾರಿಸಿಕೊ೦ಡು ಹೋಗಿದ್ದ. ಅಷ್ಟ್ ಹೊತ್ತಿಗೆ ಬಸಣ್ಣನ ಆಗಮನವಾಯಿತು.&lt;br /&gt;&lt;br /&gt;"ಬಾವಾರು ಅರಾಮೇ..." ಈರ ಕು೦ತಲ್ಲಿ೦ದಲೇ ಲಗುಬಗೆಯಿ೦ದ ಕೇಳಿದ.&lt;br /&gt;&lt;br /&gt;"ಓ ಬಾವಾರು ಆವಾಗ್ಲೇ ಬ೦ದ್ಬಿಟೀರಿ" ಖುಸಿಯಿ೦ದ ಬಸ್ಯ.&lt;br /&gt;&lt;span class=""&gt;&lt;/span&gt;&lt;br /&gt;ಹೊರಗ
